
🥰 ಬಡವರಮಕ್ಕಳು 🥰
@chandreshVN
Followers
93
Following
64
Media
27
Statuses
589
Joined April 2022
ನಮ್ಮ ಪ್ರತಿಭಟನೆ ನಿಲ್ಲಬೇಕೆಂದರೆ ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಹೋರಾಟ ಮುಂದುವರಿಸುತ್ತೇವೆ. @AKSSAofficial @siddaramaiah @RahulGandhi @kharge
29
199
261
ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಇರುವ ತೊಂದರೆಗಳನ್ನು ಕೂಡಲೇ ನಿವಾರಿಸಬೇಕೆಂದು ಎಲ್ಲಾ ಸ್ಪರ್ಧಾರ್ಥಿಗಳ ಪರವಾಗಿ ಕೇಳಿಕೊಳ್ಳುತ್ತಿದ್ದೇವೆ. 🙏🏽🙏🏽🙏🏽🙏🏽 @CMofKarnataka
@DKShivakumar
@prajavani
0
6
2
ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಇರುವ ತೊಂದರೆಗಳನ್ನು ಕೂಡಲೇ ನಿವಾರಿಸಿ ನೇಮಕಾತಿಗೆ ಚಾಲ್ತಿ ನೀಡಬೇಕಾಗಿದೆ@CMofKarnataka
@DKShivakumar
@krs_party
@prajavani
3
100
138
ಮಾನ್ಯ ಮುಖ್ಯಮಂತ್ರಿಗಳೇ (@siddaramaiah ) ತುರ್ತು ಸಭೆ ಮಾಡಿ ನೇರ ನೇಮಕಾತಿಗೆ ಎದುರಾದ ಸಮೆಸ್ಯೆಗಳನ್ನು ಇತ್ಯರ್ಥಗೊಳಿಸಿ ಮತ್ತು ಬೇಗ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿ. @JanataDal_S @BasanagoudaBJP @HKPatilINC @INCKarnataka @TVMohandasPai @tv9kannada @RAshokaBJP @BYVijayendra @BJP4Karnataka
0
88
120
Visited Iblur, Bellandur, Devarabeesanahalli, Marathahalli and K RPursm junctions on Outer Ring Road along with traffic officers to plan decongestion of traffic and deployment of additional traffic policemen. Hope to improve traffic situation in coming weeks.
390
97
1K
ವಯೋಮಿತಿ ಹೆಚ್ಚಿಸಿ ನೇಮಕಾತಿ ಪ್ರಾರಂಭಿಸಲು ಇದೇ ರೀತಿ ಹೋರಾಟ ರಾಜ್ಯಾದ್ಯಂತ ಮುಂದುವರೆಯಲಿದೆ. @siddaramaiah @RahulGandhi @kharge
20
181
316
14
107
160
ಮಾನ್ಯ ಮುಖ್ಯಮಂತ್ರಿಗಳೇ (@siddaramaiah ) ತುರ್ತು ಸಭೆ ಮಾಡಿ ನೇರ ನೇಮಕಾತಿಗೆ ಎದುರಾದ ಸಮೆಸ್ಯೆಗಳನ್ನು ಇತ್ಯರ್ಥಗೊಳಿಸಿ ಮತ್ತು ಬೇಗ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿ. #Karnataka_government @BasanagoudaBJP @HKPatilINC @osd_cmkarnataka @TVMohandasPai @tv9kannada @RAshokaBJP @BYVijayendra @BJP4Karnataka
0
65
43
ಸಿದ್ದರಾಮಯ್ಯನವರ ಸರ್ಕಾರ ನಿದ್ರೆಗೆ ಜಾರಿ ಬಹಳ ತಿಂಗಳುಗಳು ಆಗಿದೆ. "ಮಾಹಿತಿ ಇಲ್ಲದ" ಗೃಹ ಸಚಿವರು ಹಾಗು ದಂಧೆಯ ಕೂಪವಾಗಿರುವ KPSCಯಿಂದ ಏನೂ ನಿರೀಕ್ಷಿಸಲು ಅಸಾಧ್ಯ. ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ, ಹೋರಾಟಕ್ಕೆ ಕರೆ ನೀಡಿ ನಾನು ಕೈ ಜೋಡಿಸುವೆ.
ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಾಗುತ್ತಾ..?ಈಗಿರುವ CIVIL PC, KSISF PC, APC, KSRP ಪರೀಕ್ಷೆ ನಡೆಯುತ್ತಾ...?! @siddaramaiah @RahulGandhi @kharge
21
305
448
ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಾಗುತ್ತಾ..?ಈಗಿರುವ CIVIL PC, KSISF PC, APC, KSRP ಪರೀಕ್ಷೆ ನಡೆಯುತ್ತಾ...?! @siddaramaiah @RahulGandhi @kharge
25
130
132
@siddaramaiah @RahulGandhi @kharge ಯಾವ ಇಲಾಖೆಯಲ್ಲಿ 28,000 ಭರ್ತಿ ಮಾಡಿದ್ದಾರೆ. ಸ್ಪರ್ಧಾರ್ಥಿಗಳ ಅಭಿಪ್ರಾಯ ತಿಳಿಸಿ.
37
96
85
ಕರ್ನಾಟಕದಲ್ಲಿ ಸುಮಾರು 10 ಲಕ್ಷ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿದ್ದಾರೆ. ಸುಮಾರು 2.76 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೆ ಅಧಿಸೂಚನೆ ಹೊರಡಿಸಿರುವುದು ಕೇವಲ 708 ಹುದ್ದೆಗಳಿಗೆ ಮಾತ್ರ.! ಇನ್ನುಳಿದ ಹುದ್ದೆಗಳ ನೇಮಕಾತಿ ಯಾವಾಗ ಮಾನ್ಯ @siddaramaiah ಅವರೇ..! @kpscadda @KARGOVTJOBUTS @AKSSAofficial
0
14
9
ನಮಸ್ತೆ ಮಾನ್ಯ@DrParameshwara ಗೃಹ ಸಚಿವರೇ ಇಷ್ಟೆಲ್ಲ ಗೋಳು ಆಡುತಿದ್ದೇವೆ ಅಭ್ಯರ್ಥಿಗಳು ನಮ್ಮ ರಾಜ್ಯದ ಬಡ ಅಭ್ಯರ್ಥಿಗಳ ನೋವು ಅರ್ಥವಾಗುತ್ತಿಲ್ಲವೇ..? ಅಯ್ಯೋ ದೇವರೇ ಒಂದು ಅವಕಾಶ ಮಾಡಿಕೊಡಿ ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದೇವೆ ಮಾನ್ಯ @siddaramaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ!!? ನೀವು ಎಂದು ಬಡವರ ಪರವಾಗಿ ಇದ್ದೀರಾ
31
124
127
ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಶ್ರೀ @hd_kumaraswamy ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ಹಾಗೂ ಶಾಸಕರ ಸಭೆಯನ್ನು ಕರೆದು, ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ ಸೇರಿ ಹಲವು ಪ್ರಮುಖ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಯಿತು. #JDS
0
7
101
Strongly condemn the abusive call made to Hon’ble Minister @PriyankKharge. No matter our differences, abusing an elected representative is morally, ethically, and democratically wrong. Such behaviour is an insult to our democratic values. We urge the Hon’ble Home Minister
60
84
288
AKSSA ಸಂಘಟನೆಯಿಂದ ರಾಜ್ಯಾದ್ಯಂತ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಮತದಾನ ಹಕ್ಕನ್ನು ಪಡೆಯುವುದಕ್ಕೆ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಂಘಟನೆಯಿಂದ ನೊಂದಾಯಿತಿಸಿ ಕೊಡಲಾಗುವುದು ಎಲ್ಲರೂ ಸಹಕರಿಸಿ ಪ್ರತಿಯೊಬ್ಬರೂ ನೋಂದಾಯಿಸಿ ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ
4
36
46
ಕೋಟ್ ಆದೇಶ ಪಾಲನೆ ಮಾಡದೆ ಇರುವ ಸಚಿವರು ಯಾರಾದರೂ ಇದ್ದರೆ ಅದು ಎಂಸಿ ಸುಧಾಕರ್ @drmcsudhakar ಈ ರೀತಿ ಸಚಿವರನ್ನ ಸಚಿವ ಸಂಪುಟದಿಂದ ಹೊರಗೆ ಹಾಕುವುದಲ್ಲ ಇಡೀ ರಾಜ್ಯದಿಂದ ಹೊರಗೆ ಹಾಕಿ.@siddaramaiah @RahulGandhi @kharge
3
54
52