
Dr. C.N. Ashwath Narayan
@drashwathcn
Followers
308K
Following
30K
Media
15K
Statuses
31K
ಜನಸೇವಕ | MLA, Malleshwaram | Former Deputy Chief Minister of Karnataka
Bengaluru
Joined November 2014
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಕಳ ಶಾಸಕರಾದ ಶ್ರೀ @karkalasunil ಅವರ ತಂದೆ ಶ್ರೀ ಎಂ. ಕೆ. ವಾಸುದೇವ್ ಅವರ ಅಗಲಿಕೆಯ ಸುದ್ದಿ ದುಃಖದಾಯಕ. ಶಿಕ್ಷಕರಾಗಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿಯೂ ಸಮಾಜಮುಖಿ ಸೇವೆಯಲ್ಲಿ ಅವರು ಬೀರಿದ ಬೆಳಕು ಇಂದಿಗೂ ಮಾಸಲಾರದ ದೀಪವಾಗಿದೆ. ಈ ದುಃಖದ ಸಮಯದಲ್ಲಿ
0
3
8
We have formally approached the Hon’ble Governor @TCGEHLOT under Section 17A of the Prevention of Corruption Act, 1988, which requires prior approval to investigate any public servant for decisions made during official duty. This request is based on serious allegations of misuse
0
3
23
ಯುವಶಕ್ತಿ ದೇಶದ ಪ್ರಗತಿಗೆ ಇಂಧನ!.ಯುವ ಸಮುದಾಯದ ಪ್ರತಿಭೆಗೆ ಪ್ರೋತ್ಸಾಹ ನೀಡುವ ಹಿತದೃಷ್ಟಿಯಿಂದ ವಿಶ್ವ ಯುವ ಕೌಶಲ್ಯ ದಿನ ಆಚರಿಸಲಾಗುತ್ತದೆ. ಕೌಶಲ್ಯಾಭಿವೃದ್ಧಿಯ ಮೂಲಕ ಉದ್ಯೋಗಾವಕಾಶ ಸೃಷ್ಟಿಸಿ, ಆತ್ಮನಿರ್ಭರ ಭಾರತದ ದಿಕ್ಕಿನಲ್ಲಿ ಹೆಜ್ಜೆ ಹಾಕೋಣ. #WorldYouthSkillDay
1
1
22
ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ, ಜನಸಂಘದ ಸಂಸ್ಥಾಪಕ ಸದಸ್ಯರು, ಗೋವಾ ವಿಮೋಚನಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಹಿರಿಯ ರಾಜಕಾರಣಿ, ಕರ್ನಾಟಕ ಕೇಸರಿ ಎಂದೇ ಖ್ಯಾತರಾದ ಶ್ರೀ ಜಗನ್ನಾಥ ರಾವ್ ಜೋಶಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಅನಂತಾನಂತ ನಮನಗಳು. #JagannathRaoJoshi
0
1
2
Wishing Hon’ble Defence Minister Shri @rajnathsingh Ji a very happy birthday. Your unwavering commitment to the nation and dignified leadership are a guiding light for many. May you be blessed with robust health, happiness, and continued strength to serve the country.
0
0
16
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ|.ಚಕ್ಷುರುನ್ಮೀಲಿತಂ ಯೇನ ತಸ್ಮೈಶ್ರೀ ಗುರವೇ ನಮಃ||. ನಮ್ಮೆಲ್ಲರನ್ನೂ ಅಜ್ಞಾನದ ಕತ್ತೆಲೆಯಿಂದ ಸುಜ್ಞಾನದ ಬೆಳೆಕಿನೆಡೆಗೆ ಕರೆದೊಯ್ಯುವ ಶಕ್ತಿಯೇ ಗುರು. ಗುರು ಪೂರ್ಣಿಮೆಯ ಶುಭಾಶಯಗಳು. #gurupurnima2025
0
0
7
ಎಬಿವಿಪಿ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು!. ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಡುವದ ಜೊತೆಗೆ, ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಬೆಳೆಯಿಸುತ್ತಿರುವ ಸಂಘಟನೆ – ಎಬಿವಿಪಿ. ಎಲ್ಲ�� ಕಾರ್ಯಕರ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶುಭಾಶಯಗಳು!. #ABVPFoundationDay .#ಎಬಿವಿಪಿ.@ABVPKarnataka
0
0
12
ಆಧ್ಯಾತ್ಮಿಕ ಶಕ್ತಿಯ ಮೇರು ಶಿಖರ, ಯುವ ಪೀಳಿಗೆಯ ಪ್ರೇರಕ ಶಕ್ತಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರ ಸ್ಮೃತಿ ದಿನದಂದು ಶತ ಶತ ನಮನಗಳು. #SwamiVivekananda
0
1
18
ಜನಪ್ರಿಯ ನಾಯಕರು ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕರಾದ ಸನ್ಮಾನ್ಯ ಶ್ರೀ ಆರ್.ಅಶೋಕ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಹೆಚ್ಚಿನ ಆಯುರಾರೋಗ್ಯವನ್ನು ಕರುಣಿಸಿ ಜನಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. @RAshokaBJP
1
1
13
"ನಾಡಪ್ರಭುಗಳ ಜಯಂತಿಯ ಅವಿಸ್ಮರಣೀಯ ಕ್ಷಣಗಳು". ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಅತ್ಯಂತ ಯಶಸ್ವಿಯಾಗಿ, ಜನಮನ್ನಣೆ ಗಳಿಸಿತು. ಈ ಕಾರ್ಯಕ್ರಮದ ಅಭೂತಪೂರ್ವ ಕ್ಷಣಗಳು ಎಂದೆಂದಿಗೂ ಮನದಲ್ಲಿ ಹಸಿರಾಗಿರುತ್ತದೆ. #KempegowdaJayanthi
10
0
23