Janata Dal Secular Profile Banner
Janata Dal Secular Profile
Janata Dal Secular

@JanataDal_S

Followers
59,513
Following
41
Media
2,032
Statuses
5,906

| ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)

India
Joined January 2018
Don't wanna be here? Send us removal request.
Explore trending content on Musk Viewer
@JanataDal_S
Janata Dal Secular
2 months
•ಡಾ.ಸಿ.ಎನ್.ಮಂಜುನಾಥ್ v/s ಡಿ.ಕೆ.ಸುರೇಶ್ •ನಿಸ್ವಾರ್ಥ vs ಸ್ವಾರ್ಥ! •ಸೇವೆ v/s ಸುಲಿಗೆ!! •ಒಳಿತು v/s ಕೆಡುಕು!!! ಇದಕ್ಕೆ ಮಿಗಿಲಾಗಿ ಹೆಚ್ಚಿನದನ್ನು ಹೇಳುವ ಅಗತ್ಯವಿಲ್ಲ. 1/6
141
439
3K
@JanataDal_S
Janata Dal Secular
4 years
ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಏಕೈಕ‌ ಕನ್ನಡಿಗ, ರಾಜ್ಯದ, ದೇಶದ ಹಲವಾರು ನೀರಾವರಿ ಯೋಜನೆಗಳ ಹರಿಕಾರ ಮಾಜಿ ಪ್ರಧಾನಿ @H_D_Devegowda ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Tweet media one
34
94
2K
@JanataDal_S
Janata Dal Secular
17 days
ಮೇಕೆದಾಟು ಯೋಜನೆ ಜಾರಿ ಮಾಡ್ತೀವಿ ಅಂತ ಹೇಳಿ ಜನತೆಗೆ ಜಂಬು ಕೊಟ್ಟ ಮಹಾನುಭಾವರು ಯಾರು ? @INCKarnataka @siddaramaiah @DKShivakumar ನಿಮಗೇನಾದರೂ ಗೊತ್ತಾ?
Tweet media one
91
364
1K
@JanataDal_S
Janata Dal Secular
1 year
JDS ಗೆ ಮತ ನೀಡಿದರೆ ಕಾಂಗ್ರೆಸ್‌ಗೆ ಮತ ನೀಡಿದಂತೆ ಎಂದು 'ಚುನಾವಣಾ ಕುತಂತ್ರಿ' @AmitShah ಸಕಲೇಶಪುರದಲ್ಲಿ ಹೇಳಿದ್ದಾರೆ. ಮಿಸ್ಟರ್‌ ಅಮಿತ್ ಶಾ '' @BJP4Karnataka ಗೆ ಮತ ನೀಡುವುದೆಂದರೆ 'ಅಮೂಲ್‌'ಗೆ, 'ಹಿಂದಿ ಹೇರಿಕೆ'ಗೆ, 'ಗುಜರಾತಿ ಗುಲಾಮಗಿರಿ'ಗೆ ಮತ ನೀಡಿದಂತೆ'' ಎಂಬುವುದು ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿದೆ. 1/3
Tweet media one
87
196
1K
@JanataDal_S
Janata Dal Secular
5 years
BJP is spending 1000 Crores for purchasing MLAs in Karnataka. You read it right, "1000 Crore Rupees Only". Almost 10% of annual state budget of Mizoram, Manipur & Sikkim! How & where did Modi, Shah get this money from? 'Corruption-free rule' is only on books & reality is this!
Tweet media one
297
618
1K
@JanataDal_S
Janata Dal Secular
5 years
. @ECISVEEP Officials enthusiastically checked CM @hd_kumaraswamy 's car multiple times in a day But why isn't @ECISVEEP concerned about the Mysterious box that was shipped from PM's helicopter to a private car? Aren't ECI guidelines applicable to PM @narendramodi ? Need answers!
79
726
1K
@JanataDal_S
Janata Dal Secular
4 years
ಬಾಯಾರಿದ ಪ್ರಾಣಿ ಪಕ್ಷಿಗಳಿಗಾಗಿ ಸ್ವಂತ ಹಣದಿಂದ ಕರೆಗಳನ್ನು ನಿರ್ಮಿಸಿದ ಕಾಮೇಗೌಡರ ಸಾಧನೆ ಗುರುತಿಸಿ 2018‌ರಲ್���ಿ ಅಂದಿನ ಮುಖ್ಯಮಂತ್ರಿ @hd_kumaraswamy ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದರು.ಆ ಪ್ರಶಸ್ತಿಯ ಹಣದಲ್ಲಿ ಹದಿನೈದನೆಯ ಕರೆಯನ್ನು ನಿರ್ಮಾಣ ಮಾಡಿದ್ದರು.ಈ ಸಾಧನೆಯ ಗುಣಗಾನ ರಾಷ್ಟ್ರಮಟ್ಟದಲ್ಲೂ ಕೇಳಿಬರುತ್ತಿರುವುದು ಸಂತಸದ ವಿಚಾರ.
Tweet media one
22
98
1K
@JanataDal_S
Janata Dal Secular
18 days
ಲವ್ ಜಿಹಾದ್ ಮೋಹದ ಪಾಶವನ್ನು ಸಮರ್ಥನೆ ಮಾಡಿಕೊಂಡಿದ್ದ ಇದೇ ಕಾಣದ ಕೈಗಳು, ಈಗ ಹುಬ್ಬಳ್ಳಿ ವಿದ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ ಅವರನ್ನು ಹಾಡುಹಗಲೇ ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ ವಿಕೃತ ಪಾಪಿಯನ್ನು ರಕ್ಷಿಸಲು ಹೊಂಚು ಹಾಕುತ್ತಿವೆ. •ಈ ಘಟನೆ ಅತ್ಯಂತ ಆಘಾತಕಾರಿ. ಕಾನೂನು ಸುವ್ಯವಸ್ಥೆ ಹಳಿತಪ್ಪಿದೆ ಎನ್ನುವುದಕ್ಕೆ ಇದೇ…
Tweet media one
78
269
1K
@JanataDal_S
Janata Dal Secular
5 years
ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದವರು ಇಂದು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಒಂದು ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಿಲ್ಲ! ಅತೃಪ್ತ ಶಾಸಕರಿಗೆ ಮುಂಬೈನಲ್ಲಿ ಉಳಿಯಲು 5 ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಿದವರು ಇಂದು ಬಡ ಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಿಲ್ಲ! #KarnatakaFloods
226
188
1K
@JanataDal_S
Janata Dal Secular
4 years
ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ಅಂತಿಮಗೊಳಿಸಿ,ರಾಜ್ಯ ಸರ್ಕಾರ ಉದ್ಘಾಟನೆಗೆ ಮುಂದಾಗಿದೆ. ನಮ್ಮದೇ ಬೆಳಗಾವಿಯಲ್ಲಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಹರಸಾಹಸ ಪಟ್ಟಿದ್ದೇವೆ ಹೀಗಿರುವಾಗ, ಕರ್ನಾಟಕಕ್ಕೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯ ಹೆಸರನ್ನು ಸಾರ್ವಜನಿಕ ಮೇಲ್ಸೇತುವೆಗೆ ಇಡುವುದನ್ನು ಜೆಡಿಎಸ್ ಪಕ್ಷ ವಿರೋಧಿಸುತ್ತದೆ.
26
110
809
@JanataDal_S
Janata Dal Secular
5 years
Neither @hd_kumaraswamy has to prove his "patriotism" nor get a certificate from the new ನಟಭಯಂಕರ of India, @narendramodi . Every Indian has the right to question & talk about the failures of the PM. That's democracy! 5 years have gone by & he hasn't learnt anything. #ModiLies
96
171
925
@JanataDal_S
Janata Dal Secular
2 years
ರಾಷ್ಟ್ರೀಯ ಪಕ್ಷಗಳು ಹಿಂದಿನಿಂದಲೂ ಹಿಂದಿ ಭಾಷೆಯನ್ನು ದೇಶದ ಹಿಂದಿಯೇತರ ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಾ ಬಂದಿದೆ, ಈ ನಿಲುವನ್ನು ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಬಲವಾಗಿ ವಿರೋಧಿಸುತ್ತದೆ, ಬಲವಂತವಾಗಿ ಯಾವುದೇ ಒಂದು ಭಾಷೆಯನ್ನು ಹೇರಿಕೆ ಮಾಡುವುದು ಪ್ರಾದೇಶಿಕ ಅಸಮಾನತೆಯ ಸಂಕೇತ. 1/2
Tweet media one
37
218
968
@JanataDal_S
Janata Dal Secular
5 years
. @narendramodi Dear PM, Church street was renovated under TenderSURE project by Govt of Karnataka along with BBMP. Why are you taking credit? Taking credit for someone else's work is a perpetual habit of our PM. Nothing has changed in the last 4 years. Ever heard of Conscience?
@BJP4India
BJP
5 years
Four years of Smart Cities: Smart Roads. Technical changes in road designs are improving walkability and cyclability, facilitating ease of living. #TransformingUrbanLandscape
Tweet media one
147
177
625
36
424
899
@JanataDal_S
Janata Dal Secular
14 days
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ @INCIndia ಅಧ್ಯಕ್ಷ @kharge ಹಾಗೂ @INCKarnataka ಅಧ್ಯಕ್ಷ @DKShivakumar . ಪೊಳ್ಳು ಗ್ಯಾರಂಟಿಗಳು ಹಾಗೂ ಕಾನೂನು ಸುವ್ಯಸ್ಥೆಯನ್ನು ಕಾಪಾಡುವಲ್ಲಿ ವಿಫಲರಾಗಿರುವ ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದೆ ಎನ್ನುವುದಕ್ಕೆ ಎಲ್ಲಾ…
47
241
968
@JanataDal_S
Janata Dal Secular
5 months
ಕನ್ನಡ ಕುಲತಿಲಕ, ದಕ್ಷಿಣ ಪಥೇಶ್ವರ, ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯ ಶುಭಾಶಯಗಳು. ಕರ್ಣಾಟ ಬಲ ಅಜೇಯಂ !!
Tweet media one
17
142
908
@JanataDal_S
Janata Dal Secular
5 years
We expect media houses like @TimesNow Behave more responsibly. Tweet is completely twisted from what @hd_kumaraswamy said to the reporter in "KANNADA", We strongly condemn this. We demand an unconditional apology from @TimesNow For this damaging tweet.
@TimesNow
TIMES NOW
5 years
Karnataka CM, HD Kumaraswamy ( @hd_kumaraswamy ) blames India for ‘terrorism crisis’ #PulwamaPayback
504
224
368
67
397
823
@JanataDal_S
Janata Dal Secular
5 years
Minutes of Karnataka Cabinet meeting held recently- Yadiyurappa called Yadiyurappa for cabinet meeting. Yadiyurappa proposed projects worth thousands of crores. Yadiyurappa approved all the projects proposed by Yadiyurappa. #YadiyurappaCabinetYellappa
43
237
820
@JanataDal_S
Janata Dal Secular
1 year
ನಾಡಪ್ರಭು ಕೆಂಪೇಗೌಡರ ನಂತರ ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ, ಕನ್ನಡ ನೆಲದಿಂದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗರಾದ ಶ್ರೀ @H_D_Devegowda ಅವರನ್ನು ಶ್ರೀ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ @BJP4Karnataka ಸರಕಾರವು ಆಹ್ವಾನ ಮಾಡದಿರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ.1/7
Tweet media one
Tweet media two
134
109
861
@JanataDal_S
Janata Dal Secular
5 years
ರೋಮ್ ಹೊತ್ತಿ ಉರಿಯುವಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ, ಹಾಗೆಯೇ ಉತ್ತರ ಕರ್ನಾಟಕ ಭಾರೀ ಮಳೆಯಿಂದ ಜರ್ಜರಿತವಾಗಿರುವಾಗ ಯಡಿಯೂರಪ್ಪನವರು ದೆಹಲಿಗೆ ಹೋಗಿ ಕುಳಿತಿದ್ದಾರೆ.ಕರ್ನಾಟಕದಲ್ಲಿ ‌ಸಮಸ್ಯೆ ಹೇಳಿಕೊಳ್ಳೋಕೆ ಮಂತ್ರಿಮಂಡಲವೂ ಇಲ್ಲ.ಇದೇನಾ ನಿಮ್ಮ ಜನಮೆಚ್ಚಿನ ಆಡಳಿತ ಮರ್ಯಾದಾ ಪುರುಷೋತ್ತಮರೇ..
179
116
800
@JanataDal_S
Janata Dal Secular
3 years
ಸೆಪ್ಟೆಂಬರ್ 14 ರಂದು ಕೇಂದ್ರ ಸರ್ಕಾರದ ವತಿಯಿಂದ ಆಚರಿಸುವ 'ಹಿಂದಿ ದಿವಸ' ಆಚರಣೆ ವಿರೋಧಿಸಿ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. #hindidiwas2021 #StopHindiImposition
Tweet media one
45
229
797
@JanataDal_S
Janata Dal Secular
4 years
ರಾಜ್ಯದ ವಿವಿಧ ಡಿಗ್ರಿ, ಡಿಪ್ಲೊಮಾ, ಇಂಜಿನಿಯರಿಂಗ್, ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಥವಾ ಹಿಂದಿನ ಸೆಮಿಸ್ಟರ್ ನ ಅಂಕಗಳನ್ನು ಪರಿಗಣಿಸಿ ಫಲಿತಾಂಶ ಪ್ರಕಟಿಸಬೇಕು. ಸಾಂಕ್ರಾಮಿಕ ಮಹಾಮಾರಿ ಕೊರೊನಾ ಹರಡುತ್ತಿರುವ ವೇಳೆ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ಆಡುವುದನ್ನು ಬಿಜೆಪಿ ಸರ್ಕಾರ ನಿಲ್ಲಿಸಬೇಕು.
66
192
753
@JanataDal_S
Janata Dal Secular
2 months
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy ಅವರು ಡಾ ಸಿ.ಎನ್ ಮಂಜುನಾಥ್ ಅವರ ಜೊತೆ ಕೇಂದ್ರ ಸರ್ಕಾರದ ಗೃಹ ಸಚಿವರಾದ ಮಾನ್ಯ ಶ್ರೀ @AmitShah ಅವರನ್ನು ಇಂದು ನವದೆಹಲಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಯುವ ಜನತಾದಳದ ಅಧ್ಯಕ್ಷರಾದ ಶ್ರೀ @Nikhil_Kumar_k ಅವರು ಉಪಸ್ಥಿತರಿದ್ದರು.
Tweet media one
16
52
787
@JanataDal_S
Janata Dal Secular
5 years
ಹತ್ತು ಕೋಟಿ ದೇಣಿಗೆ ನೀಡಿದ ಕಂಪೆನಿಗಳ ಹೆಸರನ್ನು ಗ್ರಾಮಗಳಿಗೆ ಇಡುವ ಮುಖ್ಯಮಂತ್ರಿ @BSYBJP ನಿರ್ಧಾರ ತುಘಲಕ್ ನಿರ್ಧಾರದಂತಿದೆ. ನಮ್ಮ ರಾಜ್ಯದ ಪ್ರತೀ ಗ್ರಾಮದ ಹೆಸರಿಗೂ ಅದರದ್ದೇ ಆದ ಹಿನ್ನೆಲೆಯಿದೆ. ನೆರೆಯಿಂದ ಎಲ್ಲವನ್ನೂ ಕಳೆದುಕೊಂಡಿರುವವರಿಗೆ ತಮ್ಮ ಗ್ರಾಮದ ಹೆಸರನ್ನೂ ಕಳೆದುಕೊಳ್ಳುವಂತೆ ಮಾಡಬೇಡಿ. ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ.
95
104
750
@JanataDal_S
Janata Dal Secular
5 years
. @BSYBJP does it again! People who came in hopes of CM listening to their grievances got LATHI CHARGE as gift. People are already in heavy loss because of floods and CM wants to beat them! Last time @BSYBJP was CM, a farmer demanding fertiliser was shot dead on the road!
146
245
691
@JanataDal_S
Janata Dal Secular
5 years
ಅಕ್ಟೋಬರ್ 21, 2019 ರಂದು ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಎಲ್ಲಾ 15 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಬಹುಮತ ಸರ್ಕಾರವನ್ನು ವಾಮ ಮಾರ್ಗದಿಂದ ಕೆಡವಿದವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.
106
56
706
@JanataDal_S
Janata Dal Secular
2 years
ಇದೇ 14ರಂದು ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು ಹಾಗೂ ಸಾಂಭವ್ಯ ಅಭ್ಯರ್ಥಿಗಳು ಮಾಡಲೇಬೇಕಾದ ಕೆಲಸಗಳು.. 1) ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಈ ಕುತಂತ್ರದ ವಿರುದ್ಧ ಪ್ರತಿಭಟಿಸುವುದು. 2) ಕನ್ನಡ ಭಾವುಟ, ಶಾಲು ಮುಖಾಂತರ ಕನ್ನಡ ಶಕ್ತಿ ಪ್ರದರ್ಶನ. 3) ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂಬಾ ಸತ್ಯದ ಅರಿವು ಮೂಡಿಸುವುದು.
Tweet media one
43
200
719
@JanataDal_S
Janata Dal Secular
2 years
ಬಲವಂತದ ಹಿಂದಿ ಹೇರಿಕೆ ಹಾಗೂ ಒಕ್ಕೂಟ ಸರ್ಕಾರದ ಪ್ರಯೋಜಕತ್ವದಲ್ಲಿ ನಡೆಯುವ ಹಿಂದಿ ದಿವಸ ಆಚರಣೆಯನ್ನು ವಿರೋದಿಸಿ ಮಾಜಿ ಮುಖ್ಯ ಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ @hd_kumaraswamy ಅವರ ನೇತೃತ್ವದಲ್ಲಿ ಪಕ್ಷದ ಶಾಸಕರೊಂದಿಗೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆಯುತ್ತಿರುವ ಪ್ರತಿಭಟನೆ. #stopHindiImposition
Tweet media one
Tweet media two
29
150
712
@JanataDal_S
Janata Dal Secular
4 years
ಬೆಳಗಾವಿಯ ಪೀರನವಾಡಿಯಲ್ಲಿ ಹುತಾತ್ಮ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸ್ಥಾಪಿಸಲು ಪೊಲೀಸರು ಅವಕಾಶ ನೀಡದಿರುವುದು ಸಮಸ್ತ ಕನ್ನಡಿಗರಿಗೆ ಮಾಡಿರುವ ಅವಮಾನ, ಈ ಮೂಲಕ ಸರ್ಕಾರ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಕೂಡಲೇ ಸರ್ಕಾರ ಎಚ್ಚೆತ್ತು ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡದಿದ್ದರೆ ಉಗ್ರ ಹೋರಾಟ ಅನಿವಾರ್ಯ.
10
97
550
@JanataDal_S
Janata Dal Secular
18 days
ಕಳ್ಳ ವೋಟು was the secret Winning Formula of @INCIndia ! ಇದನ್ನು ನಾವು ಹೇಳಿದಲ್ಲ, ಸ್ವತಃ ನಮ್ಮ ರಾಜ್ಯದ ಗೃಹಮಂತ್ರಿಗಳಾದ @DrParameshwara ಅವರು. ಅವರು ಬಯಲು ಮಾಡಿರುವ ಸತ್ಯ @INCKarnataka ಪಕ್ಷದ ಅಸಲಿ ಮುಖವನ್ನು ಬಯಲು ಮಾಡಿದೆ. ಇವಿಎಂ ಬರುವ ಮುಂಚೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದವರು ಒಬ್ಬರೋ ಇಬ್ಬರನ್ನೋ ಕೂರಿಸಿ…
25
244
717
@JanataDal_S
Janata Dal Secular
4 years
ಬೆಂಗಳೂರು @YouthwingJDS ಅಧ್ಯಕ್ಷ ಪ್ರವೀಣ್ ಕುಮಾರ್ ಅವರನ್ನು ಪ್ರತಿಭಟನೆಯ ಭಯದಿಂದ ಸರ್ಕಾರ ಬಂಧಿಸಿದ್ದು, ಯಲಹಂಕ ಮೇಲ್ಸೇತುವೆಗೆ ಮಹಾರಾಷ್ಟ್ರದ ಸಾವರ್ಕರ್ ಹೆಸರಿಡುವುದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡದ ಸರ್ವಾಧಿಕಾರಿ ಧೋರಣೆಯಿಂದ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ಇದು ಜನವಿರೋಧಿ ಸರ್ಕಾರದ ಭಂಡ ನಡೆ.
7
80
522
@JanataDal_S
Janata Dal Secular
7 months
ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಈ ಕೂಡಲೇ ಜಾರಿಗೆ ಬರುವಂತೆ ವಿಸರ್ಜನೆ ಮಾಡಿ, ಪಕ್ಷದ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ಮಾಜಿ ಮುಖ್ಯಮಂತ್ರಿಗಳಾದ ಶ್ರೀ‌ @hd_kumaraswamy ಅವರನ್ನು @JanataDal_S ಪಕ್ಷದ ಅಡಹಾಕ್ ಅಧ್ಯಕ್ಷರನ್ನಾಗಿ…
Tweet media one
Tweet media two
112
70
701
@JanataDal_S
Janata Dal Secular
1 year
#ನಪುಂಸಕರಾಜ್ಯಬಿಜೆಪಿಸರ್ಕಾರ 1/8
Tweet media one
49
82
699
@JanataDal_S
Janata Dal Secular
3 years
ಕೇರಳದ ತಿರುವಲ್ಲ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀ ಮ್ಯಾಥ್ಯೂ ತಾಮಸ್ ಅವರು 10 ಸಾವಿರಕ್ಕೂ ಅಧಿಕ ಮತಗಳಿಂದ ಭರ್ಜರಿ ಜಯಗಳಿಸಿದ್ದಾರೆ. ಅವರ ಗೆಲುವಿಗೆ ಶ್ರಮಿಸಿದ ಕೇರಳ ಜೆಡಿಎಸ್‌ನ‌ ಎಲ್ಲಾ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಧನ್ಯವಾದಗಳು. #Congratulations #MathewTthomas #ElectionResults2021
Tweet media one
2
35
688
@JanataDal_S
Janata Dal Secular
5 years
. @BJP4Karnataka So you're accepting that you and your supporters peddle fake news & end up in jail? Must be pretty tough acknowledging it. Next step is, understanding peddling fake news with malicious intention is not FoE. Third step is, Stop. Peddling. Fake. News!
@BJP4Karnataka
BJP Karnataka
5 years
. @hd_kumaraswamy anna, your friend @rahulgandhi thinks you are behaving foolishly by arresting people who are posting memes or writing blogs against you. But he is scared to name you, fearing that you will pull the plug & his party will be out of power in Karnataka! Listen to him
126
2K
6K
49
160
641
@JanataDal_S
Janata Dal Secular
5 years
Ever heard of work life balance? Don't think so because @BJP4Karnataka leaders neither have any work nor a life apart from dreaming of horse trading and forming BJP govt every day. Keep whining at every other thing!
@BJP4Karnataka
BJP Karnataka
5 years
Oh yeah !! First they should start with reducing the holidays of CM @hd_kumaraswamy .
23
212
976
118
130
628
@JanataDal_S
Janata Dal Secular
2 years
ಅಧಿಕಾರದ ಮದದಿಂದ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿ ಜೈಲಿಗೆ ಹೋದವರು ಒಂದು ಕಡೆಯಾದರೆ, ವಿಡಿಯೋ ಕರೆಯಲ್ಲಿ ತಮ್ಮ ಸರ್ವಾಂಗಗಳನ್ನೆಲ್ಲಾ ರಾಜ್ಯದ ಜನತೆಗೆ ದರ್ಶನ ಮಾಡಿಸಿ ಮಂತ್ರಿ ಸ್ಥಾನದಿಂದ ಗೇಟ್ ಪಾಸ್ ತೆಗೆದುಕೊಂಡ ಕಚ್ಚೆ ಹರುಕರ ಪಕ್ಷದವರಿಂದ ನಮ್ಮ ರಾಜ್ಯದ ಜನರು ಹಿಂದುತ್ವದ ಪಾಠ ಕಲಿಯಬೇಕೇ.?
43
95
655
@JanataDal_S
Janata Dal Secular
5 years
Ever heard of "tasting of your own medicine"? And speaking of drama artists, we've the best one sitting in @PMOIndia . So, you've got that covered.
@BJP4Karnataka
BJP Karnataka
5 years
When you have to copy us even while replying🤦‍♂️, despite having a creative movie producer & best of drama artists, then it speaks volumes 😎
60
542
2K
27
151
614
@JanataDal_S
Janata Dal Secular
2 years
ರಾಷ್ಟ್ರಮಟ್ಟದಲ್ಲಿ ಕನ್ನಡಿಗರ ಧ್ವನಿಯಾಗಿರುವ ಧೀಮಂತ ನಾಯಕ ಕರ್ನಾಟಕದಿಂದ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಏಕೈಕ ಕನ್ನಡಿಗ ಶ್ರೀ @H_D_Devegowda ಅವರ ಜನ್ಮದಿನವಾದ ಇಂದು ಶ್ರೀಯುತರಿಗೆ ನಮ್ಮ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇವೆ.
Tweet media one
12
53
658
@JanataDal_S
Janata Dal Secular
16 days
ಹಗರಣಗಳ ಮೇಲೆ ಹಗರಣಗಳನ್ನು ಮಾಡಿ, ಸಾವಿರಾರು ಕೋಟಿ ದೋಚಿ, ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಿ ಚೊಂಬನ್ನು ಬರಿದಾಗಿಸಿದ ಕೀರ್ತಿ @INCIndia ಕ್ಕೆ ಸೇರಬೇಕು.
Tweet media one
43
169
669
@JanataDal_S
Janata Dal Secular
2 years
ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿಯ ಅನಗೋಳಕ್ಕೆ ಭೇಟಿ ನೀಡಿ ಮರುಸ್ಥಾಪನೆ ಮಾಡಿರುವ ಹೆಮ್ಮೆಯ ಕನ್ನಡಿಗ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. #JanataDalSecular
6
68
644
@JanataDal_S
Janata Dal Secular
4 years
ರಾಜ್ಯ ಸರ್ಕಾರ ಜಾರಿ ಮಾಡಿರುವ ಭೂ ಸುಧಾರಣೆ ತಿದ್ದುಪಡಿ ಕಾಯಿದೆಯ ವಿರುದ್ಧ ರಾಜ್ಯದ ರೈತ ಸಂಘ ಹಾಗೂ ‌ಇತರ ಸಂಘಟನೆಗಳು ಹಮ್ಮಿಕೊಂಡಿರುವ ನಾಳಿನ ರಾಜ್ಯದಾದ್ಯಂತ ಬಂದ್ ಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. - @H_D_Devegowda ರಾಷ್ಟ್ರೀಯ ಅಧ್ಯಕ್ಷರು
8
43
469
@JanataDal_S
Janata Dal Secular
2 years
☑️ ಮೊಟ್ಟೆ ಕಳ್ಳಿ ☑️ ಬೆಡ್ ಕಳ್ಳ ☑️ ಸಿಮೆಂಟ್ ಕಳ್ಳ ☑️ ಮೀಸಲಾತಿ ಕಳ್ಳ ☑️ ಅದಿರು ಕಳ್ಳರು ☑️ ಅತ್ಯಾಚಾರಿ ☑️ ಜೈಲು ವಾಸಿಗಳು ☑️ 40% ಲಂಚದವರು ☑️ ಡ್ರಿಂಕ್ & ಡ್ರೈವ್ ಪರಿಣಿತ ☑️ CD ಮಾಡುವವರು & ನೋಡುವವರು ಹೀಗೆ ಎಲ್ಲಾ ವಿಭಾಗಗಳಿಗೂ ನೀವು ಟಿಕೆಟ್ ನೀಡಿ ಆಗಿದೆ, ಮುಂದಿನ ಚುನಾವಣೆಗೆ ಯಾವ ಹೊಸ ಕ್ಯಾಟೋಗರಿ ಅಪರಾಧಿಗಳನ್ನ ಪರಿಚಯಿಸ್ತೀರ?
62
150
625
@JanataDal_S
Janata Dal Secular
2 years
ಸ್ವಯಂಘೋಷಿತ ದೇಶಭಕ್ತ @BJP4Karnataka ಪಕ್ಷವೇ.. ಕುರ್ಚಿಗಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ನಿಮ್ಮ ಯಾವ ಮುಖಂಡರ ಮನೆ ಬಾಗಿಲಿಗೂ ಬರಲಿಲ್ಲ. ಅಧಿಕಾರಕ್ಕಾಗಿ ಅವರ ಮನೆ ಬಾಗಿಲಿಗೇ ಬಂದರು ನಿಮ್ಮವರು! ನೆನಪಿರಲಿ. 1/14 #ಹಿಂದುತ್ವ_ವಿನಾಶಕ_ಬಿಜೆಪಿ
78
87
617
@JanataDal_S
Janata Dal Secular
2 years
ನಿಮ್ಮ ಪಕ್ಷದ ಟಿಕೆಟ್ ಪಡೆಯಲು ಮೊದಲೇ CD ತಯಾರು ಮಾಡಿಕೊಂಡು ಬರಬೇಕೋ ಅಥವಾ ನಿಮ್ಮಲ್ಲೇ 4k ಕ್ವಾಲಿಟಿಯಲ್ಲಿ ಶೂಟಿಂಗ್ ಮಾಡುವ ಹೊಸ ವ್ಯವಸ್ಥೆ ಏನಾದ್ರೂ ಮಾಡ್ಕೊಂಡು ಇದ್ದೀರಾ.? ಯಾಕೆಂದರೆ #CDParty ಬಿಜೆಪಿ ಪಕ್ಷದಲ್ಲಿ CD ಮಾಡಿರಬೇಕು ಅಥವಾ CD ನೋಡಿರಬೇಕು ಅಷ್ಟೇ ಅಲ್ಲವೇ.
68
130
619
@JanataDal_S
Janata Dal Secular
5 years
Former DyCM and @BJP4Karnataka senior leader has been caught instructing his Party MLAs to create ruckus near speaker office when Rebel MLA's come. Did @RAshokaBJP get instructions from @AmitShah who is well known for creating ruckus and violence?
30
300
572
@JanataDal_S
Janata Dal Secular
3 years
ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಹೆಚ್.ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. @H_D_Devegowda
Tweet media one
5
30
623
@JanataDal_S
Janata Dal Secular
4 years
ನೀವು ಯಾವ ಪಕ್ಷಕ್ಕೆ ತಾನೇ ನೀಯತ್ತಾಗಿದ್ದೀರಿ @siddaramaiah ನವರೇ? ನೀವು ಉಂಡ ಮನೆಗೆ ದ್ರೋಹ ಬಗೆದವರು. ನಿಮ್ಮ ಶಿಷ್ಯಂದಿರನ್ನ ನೀವೇ ಕಾಂಗ್ರೆಸ್'ನಿಂದ ಬಿಜೆಪಿಗೆ ಸೇರಿಸಿ ಬಿಜೆಪಿನ ಅಧಿಕಾರಕ್ಕೆ ತಂದ್ರಿ. ಡಿಸಿಎಂ ಮಾಡಿದ ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ ಅಂತೀರಲ್ಲ, ಹೋಗಲಿ ನಿಮ್ಮನ್ನ ಸಿಎಂ ಮಾಡಿದ ಕಾಂಗ್ರೆಸ್ ಮೇಲಾದ್ರು ನೀಯತ್ತಿದ್ಯಾ?
15
43
452
@JanataDal_S
Janata Dal Secular
2 months
ಕನ್ನಡಿಗರ ಕಣ್ಮಣಿ ಡಾ. ಪುನೀತ್ ರಾಜಕುಮಾ‌ರ್ ಅವರಿಗೆ ಜನ್ಮದಿನದ ಶುಭಾಶಯಗಳು. 💐
Tweet media one
2
62
626
@JanataDal_S
Janata Dal Secular
3 years
#StopHindiImposition #ಹಿಂದಿಹೇರಿಕೆನಿಲ್ಲಿಸಿ ಹ್ಯಾಶ್ ಟ್ಯಾಗ್ ಬಳಸಿ ಎಲ್ಲರೂ ತಪ್ಪದೇ ಟ್ವೀಟ್ ಮೂಡುವ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ.
Tweet media one
16
167
599
@JanataDal_S
Janata Dal Secular
21 days
•ಕರ್ನಾಟಕದಲ್ಲಿ @INCKarnataka ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಕಾಶ್‌ ರೈ ಉರುಫ್‌ @prakashraaj ಎಂಬ ಕಲಾವಿದ ದಾರಿ ತಪ್ಪಿದ್ದಾರೆ. ಅದಕ್ಕೆ ಇಲ್ಲಿದೆ ಸಾಕ್ಷ್ಯ. ಕಲಾಸೇವೆ ಬಿಟ್ಟು ಕಾಂಗ್ರೆಸ್ಸಿಗೆ ಪರಿಚಾರಿಕೆ ಮಾಡುತ್ತಿರುವ ಅವರಿಗೆ ತಕ್ಕ ಪ್ರತಿಫಲವೂ ಸಂದಾಯವಾಗುತ್ತಿದೆ. ಸರಕಾರದ ಅನಧಿಕೃತ ವಕ್ತಾರನಾದರೆ ಈ ಪರಿ ಲಾಭವಿದೆಯಾ? Just…
Tweet media one
79
164
614
@JanataDal_S
Janata Dal Secular
1 year
ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕಾ? ಹಾಗಾದ್ರೆ ಮಾಡಾಳ್ ತಳಿಯ ಅಡಿಕೆ ಗಿಡಗಳನ್ನು ಬೆಳಸಿ ಕೋಟ್ಯಾಂತರ ರೂಪಾಯಿ ಸಂಪಾದಿಸಿ. #ಕಮೀಷನ್_ರಾಜ್ಯವಲ್ಲ_ಕರ್ನಾಟಕ
Tweet media one
34
64
599
@JanataDal_S
Janata Dal Secular
1 month
ಜನತಾದಳ ಜಾತ್ಯತೀತ ಪಕ್ಷದ, ಸಾಮಾಜಿಕ ಜಾಲತಾಣಗಳ ವಿಭಾಗದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಚಂದನ್ ಹೆಚ್.ಎಸ್ ಅವರಿಗೆ ಅಭಿನಂದನೆಗಳು.💐
Tweet media one
14
19
603
@JanataDal_S
Janata Dal Secular
16 days
2004 ರಿಂದ 2014ರವರೆಗೆ @INCIndia ಆಡಳಿತಾವಧಿಯಲ್ಲಿ ಸಾಲು ಸಾಲು ಹಗರಣಗಳನ್ನು ಮಾಡಿ, ನಮ್ಮ ರಾಷ್ಟ್ರದ ಸಂಪತ್ತನ್ನು ಲೂಟಿ ಮಾಡಿ ಚಂಬು ಬರಿದಾಗಿದೆ. - ಹೆಚ್ ಡಿ. ದೇವೇಗೌಡ @H_D_Devegowda
49
88
601
@JanataDal_S
Janata Dal Secular
1 year
Tweet media one
10
12
582
@JanataDal_S
Janata Dal Secular
4 years
Godse is dead but his followers are still at large. How can a terrorist fire at unarmed students of Jamia University, in front of @DelhiPolice ?! This is the result of hate speeches of BJP politicians in Delhi. This is on you @narendramodi avare & your party. #JamiaViolence
8
129
572
@JanataDal_S
Janata Dal Secular
25 days
ಕಾಂಗ್ರೆಸಿಗರಿಗೆ, ಅದರಲ್ಲೂ ಡೂಪ್ಲಿಕೇಟ್ ಸಿಎಂ @DKShivakumar ಅವರಿಗೆ ಸೋಲಿನ ಭೀತಿ ಎಷ್ಟರಮಟ್ಟಿಗೆ ಕಾಡುತ್ತಿದೆ ಎಂದರೆ, ಯುವ ಕಾಂಗ್ರೆಸ್ ಕಾರ್ಯಕರ್ತರಿಗೇ ಕಾಂಗ್ರೆಸ್ ಶಾಲು ಹಾಕಿ, ಅವರನ್ನು ಜೆಡಿಎಸ್ ಕಾರ್ಯಕರ್ತರು ಎಂದು ಬಿಂಬಿಸಿ, ಅವರೆಲ್ಲ ಕಾಂಗ್ರೆಸ್ ಸೇರಿದ್ದಾರೆ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಸೋಲಿನ ಭೀತಿ, ಹತಾಶೆ ಎಂತೆಂತಹ…
Tweet media one
Tweet media two
37
90
582
@JanataDal_S
Janata Dal Secular
4 years
ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ, ಗೋವಾ ರಣಜಿ ತಂಡದ ಮುಖ್ಯ ಕೋಚ್, ಹೆಮ್ಮೆಯ ಕನ್ನಡಿಗ ಶ್ರೀ @doddaganesha ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
Tweet media one
3
25
539
@JanataDal_S
Janata Dal Secular
2 years
ಹಿಂದಿ ಭಾಷೆಯನ್ನು ಆಂಗ್ಲಭಾಷೆಗೆ ಪರ್ಯಾಯವಾಗಿ ಬಳಸಬೇಕು ಎಂದು ಕೇಂದ್ರ ಗೃಹ ಸಚಿವ @AmitShah ಅವರು ಹೇಳಿದ್ದಾರೆ, ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಈ ಭಾಷಾ ಭಯೋತ್ಪಾದನೆಯನ್ನು ನಾವೆಲ್ಲರೂ ಒಕ್ಕೂರಲಿನಿಂದ ಖಂಡಿಸಬೇಕು. #stopHindiImposition
Tweet media one
26
181
544
@JanataDal_S
Janata Dal Secular
4 years
ಶಾಸಕರು ಹಾಗು ನಮ್ಮ ರಾಜ್ಯದ ಬಹುಪಾಲು ಜನರಿಗೆ ಅರ್ಥವಾಗದ ಹಿಂದಿ ಭಾಷೆಯಲ್ಲಿ ರಾಜ್ಯಪಾಲರು ಭಾಷಣ ಮಾಡುವ ಅವಶ್ಯಕತೆ ಏನಿದೆ? ಈ ನಿಟ್ಟಿನಲ್ಲಿ ಇಂದು ನಮ್ಮ‌ ಪಕ್ಷದ ಶಾಸಕರಾದ ಡಾ. ಅನ್ನದಾನಿಯವರು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುತ್ತಾರೆ.
48
93
526
@JanataDal_S
Janata Dal Secular
4 years
ಕರ್ನಾಟಕದಲ್ಲಿ ದೊರೆಯುವ ಎಲ್ಲಾ ಸೇವೆಗಳನ್ನು ಕನ್ನಡ ಭಾಷೆಯಲ್ಲಿ ಪಡೆಯುವುದು ಕನ್ನಡಿಗರ ಮೂಲಭೂತ ಹಕ್ಕು, ಹಾಗೆಯೇ ಕನ್ನಡಿಗರಿಗೆ ಎಲ್ಲಾ ಸೇವೆಗಳು ಕನ್ನಡಲ್ಲಿ ದೊರೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. #ServeInMyLanguage
5
92
537
@JanataDal_S
Janata Dal Secular
7 months
ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ @JanataDal_S , @BJP4Karnataka ಫೋಬಿಯಾ ಶುರುವಾಗಿದೆ. ಅದಕ್ಕೆ ಹೊಸ ಟೂಲ್ ಕಿಟ್ ಗಳ ಆವಿಷ್ಕಾರದಲ್ಲಿ ತೊಡಗಿದೆ. ತುಷ್ಟೀಕರಣ ಮಾಡುತ್ತಲೇ ಕಾಶ್ಮೀರಕ್ಕೆ ಮರಣಶಾಸನ ಬರೆದಿದ್ದ ಹೇಯ ಪಕ್ಷವು ಈಗ ಆತ್ಮಗೌರವ ಎಂದು ಹಲುಬುತ್ತಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲ್, ನೇತಾಜಿ, ಲಾಲ್ ಬಹದ್ದೂರ್…
57
96
552
@JanataDal_S
Janata Dal Secular
3 years
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಶ್ರೀ ಹೆಚ್.ಡಿ. ದೇವೇಗೌಡರು ಕರೋನಾದಿಂದ ಗುಣಮುಖರಾಗಿ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Tweet media one
3
27
540
@JanataDal_S
Janata Dal Secular
1 year
ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲಪಕ್ಷಕ್ಕೆ ಸಿದ್ಧಿಸಿರುವ ಕಲೆ. ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ! ಆದರೆ; ಮುಖ್ಯಮಂತ್ರಿಗಳೇ ಪತ್ರ ಬರೆದು ಶ್ರೀ @H_D_Devegowda ಅವರನ್ನು ಆಹ್ವಾನಿಸಿದ್ದಾರೆಂದು ಜನರ ದಿಕ್ಕು ತಪ್ಪಿಸುತ್ತಿರುವ ರಾಜ್ಯ @BJP4Karnataka ಸರಕಾರ, ಅಸಲಿ ಕಥೆಯನ್ನೇ ಮುಚ್ಚಿಡುತ್ತಿದೆ. 1/8
55
70
542
@JanataDal_S
Janata Dal Secular
1 year
ಓ ನನ್ನ ಚೇತನ...ಆಗು ನೀ ಅನಿಕೇತನ... - ಕುವೆಂಪು
0
38
541
@JanataDal_S
Janata Dal Secular
5 years
ವಿಧಾನಸಭೆಯ ಸಂಖ್ಯಾಬಲ 222, ಬಹುಮತಕ್ಕೆ ಬೇಕಾಗಿರುವ ಸಂಖ್ಯಾಬಲ 112. ಆದರೆ @BSYBJP ರವರು ನನಗೆ 105 ಶಾಸಕರ ಬೆಂಬಲವಿದೆ ಎಂದು‌ ಸರ್ಕಾರ ರಚನಗೆ ಹಕ್ಕು ಮಂಡಿಸಿದ್ದು ಇದಕ್ಕೆ ರಾಜ್ಯಪಾಲರು ಬಹುಮತದ ಸರ್ಕಾರ ರಚನೆಯ ಕುರಿತು ಯಾವುದೇ ಅನುಮಾನ ವ್ಯಕ್ತಪಡಿಸದೇ ಒಂದೇ ನಿಮಿಷದಲ್ಲಿ ಅನುಮತಿ‌ ನೀಡಿದ್ದು ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ.
55
77
520
@JanataDal_S
Janata Dal Secular
2 years
ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಭಾರತ ಒಕ್ಕೂಟದಲ್ಲಿ ಯಾವ ಭಾಷೇಯೂ ದೊಡ್ಡದಲ್ಲ ಯಾವುದು ಚಿಕ್ಕದಲ್ಲ. ಒಕ್ಕೂಟದ ಸಂವಿಧಾನದಲ್ಲಿ ಗುರುತಿಸಲಾದ ಎಲ್ಲಾ ಅಧಿಕೃತ ಭಾಷೆಗಳೂ ಕೂಡ ರಾಷ್ಟ್ರೀಯ ಭಾಷೆಗಳೇ. #stopHindiImposition
@prajavani
Prajavani
2 years
ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ ಎಂದು ಸಚಿವ‌ ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ. #HindiImposition #Kannada #KicchaSudeep #AjayDevgn #HindiIsNotNationalLanguage @INCKarnataka @karavekendra @siddaramaiah @BJP4Karnataka @hd_kumaraswamy
120
16
76
11
113
535
@JanataDal_S
Janata Dal Secular
4 years
ರಾಜ್ಯದ ಜನತೆಯ ದನಿಯನ್ನು ಹತ್ತಿಕ್ಕುವ ಕಾರಣಕ್ಕಾಗಿ ಮನಸೋ ಇಚ್ಛೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ರಾಜ್ಯದ ಹಿತ ಕಾಪಾಡುವ ಬದಲು @BSYBJP ಅವರ ಸರ್ಕಾರ ಈ ರೀತಿಯ ನೀಚ ಕೆಲಸವನ್ನು ಮಾಡುತ್ತಿದೆ. ಸದನದಲ್ಲಿ ಸಿರಾಜ್ ಅವರ ಕವಿತೆಯನ್ನ ಓದಿದ ಮಾಜಿ ಮುಖ್ಯಮಂತ್ರಿ @hd_kumaraswamy ಅವರನ್ನ ಬಂಧಿಸುವ ಧೈರ್ಯ ಈ ಸರ್ಕಾರ ಮಾಡಲಿ ನೋಡೋಣ!
18
92
523
@JanataDal_S
Janata Dal Secular
8 months
ಕನ್ನಡಿಗರ ಮೇಲಿನ ಹಿಂದಿ ಹೇರಿಕೆ ಹಾಗೂ ಕರ್ನಾಟಕದಲ್ಲಿ ಹಿಂದಿ ದಿವಸ ಆಚರಣೆಯನ್ನು ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ತೀವ್ರವಾಗಿ ಖಂಡಿಸುತ್ತದೆ. ಕಾಂಗ್ರೆಸ್ ಪಕ್ಷ ಶುರು ಮಾಡಿದ ಈ ಹಿಂದಿ ದಿವಸ ಆಚರಣೆಯನ್ನು ಹಿಂದಿಯೇತರ ರಾಜ್ಯಗಳಲ್ಲಿ ಆಚರಿಸುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಪ್ರಾದೇಶಿಕ ಭಾಷೆಗಳ‌ ಮೇಲಿನ ಈ ಮಲತಾಯಿ…
Tweet media one
43
126
519
@JanataDal_S
Janata Dal Secular
12 days
ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ @JanataDal_S ಹಾಗೂ @BJP4Karnataka ಮೈತ್ರಿಕೂಟ (NDA) ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಗೆಲ್ಲಿಸಬೇಕಾಗಿ ವಿನಂತಿ.
Tweet media one
30
62
564
@JanataDal_S
Janata Dal Secular
5 years
ನಾಡಧ್ವಜ ಇರಬೇಕೆಂಬುದು ಸಂವಿಧಾನದ ವಿರೋಧಿಯಲ್ಲ. ನಮ್ಮ ಸಂವಿಧಾನವೇ ಹೇಳುವಂತೆ ನಮ್ಮ ದೇಶವು ರಾಜ್ಯಗಳ ಒಕ್ಕೂಟ. ರಾಜ್ಯಗಳಿಗೆ ಭಾಷೆ ಮತ್ತು ಸಂಸ್ಕೃತಿ ತಳಹದಿಯಾಗಿದ್ದು, ಬಹುತ್ವವನ್ನು ಒಪ್ಪಿಕೊಂಡಿರುವ ನಮ್ಮ ಸಾಂವಿಧಾನಿಕ ಜನತಂತ್ರ ವ್ಯವಸ್ಥೆಯಲ್ಲಿ ನಮ್ಮ ಅಸ್ಮಿತೆಯನ್ನು ಕಾಯ್ದುಕೊಳ್ಳುವ ಹಕ್ಕು ನಮಗಿದೆ - ವೈ. ಎಸ್. ವಿ. ದತ್ತ.
10
70
489
@JanataDal_S
Janata Dal Secular
4 years
ಕಳೆದ 3 ತಿಂಗಳಿನಿಂದ ಕೊರೊನಾವನ್ನೂ ಲೆಕ್ಕಿಸದೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕಾರ್ಮಿಕ ಕಾಯ್ದೆ ತಿದ್ದುಪಡಿ ಹಾಗೂ ರೈತ ವಿರೋಧಿ ಎಪಿಎಂಸಿ, ಭೂಸುಧಾರಣಾ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ್ದಾರೆ, ರಾಜ್ಯಸಭೆಯಲ್ಲಿಯೂ ಖಂಡಿಸಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. 1/2
Tweet media one
Tweet media two
Tweet media three
Tweet media four
5
18
337
@JanataDal_S
Janata Dal Secular
4 years
ಭದ್ರಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ದಿ| ಎಂ.ಜೆ. ಅಪ್ಪಾಜಿ ಗೌಡರ ಬಗ್ಗೆ ಮಾಜಿ ಪ್ರಧಾನಿ ಶ್ರೀ @H_D_Devegowda ಅವರ ಸಂತಾಪ ಸಂದೇಶ -
Tweet media one
0
20
331
@JanataDal_S
Janata Dal Secular
4 years
ಬಹುಭಾಷಾ ಗಾಯಕ, ಗಾನ ಗಂಧರ್ವ ಶ್ರೀ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಅಪಾರವಾದ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇವೆ.
Tweet media one
1
17
339
@JanataDal_S
Janata Dal Secular
3 years
ಕೋವಿಡ್ ನೆಪದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನಿರಾಕರಿಸುವ ಮೂಲಕ ಬಿಜೆಪಿ ಸರ್ಕಾರವು 'ಕನ್ನಡ ವಿರೋಧಿ' ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡಿಗರಲ್ಲಿ ಪ್ರದೇಶಿಕತೆಯ ಅರಿವು ಹೆಚ್ಚಾಗುತ್ತಿರುವುದರಿಂದ ಬಿಜೆಪಿ ಪಕ್ಷದವರಿಗೆ ನಡುಕ ಹುಟ್ಟಿರುವುದಂತು ಸುಳ್ಳಲ್ಲ. 1/2 #ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ
Tweet media one
11
90
492
@JanataDal_S
Janata Dal Secular
1 year
ಜನಮೆಚ್ಚಿದ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. @hd_kumaraswamy #hbdkumaranna
Tweet media one
50
40
501
@JanataDal_S
Janata Dal Secular
6 years
All the JDS MLA's including one MLA from BSP are with us! We request Media houses to be more responsible and not to spread rumours! Thank you #JDS #HDKumaraswamy
@ndtv
NDTV
6 years
JD(S)' MLAs Raja Venkatappa Nayaka and Venkata Rao Nadagouda missing from the legislative party meeting underway in a Bengaluru hotel (ANI)
27
49
181
37
281
468
@JanataDal_S
Janata Dal Secular
2 years
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ೧ರಂದು ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಮೂಲಕ "ಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟವ" ಅಭಿಯಾನಕ್ಕೆ ಸಹಕರಿಸಬೇಕಾಗಿ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ವಿನಂತಿ.
Tweet media one
25
81
489
@JanataDal_S
Janata Dal Secular
16 days
ಮಾನ್ಯ ಮುಖ್ಯಮಂತ್ರಿಗಳಾದ @siddaramaiah ನವರೇ @H_D_Devegowda ರ ಭಾಷಣವನ್ನು ಇನ್ನೊಂದೆರಡು ಬಾರಿ ಕೇಳಿ, ಕನ್ನಡ ಬಾರದ ನಿಮ್ಮ @rssurjewala ಅವರಿಗೆ ಅನುವಾದ ಮಾಡಿ ವಿವರಿಸಿ. ನಿಮ್ಮ ಪಕ್ಷ ಹೇಗೆ ನಮ್ಮ ದೇಶವನ್ನು ಲೂಟಿ ಮಾಡಿ ಚೊಂಬನ್ನು ಖಾಲಿ ಮಾಡಿದೆ ಎಂಬುದನ್ನು ನೆನಪಿಸಿ. @INCIndia @INCKarnataka
Tweet media one
33
99
502
@JanataDal_S
Janata Dal Secular
3 years
ಪದ್ಮಭೂಷಣ, ನಟಸಾರ್ವಭೌಮ, ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು ಶ್ರೀ ಡಾ.ರಾಜ್‌ಕುಮಾರ್ ಜಯಂತೊತ್ಸವದ ಶುಭಾಶಯಗಳು. #DrRajkumar
Tweet media one
2
65
485
@JanataDal_S
Janata Dal Secular
4 years
ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಬಗ್ಗೆ ಮೊಬೈಲ್ ಕರೆ ಮಾಡುವಾಗ ಮಾಹಿತಿ ನೀಡುತ್ತಿರುವುದು ಸ್ವಾಗತಾರ್ಹ. ಆದರೆ ಈ ಮಾಹಿತಿ ಕೇವಲ ಆಂಗ್ಲ ಭಾಷೆಗೆ ಮಾತ್ರ ಸೀಮಿತವಾಗಿದೆ, ಕರ್ನಾಟಕದ ಎಲ್ಲಾ ಮೊಬೈಲ್ ಚಂದಾದಾರರಿಗೂ ಇಂಗ್ಲಿಷ್ ಅರ್ಥವಾಗುತ್ತದೆಯೇ? ಇಲ್ಲ, ಇಂಗ್ಲಿಷ್ ಬಾರದ ಕನ್ನಡಿಗರ ಜೀವಕ್ಕೆ ಬೆಲೆ ಇಲ್ಲವೇ? ಮಾಹಿತಿ ಕನ್ನಡದಲ್ಲೂ ನೀಡಿ.
12
76
470
@JanataDal_S
Janata Dal Secular
2 years
ಸರ್ಕಾರ ಸಂಸ್ಕೃತ ಭಾಷೆಗೆ ಆದ್ಯತೆ ನೀಡಿ ಮಾಗಡಿಯಲ್ಲಿ 100 ಎಕರೆ ಜಾಗದ ಜೊತೆಗೆ 359 ಕೋಟಿ ರೂ. ನೀಡಿದೆ. ಆದರೆ, ಕನ್ನಡಿಗರಿಗಾಗಿ ಇರುವ ಏಕೈಕ ವಿಶ್ವವಿದ್ಯಾನಿಲಯಕ್ಕೆ ವರ್ಷಕ್ಕೆ 2 ಕೋಟಿ ರೂ. ಕೊಡಲು ಸರಕಾರದ ಬಳಿ ಹಣವಿಲ್ಲ. ಕನ್ನಡಿಗರ ಅಸ್ಥಿತೆಯನ್ನು ಅಳಿಸಿ ಹಾಕಲು ಕನ್ನಡ ದ್ರೋಹಿ ಬಿಜೆಪಿ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ.
Tweet media one
19
105
477
@JanataDal_S
Janata Dal Secular
4 years
ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ @JanataDal_S ನ ರಾಷ್ಟೀಯ ಅಧ್ಯಕ್ಷರು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಹಾರ್ದಿಕ ಅಭಿನಂದನೆಗಳು. @H_D_Devegowda
Tweet media one
21
35
455
@JanataDal_S
Janata Dal Secular
11 days
ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ @hd_kumaraswamy ಅವರು ತಮ್ಮ ಕುಟುಂಬ ಸಮೇತರಾಗಿ ಬಿಡದಿಯ ಕೇತಿಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ತಪ್ಪದೇ ಎಲ್ಲರೂ ನಿಮ್ಮ ಮತ ಚಲಾಯಿಸಿ.
Tweet media one
Tweet media two
Tweet media three
16
43
568
@JanataDal_S
Janata Dal Secular
2 years
ಏರುತಿಹುದು ಹಾರುತಿಹುದು ಗಾಳಿಪಟಕ್ಕೂ ಎತ್ತರದಿ ನೋಡು ಪೆಟ್ರೋಲ್ ದರ, ತೋರುತಿಹುದು ಹೊಡೆದು ಹೊಡೆದು ಜನರ ಜೇಬು ಪಟಪಟ. ಬೆಲೆ ಏರಿಕೆಯ ನಡುವೆ ಮತಾಂಧರು ಹಚ್ಚುತಿಹರು ಸರ್ವ ಜನಾಂಗದ ಶಾಂತಿಯ ತೋಟಕೆ ಬೆಂಕಿಯ. ಇದರ ನಡುವೆ ಕಳ್ಳಬೆಕ್ಕುಗಳು ಕದ್ದು ಕದ್ದು ತಿನ್ನುತಿವೆ '40% ಕಮಿಷನ್' ಬೇರೆಡೆ ಸೆಳೆದು ಜನರ ಗಮನವ! #40 ಪರ್ಸೆಂಟ್_ಕಮಿಷನ್_ಬಿಜೆಪಿ
25
113
468
@JanataDal_S
Janata Dal Secular
5 years
ನಾಮಫಲಕಗಳಲ್ಲಿ ಕನ್ನಡವಿರಬೇಕು ಎಂಬ ಬೇಡಿಕೆ ಇಟ್ಟ ಕನ್ನಡಪರ ಹೋರಾಟಗಾರರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿರುವುದನ್ನು ಖಂಡಿಸುತ್ತೇವೆ. ಈ ಪ್ರತಿಭಟನೆಯನ್ನು ಧರ್ಮದ ವಿರುದ್ಧದ ಹೋರಾಟವೆಂಬ ಬಣ್ಣ ಬಳಿಯುವ ಬಿಜೆಪಿಯವರ ಪ್ರಯತ್ನ ತೀವ್ರ ವಿಷಾಧಕರ. ಕನ್ನಡ ಹೋರಾಟಗಾರರ ವಿರುದ್ಧದ ಕೇಸುಗಳನ್ನು ಕೂಡಲೇ ಹಿಂಪಡೆಯಬೇಕು. #ReleaseKannadaActivists
14
103
453
@JanataDal_S
Janata Dal Secular
1 year
ದಂಧೆಕೋರರಿಗೆ ರಕ್ಷಣೆ ನೀಡಿ, ನೈಜ ಕನ್ನಡ ಹೋರಾಟಗಾರರನ್ನು ಅಪರಾಧಿಗಳೆಂದು ನೋಡುವ ಮನಸ್ಥಿತಿ ಈ ರಾಜ್ಯ @BJP4Karnataka ಸರ್ಕಾರಕ್ಕೆ ದಂಡಿಯಾಗಿದೆ. ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟ, ಕೆಲಸ ಮಾಡುತ್ತಿರುವ ಯುವಕರ ಮೇಲೆ ರೌಡಿ ಶೀಟರ್ ಓಪನ್ ಮಾಡಿರುವ ಈ ಸರ್ಕಾರಕ್ಕೆ ಎಷ್ಟು ಉಗಿದರೂ ಕಮ್ಮಿ. #ನಾಡವಿರೋಧಿಸರ್ಕಾರ 1/2
29
111
474
@JanataDal_S
Janata Dal Secular
5 years
In Karnataka 🏡 Arround 50K houses destroyed. 👨‍👨‍👦‍👦 Over 2 lakh people suffering. 🌇 2K Villages affected. 🌽 5 lakh hectare of farm land destroyed. 🐄Thousands of Cows & sheeps dead. ⚒️Over 3k KM roads damaged. 🛌 But @narendramodi & @BSYBJP are sleeping since 50 days?
19
115
436
@JanataDal_S
Janata Dal Secular
1 year
ರಾಜ್ಯ @BJP4Karnataka ದ ಮುಖಂಡರೆಲ್ಲ ಎಷ್ಟರಮಟ್ಟಿಗೆ ಗುಲಾಮರಾಗಿದ್ದಾರೆ ಎಂಬುದಕ್ಕೆ ಈ ಪಟ ಸಾಕ್ಷಿ ನುಡಿಯುತ್ತಿದೆ. ನಮಸ್ಕಾರ ಮಾಡಿ ಗೌರವ ಸೂಚಿಸುವುದು ನಮ್ಮ ಸಂಸ್ಕೃತಿ. ಆದರೆ, ವಯಸ್ಸಿನಲ್ಲಿ ಹಿರಿಯರಾದವರು ತಮಗಿಂತ ಕಿರಿಯರ ಕಾಲಿಗೆ ಬೀಳುವುದಿಲ್ಲ. ಟಿಕೆಟ್ ತಪ್ಪಿರುವ ಶಾಸಕ ರಾಮದಾಸ್ ಅವರನ್ನು ನೋಡಿದರೆ ಅಯ್ಯೋ ಅನಿಸುತ್ತಿದೆ.1/3
Tweet media one
67
49
474
@JanataDal_S
Janata Dal Secular
4 years
ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪಕ್ಷದ ಅಭ್ಯರ್ಥಿ ಶ್ರೀಮತಿ ಅಮ್ಮಾಜಮ್ಮ ಸತ್ಯನಾರಾಯಣ ಅವರು ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವರಾದ HD ರೇವಣ್ಣ, @JDSpresident , ಸಂಸದ @iPrajwalRevanna ಹಾಗೂ ಶಾಸಕರಾದ @dc_gowrishankar , ತಿಪ್ಪೇಸ್ವಾಮಿಯವರು ಉಪಸ್ಥಿತರಿದ್ದರು. ಶ್ರೀಮತಿ ಅಮ್ಮಾಜಮ್ಮನವರ ಗೆಲುವಿಗಾಗಿ ಎಲ್ಲರೂ ಶ್ರಮಿಸೋಣ.
Tweet media one
Tweet media two
Tweet media three
3
11
311
@JanataDal_S
Janata Dal Secular
1 year
ಎತ್ತಾ ಸಾಗುತ್ತಿದೆ ಕನ್ನಡ ನಾಡು ? ಬೆಂಗಳೂರು ಅಮೃತಹಳ್ಳಿಯಲ್ಲಿರೋ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ "ನೀನು ನೀಚ ಕುಲದವಳು ನೀನು ಸ್ನಾನ ಮಾಡಿಲ್ಲ" ಅಂತ ನಿಂದಿಸಿ ಹೆಣ್ಣಿನ ಕೂದಲು ಹಿಡಿದು ಆಕೆಯನ್ನ ದೇವಸ್ಥಾನದಿಂದ ಆಚೆ ಹಾಕಿದ್ದಾರೆ. ಇಂತಹ ನೀಚರ ಮೇಲೆ ಈ ಕೂಡಲೇ ಕಟ್ಟು ನಿಟ್ಟಾದ ಕ್ರಮ ತೆಗೆದುಕೊಳ್ಳಲೇಬೇಕು.
26
130
472
@JanataDal_S
Janata Dal Secular
2 years
ಕನ್ನಡಿಗ, ಭಾರತ ತಂಡದ ಮಾಜಿ ಕ್ರಿಕೆಟಿಗರಾದ ದೊಡ್ಡ ಗಣೇಶ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. @doddaganesha #DoddaGanesh
Tweet media one
3
24
476
@JanataDal_S
Janata Dal Secular
2 years
ಮಾನ್ಯ @CTRavi_BJP ಅವರೇ, ಪಕ್ಕದ ತಮಿಳು ನಾಡು ರಾಜ್ಯದಲ್ಲಿ ಕೇಂದ್ರ ಸರ್ಕಾರ ನೂತನವಾಗಿ 11 ಮೆಡಿಕಲ್ ಕಾಲೇಜು ತೆರೆದಿರುವ ಬಗ್ಗೆ ಗರ್ವದಿಂದ ಪ್ರಚಾರ ಮಾಡುತ್ತಿರುವಿರಲ್ಲಾ, ದಕ್ಷಿಣ ಭಾರತದಲ್ಲಿ ನಿಮ್ಮ ಪಕ್ಷವನ್ನು ಬೆಂಬಲಿಸುವ ಏಕೈಕ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಅಪರಾಧ ಪ್ರಜ್ಞೆ ಕಾಡುತಿಲ್ಲವೇ?(1/2)
Tweet media one
15
83
465
@JanataDal_S
Janata Dal Secular
5 years
First you accuse that he is not arrested and when he is arrested, you're crying hoarse. Are the double-faced BJP leaders involved in the IMA scam too?
@BJP4Karnataka
BJP Karnataka
5 years
CM @hd_kumaraswamy is using the state machinery to save his govt now. Mr. Roshan Baig was given time till 19th July to appear before SIT. This shows how the state Govt is blackmailing and treating their own MLAs’ using the institutions.
Tweet media one
71
126
431
39
120
428
@JanataDal_S
Janata Dal Secular
3 years
ನಮ್ಮ ಭವ್ಯ ಭಾರತ ಒಕ್ಕೂಟ ವ್ಯವಸ್ಥೆಯ ರಾಷ್ಟ್ರ. ಇದು ಬಹು ಸಂಸ್ಕೃತಿ, ಬಹು ಭಾಷೆಗಳನ್ನೊಳಗೊಂಡ ದೇಶ. ಇಂತಹ ದೇಶದಲ್ಲಿ ಕೇವಲ ಒಂದೇ ಒಂದು ಭಾಷೆಗೆ ಪ್ರಾಮುಖ್ಯತೆ ಕೊಟ್ಟರೆ ಇನ್ನುಳಿದ ಭಾಷೆಗಳನ್ನು ಕಡೆಗಣಿಸಿದಂತೆ ಆಗುವುದಿಲ್ಲವೇ? ನಮ್ಮ ಭಾಷೆ ಕನ್ನಡ, ನಮ್ಮ ನಾಡು ಕರುನಾಡು, ಇಲ್ಲಿ ಹಿಂದಿ ದಿನ ಬೇಕೆ? #StopHindiImposition #HindiDivas
Tweet media one
8
146
454
@JanataDal_S
Janata Dal Secular
2 years
ತಂದೆ ತಾಯಿಯ ಆಶೀರ್ವಾದ ಪಡೆದು ಜನತಾ ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಹೊರಟ ಮಾಜಿ ಮುಖ್ಯಮಂತ್ರಿ ಶ್ರೀ @hd_kumaraswamy ಅವರು. #ಜನತಾ_ಜಲಧಾರೆ
11
39
463
@JanataDal_S
Janata Dal Secular
10 months
ಯಾತಕ್ಕಾಗಿ ಒಂದಾಗಿದ್ದೀರಿ ನೀವು ? ಅಧಿಕಾರಕ್ಕಾಗಿಯೋ ಲೂಟಿ ಹೊಡೆಯಲೋ ? ಆಗುವುದಾದರೆ ಒಂದಾಗಿ ನೀವು, 🔴ರಾಜ್ಯದಲ್ಲಿ ಕಳೆದ 60 ದಿನದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಕ್ಕೆ ಪರಿಹಾರ ಕೊಡಲು 🔴ಷರತ್ತಿಲ್ಲದೆ ೫ ಗ್ಯಾರೆಂಟಿ ಜಾರಿ ಮಾಡಲು 🔴ಬರಗಾಲದಿಂದ ಕಂಗಾಲಾಗಿರುವ ರೈತರಿಗೆ ಸಹಾಯ ಮಾಡಲು 1/2
Tweet media one
40
68
450
@JanataDal_S
Janata Dal Secular
4 years
ರಾಜರಾಜೇಶ್ವರಿ ನಗರ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿರುವ ವಿ. ಕೃಷ್ಣಮೂರ್ತಿಯವರು ಮಾಜಿ ಮುಖ್ಯಮಂತ್ರಿ @hd_kumaraswamy ರವರ ಸಮ್ಮುಖದಲ್ಲಿ ಇಂದು ನಾಮಪತ್ರ ಸಲ್ಲಿಸಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಶ್ರೀ ವಿ. ಕೃಷ್ಣಮೂರ್ತಿ ಅವರ ಗೆಲುವಿಗಾಗಿ ಪಕ್ಷದ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕಾಗಿ ವಿನಂತಿ.
Tweet media one
0
9
276
@JanataDal_S
Janata Dal Secular
3 months
ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರು ಲೋಕಸಭೆಗೆ ಸ್ಪರ್ದಿಸುತ್ತಾರೆ ಎಂಬ ಸುದ್ದಿಗೆ ಕೀಳಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಶಾಸಕ ಕ್ರಿಕೆಟ್‌ ಬೆಟ್ಟಿಂಗ್‌, ಕ್ಯಾಸಿನೊ ಜೂಜು ಅಡ್ಡೆಗಳನ್ನು ನಡೆಸುವ ಕದಲೂರು ಉದಯ್, ಮಂಡ್ಯದಲ್ಲಿ ಯಾರು ಗಂಡಸರಿಲ್ವಾ ಎಂದು ಪ್ರಶ್ನೆ ಮಾಡಿದ್ದರು. ಹಾಗಾದರೆ, ರಾಜ್ಯಸಭೆಗೆ ದೆಹಲಿ ಮೂಲದ ಉದ್ಯಮಿ, ರಾಜಕಾರಣಿ…
Tweet media one
Tweet media two
25
79
452
@JanataDal_S
Janata Dal Secular
4 years
ಜನತಾ ಪರಿವಾರದ ಹಾಗೂ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರಾದ ಶ್ರೀ @pgr_sindhia ಅವರು 72 ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಅವರಿಗೆ ಭಗವಂತ ಇನ್ನು ಹೆಚ್ಚಿನ ಆರೋಗ್ಯವನ್ನು ಕರುಣಿಸಿ ಸಮಾಜದ ಒಳಿತಿಗಾಗಿ ಮತ್ತಷ್ಟು ಕೆಲಸವನ್ನು ಮಾಡಲು ಅವರ ಅನುಭವವನ್ನು ಯುವಕರಿಗೆ ಧಾರೆ ಎರೆಯಲು ಭಗವಂತ ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇವೆ.
Tweet media one
0
13
284