
K S Eshwarappa
@ikseshwarappa
Followers
73K
Following
2K
Media
3K
Statuses
5K
Former DCM / Minister for RDPR & EX-MLA of Shivamogga Assembly Constituency
India
Joined March 2017
ತನ್ನ ದೇಶದ ಜನರ ಪ್ರಜಾಪ್ರಭುತ್ವದ ಹಕ್ಕುಗಳನ್ನು ಉತ್ತೇಜಿಸಲು ಹೋರಾಡಿದ ವೆನೆಜುವೆಲಾ ದೇಶದ ವಿರೋಧ ಪಕ್ಷದ ನಾಯಕಿ ಮಾತಿಯಾ ಕೊರೀನಾ ಮಚಾಡೊಗೆ ಈ ��ಾರಿಯ ನೋಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಸರ್ವಾಧಿಕಾರದಿಂದ ಪ್ರಜಾಪ್ರಭುತ್ವ ಶಾಂತಿಯುತ ಪರಿವರ್ತನೆಗಾಗಿ ಮಚಾಡೊ ನಡೆಸಿದ ಹೋರಾಟಕ್ಕೆ ಸಿಕ್ಕ ಮಾನ್ಯತೆ ಇದಾಗಿದೆ. ಅಭಿನಂದನೆಗಳು. Venezuelan
0
1
14
ಆದಿ ಕವಿ, ರಾಮಾಯಣ ಮಹಾಕಾವ್ಯದ ಕತೃ, ಮೊದಲ ಸಂಸ್ಕೃತ ಶ್ಲೋಕದ ರಚನೆಕಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. #MaharshiValmiki #Jayanthi
1
0
14
ವಿಶ್ವದ ಅತಿ ದೊಡ್ಡ ಸ್ವಯಂಸೇವಾ ಸಂಸ್ಥೆ @RSSorg ಸ್ಥಾಪನೆಯಾಗಿ ಇಂದಿನ ವಿಜಯದಶಮಿಗೆ 100 ರ ಸಂಭ್ರಮ. ತ್ಯಾಗ, ಶಿಸ್ತು, ಸೇವೆ ಮತ್ತು ಸಮರ್ಪಣಾ ದ್ಯೋತಕವಾಗಿ ರಾಷ್ಟ್ರದ ಮತ್ತು ಸಮಾಜದ ಸೇವೆ ಸಲ್ಲಿಸುತ್ತಿರುವ ನನ್ನೆಲ್ಲಾ ಸ್ವಯಂಸೇವಕರಿಗೆ ಸಂಘ ಸಂಸ್ಥಪನಾ ಮತ್ತು ಸಂಘ ಶತಾಬ್ದಿ ದಿನದ ಹಾರ್ದಿಕ ಶುಭಾಶಯಗಳು. #RSS100Years
0
0
4
ಇಂದು ರಾಷ್ಟ್ರ ಕಂಡ ಇಬ್ಬರು ಮಹನೀಯರು ಜನಿಸಿದ ಪುಣ್ಯದಿನ. ಶಾಂತಿಯನ್ನೇ ಮೂಲ ಮಂತ್ರವಾಗಿಸಿಕೊಂಡು ಹೋರಾಡಿದ #ಮಹತ್ಮಗಾಂಧಿ ಮತ್ತೊಬ್ಬರು “ಜೈ ಜವಾನ್ ಜೈ ಕಿಸಾನ್” ಎಂಬ ಘೋಷಣೆಯ ಮೂಲಕ ರೈತ ಮತ್ತು ಸೈನಿಕರ ತ್ಯಾಗ ಬಲಿದಾನವನ್ನು ಸಮೀಕರಿಸಿದ ಮಹಾನ್ ನಾಯಕ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರು. ಈ ಮಹಾನ್ ನಾಯಕರ ಜಯಂತಿಯಂದು ಗೌರವಪೂರ್ಣ
0
0
0
ನಾಡಿನ ಸಮಸ್ತ ಜನತೆಗೂ ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು, ತಾಯಿ ಚಾಮುಂಡೇಶ್ವರಿಯೂ ನಾಡನ್ನು ಸುಭಿಕ್ಷವಾಗಿಡಲಿ ಎಂದು ಪ್ರಾರ್ಥಿಸುತ್ತೇನೆ. #Dasara2025 Warm greetings on the auspicious occasion of Vijayadashami to all. I pray that Mother Chamundeshwari bless with prosperity. #Dussehra2025
0
0
0
ವೀರತ್ವಕ್ಕೆ ಮತ್ತೊಂದು ಹೆಸರಾಗಿ ದೇಶದ ದಾಸ್ಯದ ಮುಕ್ತಿಗೆ ತನ್ನ ಪ್ರಾಣವನ್ನು ಬಲಿದಾನ ಮಾಡಿ ಸೂರ್ಯ ಚಂದ್ರರಿರುವರೆಗೆ ತನ್ನ ಹೆಸರನ್ನು ಶಾಶ್ವತಗೊಳಿಸಿಕೊಂಡ ಧೀರ ಭಗತ್ ಸಿಂಗ್ ರ ಜನ್ಮದಿನದಂದು ಕೋಟಿ ಕೋಟಿ ನಮನಗಳು 🙏💐 #BhagatSingh #BirthDay My tributes to the brave Bhagat Singh, who sacrificed his life for the
0
1
4
ತಮಿಳುನಾಡಿನ ಕರೂರಿನಲ್ಲಿ ಒಂದು ರಾಜಕೀಯ ಪಕ್ಷದ ಮೆರವಣಿಗೆ ಸಂದರ್ಭದಲ್ಲಿ ಸಂಭವಿಸಿರುವ ಕಾಲ್ತುಳಿತ ದುರಂತದಲ್ಲಿ ಅನೇಕರು ಧಾರುಣ ಸಾವನ್ನಪ್ಪಿ, ಇನ್ನೂ ಅನೇಕರು ತೀವ್ರವಾಗಿ ಗಾಯಗೊಂಡಿರುವ ವಿಷಯ ತಿಳಿದು ತೀವ್ರ ಆಘಾತ ಮತ್ತು ದುಃಖ ಉಂಟಾಯಿತು. ಘೋರ ದುರಂತದಲ್ಲಿ ಮೃತರ ಕುಟುಂಬಗಳಿಗೆ ನನ್ನ ಹೃದಯಪೂರ್ವಕ ಸಂತಾಪಗಳು ಹಾಗೂ ಮೃತರ ಆತ್ಮಕ್ಕೆ ಭಗವಂತ
0
0
4
ಪ್ರಖರ ರಾಷ್ಟ್ರೀಯವಾದಿ, ದೇಶಪ್ರೇಮದ ಕೆಚ್ಚೆದೆಯ ಸಂಘಟನಾ ಚತುರ, ಅಂತ್ಯೋದಯ, ಏಕಾತ್ಮ ಮಾನವತೆಯ ಪ್ರತಿಪಾದಕ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಗೌರವಪೂರ್ಣ ನಮನಗಳು🙏 #deendayalupadhyaya Tributes to Pandit Deendayal Upadhyaya, a bright nationalist, a brave organizer of patriotism, a pioneer of
0
0
5
ಕನ್ನಡ ಹಿರಿಯ ಸಾಹಿತಿ, ಪದ್ಮಭೂಷಣ ಪುರಸಕೃತ, ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತ ಶ್ರೀಯುತ ಎಸ್.ಎಲ್.ಭೈರಪ್ಪನವರು ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಯಿತು. ದೇವರು ಮೃತರ ಆತ್ಮಕ್ಕೆ ಚಿರ ಶಾಂತಿ ಕರುಣಿಸಲಿ. ಓಂ ಶಾಂತಿ🙏💐 #SLBhairappa Deeply saddened to hear the news of the passing away of veteran Kannada writer,
1
3
19
ನವರಾತ್ರಿ #ಮೊದಲನೇ ದಿನ ದೇವಿ ಶೈಲಪುತ್ರಿ ಆರಾಧನೆ. ಪರ್ವತ ರಾಜನ ಮಗಳಾದ ಪಾರ್ವತಿಯನ್ನು ಶೈಲಪುತ್ರಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಶೈಲಪುತ್ರಿ ದೇವಿಯು ಎಲ್ಲ��ಿಗೂ ಒಳಿತನ್ನು ಮಾಡಲಿ. ಸರ್ವರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. #ನವರಾತ್ರಿ
0
0
10
ಸಮಸ್ತ ನಾಡಿನ ಜನತೆಗೆ “ಕಲ್ಯಾಣ ಕರ್ನಾಟಕ ವಿಮೋಚನಾ ದಿನದ” ಹಾರ್ದಿಕ ಶುಭಾಶಯಗಳು💐
0
0
2
ಭಾರತಕ್ಕೆ ಹೊಸ ದಿಕ್ಕು, ಹೊಸ ಸ್ಫೂರ್ತಿ ಮತ್ತು ಹೊಸ ಶಕ್ತಿಯನ್ನು ನೀಡಿದ, ನನ್ನ ನೆಚ್ಚಿನ ನಾಯಕರಾದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ @narendramodi ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಮಾರ್ಗದರ್ಶನದಲ್ಲಿ ಭಾರತವು ಉನ್ನತ ಸ್ಥಾನಕ್ಕೇರಿ 2047 ರ ವೇಳೆಗೆ ಬಲಿಷ್ಠವಾದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದೆಂದು ಆಶಿಸುತ್ತೇನೆ.
0
1
4