DKSureshINC Profile Banner
DK Suresh Profile
DK Suresh

@DKSureshINC

Followers
45K
Following
655
Media
5K
Statuses
7K

Former 3-time MP for Bangalore Rural Lok Sabha Constituency | ಕನ್ನಡಿಗ | Congressman | Agriculturalist | Businessman

Karnataka, India
Joined December 2017
Don't wanna be here? Send us removal request.
@DKSureshINC
DK Suresh
54 minutes
ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೌಢ್ಯಗಳನ್ನ ಕಳೆಯಲು ಶ್ರಮಿಸಿದ ಮಹಾನ್ ಸಂತ, ತತ್ವಜ್ಞಾನಿ ಕನಕದಾಸ ಜಯಂತಿ'ಯ ಶುಭಾಶಯಗಳು. ದಾಸ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಕನಕದಾಸರು ಕಾಗಿನೆಲೆ ಆದಿಕೇಶವನ ಅಂಕಿತನಾಮದಲ್ಲಿ ರಚಿಸಿದ ಕೀರ್ತನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.
0
2
13
@DKSureshINC
DK Suresh
2 hours
#ಶುಭೋದಯಕರ್ನಾಟಕ #DKSuresh
1
0
11
@capitalresearch
Capital Research Center
4 days
Where’s the line between protest and lawbreaking? In this week’s InfluenceWatch Podcast, Michael Watson, Sarah Lee, and Robert Stilson discuss how tax-exempt nonprofits push activism past the point of legality—and what it means for accountability.
24
23
164
@DKSureshINC
DK Suresh
11 hours
ಇಂದು ಮಾಗಡಿಯಲ್ಲಿ 'ಮಾಗಡಿ ಕೆಂಪೇಗೌಡ ಉತ್ಸವ - 2025' ಪೂರ್ವಭಾವಿ ಸಭೆಯಲ್ಲಿ ಶಾಸಕರಾದ ಶ್ರೀ ಹೆಚ್.ಸಿ.ಬಾಲಕೃಷ್ಣ ಅವರೊಂದಿಗೆ ಪಾಲ್ಗೊಂಡು ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು.
0
2
20
@DKSureshINC
DK Suresh
11 hours
Our Vote - Our Right! Democracy thrives only when every vote is protected. I’ve joined Shri @RahulGandhi ’s #VoteChori campaign to stand up for free and fair elections - because India’s future cannot be stolen!
@DKSureshINC
DK Suresh
11 hours
ನಮ್ಮ ಮತ‌ - ನಮ್ಮ ಹಕ್ಕು ಲೋಕಸಭೆಯ ವಿಪಕ್ಷ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದಾರೆ‌. ಜನಾದೇಶದ ಕಗ್ಗೊಲೆಯನ್ನು ನಿಲ್ಲಿಸುವಂತೆ ಮೊದಲು ಕರ್ನಾಟಕದ ಮಹದೇವಪುರ, ನಂತರ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ಬಯಲು ಮಾಡಿದ್ದರು. ಈ ಮತ
0
1
13
@DKSureshINC
DK Suresh
11 hours
ನಮ್ಮ ಮತ‌ - ನಮ್ಮ ಹಕ್ಕು ಲೋಕಸಭೆಯ ವಿಪಕ್ಷ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದಾರೆ‌. ಜನಾದೇಶದ ಕಗ್ಗೊಲೆಯನ್ನು ನಿಲ್ಲಿಸುವಂತೆ ಮೊದಲು ಕರ್ನಾಟಕದ ಮಹದೇವಪುರ, ನಂತರ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ಬಯಲು ಮಾಡಿದ್ದರು. ಈ ಮತ
3
6
39
@417Hitech
Richard
1 day
Redefining my definition of Work: spending hours with Grok over analyzing every topic, idea, interaction, detail and information exchange in this video. https://t.co/6quYmogyKk
0
4
6
@DKSureshINC
DK Suresh
17 hours
ನಮ್ಮ ನಂದಿನಿ - ನಮ್ಮೆಲ್ಲರ ಆದ್ಯತೆ ಇಂದು ಬಮೂಲ್ ಕೇಂದ್ರ ಕಚೇರಿಯ ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿ. ಮಂಡಳಿ ಸಭಾಂಗಣದಲ್ಲಿ ಒಕ್ಕೂಟದ ನಿರ್ದೇಶಕರು ಹಾಗೂ ಅಧಿಕಾರಿಗಳೊಂದಿಗೆ ಮಂಡಳಿಯ ಸಭೆ ನಡೆಸಿ, ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಇನ��ನಿತರ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಲಾಯಿತು.
3
2
33
@DKSureshINC
DK Suresh
20 hours
Today marks 150 years of Vande Mataram - India’s National Song. A song that awakened our collective soul, united a nation, and became the heartbeat of our freedom struggle. From the 1896 Congress Session to today, the Indian National Congress proudly upholds Vande Mataram as
0
1
17
@DKSureshINC
DK Suresh
20 hours
2036 ರಲ್ಲಿ ನಡೆಯುವ ಒಲಿಂಪಿಕ್ಸ್‌ ಬಿಡ್‌ ಮಾಡಲು ಗುಜರಾತ್‌ ರಾಜ್ಯದಲ್ಲಿ ಸಿದ್ಧತೆ ನಡೆಯುತ್ತಿದೆ. ದಕ್ಷಿಣ ಭಾರತದ ರಾಜ್ಯಗಳ ಅಭಿವೃದ್ಧಿಯನ್ನು ಕಡೆಗಣಿಸಿ, ಗುಜರಾತ್‌ನ ಅಹಮದಾಬಾದ್ ನಗರವನ್ನು ಕೇಂದ್ರವನ್ನಾಗಿಸಿ ಸುಮಾರು 500 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ದಕ್ಷಿಣ ಭಾರತಕ್ಕೆ ಅನ್ಯಾಯ ಆಗುತ್ತಿರುವ ಬಗ್ಗೆ ಧ್ವನಿ
79
63
359
@DKSureshINC
DK Suresh
1 day
ರಾಮನ್‌ ಪರಿಣಾಮ ಸಂಶೋಧನೆಯನ್ನು ಭೌತಶಾಸ್ತ್ರದಲ್ಲಿ ಪರಿಚಯಿಸಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಿಜ್ಞಾನಿ ಸರ್‌ ಸಿ.ವಿ.ರಾಮನ್‌ ಅವರ ಜನ್ಮದಿನದಂದು ಗೌರವ ನಮನಗಳು. ವಿಜ್ಞಾನ ಸಂಶೋಧನಾ ಕ್ಷೇತ್ರಕ್ಕೆ ರಾಮನ್ ಅವರು ನೀಡಿದ ಕೊಡುಗೆ ಅನನ್ಯ.
0
4
14
@TheSixFiveMedia
Six Five Media
1 day
How can we put the advantage back in the hands of security defenders? 💡 From @Google Public Sector 2025 in Washington D.C., Ron Bushar (Chief Security Officer & Managing Director, Google Public Sector) joined @PatrickMoorhead to discuss fighting AI threats with AI. He explained
5
2
8
@DKSureshINC
DK Suresh
1 day
Cancer can be defeated when it is found early through regular screening and timely care. Awareness and health check-ups are our strongest protection. On National Cancer Awareness Day, let us stay informed and encourage our loved ones to do the same.
1
4
14
@DKSureshINC
DK Suresh
2 days
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಮಳಗಾಳು ಗ್ರಾಮದಲ್ಲಿ ಇಂದು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವ ಸಮಾರಂಭದಲ್ಲಿ ಮಳಗಾಳು ಹಾ.ಉ.ಸ.ಸಂಘದ ಅಧ್ಯಕ್ಷರಾದ ಶ್ರೀ ಆರ್‌.ವೆಂಕಟೇಶ್‌, ಬಮೂಲ್ ನಿರ್ದೇಶಕರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಭಾಗವಹಿಸಿದೆ.
0
1
27
@DKSureshINC
DK Suresh
2 days
ಇಂದು ಕನಕಪುರ ಗ್ರಾಮಾಂತರ ಬ್ಲಾಕ್‌ ಮತ್ತು ಕನಕಪುರ ನಗರ ಸಾತನೂರು ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೊಂದಿಗೆ ಪಾಲ್ಗೊಂಡೆನು.
0
3
28
@DKSureshINC
DK Suresh
2 days
ಕನಕಪುರ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ಪಿಎಲ್‌ಡಿ ಬ್ಯಾಂಕ್‌) ನೂತನ ಕಟ್ಟಡದ ಗುದ್ದಲಿ ಪೂಜೆ ಸಮಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಕೆ.ಹರೀಶ್ ಹಾಗೂ ನಿರ್ದೇಶಕರೊಂದಿಗೆ ಭಾಗವಹಿಸಿದೆ.
0
3
19
@bestqool
Bestqool Therapy
3 days
✨ Give Thanks & Glow! Join our Thanksgiving Giveaway to win a Bestqool red light therapy device (BQ40, BQ60, or Pro100). Follow @Bestqool, like , and comment what you’re thankful for this year. Winner announced Nov 14 — let’s glow with gratitude!
2
3
6
@DKSureshINC
DK Suresh
2 days
ಕನಕಪುರ ತಾಲೂಕಿನ ಕಾಂಗ್ರೆಸ್‌ ಕಚೇರಿಯ ನೂತನ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ, ಕನಕಪುರ ಗ್ರಾಮಾಂತರ ಬ್ಲಾಕ್‌ ಮತ್ತು ಕನಕಪುರ ನಗರ ಸಾತನೂರು ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೊಂದಿಗೆ ಪಾಲ್ಗೊಂಡೆನು.
1
4
38
@DKSureshINC
DK Suresh
2 days
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ಖಳನಟರಾದ ಶ್ರೀ ಹರೀಶ್ ರಾಯ್ ಅವರು ಇಂದು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ. ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಅಪಾರ ಅಭಿಮಾನಿ ವರ್ಗಕ್ಕೆ ಹಾಗೂ ಕುಟುಂಬ ಸದಸ್ಯರಿಗೆ ಈ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು
0
2
30
@DKSureshINC
DK Suresh
2 days
ರೈಲ್ವೆ ಯೋಜನೆಯಲ್ಲಿ ಬೇರೆ ರಾಜ್ಯಗಳಿಗೆ ಕೇಂದ್ರ ಸರ್ಕಾರ 50% ಶೇರಿಂಗ್ ಕೊಟ್ಟರೇ ಕರ್ನಾಟಕಕ್ಕೆ 25%ರಷ್ಟು ಶೇರಿಂಗ್ ಕೊಡುತ್ತದೆ. ಕೇಂದ್ರ ಸರ್ಕಾರದ ತಾರತಮ್ಯ ವಿರುದ್ಧ ಬಿಜೆಪಿ ಸಂಸದರು ಧ್ವನಿ ಎತ್ತಿ, ಕರ್ನಾಟಕದ ಅಭಿವೃದ್ಧಿಗೆ ಕೈಜೋಡಿಸಲು ಸಾಧ್ಯವಿಲ್ಲವೇ?
11
12
58
@DKSureshINC
DK Suresh
2 days
ಕರ್ನಾಟಕದಲ್ಲಿ ಮೆಟ್ರೋ ನಿರ್ಮಿಸಲ�� 10% ಅನುದಾನ ನೀಡುವ ಕೇಂದ್ರ ಸರ್ಕಾರ ಗುಜರಾತ್‌ಗೆ 20% ಕೊಡುತ್ತದೆ. ಕರ್ನಾಟಕಕ್ಕೆ ಯಾಕೆ ಈ ಅನ್ಯಾಯ ಎಂದು ಬಿಜೆಪಿ ಸಂಸದರು ಕೇಂದ್ರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಲಿ, ಕರ್ನಾಟಕಕ್ಕೆ ನ್ಯಾಯ ಒದಗಿಸಲಿ.
2
13
42
@JustHackingHQ
Just Hacking Training (JHT)
8 hours
Black Friday Comes Early 🦃 Code "BlackFriday25" active NOW for 25% off ALL courses on Just Hacking Training including Constructing Defense 2025! Excludes already discounted Bundles. Expires Nov 30 at Midnight ET.
1
8
14
@DKSureshINC
DK Suresh
2 days
#ಶುಭೋದಯಕರ್ನಾಟಕ #DKSuresh
0
3
21
@DKSureshINC
DK Suresh
2 days
ಇಂದು ಸದಾಶಿವನಗರದ ಗೃಹಕಚೇರಿಯಲ್ಲಿ ಪ್ರಸ್ತುತ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಮುಖಾಂಶಗಳು.
0
3
24
@DKSureshINC
DK Suresh
3 days
ಮೋದಿ ಅವರು ಟನಲ್ ಮಾಡಿದರೆ ಚಮತ್ಕಾರ. ಅದೇ ಕಾಂಗ್ರೆಸ್‌ನಿಂದ ಟನಲ್‌ ನಿರ್ಮಿಸಿದರೇ ಬಲತ್ಕಾರ ಎಂಬ ಮನಸ್ಥಿತಿಯಲ್ಲಿ ಬಿಜೆಪಿಯವರು ಇದ್ದಾರೆ. ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿಕೆ ಶಿವಕುಮಾರ್ ಅವರು ಬೆಂಗಳೂರು ನಗರಕ್ಕೆ ಶಾಶ್ವತ ಯೋಜನೆಗಳನ್ನು ಕೊಡುತ್ತಿದ್ದಾರೆ. ಇದನ್ನು ಬಿಜೆಪಿ ಸಹಿಸಿಕೊಳ್ಳಲು ಆಗುತ್ತಿಲ್ಲ.
0
5
24