ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ,ರಾಜ್ಯದ
#ATMSarkara
ದೊಳಗೆ ನಡೆಯುತ್ತಿದ್ದ ಆಂತರಿಕ ಸಮರಕ್ಕೆ ಮಹತ್ತರ ಸಾಕ್ಷಿ ಲಭಿಸಿದೆ.
ಎಲ್ಲಾ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ
#ShadowCM
ಯತೀಂದ್ರ, ಡಿಸಿಎಂ
@DKShivakumar
ರವರ ಖಾತೆಗಳಲ್ಲಿಯೂ ಹಸ್ತಕ್ಷೇಪ ಮಾಡಿದ ಪರಿಣಾಮ,ಶ್ಯಾಡೋ ಸಿಎಂ ಭರ್ಜರಿಯಾದ ಎಚ್ಚರಿಕೆ ದೊರೆತಂತೆ ಕಾಣುತ್ತಿದೆ