ಉಪ ಮುಖ್ಯಮಂತ್ರಿ ಶ್ರೀ
@DKShivakumar
ಅವರು, ಇಂದು ವಿಕಾಸ ಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಅಭಿಯಾನದ ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಇಂದು ಇಡೀ ವಿಶ್ವವು ಬೆಂಗಳೂರಿನ ಪ್ರಗತಿಯ ಬಗ್ಗೆ ಗಮನಿಸುತ್ತಿದೆ. ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಎನ್ನುವ ವೆಬ್…
ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ನಲ್ಲಿ ರಾರಾಜಿಸುತ್ತಿರುವ 'ಬಿಜೆಪಿ ಜಾಹೀರಾತು'
@ECISVEEP
ಚುನಾವಣಾ ನೀತಿ ಸಂಹಿತೆ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಅನ್ವಯಿಸುದಿಲ್ಲವಾ?
ಜಾಹೀರಾತು ವಿರುವ ಸ್ಥಳದ ಕುರಿತು ಮಾಹಿತಿ ನೀಡಿದ್ದೇವೆ. ಈಗಲಾದರೂ ಕ್ರಮ ಕೈಗೊಳ್ಳಬಹುದಾ?
📍 5th Cross Rd
ಬೆಂಗಳೂರಲ್ಲಿನ ನಡೆಯುತ್ತಿರುವ ಕೇಂದ್ರದ ವಿಪಕ್ಷಗಳ ಮಹಾಸಭೆಗೆ ಆಗಮಿಸಿದ, ಪಶ್ಚಿಮ ಬಂಗಾಳ ಸಿಎಂ
@MamataOfficial
ಅವರನ್ನು ಉಪ ಮುಖ್ಯಮಂತ್ರಿ
@DKShivakumar
ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ
@nalapad
ಅವರು ಸ್ವಾಗತಿಸಿದರು.
ಕರ್ನಾಟಕಕ್ಕೆ ಆಗಮಿಸಿದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ
@revanth_anumula
ಅವರನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ
@RakshaRamaiah
ಅವರು ಕಾರ್ಯಕರ್ತರೊಂದಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಅನ್ನ ಭಾಗ್ಯ ಯೋಜನೆ ಹಸಿವು ನೀಗಿಸುತ್ತದೆ. ಹತ್ತು ಕೆಜಿ ಅಕ್ಕಿ ಕೊಟ್ಟರೆ ಜನರು ಸೋಮಾರಿಗಳಾಗುತ್ತಾರೆ ಎಂಬುವುದು ತಪ್ಪು: ನಟ
@Dhananjayaka
ಹತ್ತು ಕೆಜಿ ಅಕ್ಕಿಯಿಂದ ಜನರು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಬಡವರಿಗೆ ಸಹಾಯವಾಗುತ್ತದೆ.
ಕಾಂಗ್ರೆಸ್ ಪ್ರಚಾರಕ್ಕೆ ಶಕ್ತಿ ತುಂಬಿದ ಮತ್ತು ಕರ್ನಾಟಕದ ಅಭಿವೃದ್ಧಿಗಾಗಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿರುವ ನಟ
@NimmaShivanna
ಅವರ ಮನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ
@rssurjewala
ಅವರು ಭೇಟಿ ನೀಡಿ ಕುಶಲೋಪರಿ ವಿಚಾರಿಸಿ, ಧನ್ಯವಾದಗಳನ್ನು ತಿಳಿಸಿದರು.
ಶ್ರೀಮತಿ ಗೀತಾ ಶಿವರಾಜಕುಮಾರ್ ಈಗಾಗಲೇ ಕಾಂಗ್ರೆಸ್ ಕುಟುಂಬದ…
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಶ್ರೀ.ಡಿಕೆ. ಶಿವಕುಮಾರ್ ರವರ ಕರ್ನಾಟಕ ಸರ್ಕಾರ ನೀಡಿದ ಗೃಹಲಕ್ಷ್ಮಿ ಹಣ ಕೂಡಿಟ್ಟುಕೊಂಡು ಯುಗಾದಿ ಹಬ್ಬದಂದು ಟಿವಿ ಖರೀದಿ ಮಾಡಿದ ಬಳ್ಳಾರಿ ಜಿಲ್ಲೆಯ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಸಂಗನಕಲ್ಲು ಗ್ರಾಮದ ಮಹಿಳೆ.
ಜೂನ್ 11ರಿಂದ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ
'ಶ್ರೀಮಂತರು ಯಾರು ಸಾಮಾನ್ಯ ಬಸ್ ಗಳಲ್ಲಿ ಪ್ರಯಾಣ ಮಾಡುವುದಿಲ್ಲ. ಇದು ಬಡ ಹಾಗೂ ಮಧ್ಯಮ ವರ್ಗದ ಹೆಣ್ಮಕ್ಕಳಿಗೆ ಬಹಳ ಉಪಯೋಗವಾಗುತ್ತದೆ'.
ರಾಜಕೀಯ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಆಗಮಿಸಲು ಸೂಚನೆ ನೀಡಿರುವ ತೇಜಸ್ವಿ ಸೂರ್ಯ ರವರ ನಡೆ ಎಷ್ಟು ಸರಿ??
ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಏರುತ್ತಿರುವ ಸಂಸದ ತೇಜಸ್ವಿ ಸೂರ್ಯ ರವರ ಮೇಲೆ ಕ್ರಮವಿಲ್ಲವೇ??
ಇದು ನೀತಿ ಸಂಹಿತೆ ಉಲ್ಲಂಗನೆ ಅಲ್ಲವೇ?
@ceo_karnataka
@CPBlr
#RejectTejasviSurya