Janata Dal Secular
@JanataDal_S
Followers
66K
Following
3K
Media
5K
Statuses
10K
| ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)
India
Joined January 2018
ಕರ್ನಾಟಕ ರಾಜ್ಯ ರಾಜಕೀಯದ ಇತಿಹಾಸದಲ್ಲಿ ಕನ್ನಡಿಗರ ಗಟ್ಟಿಧ್ವನಿಯಾಗಿ, ಕಳೆದ 25 ವರ್ಷಗಳಿಂದ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತಾ ಬಂದಿದೆ. ಮಾಜಿ ಪ್ರಧಾನಿಗಳು ಹಾಗೂ ಪಕ್ಷದ ಸ್ಥಾಪಕರಾದ ಪೂಜ್ಯ ಶ್ರೀ ಹೆಚ್.ಡಿ. ದೇವೇಗೌಡರವರ ಅವಿರತ ಪರಿಶ್ರಮ ಮತ್ತು ದಣಿವರಿಯದ ನಾಯಕತ್ವದಿಂದ, ಪ್ರಾದೇಶಿಕ
0
13
56
ಖರೀದಿ ಕೇಂದ್ರಗಳನ್ನು ತೆರೆಯದೇ ವಂಚಿಸಿರುವ ಕಾಂಗ್ರೆಸ್ ಸರ್ಕಾರ, ಬೆಳೆ ಹಾನಿ ಪರಿಹಾರದಲ್ಲೂ ರೈತರಿಗೆ ಅನ್ಯಾಯ ಮಾಡುತ್ತಿದೆ. - ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
0
0
11
ಸಿದ್ದರಾಮಯ್ಯ ತನ್ನ ಪಟಾಲಂ ಬಿಟ್ಟು ಬಳ್ಳಾರಿ ಜಿಲ್ಲೆಯಲ್ಲಿ ಕಲೆಕ್ಷನ್ ಮಾಡುತ್ತಿದ್ದಾರೆ. - ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
2
3
17
ಸುಳ್ಳೇ ಸುಳ್ಳು @siddaramaiah ಹೇಳೋದೆಲ್ಲ ಸುಳ್ಳೇ ಸುಳ್ಳು ! ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆದರೆ ಪರಿಕ್ಷೆಗಳಿಲ್ಲ. ಪರೀಕ್ಷೆಗಳು ನಡೆದರೆ ಫಲಿತಾಂಶಗಳಿಲ್ಲ. ಫಲಿತಾಂಶ ಹೊರಬಿದ್ದರೆ ನೇಮಕಾತಿ ಇಲ್ಲ. ಯುವಜನತೆಯ ಇಂತಹ ಸಮಸ್ಯೆಗಳಿಗೆ 2.5 ವರ್ಷಗಳಿಂದ @INCKarnataka ಸರ್ಕಾರ ಪರಿಹಾರವನ್ನೇ
7
64
96
ನೀರಿನ ಹೆಜ್ಜೆʼ ಪುಸ್ತಕದಲ್ಲಿ ʼಕಟ್ & ಪೇಸ್ಟ್ʼ ಮಾಹಿತಿ ಬಿಟ್ಟರೆ ನೀರು ಉಳಿಸುವ ವಿಷಯವೇ ಇಲ್ಲ. - ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
0
1
19
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮಂಡ್ಯ ಜಿಲ್ಲೆಗೆ ಕೊಟ್ಟ ಬಳುವಳಿ 200 ರೈತರ ಆತ್ಮಹತ್ಯೆ. - ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
3
8
47
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ರೈತರ ಸಮಸ್ಯೆಗಳಿಗೆ ಧ್ವನಿಯಾಗಿ, ತಕ್ಷಣ ಪರಿಹಾರ ಒದಗಿಸಬೇಕು ಎಂದು @JanataDal_S ಪಕ್ಷವು @INCKarnataka ಸರ್ಕಾರವನ್ನು ಒತ್ತಾಯ ಮಾಡುತ್ತದೆ. #ಬೆಳಗಾವಿಅಧಿವೇಶನ #BelagaviWinterSession2025
2
1
13
ಸಿದ್ದರಾಮಯ್ಯ, ಮಹದೇವಪ್ಪನವರೇ, ಭಗವದ್ಗೀತೆ ಬಗ್ಗೆ ಮಹಾತ್ಮ ಗಾಂಧಿಯವರ ನಿಲುವು ಏನಿತ್ತು ಎಂಬುದನ್ನು ಒಮ್ಮೆಯಾದರೂ ಓದಿದ್ದೀರಾ ? - ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
0
1
32
ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆ, ಕ್ರೌರ್ಯ ತಡೆಯಲು, ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸಬೇಕು - ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
3
5
32
Navjot Singh Sidhu’s wife says: “Whoever gives ₹500 crores to the Gandhis becomes CM.” If that’s the rate in Punjab… What’s the price tag in Karnataka? @INCIndia
@INCKarnataka
@DKShivakumar
@siddaramaiah
0
1
27
ರೈತ ವಿರೋಧಿ @INCKarnataka ಸರ್ಕಾರಕ್ಕೆ ನಂಬಿಸಿ ಮೋಸ ಮಾಡುವುದೇ ಖಯಾಲಿಯಾಗಿದೆ. ಅತಿವೃಷ್ಟಿ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ಸಮರ್ಪಕವಾಗಿ ಕೊಡದೆ @siddaramaiah ಸರ್ಕಾರ ಅನ್ಯಾಯ ಮಾಡುತ್ತಿದೆ. ಸಂಪೂರ್ಣ ಬೆಳೆ ಹಾನಿಯಾಗಿದ್ದರೂ ಕಡಿಮೆ ಪ್ರಮಾಣದ ಹಾನಿ
2
7
47
ಭಾರತೀಯ ಸಶಸ್ತ್ರ ಡೆಗಳ ಮೊಟ್ಟಮೊದಲ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #BipinRawat
0
3
25
ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ ! @siddaramaiah
@INCKarnataka ಸೇರಿದ ಮೇಲೆ ನೀವು ಇದನ್ನೇ ಕಲಿತಿರುವುದು ? ಇಂತಹ ಕೊಳಕು, ಕೀಳು ಮಾತುಗಳು ಮಜಾವಾದಿಯವರ ಬಾಯಲ್ಲಿ ನುಲಿಯುತ್ತಿರುವುದು ದುರಂಹಕಾರ ಮತ್ತು ದರ್ಪದ ಪರಮಾವಧಿ. ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿಗಳಿಗೆ ಅವಳು, ಇವಳು ಎಂದು ಏಕವಚನದಲ್ಲಿ
7
8
61
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ. ಕಾಂಗ್ರೆಸ್ ಕಂಸನಲ್ಲಿ ನಂಬಿಕೆ ಇಟ್ಟಿದೆ! ನನ್ನನ್ನು ಮನುವಾದಿ ಎಂದಿರುವ ಮುಖ್ಯಮಂತ್ರ���, ಸೈದ್ಧಾಂತಿಕ ಅಧಃಪತನ ಎಂದು ತಾಳ ಹಾಕಿದ ಸಚಿವ ಮಹದೇವಪ್ಪ; ಇವರಿಬ್ಬರೂ ಶಾಲಾ ಮಕ್ಕಳಿಗೇನು ಬೋಧಿಸುತ್ತಾರೆ ಎಂಬುದನ್ನು ಹೇಳಿಲಿ. ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ? ಭಗವದ್ಗೀತೆ ಜಗದ ಬೆಳಕು,
58
142
863
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀ ಚಂದನ್ ಹೆಚ್.ಎಸ್. ಅವರ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತುಮಕೂರು ಜಿಲ್ಲಾಧ್ಯಕ್ಷರಾದ ಶ್ರೀ ಆಂಜಿನಪ್ಪನವರು, ಚಿಕ್ಕನಾಯಕನಹಳ್ಳಿ ತಾಲ್ಲೂಕು
0
2
45
ಮಂಡ್ಯ ಕೃಷಿ ಮೇಳಕ್ಕೆ ಬರುವ ರೈತರು ಮತ್ತು ಮಕ್ಕಳು ತಲಾ ₹30, ₹20 ಕೊಟ್ಟು ಊಟ ಮಾಡಬೇಕಿತ್ತು. ಇದನ್ನು ಅರಿತ ಕೇಂದ್ರ ಸಚಿವರಾದ ಶ್ರೀ @hd_kumaraswamy ಅವರು ರೈತರು, ಮಕ್ಕಳಿಗೆ ಉಚಿತವಾಗಿ ಊಟ ನೀಡುವಂತೆ ಆಯೋಚಕರಿಗೆ ಸೂಚಿಸಿ, ಸ್ಥಳದಲ್ಲೇ ₹3.4 ಲಕ್ಷ ಮೊತ್ತದ ಚೆಕ್ ಕೊಟ್ಟು ಊಟದ ವೆಚ್ಚ ಭರಿಸಿದರು.
5
31
240
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ @hd_kumaraswamy ಅವರು, ಇಂದು ತಮ್ಮ ನಿವಾಸದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಅಹವಾಲು ಸ್ವೀಕರಿಸಿದರು.
0
7
129
ಕಾಂಗ್ರೆಸ್ ಸರ್ಕಾರದ 2. 5 ವರ್ಷದ ದುರಾಡಳಿತ ಜನರಿಗೆ ಬೆಲೆ ಏರಿಕೆ ಬರೆ #ಬೆಲೆಏರಿಕೆ #Pricehike
#CongressFailsKarnataka
1
9
39
ದೇಶ ರಕ್ಷಣೆಗಾಗಿ ಹಗಲಿರುಳು ಅವಿರತವಾಗಿ ಶ್ರಮಿಸುತ್ತಿರುವ ಭೂಸೇನೆ, ವಾಯುಸೇನೆ ಹಾಗೂ ನೌಕಸೇನೆಯ ಎಲ್ಲಾ ಯೋಧರಿಗೆ "ಸಶಸ್ತ್ರ ಪಡೆಗಳ ಧ್ವಜ ದಿನ"ದ ಶುಭಾಶಯಗಳು. ರಾಷ್ಟ್ರ ಸೇವೆಯಲ್ಲಿ ನಮ್ಮ ಯೋಧರ ಶೌರ್ಯ, ತ್ಯಾಗ ಮತ್ತು ಬಲಿದಾನ ಎಂದೆಂದಿಗೂ ಅಜರಾಮರ. #armedforcesflagday
0
2
33
ಸಿದ್ದರಾಮಯ್ಯ ತಲೆಯಲ್ಲಿ ಸಮಾಜಗಳ ನಡುವೆ ಘರ್ಷಣೆ ಮೂಡಿಸುವುದಷ್ಟೇ ಇದೆ. - ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
1
5
43