CMahadevappa Profile Banner
Dr H C Mahadevappa(Buddha Basava Ambedkar Parivar) Profile
Dr H C Mahadevappa(Buddha Basava Ambedkar Parivar)

@CMahadevappa

Followers
29K
Following
2K
Media
5K
Statuses
8K

Public Service| Holding social welfare Ministry | Govt of Karnataka Ambedkarite | Buddhist | Basava Philosophy | 6 Time MLA | 4 Time Minister

Joined October 2019
Don't wanna be here? Send us removal request.
@CMahadevappa
Dr H C Mahadevappa(Buddha Basava Ambedkar Parivar)
1 day
ಕಾಂಗ್ರೆಸ್ ಪಕ್ಷದ ಪ್ರಮುಖ ಸೈದ್ಧಾಂತಿಕ ದನಿ, ಜನಪರ ವ್ಯಕ್ತಿತ್ವದ ನಾಯಕರಾದ ಶ್ರೀ B K Hariprasad ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ವಿಷಯಾಧಾರಿತವಾಗಿ ಹೋರಾಟ ನಡೆಸುವಂತಹ ನಿಮ್ಮ ನಡೆಯು ಅನುಕರಣನೀಯವಾಗಿದ್ದು ನಿಮ್ಮ ದನಿ ಇನ್ನಷ್ಟು ಪ್ರಬಲವಾಗಿ ಮೊಳಗಲಿ ಎಂದು ಈ ವೇಳೆ ಮನದುಂಬಿ ಹಾರೈಸುವೆನು. @HariprasadBK2
Tweet media one
0
0
16
@CMahadevappa
Dr H C Mahadevappa(Buddha Basava Ambedkar Parivar)
1 day
SCSP/TSP ಕಾಯ್ದೆಯ ಅಡಿಯಲ್ಲೇ ಗ್ಯಾರಂಟಿ ಯೋಜನೆಗೆ ಹಣ ಬಳಸಲಾಗಿದ್ದು, ಜನಪರ ವಿಷಯದಲ್ಲಿ ಎಂದಿಗೂ ಸಹ ನಾವು ರಾಜಿಯಾಗಿಲ್ಲ, ಕಾಯ್ದೆಯ ಆಶಯಗಳನ್ನು ಮೀರಿಲ್ಲ
0
0
8
@CMahadevappa
Dr H C Mahadevappa(Buddha Basava Ambedkar Parivar)
2 days
ಫಿಡೆ ಮಹಿಳಾ ಚೆಸ್​ ವಿಶ್ವಕಪ್​​ನಲ್ಲಿ ವಿಶ್ವಾಸದ ಗೆಲುವು ಸಾಧಿಸಿದ ಕು.ದಿವ್ಯಾ ದೇಶ್ ಮುಖ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇನ್ನು ದ್ವಿತೀಯ ಸ್ಥಾನ ಪಡೆದಂತಹ ಭಾರತದ ಇನ್ನೋರ್ವ ಆಟಗಾರ್ತಿ ಕೊನೇರು ಹಂಪಿ ಅವರಿಗೂ ನನ್ನ ಅಭಿನಂದನೆಗಳು!. #ಚೆಸ್
Tweet media one
2
10
54
@CMahadevappa
Dr H C Mahadevappa(Buddha Basava Ambedkar Parivar)
2 days
ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಸಮುದಾಯದ ಜನರ ಅನುದಾನ ಬಳಕೆಯ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಗರು ಹೋರಾಟ ನಡೆಸುವುದಾಗಿ ಹೇಳಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ. SCSP/TSP ಕಾಯ್ದೆಯ ನಿಯಮಾವಳಿಗೆ ಅನುಗುಣವಾಗಿ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಸಮುದಾಯದ ಜನರ ಕನಿಷ್ಟ ಬದುಕಿನ ಭದ್ರತೆಗಾಗಿ ಪಂಚ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ
Tweet media one
1
1
13
@CMahadevappa
Dr H C Mahadevappa(Buddha Basava Ambedkar Parivar)
3 days
ಇಂದು ದಾವಣಗೆರೆಯ ಜಿಲ್ಲಾ ಛಲವಾದಿ ಮಹಾಸಭಾದ ವತಿಯಿಂದ ಜರುಗಿದ SSLC ಮತ್ತು PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ಕೆಳ ಸಮುದಾಯಗಳು ಶಿಕ್ಷಣದ ಮೂಲಕವೇ ಉನ್ನತ ಸ್ಥರಕ್ಕೆ ಏರಬೇಕು ಎಂಬುದು ಬಾಬಾ ಸಾಹೇಬರ ಉದ್ದೇಶವಾಗಿತ್ತು. ಈ ಹಿನ್ನಲೆಯಲ್ಲಿ ಎಲ್ಲರೂ ಶಿಕ್ಷಣವನ್ನೇ ಬದುಕಿನ ಆದ್ಯತೆಯಾಗಿಸಿಕೊಳ್ಳಬೇಕೆಂದು ಈ
Tweet media one
Tweet media two
Tweet media three
Tweet media four
1
8
60
@CMahadevappa
Dr H C Mahadevappa(Buddha Basava Ambedkar Parivar)
4 days
ಇತ್ತೀಚೆಗೆ ಅಪಘಾತದಲ್ಲಿ ನಿಧನರಾದಂತಹ ಚಾಮರಾಜನಗರ ಜಿಲ್ಲೆಯ ಕೆಂಪಾಪ��ರ ಗ್ರಾಮದ ಹೋರಾಟಗಾರರು ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಾಗರಾಜು ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದೆನು. ವಿಷಯಾಧಾರಿಯ ಹೋರಾಟಗಳಲ್ಲಿ ನಂಬಿಕೆ ಇಟ್ಟಿದ್ದ ಅವರ ಬದುಕು ಎಲ್ಲರಿಗೂ ಮಾದರಿ. #Respect
Tweet media one
Tweet media two
Tweet media three
Tweet media four
0
0
8
@CMahadevappa
Dr H C Mahadevappa(Buddha Basava Ambedkar Parivar)
4 days
ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಕಲ್ಯಾಣ ಸಂಘವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿ, ರಾಜ್ಯಮಟ್ಟದ ಸಮಾವೇಶಕ್ಕೆ ಚಾಲನೆ ನೀಡಿದೆ. ಈ ಸಂದರ್ಭದಲ್ಲಿ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್
Tweet media one
Tweet media two
Tweet media three
Tweet media four
2
5
68
@CMahadevappa
Dr H C Mahadevappa(Buddha Basava Ambedkar Parivar)
5 days
ಸಂವಿಧಾನಾತ್ಮಕ ಸಂಸ್ಥೆಗಳನ್ನು ರಾಜಕೀಯ ದಾಳವಾಗಿ ಬಳಸುವುದು ಅಕ್ಷಮ್ಯ
1
0
17
@CMahadevappa
Dr H C Mahadevappa(Buddha Basava Ambedkar Parivar)
6 days
ತೆರಿಗೆ ಪದ್ದತಿಯನ್ನು ಸರಳೀಕೃತಗೊಳಿಸುವ ಯುಪಿಎ ಸರ್ಕಾರದ GST ಪದವನ್ನು ನಕಲು ಮಾಡಿದ ಬಿಜೆಪಿಗರು, ಕೊನೆಗೆ ಯುಪಿಎನವರೇ ಗೊಂದಲಕ್ಕೆ ಒಳಗಾಗುವಂತೆ ಅವೈಜ್ಞಾನಿಕ ತೆರಿಗೆ ಪದ್ದತಿಯನ್ನು ದೇಶದ ಜನರ ಮೇಲೆ ಬಹು ಕೆಟ್ಟದಾಗಿ ಹೇರಿದರ��. ಲಕ್ಷಾಂತರ ಕೋಟಿ ಕಾರ್ಪೊರೇಟ್ ತೆರಿಗೆಯನ್ನು ಮನ್ನಾ ಮಾಡುವ ಉತ್ಸಾಹದಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳ ಮೇಲೆ ಬರೆ
2
0
5
@CMahadevappa
Dr H C Mahadevappa(Buddha Basava Ambedkar Parivar)
7 days
ನಗರ ಪ್ರದೇಶಗಳಲ್ಲಿ ಜಾತಿ ಸಮೀಕ್ಷೆ ವಿಳಂಬ ಆಗುವುದಕ್ಕೆ Social Stigma ದಿಂದ ಉಂಟಾಗಿರುವ ಮತ್ತು ಇನ್ನೂ ಅಸ್ತಿತ್ವದಲ್ಲಿರುವ ಸಾಮಾಜಿಕ ಅವಮಾನವೂ ಒಂದು ಕಾರಣವಾಗಿದ್ದು, ಇದು ನಾನು ಬದುಕಿನ ತುಂಬಾ ಕಣ್ಣಾರೆ ನೋಡಿದ ಮತ್ತು ಈಗಲೂ ಕಾಣುತ್ತಿರುವ ಕಟು ವಾಸ್ತವವಾಗಿದೆ. #Census
5
3
36
@CMahadevappa
Dr H C Mahadevappa(Buddha Basava Ambedkar Parivar)
7 days
ಕಾಂಗ್ರೆಸ್ ಸರ್ಕಾರದ ನೇತೃತ್ವದ ಆಡಳಿತವು ತನ್ನ ಜನಪರ ನಿಲುವುಗಳಿಂದ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿರುವುದಕ್ಕೆ ಇದೇ ಸಾಕ್ಷಿ
Tweet media one
30
18
189
@CMahadevappa
Dr H C Mahadevappa(Buddha Basava Ambedkar Parivar)
8 days
" ಪ್ರಜಾಪ್ರಭುತ್ವವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ ಅನ್ನೋದು ಅವರು ಆಡುವ ಕೆಟ್ಟ ಆಟಗಳಿಂದ ಗೊತ್ತಾಗುತ್ತದೆ ".
1
0
11
@CMahadevappa
Dr H C Mahadevappa(Buddha Basava Ambedkar Parivar)
8 days
ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟನೆ ಮಾಡಿದ ಕ್ಷಣ. ರೈತರು, ಕುಡಿಯುವ ನೀರು, ಉದ್ಯೋಗ ಸೃಷ್ಟಿ, ಆಹಾರ ಪೂರೈಕೆ ಆದಿಯಾಗಿ ಜನ ಸಾಮಾನ್ಯರು ಬದುಕಲು ಬೇಕಾದ ವಾತಾವರಣ ಸೃಷ್ಟಿಸುವ ಕೆಲಸ ಮಾಡುವ ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ. #ಜನಪರತೆ #ಅಭಿವೃದ್ಧಿ
0
1
12
@CMahadevappa
Dr H C Mahadevappa(Buddha Basava Ambedkar Parivar)
9 days
ಪಾವಗಡ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಆಗಿರುವ ಕಾಮಗಾರಿಗಳ ಉದ್ಘಾಟನಾ ಸಮಾರಂಭದ ಕ್ಷಣಗಳು
0
1
14
@CMahadevappa
Dr H C Mahadevappa(Buddha Basava Ambedkar Parivar)
9 days
ಇಂದು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಪಾವಗಡ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆಯ ಉದ್ಘಾಟನೆಯನ್ನು ನೆರವೇರಿಸಿ, 2250 ಮೆಗಾವ್ಯಾಟ್‌ ಸೋಲಾರ್‌ ಪ್ಲಾಂಟ್‌ ನಿರ್ಮಾಣದ ಘೋಷಣೆಯನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು. ಈ ಮಹತ್ವದ ಕಾರ್ಯಕ್ರಮದಲ್ಲಿ
Tweet media one
Tweet media two
Tweet media three
Tweet media four
0
1
11
@CMahadevappa
Dr H C Mahadevappa(Buddha Basava Ambedkar Parivar)
9 days
ಚುನಾವಣೆಗಳು ಚುನಾವಣಾ ಕಣದಲ್ಲಿ ನಡೆಯಲಿ, ED ಯವರು ರಾಜಕೀಯ ದಾಳವಾಗಿ ಬಳಕೆಯಾಗಬೇಡಿ ಎಂದ ಸುಪ್ರೀಂ ಕೋರ್ಟ್!!. #ಸತ್ಯಮೇವಜಯತೇ.
1
1
20
@CMahadevappa
Dr H C Mahadevappa(Buddha Basava Ambedkar Parivar)
9 days
ಸತ್ಯಮೇವ ಜಯತೇ:. ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ವಿಷಯದಲ್ಲಿ ರಾಜಕೀಯ ಪ್ರೇರಿತವಾಗಿ ನಡೆದುಕೊಳ್ಳುತ್ತಿದ್ದ ED ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಛಾಟಿ ಬೀಸಿದ್ದು, ಚುನಾವಣೆಗಳು ಚುನಾವಣಾ ಕಣದಲ್ಲಿ ನಡೆಯಲಿ, ನೀವು ರಾಜಕೀಯ ದಾಳವಾಗಿ ಬಳಕೆ ಆಗಬೇಡಿ. ನಾವು ಮಾತನಾಡಲು ಆರಂಭಿಸಿದರೆ ED ಸಂಸ್ಥೆಯ ವಿರುದ್ಧ ಬಹಳ ಕಟುವಾಗಿ
Tweet media one
0
1
49
@CMahadevappa
Dr H C Mahadevappa(Buddha Basava Ambedkar Parivar)
9 days
ನಮ್ಮ ಮೈಸೂರು ಪ್ರಾಂತ್ಯ ಜನರ ಬದುಕಿನ ಸಿಂಚನವಾದಂತಹ ಕಬಿನಿ ಜಲಾಶಯವು ಭರ್ತಿಯಾದ ಹಿನ್ನಲೆಯಲ್ಲಿ ಆ ಜಲಾಶಯಕ್ಕೆ ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬಾಗಿನ ಅರ್ಪಿಸಿದ ಸಂದರ್ಭ. #ಬಾಗಿನ
0
3
16
@CMahadevappa
Dr H C Mahadevappa(Buddha Basava Ambedkar Parivar)
9 days
ಮಾನ್ಯ ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯ ವಿಪಕ್ಷೀಯ ನಾಯಕರೂ ಆದ ಶ್ರೀಯುತ @kharge ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಉತ್ತಮ ಆರೋಗ್ಯ ನಿಮ್ಮದಾಗಲಿ ಮತ್ತು ಜನಸೇವೆ ಮಾಡುವ ನಿಮ್ಮ ಶಕ್ತಿ ಇನ್ನಷ್ಟು ಹೆಚ್ಚಲಿ ಎಂದು ಈ ವೇಳೆ ಮನದುಂಬಿ ಹಾರೈಸುತ್ತೇನೆ. #BestWishes
Tweet media one
0
8
94