
Vijayendra Yediyurappa
@BYVijayendra
Followers
141K
Following
3K
Media
8K
Statuses
11K
State President @BJP4Karnataka | MLA, Shikaripura Assembly Constituency, Karnataka
Bengaluru, India
Joined March 2013
ಕೊಪ್ಪಳ ಜಿಲ್ಲೆಯ ಗಂಗಾವತಿ ಮಂಡಲ ಯುವಮೋರ್ಚಾ ಅಧ್ಯಕ್ಷರಾಗಿದ್ದ ವೆಂಕಟೇಶ್ ಅವರು ದುರಂತ ಸಾವಿಗೀಡಾದ ಸುದ್ದಿ ನೋವುತರಿಸಿದೆ. ಮೃತರ ಸಾವಿಗೆ ಸಂತಾಪ ವ್ಯಕ್ತಪಡಿಸುವೆ. ವೆಂಕಟೇಶ್ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ದಯಪಾಲಿಸಲಿ. ಓಂ ಶಾಂತಿಃ 🙏
1
11
47
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾಗಿ, ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೃ. ನರಹರಿ ಅವರ ನಿಧನದ ಸುದ್ದಿ ಹೃದಯಕ್ಕೆ ಭಾರ ತರಿಸಿದೆ. ಪೂಜ್ಯ ನರಹರಿ ಅವರು ಆದರ್ಶದ ಬೆಳಕಾಗಿದ್ದವರು, ಶಿಸ್ತು,
4
12
35
ಭಾರತೀಯ ವಾಯು ಸೇನಾ ಸಿಬ್ಬಂದಿಗಳು ಹಾಗೂ ಕುಟುಂಬಸ್ಥರಿಗೆ 'ಭಾರತೀಯ ವಾಯುಪಡೆ ದಿನ'ದ ಹಾರ್ದಿಕ ಶುಭಾಶಯಗಳು. ಶೌರ್ಯ ಮತ್ತು ತ್ಯಾಗದ ಪ್ರತೀಕವಾದ ನಮ್ಮ ಭಾರತೀಯ ವಾಯುಪಡೆ ರಾಷ್ಟ್ರ ರಕ್ಷಣೆಗೆ ನೀಡುತ್ತಿರುವ ಅನನ್ಯ ಕೊಡುಗೆಯನ್ನು ಹಾಗೂ ವೀರ ಯೋಧರ ನಿಸ್ವಾರ್ಥ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸೋಣ. #IndianAirForceDay2025
0
8
30
ಗೌರವಾನ್ವಿತ ಮಾಜಿ ಪ್ರಧಾನಿ ಶ್ರೀ @H_D_Devegowda ಅವರು ಚೇತರಿಸಿಕೊಂಡು, ಪೂರ್ಣ ಆರೋಗ್ಯವಂತರಾಗಿ ಹೊರಬರಲಿ ಎಂದು ಹಾರೈಸುವೆ. ಆರೋಗ್ಯ ವಯಸ್ಸು ಎರಡನ್ನೂ ಲೆಕ್ಕಿಸದೇ ಈ ಕ್ಷಣಕ್ಕೂ ಜನರ ದುಃಖ – ದುಮ್ಮಾನಗಳಿಗೆ ಪಡಿಮಿಡಿಯುವ ದೇವೇಗೌಡರ ರಾಜಕೀಯ ಕ್ರಿಯಾಶೀಲತೆ ಹಾಗೂ ಜನರ ಸಮಸ್ಯೆಗಳ ಪರವಾ��ಿ, ರಾಜ್ಯ ಹಾಗೂ ದೇಶದ ಅಭಿವೃದ್ಧಿಯ ಸಲುವಾಗಿ
1
16
108
ಬೊಕ್ಕಸ ಬರಿದುಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ದಸರೆಯಲ್ಲಿ ಹೆಚ್ಚುವರಿ ಟಿಕೆಟ್ ಮಾರಾಟ ಮಾಡಿ ಬೊಕ್ಕಸ ಸರಿದೂಗಿಸಲು ಹೊರಟು ಕರ್ನಾಟಕ ರಾಜ್ಯದಲ್ಲಿ ಕರಾಳ ಇತಿಹಾಸ ನಿರ್ಮಿಸಲು ಹೊರಟಿದೆ. ಐತಿಹಾಸಿಕ ದಸರೆಯ ಜಂಬೂಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಿಸಲು ಅಕ್ಟೋಬರ್ 2 ರಂದು ನಾಡು ಹಾಗೂ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಜನರನ್ನು ವಂಚಿಸಲು
1
20
89
ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದ ಸಂದರ್ಭ. #MaharishiValmikiJayanti
#valmikijayanti2025
0
4
17
"ಮನ್ ಕೀ ಬಾತ್ ವೀಕ್ಷಣೆಯಲ್ಲಿ ಅಗ್ರಸ್ಥಾನ ತಲುಪುವ ಸಂಕಲ್ಪ" ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು "ಮನ್ ಕೀ ಬಾತ್" ವಿಶೇಷ ಸಭೆಯನ್ನು ಉದ್ಘಾಟಿಸಲಾಯಿತು. ಹೆಮ್ಮೆಯ ಪ್ರಧಾನಿಗಳ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆಯಲ್ಲಿ ನಮ್ಮೆಲ್ಲ ಕಾರ್ಯಕರ್ತರ ಪರಿಶ್ರಮದಿಂದ ದೇಶದಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದ್ದು, ಮುಂಬರುವ
6
6
34
"ಶ್ರೀರಾಮಾಯಣವನ್ನು ಜಗತ್ತಿಗೆ ಪಸರಿಸಿದ ತಪಸ್ವಿ ಪುರುಷ ಮಹರ್ಷಿ ವಾಲ್ಮೀಕಿ" ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಪವಿತ್ರ ರಾಮಾಯಣದಂತಹ ಅಪೂರ್ವ ಕಾವ್ಯವನ್ನು ಸೃಷ್ಟಿಸಿ, ಜೀವ�� ಮೌಲ್ಯಗಳನ್ನು ಜಗತ್ತಿಗೆ ತಿಳಿಸಿ
0
7
36
Everyday, your journey is an inspiration to us all, @narendramodi ji! From taking oath as the CM of Gujarat on this day in 2001 amidst calamities, to leading Bharat on the global stage today, your 25 years of governance reflect integrity, vision and tireless service to the
On this day in 2001, I took oath as Gujarat’s Chief Minister for the first time. Thanks to the continuous blessings of my fellow Indians, I am entering my 25th year of serving as the head of a Government. My gratitude to the people of India. Through all these years, it has been
0
3
19
ವಿನೂತನ ಪ್ರಯೋಗದ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಆಕರ್ಷಣೆ ಹಾಗೂ ಮೆರಗು ತಂದುಕೊಟ್ಟ ಶ್ರೀ @shetty_rishab ಅವರ ಕಾಂತಾರ ಭಾಗ-1 ಸಿನಿಮಾವನ್ನು ಕುಟುಂಬ ಸಮೇತ ವೀಕ್ಷಿಸಲಾಯಿತು. ಭಾರತೀಯ ಚಿತ್ರರಂಗ ಹಾಗೂ ಪ್ರೇಕ್ಷಕರು ಈ ನೆಲದ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಆಚಾರ, ವಿಚಾರ ಹಾಗೂ
4
125
2K
ನಾಡಿನ ರೈತ ಬಂಧುಗಳಿಗೆ ಭೂಮಿ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು. ಭೂತಾಯಿಯನ್ನು ಪೂಜಿಸಿ, ಬೇಡುವ ಪವಿತ್ರ ಆಚರಣೆಯ ಈ ಸಂದರ್ಭದಲ್ಲಿ ಅನ್ನದಾತರ ಪರಿಶ್ರಮಕ್ಕೆ ತಕ್ಕ ಫಲವನ್ನು ನೀಡಿ ಎಲ್ಲೆಡೆ ಸುಖ, ಶಾಂತಿ ಹಾಗೂ ಸಮೃದ್ಧಿ ನೀಡಲೆಂದು ಹಾರೈಸುತ್ತೇನೆ. #BhoomiHunnime #SheegiHunnime
0
7
42
ಸರ್ವೋಚ್ಛ ನ್ಯಾಯಾಲಯದ ಘನತೆವೆತ್ತ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಬಿ.ಆರ್.ಗವಾಯಿ ಅವರನ್ನು ಅಪಮಾನಿಸಲು ಯತ್ನಿಸಿರುವ ಘಟನೆ ಅತ್ಯಂತ ಖಂಡನೀಯ. ಈ ಘಟನೆ ಸಂವಿಧಾನದ ಸಾರ್ವಭೌಮತ್ವವನ್ನು ಅಪಮಾನಿಸಲು ಯತ್ನಿಸಿದ ನೀಚ ಹಾಗೂ ಅನಾಗರೀಕ ವರ್ತನೆಯಾಗಿದ್ದು ಕೃತ್ಯ ಎಸಗಿದ ವಕೀಲನ ವರ್ತನೆ ಯಾರೂ ಕ್ಷಮಿಸಲಾರದ ದುಷ್ಕೃತ್ಯವಾಗಿದೆ. ಸಂವಿಧಾನ ಹಾಗೂ
5
11
61
ಜಗತ್ತಿನ ಆದಿಕಾವ್ಯ ರಾಮಾಯಣವನ್ನು ರಚಿಸಿ, ಶ್ರೀರಾಮನ ಕಥೆಯನ್ನು, ಆದರ್ಶ ಮೌಲ್ಯಗಳನ್ನು ನಮಗೆ ನೀಡಿ, ಆದಿಕವಿ ಎನಿಸಿಕೊಂಡವರು ಮಹರ್ಷಿ ವಾಲ್ಮೀಕಿಗಳು. ಅವರ ಸಂಸ್ಮರಣೆಗಳೊಂದಿಗೆ ಅವರ ಜಯಂತಿಯಂದು ಆ ಸರ್ವಮಾನ್ಯ, ಶ್ರೇಷ್ಠ ದಾರ್ಶನಿಕ ಋಷಿಗಳಿಗೆ ಅನಂತ ವಂದನೆಗಳು. #MaharshiValmikiJayanti
0
6
28
I congratulate our para athletes for recording India’s best-ever medal haul of 22 medals at the World Para Athletics Championships 2025 in New Delhi. This remarkable achievement reflects their perseverance, discipline and passion, as they continue to make the nation proud on the
1
3
19
ಬೆಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಆಯೋಜಿಸಿದ್ದ ಪಕ್ಷದ ಬಿ.ಎಲ್.ಎ-1 ರಾಜ್ಯ ಮಟ್ಟದ ಕಾರ್ಯಾಗಾರದ ಉದ್ಘಾಟನೆ.
0
5
19
Strongly condemn the brutal attack on BJP MP Khagen Murmu and MLA Shankar Ghosh by TMC-backed goons in Nagrakata. Their only fault was visiting the flood-affected region and engaging in relief work for the people who had been abandoned by the State machinery. Goonda Raj has
0
6
15
An officer handpicked by Energy Minister @thekjgeorge , his own OSD, was caught red-handed demanding a ₹1 lakh bribe for an electricity NOC. Even basic utilities like electricity connections are now sold under the table. NOCs are meant to be issued based on regulatory criteria,
1
6
35
ಬಿ.ಎಲ್.ಎ-1 ರಾಜ್ಯ ಮಟ್ಟದ ಕಾರ್ಯಾಗಾರದ ಉದ್ಘಾಟನೆ ಪಕ್ಷದ ಸಂಘಟನೆಯನ್ನು ಪ್ರಾಥಮಿಕ ಹಂತದಿಂದ ಮತ್ತಷ್ಟು ಕ್ರಿಯಾಶೀಲಗೊಳಿಸಲು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಬೆಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಆಯೋಜಿಸಿರುವ ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿಯ ಪ್ರಮುಖರು ಹಾಗು ಸದಸ್ಯ
0
3
15