JanataDal_S Profile Banner
Janata Dal Secular Profile
Janata Dal Secular

@JanataDal_S

Followers
66K
Following
3K
Media
5K
Statuses
10K

| ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)

India
Joined January 2018
Don't wanna be here? Send us removal request.
@JanataDal_S
Janata Dal Secular
15 days
ಕರ್ನಾಟಕ ರಾಜ್ಯ ರಾಜಕೀಯದ ಇತಿಹಾಸದಲ್ಲಿ ಕನ್ನಡಿಗರ ಗಟ್ಟಿಧ್ವನಿಯಾಗಿ, ಕಳೆದ 25 ವರ್ಷಗಳಿಂದ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತಾ ಬಂದಿದೆ. ಮಾಜಿ ಪ್ರಧಾನಿಗಳು ಹಾಗೂ ಪಕ್ಷದ ಸ್ಥಾಪಕರಾದ ಪೂಜ್ಯ ಶ್ರೀ ಹೆಚ್.ಡಿ. ದೇವೇಗೌಡರವರ ಅವಿರತ ಪರಿಶ್ರಮ ಮತ್ತು ದಣಿವರಿಯದ ನಾಯಕತ್ವದಿಂದ, ಪ್ರಾದೇಶಿಕ
0
13
56
@JanataDal_S
Janata Dal Secular
8 hours
ಖರೀದಿ ಕೇಂದ್ರಗಳನ್ನು ತೆರೆಯದೇ ವಂಚಿಸಿರುವ ಕಾಂಗ್ರೆಸ್‌ ಸರ್ಕಾರ, ಬೆಳೆ ಹಾನಿ ಪರಿಹಾರದಲ್ಲೂ ರೈತರಿಗೆ ಅನ್ಯಾಯ ಮಾಡುತ್ತಿದೆ. - ಶ್ರೀ @hd_kumaraswamy , ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
0
0
11
@JanataDal_S
Janata Dal Secular
9 hours
ಸಿದ್ದರಾಮಯ್ಯ ತನ್ನ ಪಟಾಲಂ ಬಿಟ್ಟು ಬಳ್ಳಾರಿ ಜಿಲ್ಲೆಯಲ್ಲಿ ಕಲೆಕ್ಷನ್‌ ಮಾಡುತ್ತಿದ್ದಾರೆ. - ಶ್ರೀ @hd_kumaraswamy , ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
2
3
17
@JanataDal_S
Janata Dal Secular
11 hours
ಸುಳ್ಳೇ ಸುಳ್ಳು @siddaramaiah ಹೇಳೋದೆಲ್ಲ ಸುಳ್ಳೇ ಸುಳ್ಳು ! ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆದರೆ ಪರಿಕ್ಷೆಗಳಿಲ್ಲ. ಪರೀಕ್ಷೆಗಳು ನಡೆದರೆ ಫಲಿತಾಂಶಗಳಿಲ್ಲ. ಫಲಿತಾಂಶ ಹೊರಬಿದ್ದರೆ ನೇಮಕಾತಿ ಇಲ್ಲ. ಯುವಜನತೆಯ ಇಂತಹ ಸಮಸ್ಯೆಗಳಿಗೆ 2.5 ವರ್ಷಗಳಿಂದ @INCKarnataka ಸರ್ಕಾರ ಪರಿಹಾರವನ್ನೇ
7
64
96
@JanataDal_S
Janata Dal Secular
12 hours
ನೀರಿನ ಹೆಜ್ಜೆʼ ಪುಸ್ತಕದಲ್ಲಿ ʼಕಟ್‌ & ಪೇಸ್ಟ್‌ʼ ಮಾಹಿತಿ ಬಿಟ್ಟರೆ ನೀರು ಉಳಿಸುವ ವಿಷಯವೇ ಇಲ್ಲ. - ಶ್ರೀ @hd_kumaraswamy , ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
0
1
19
@JanataDal_S
Janata Dal Secular
12 hours
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮಂಡ್ಯ ಜಿಲ್ಲೆಗೆ ಕೊಟ್ಟ ಬಳುವಳಿ 200 ರೈತರ ಆತ್ಮಹತ್ಯೆ. - ಶ್ರೀ @hd_kumaraswamy , ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
3
8
47
@JanataDal_S
Janata Dal Secular
13 hours
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ರೈತರ ಸಮಸ್ಯೆಗಳಿಗೆ ಧ್ವನಿಯಾಗಿ, ತಕ್ಷಣ ಪರಿಹಾರ ಒದಗಿಸಬೇಕು ಎಂದು @JanataDal_S ಪಕ್ಷವು @INCKarnataka ಸರ್ಕಾರವನ್ನು ಒತ್ತಾಯ ಮಾಡುತ್ತದೆ. #ಬೆಳಗಾವಿಅಧಿವೇಶನ #BelagaviWinterSession2025
2
1
13
@JanataDal_S
Janata Dal Secular
14 hours
ಸಿದ್ದರಾಮಯ್ಯ, ಮಹದೇವಪ್ಪನವರೇ, ಭಗವದ್ಗೀತೆ ಬಗ್ಗೆ ಮಹಾತ್ಮ ಗಾಂಧಿಯವರ ನಿಲುವು ಏನಿತ್ತು ಎಂಬುದನ್ನು ಒಮ್ಮೆಯಾದರೂ ಓದಿದ್ದೀರಾ ? - ಶ್ರೀ @hd_kumaraswamy , ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
0
1
32
@JanataDal_S
Janata Dal Secular
15 hours
ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆ, ಕ್ರೌರ್ಯ ತಡೆಯಲು, ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸಬೇಕು - ಶ್ರೀ @hd_kumaraswamy , ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
3
5
32
@JanataDal_S
Janata Dal Secular
16 hours
Navjot Singh Sidhu’s wife says: “Whoever gives ₹500 crores to the Gandhis becomes CM.” If that’s the rate in Punjab… What’s the price tag in Karnataka? @INCIndia @INCKarnataka @DKShivakumar @siddaramaiah
0
1
27
@JanataDal_S
Janata Dal Secular
17 hours
ರೈತ ವಿರೋಧಿ @INCKarnataka ಸರ್ಕಾರಕ್ಕೆ ನಂಬಿಸಿ ಮೋಸ ಮಾಡುವುದೇ ಖಯಾಲಿಯಾಗಿದೆ. ಅತಿವೃಷ್ಟಿ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ಸಮರ್ಪಕವಾಗಿ ಕೊಡದೆ @siddaramaiah ಸರ್ಕಾರ ಅನ್ಯಾಯ ಮಾಡುತ್ತಿದೆ. ಸಂಪೂರ್ಣ ಬೆಳೆ ಹಾನಿಯಾಗಿದ್ದರೂ ಕಡಿಮೆ ಪ್ರಮಾಣದ ಹಾನಿ
2
7
47
@JanataDal_S
Janata Dal Secular
17 hours
ಭಾರತೀಯ ಸಶಸ್ತ್ರ ಡೆಗಳ ಮೊಟ್ಟಮೊದಲ ಮುಖ್ಯಸ್ಥರಾಗಿದ್ದ ಜನರಲ್‌ ಬಿಪಿನ್‌ ರಾವತ್‌ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #BipinRawat
0
3
25
@JanataDal_S
Janata Dal Secular
19 hours
ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ ! @siddaramaiah @INCKarnataka ಸೇರಿದ ಮೇಲೆ ನೀವು ಇದನ್ನೇ ಕಲಿತಿರುವುದು ? ಇಂತಹ ಕೊಳಕು, ಕೀಳು ಮಾತುಗಳು ಮಜಾವಾದಿಯವರ ಬಾಯಲ್ಲಿ ನುಲಿಯುತ್ತಿರುವುದು ದುರಂಹಕಾರ ಮತ್ತು ದರ್ಪದ ಪರಮಾವಧಿ. ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿಗಳಿಗೆ ಅವಳು, ಇವಳು ಎಂದು ಏಕವಚನದಲ್ಲಿ
7
8
61
@hd_kumaraswamy
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
2 days
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ. ಕಾಂಗ್ರೆಸ್‌ ಕಂಸನಲ್ಲಿ ನಂಬಿಕೆ ಇಟ್ಟಿದೆ! ನನ್ನನ್ನು ಮನುವಾದಿ ಎಂದಿರುವ ಮುಖ್ಯಮಂತ್ರ���, ಸೈದ್ಧಾಂತಿಕ ಅಧಃಪತನ ಎಂದು ತಾಳ ಹಾಕಿದ ಸಚಿವ ಮಹದೇವಪ್ಪ; ಇವರಿಬ್ಬರೂ ಶಾಲಾ ಮಕ್ಕಳಿಗೇನು ಬೋಧಿಸುತ್ತಾರೆ ಎಂಬುದನ್ನು ಹೇಳಿಲಿ. ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ? ಭಗವದ್ಗೀತೆ ಜಗದ ಬೆಳಕು,
58
142
863
@JanataDal_S
Janata Dal Secular
1 day
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀ ಚಂದನ್ ಹೆಚ್.ಎಸ್. ಅವರ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ​ಈ ವೇಳೆ ತುಮಕೂರು ಜಿಲ್ಲಾಧ್ಯಕ್ಷರಾದ ಶ್ರೀ ಆಂಜಿನಪ್ಪನವರು, ಚಿಕ್ಕನಾಯಕನಹಳ್ಳಿ ತಾಲ್ಲೂಕು
0
2
45
@JanataDal_S
Janata Dal Secular
2 days
ಮಂಡ್ಯ ಕೃಷಿ ಮೇಳಕ್ಕೆ ಬರುವ ರೈತರು ಮತ್ತು ಮಕ್ಕಳು ತಲಾ ₹30, ₹20 ಕೊಟ್ಟು ಊಟ ಮಾಡಬೇಕಿತ್ತು. ಇದನ್ನು ಅರಿತ ಕೇಂದ್ರ ಸಚಿವರಾದ ಶ್ರೀ @hd_kumaraswamy ಅವರು ರೈತರು, ಮಕ್ಕಳಿಗೆ ಉಚಿತವಾಗಿ‌ ಊಟ ನೀಡುವಂತೆ ಆಯೋಚಕರಿಗೆ ಸೂಚಿಸಿ, ಸ್ಥಳದಲ್ಲೇ ₹3.4 ಲಕ್ಷ ಮೊತ್ತದ ಚೆಕ್ ಕೊಟ್ಟು ಊಟದ ವೆಚ್ಚ ಭರಿಸಿದರು.
5
31
240
@JanataDal_S
Janata Dal Secular
2 days
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ @hd_kumaraswamy ಅವರು, ಇಂದು ತಮ್ಮ ನಿವಾಸದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಅಹವಾಲು ಸ್ವೀಕರಿಸಿದರು.
0
7
129
@JanataDal_S
Janata Dal Secular
2 days
ಕಾಂಗ್ರೆಸ್‌ ಸರ್ಕಾರದ 2. 5 ವರ್ಷದ ದುರಾಡಳಿತ ಜನರಿಗೆ ಬೆಲೆ ಏರಿಕೆ ಬರೆ #ಬೆಲೆಏರಿಕೆ #Pricehike #CongressFailsKarnataka
1
9
39
@JanataDal_S
Janata Dal Secular
2 days
ದೇಶ ರಕ್ಷಣೆಗಾಗಿ ಹಗಲಿರುಳು ಅವಿರತವಾಗಿ ಶ್ರಮಿಸುತ್ತಿರುವ ಭೂಸೇನೆ, ವಾಯುಸೇನೆ ಹಾಗೂ ನೌಕಸೇನೆಯ ಎಲ್ಲಾ ಯೋಧರಿಗೆ "ಸಶಸ್ತ್ರ ಪಡೆಗಳ ಧ್ವಜ ದಿನ"ದ ಶುಭಾಶಯಗಳು. ರಾಷ್ಟ್ರ ಸೇವೆಯಲ್ಲಿ ನಮ್ಮ ಯೋಧರ ಶೌರ್ಯ, ತ್ಯಾಗ ಮತ್ತು ಬಲಿದಾನ ಎಂದೆಂದಿಗೂ ಅಜರಾಮರ. #armedforcesflagday
0
2
33
@JanataDal_S
Janata Dal Secular
2 days
ಸಿದ್ದರಾಮಯ್ಯ ತಲೆಯಲ್ಲಿ ಸಮಾಜಗಳ ನಡುವೆ ಘರ್ಷಣೆ ಮೂಡಿಸುವುದಷ್ಟೇ ಇದೆ. - ಶ್ರೀ @hd_kumaraswamy , ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
1
5
43