ಶುದ್ಧತೆ ಮತ್ತು ಶ್ರೇಷ್ಠತೆಯ ಪ್ರತೀಕವಾಗಿರುವ ನಂದಿನಿಯು ಈಗ ಜಾಗತಿಕ ಬ್ರ್ಯಾಂಡ್ ಆಗಿ ಗುರುತಿಸಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ. ಈ ಮೂಲಕ ನಂದಿನಿಯ ಮೌಲ್ಯ ಮತ್ತು ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲಿದ್ದು, ಜನಪ್ರಿಯ ಕ್ರೀಡೆಯಾದ ಕ್ರಿಕೆಟ್ ತಂಡದ ಪ್ರಾಯೋಜಕತ್ವದಿಂದಾಗಿ ನಂದಿನಿ ಲೋಗೋ ವಿಶ್ವವ್ಯಾಪಿ ರಾರಾಜಿಸಲಿದೆ.
ಪಸನ್ಸ್ ಸೂಪರ್ ಮಾರ್ಕೆಟ್ ದುಬೈನಲ್ಲಿ ನಂದಿನಿ ಕೆಫೆ ಮೂ ನೂತನ ಮಳಿಗೆಯನ್ನು ಇಂದು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ರಾಯಭಾರಿಗಳೊಂದಿಗೆ ಹಾಗೂ ದುಬೈನಲ್ಲಿ ವಾಸವಾಗಿರುವ ಭಾರತಿಯರೊಂದಿಗೆ ಉದ್ಘಾಟಿಸಲಾಯಿತು.
#kmf
#dubai
#uae
#nandini
ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್ ತಂಡಕ್ಕೆ ಅಭಿನಂದನೆಗಳು. ಗೆಲುವಿನ ಯಾತ್ರೆ ಹೀಗೆ ಮುಂದುವರೆಯಲಿ ಎಂದು ತಂಡಕ್ಕೆ ಜೊತೆಯಾಗಿರುವ ನಂದಿನಿ ಆಶಿಸುತ್ತದೆ.
Nandini applauds to the Bengaluru Bulls team for their stellar win! Here's to the winning journey continuing in full glory!
@BengaluruBulls
1/5
Dear Valued Nandini customers,
It has come to our notice that a video is being circulated online of a duplicate Nandini ghee factory that was busted in 2021.
ಸಾಗರದಾಚೆಯು ಹರಡಿದ ನಂದಿನಿಯ ಕಂಪು.ದುಬೈನಲ್ಲಿ ನಂದಿನಿ ಕೆಫೆ ಮಳಿಗೆ ತೆರೆಯಲು ಸರ್ವ ಸಿದ್ಧತೆಯನ್ನು ದುಬೈನ ಸಂಬಂಧ ಪಟ್ಟ ರಾಯಭಾರಿಗಳೊಂದಿಗೆ ಹಾಗೂ ಯು.ಎ.ಇ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಇನ್ನು ಹೆಚ್ಚಿನ ಮಳಿಗೆಗಳನ್ನು ಆರಂಭಿಸಲು ಅಗತ್ಯವಾದ ಸಹಕಾರ ನೀಡಲು ಯು.ಎ.ಇ ಸರ್ಕಾರದ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.
ನಾಡಿನ ಸಮಸ್ತ ಜನತೆಗೂ ನವರಾತ್ರಿ ಹಬ್ಬದ ಮೊದಲನೇ ದಿನದ ಶುಭಾಶಯಗಳು.
ಜಗನ್ಮಾತೆಯನ್ನು ಶೈಲಪುತ್ರಿಯ ರೂಪದಲ್ಲಿ ಪೂಜಿಸುವ ಈ ದಿನದಂದು ನಿಮ್ಮೆಲ್ಲಾ ಕಷ್ಟಗಳನ್ನು ತಾಯಿ ದೂರ ಮಾಡಲಿ. ನಾಡಿನಲ್ಲಿ ಸಮೃದ್ಧಿ ತುಂಬಲಿ.
ಕನ್ನಡಿಗರ ಹೆಮ್ಮೆಯ
ನಂದಿನಿ ಮಳಿಗೆ ದುಬೈನಲ್ಲಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಸಚಿವರಾದ ಶ್ರೀ ಹೆಚ್ ಸಿ ಮಹದೇವಪ್ಪ, ಶ್ರೀ ಕೆ ಎನ್ ರಾಜಣ್ಣ, ಶ್ರೀ ಕೆ ವೆಂಕಟೇಶ್, KMF ಅಧ್ಯಕ್ಷರಾದ ಶ್ರೀ ಭೀಮನಾಯ್ಕ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಗದೀಶ್, ಮೊಹ್ಸೀನ್ ಅಹಮದ್ ಇತರರು ಉಪಸ್ಥಿತರಿದ್ದರು.
#nandinidubai
ಭಾರತೀಯ ಸಂಜಾತ ಅಮೆರಿಕನ್ ವೈದ್ಯರ ಒಕ್ಕೂಟವು (ಎಎಪಿಐ) ಮಣಿಪಾಲದಲ್ಲಿ ಆಯೋಜಿಸಿದ್ದ ಗ್ಲೋಬಲ್ ಹೆಲ್ತ್ ಕೇರ್ ಸಮ್ಮಿಟ್ ನ ಸಿಇಒ ಫೋರಂನಲ್ಲಿ ಕರ್ನಾಟಕ ಹಾಲು ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಗದೀಶ್ ಎಂ.ಕೆ. ಭಾಗವಹಿಸಿ ಮಾತನಾಡಿದರು.
#kmf
#aapi
#nandini
'ಸಿಂಹಸಂಗತ ನಿತ್ಯಂ ಪದ್ಮಾನ್ಚಿತ ಕರದ್ವಯ, ಶುಭದಾಸ್ತು ಸದಾ ದೇವಿ ಸ್ಕಂದ ಮಾತಾ ಯಶಸ್ವಿನಿ'
ಶರನ್ನವರಾತ್ರಿಯ ಐದನೇ ದಿನ ಜಗನ್ಮಾತೆಯು, ಕೇಸರಿ ಬಣ್ಣದೊಂದಿಗೆ 'ಸ್ಕಂದಮಾತಾ' ಎಂಬ ಹೆಸರಿನೊಂದಿಗೆ ಆರಾಧಿಸಲ್ಪಡುತ್ತಾಳೆ.
ಈ ವಿಶೇಷ ದಿನದಂದು ನಂದಿನಿ ಉತ್ಪನ್ನಗಳನ್ನು ಬಳಸಿ, ಸುಲಭವಾಗಿ 'ಅಕ್ಕಿ ಪಾಯಸ' ಮಾಡುವ ವಿಧಾನ ನಿಮ್ಮ ಮುಂದೆ.
#Dasara
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಧುಗಿರಿಯಲ್ಲಿ ಆಯೋಜಿಸಿದ್ದ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ನೀಡಿದರು.
#ksheerabhagya
#ಕ್ಷೀರಭಾಗ್ಯ
ನಾಡಿನ ಸಮಸ್ತ ಜನತೆಗೆ
ನವರಾತ್ರಿ ಚತುರ್ಥದಿನದ ಶುಭಾಶಯಗಳು.
ಶರನ್ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿ ಎಂಬ ಹೆಸರಿನಲ್ಲಿ ಪೂಜಿಸಲ್ಪಡುವ ಜಗನ್ಮಾತೆ ಸಮಸ್ತರಿಗೂ ಸಂತೋಷ, ಸಮೃದ್ಧಿ ನೀಡಿ, ಸನ್ಮಂಗಳವನ್ನುಂಟುಮಾಡಲಿ.
#dasara
ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಜನೆಯ ಯಶಸ್ಸಿನ ಬಗ್ಗೆ ಮಾತನಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದ���ಾಮಯ್ಯನವರು.
#ಕ್ಷೀರಭಾಗ್ಯ
#khseerabhagya