D K Shivakumar, President, KPCC Profile Banner
D K Shivakumar, President, KPCC Profile
D K Shivakumar, President, KPCC

@KPCCPresident

Followers
99,975
Following
31
Media
1,554
Statuses
3,866

Official Handle of The President of the Karnataka Pradesh Congress Committee

Karnataka, India
Joined July 2018
Don't wanna be here? Send us removal request.
Explore trending content on Musk Viewer
@KPCCPresident
D K Shivakumar, President, KPCC
5 years
A mysterious box was unloaded from PM Modi’s helicopter at Chitradurga yesterday and loaded into a private Innova which quickly sped away. The #ElectionCommission should enquire into what was in the box and to whom the vehicle belonged. @ceo_karnataka
327
2K
3K
@KPCCPresident
D K Shivakumar, President, KPCC
5 years
We extend a hearty welcome to all Karnataka BJP MLAs who are returning home after an extended holiday at a luxury resort near Delhi. Now that they are sufficiently rejuvenated let us hope they will attend to the work of their constituencies which they have neglected for long.
265
1K
3K
@KPCCPresident
D K Shivakumar, President, KPCC
4 years
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಧೋರಣೆಗಳನ್ನು ಪ್ರಶ್ನಿಸುತ್ತಿರುವ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆಯ ಮೂಲಕ ಕಿರುಕುಳ ಕೊಡುತ್ತಿರುವುದನ್ನು ಸಹಿಸಲಾಗದು. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಈ ದಬ್ಬಾಳಿಕೆ, ಸರ್ವಾಧಿಕಾರಿ ಧೋರಣೆ ನೋಡಿಕೊಂಡು ಸುಮ್ಮನಿರುವುದಿಲ್ಲ. ಪ್ರತಿಯೊಬ್ಬ ಕಾರ್ಯಕರ್ತನ ಜೊತೆಗೆ ನಿಲ್ಲುತ್ತೇನೆ. ಹೋರಾಟ ಮುಂದುವರೆಸಿ.
265
626
3K
@KPCCPresident
D K Shivakumar, President, KPCC
4 years
ಕೆಪಿಸಿಸಿ ಅಧ್ಯಕ್ಷ @DKShivakumar ಅವರ ನೇತೃತ್ವದ ಕಾಂಗ್ರೆಸ್ ನಿಯೋಗ ಸಿಎಂ @BSYBJP ಅವರನ್ನು ಭೇಟಿ ಮಾಡಿ, ಎಐಸಿಸಿ ಅಧ್ಯಕ್ಷರಾದ ‌ಶ್ರೀಮತಿ ಸೋನಿಯಾ ಗಾಂಧಿಯವರ ವಿರುದ್ಧ ಬಿಜೆಪಿ ಕಾರ್ಯಕರ್ತನ ಸುಳ್ಳು ದೂರು ಆಧರಿಸಿ ಎಫ್ಐಆರ್ ದಾಖಲಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿ, ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಮನವಿ ಪತ್ರ ನೀಡಲಾಯಿತು.
Tweet media one
Tweet media two
Tweet media three
79
321
2K
@KPCCPresident
D K Shivakumar, President, KPCC
3 years
ನನ್ನೆಲ್ಲ ಹಿತೈಷಿಗಳು, ಅಭಿಮಾನಿಗಳಲ್ಲಿ ಮನವಿ, ಮೇ‌ 15 ರಂದು ನನ್ನ ಜನ್ಮದಿನ. ತಾವು ‌ಇರುವ ಸ್ಥಳದಿಂದಲೇ‌ ನನಗೆ ಆಶೀರ್ವಾದ ಮಾಡಬೇಕು. ಯಾರೂ ನನ್ನನ್ನು ಭೇಟಿಯಾಗುವ ಪ್ರಯತ್ನ ಮಾಡಬೇಡಿ, ನನ್ನ ಹೆಸರಲ್ಲಿ ಯಾವುದೇ ಕಾರ್ಯಕ್ರಮ ಬೇಡ. ಇಡೀ ಪ್ರಪಂಚವೇ ಸಂಕಷ್ಟದಲ್ಲಿದೆ. ಇದು ಸಂಭ್ರಮಾಚರಣೆಯ ಸಮಯವಲ್ಲ. @DKShivakumar
221
214
2K
@KPCCPresident
D K Shivakumar, President, KPCC
4 years
ಅರಮನೆ ಮೈದಾನದಲ್ಲಿರುವ ವಲಸೆ ಕಾರ್ಮಿಕರ ಸ್ಥಿತಿಯನ್ನು ನೋಡಿ ಸಂಕಟವಾಗುತ್ತಿದೆ. 20,000ಕ್ಕೂ ಹೆಚ್ಚು ಜನರು ಬೆಳಿಗ್ಗೆ 6 ಗಂಟೆಯಿಂದ ಅಲ್ಲಿದ್ದಾರೆ. ಅವರಿಗೆ ಊಟ - ನೀರಿನ ವ್ಯವಸ್ಥೆ ಕೂಡಾ ಇಲ್ಲ. ಸರ್ಕಾರದಿಂದ ₹ 1000 ರೈಲ್ವೆ ವೆಚ್ಚ ಭರಿಸುವುದಾಗಿ ಹೇಳಿ, ಇದೀಗ ಪ್ರಯಾಣದ ವೆಚ್ಚ ಅವರೇ ಭರಿಸಬೇಕು ಎಂದಿದ್ದಾರೆ. - @DKShivakumar
50
318
1K
@KPCCPresident
D K Shivakumar, President, KPCC
6 years
This is Minsk Sqaure in Bengaluru where #HAL which got the short shrift in the #Rafale deal is located. @INCIndia president @RahulGandhi will address HAL employees here at 3.30 pm tomorrow.
Tweet media one
Tweet media two
Tweet media three
Tweet media four
45
354
1K
@KPCCPresident
D K Shivakumar, President, KPCC
3 years
ಪ್ರಾಮಾಣಿಕ ಜನಸೇವೆ ಮಾಡುತ್ತಿರುವ @IYC ಅಧ್ಯಕ್ಷ @srinivasiyc ಅವರನ್ನು ದೆಹಲಿ ಪೊಲೀಸರು, 'ನಿಮಗೆ ಔಷಧಿ ಎಲ್ಲಿಂದ, ಹೇಗೆ ಬಂದವು?' ಎಂದು ವಿಚಾರಣೆ ಮಾಡಿದ್ದಾರೆ. ಈ ಸರ್ಕಾರ ವಂಚಕರನ್ನು ಪ್ರಶ್ನಿಸದೆ, ದೇಶ ಸೇವೆ ಮಾಡುವವರ ವಿಚಾರಣೆ ನಡೆಸುತ್ತದೆ. ವಿಚಾರಣೆ, ಜೈಲು, ನೋಟಿಸ್‌ಗಳಿಗೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ. - @DKShivakumar
22
252
1K
@KPCCPresident
D K Shivakumar, President, KPCC
4 years
'ಪ್ರತಿಜ್ಞಾ' ಕಾಂಗ್ರೆಸ್ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸುವ ಕಾರ್ಯಕ್ರಮ, ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ, ಪುರಸಭೆ ವಾರ್ಡ್‌ಗಳು ಸೇರಿದಂತೆ 7800 ಸ್ಥಳಗಳಲ್ಲಿ ಏಕಕಾಲದಲ್ಲಿ ಜರುಗಲಿದೆ. 7676366666 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಿ ಮತ್ತು ಕಾಂಗ್ರೆಸ್ ಅನ್ನು ಬೆಂಬಲಿಸಿ.
61
269
1K
@KPCCPresident
D K Shivakumar, President, KPCC
4 years
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ಕೆಪಿಸಿಸಿ ವೀಕ್ಷಕರುಗಳು, ಜಿಲ್ಲಾ, ತಾಲ್ಲೂಕು, ಬ್ಲಾಕ್, ಪಂಚಾಯ್ತಿ ಮಟ್ಟದ ಪದಾಧಿಕಾರಿಗಳು, ಡಿಜಿಟಲ್ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ 'ಕೊರೊನ' ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ 'ಪ್ರತಿಜ್ಞಾ ದಿನ' ಕಾರ್ಯಕ್ರಮದ ತಯಾರಿ ಕುರಿತು ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಿದರು.
Tweet media one
Tweet media two
Tweet media three
14
163
1K
@KPCCPresident
D K Shivakumar, President, KPCC
4 years
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು. - @DKShivakumar #GaneshaChaturthi
46
156
1K
@KPCCPresident
D K Shivakumar, President, KPCC
3 years
ದೇವನಹಳ್ಳಿಯಲ್ಲಿ 'ಜನಧ್ವನಿ ಜಾಥಾ' ಪಾದಯಾತ್ರೆ. ಕೆಪಿಸಿಸಿ ಅಧ್ಯಕ್ಷ @DKShivakumar , ವಿಪಕ್ಷ ನಾಯಕ @siddaramaiah , ವಿ.ಪ ವಿಪಕ್ಷ ನಾಯಕ @srpatilbagalkot , ಕೆಪಿಸಿಸಿ ಕಾರ್ಯಾಧ್ಯಕ್ಷರಾದ @eshwar_khandre , @SaleemAhmadINC , @Rdhruvanarayan ಸೇರಿದಂತೆ ಹಲವು ನಾಯಕರು, ಸಾವಿರಾರು ಕಾರ್ಯಕರ್ತರು ಭಾಗಿ. #JanaDhwaniJatha
24
235
1K
@KPCCPresident
D K Shivakumar, President, KPCC
4 years
ಜೂನ್ 19 ರಂದು ಎಐಸಿಸಿ ಮಾಜಿ ಅಧ್ಯಕ್ಷರಾದ @RahulGandhi ಅವರ ಜನ್ಮದಿನ. ಈ ದಿನವನ್ನ ಬಡವರ ಕಲ್ಯಾಣಕ್ಕಾಗಿ, ಜನತೆಯ ಸೇವೆಗಾಗಿ ಸಮರ್ಪಿಸೋಣ. ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ತಮ್ಮ ಜಿಲ್ಲೆ, ಕ್ಷೇತ್ರ, ಬ್ಲಾಕ್ ನಲ್ಲಿ ಕೋವಿಡ್ ನಿಂದಾಗಿ ಸಂಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು. - @DKShivakumar
41
212
1K
@KPCCPresident
D K Shivakumar, President, KPCC
3 years
ಖ್ಯಾತ ನಟ ಶಿವರಾಜ್ ಕುಮಾರ್ ಅವರು ಇಂದು ಸದಾಶಿವನಗರದ ಮನೆಗೆ ಸೌಜನ್ಯದ ಭೇಟಿ ನೀಡಿ, ಮಾತುಕತೆ ನಡೆಸಿದರು.
Tweet media one
Tweet media two
Tweet media three
12
142
986
@KPCCPresident
D K Shivakumar, President, KPCC
4 years
ಜೂನ್ 7ರಂದು ಪ್ರತಿ ಗ್ರಾಮ ಪಂಚಾಯಿತಿ, ಬ್ಲಾಕ್ ನಲ್ಲಿ ಪೂರ್ವತಯಾರಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಿ, ನಾನು ಕೂಡ ಇದರಲ್ಲಿ ಭಾಗವಹಿಸಿ, ನೇರವಾಗಿ ತಮ್ಮನ್ನು ವೀಕ್ಷಣೆ ಮಾಡುವ ಮೂಲಕ 'ಪ್ರತಿಜ್ಞಾ' ಕಾರ್ಯಕ್ರಮ ಹೇಗೆ ನೇರಪ್ರಸಾರ ಆಗಲಿದೆ ಎಂಬುದನ್ನು ಪರಿಶೀಲಿಸುತ್ತೇನೆ. - @DKShivakumar
32
223
962
@KPCCPresident
D K Shivakumar, President, KPCC
4 years
ಆತ್ಮೀಯ ಬಂಧುಗಳೇ ಪ್ರತಿಜ್ಞಾ ದಿನಕ್ಕೆ ಶುಭ ಕೋರಲು ರಾಜ್ಯದಾದ್ಯಂತ ಬ್ಯಾನರ್ಸ್, ಹೋರ್ಡಿಂಗ್ಸ್, ಪತ್ರಿಕಾ ಪ್ರಕಟಣೆಗಳು ಸುದ್ದಿವಾಹಿನಿಗಳಲ್ಲಿ ಕೇಬಲ್ ಟಿವಿಗಳಲ್ಲಿ ಪ್ರಕಟಣೆಗಳನ್ನು ಕೊಟ್ಟಿರುವಿರಿ, ಎಲ್ಲಾ ಮಾಹಿತಿಗಳು ನನಗೆ ಲಭ್ಯವಾಗಿದ್ದು ನಿಮ್ಮ ಸ್ನೇಹ ವಿಶ್ವಾಸಕ್ಕೆ ನಾನು ಆಭಾರಿ. ನಿಮಗೆ ತುಂಬು ಹೃದಯದ ಧನ್ಯವಾದಗಳು. @DKShivakumar
Tweet media one
25
182
930
@KPCCPresident
D K Shivakumar, President, KPCC
4 years
ಪಕ್ಷದ ‌ಎಲ್ಲಾ ಕಾರ್ಯಕರ್ತರು, ನಾಯಕರು, ಅಭಿಮಾನಿಗಳು, ಸ್ನೇಹಿತರಿಗೆ‌ ನಮಸ್ಕಾರ. ಆಸ್ಪತ್ರೆಯಿಂದ ಮನೆಗೆ ಬಂದಿದ್ದೇನೆ. ತಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಆರೋಗ್ಯ‌ ಸಾಕಷ್ಟು ಸುಧಾರಿಸಿದೆ. ವೈದ್ಯರ ಸಲಹೆಯಂತೆ ಒಂದು ವಾರ ವಿಶ್ರಾಂತಿ ಪಡೆಯಬೇಕಿದ್ದು, ಈ ವೇಳೆ ಯಾರನ್ನೂ ಭೇಟಿಯಾಗದಂತೆ ಸೂಚಿಸಿದ್ದಾರೆ. - @DKShivakumar
34
183
908
@KPCCPresident
D K Shivakumar, President, KPCC
4 years
Shri @RahulGandhi discusses the issues that led to China's intrusion. #TruthWithRahulGandhi
13
269
890
@KPCCPresident
D K Shivakumar, President, KPCC
3 years
ಕೊರೋನಾ ಪರಿಸ್ಥಿತಿ ನಿರ್ವಹಣೆ, ಬೆಡ್, ಆಕ್ಸಿಜನ್, ವೆಂಟಿಲೇರ್ ಒದಗಿಸುವಲ್ಲಿನ ವೈಫಲ್ಯ ಹಾಗೂ ಬಡವರಿಗೆ ಪ್ಯಾಕೇಜ್ ಘೋಷಿಸದ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ವಿಕಾಸಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲಾಯಿತು. ವಿಪಕ್ಷ ನಾಯಕ @siddaramaiah ಅವರು ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
62
167
898
@KPCCPresident
D K Shivakumar, President, KPCC
4 years
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ಕೆಪಿಸಿಸಿ ವೀಕ್ಷಕರುಗಳು, ಜಿಲ್ಲಾ, ತಾಲ್ಲೂಕು, ಬ್ಲಾಕ್, ಪಂಚಾಯ್ತಿ ಮಟ್ಟದ ಪದಾಧಿಕಾರಿಗಳು, ಡಿಜಿಟಲ್ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ 'ಕೊರೊನ' ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ 'ಪ್ರತಿಜ್ಞಾ ದಿನ' ಕಾರ್ಯಕ್ರಮದ ತಯಾರಿ ಕುರಿತು ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಿದರು.
27
174
867
@KPCCPresident
D K Shivakumar, President, KPCC
2 years
' @IYC ಅಧ್ಯಕ್ಷರಾದ @SrinivasIYC ಅವರೊಂದಿಗೆ ಭಾರತದ ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ, 'ಭಾರತ ರತ್ನ' ಶ್ರೀಮತಿ ಇಂದಿರಾ ಗಾಂಧಿ ಅವರ 104ನೇ ಜಯಂತೋತ್ಸವದ ಅಂಗವಾಗಿ ದೆಹಲಿಯ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದೆ.
Tweet media one
Tweet media two
Tweet media three
Tweet media four
7
179
880
@KPCCPresident
D K Shivakumar, President, KPCC
4 years
ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಇಂದು ಬೆಳಗ್ಗೆ 11 ಗಂಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡುವ ಮೂಲಕ, ರೈತರು, ವಲಸೆ ಕಾರ್ಮಿಕರು, ಅಸಂಘಟಿತ ವೃತ್ತಿಪರರು, ಸಣ್ಣ ಉದ್ದಿಮೆಗಳು ಮತ್ತು ದಿನಗೂಲಿ ನೌಕರರ ಪರವಾದ ಹಕ್ಕೊತ್ತಾಯ ಭಾರತದ ಧ್ವನಿಯಾಗಿ ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. #SpeakUpIndia #SpeakUpINDIA
Tweet media one
16
165
847
@KPCCPresident
D K Shivakumar, President, KPCC
4 years
Today there is a need for all of us to stand up for democracy while whole world looks at India for its democratic values & principles Its sad to see BJP undermining the very values of democracy & constitution - @DKShivakumar #SpeakUpForDemocracy
25
308
815
@KPCCPresident
D K Shivakumar, President, KPCC
4 years
ಸಿಎಂ @BSYBJP ಅವರೇ, ಜನರ ಜೀವವನ್ನು ನಿರ್ಲಕ್ಷಿಸಿ ಭ್ರಷ್ಟಾಚಾರದಲ್ಲಿ ಮುಳುಗಿರುವ ನಿಮ್ಮ ಸರ್ಕಾರ ಕೊರೊನಾ ಸೇನಾನಿಗಳನ್ನು ನಿಷ್ಕರುಣೆಯಿಂದ ನಡೆಸಿಕೊಳ್ಳುತ್ತಿದೆ. ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರ ಆತ್ಮಹತ್ಯೆಗೆ ಕಾರಣವಾದ ಅಧಿಕಾರಿಗಳ ಕಿರುಕಳದ ಎಲ್ಲಾ ಮಾಹಿತಿಯನ್ನೂ ಬಹಿರಂಗ ಪಡಿಸಿ. ಉನ್ನತ ಮಟ್ಟದ ತನಿಖೆಗೆ ಆದೇಶಿಸಿ. #BJPCovidScam
16
148
827
@KPCCPresident
D K Shivakumar, President, KPCC
4 years
ತೈಲ ಬೆಲೆ ಏರಿಕೆ ಹಾಗೂ ಕೊರೊನ ನಿಯಂತ್ರಿಸುವಲ್ಲಿಯ ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ಎಐಸಿಸಿ ಕರೆಯ ಮೇರೆಗೆ ನಾಳೆ ಜೂನ್ 29, ಸೋಮವಾರದಂದು ಬೆಂಗಳೂರು ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ. ಎಲ್ಲಾ ನಾಯಕರು, ಕಾರ್ಯಕರ್ತರು ಸೈಕಲ್ ಮೂಲಕ ಪಕ್ಷದ ಕಚೇರಿಗೆ ಆಗಮಿಸುವಂತ�� ಮನವಿ ಮಾಡುವೆ. - @DKShivakumar
Tweet media one
27
151
807
@KPCCPresident
D K Shivakumar, President, KPCC
4 years
ಬಡವರ ಧ್ವನಿಯಾಗಿ, ರೈತರು ಮತ್ತು ಕಾರ್ಮಿಕರ ಧ್ವನಿಯಾಗಿ, ಮಧ್ಯಮ ವರ್ಗ ಮತ್ತು ಸಣ್ಣ ಉದ್ದಿಮೆಗಳ ಧ್ವನಿಯಾಗಿ, ಭಾರತದ ಧ್ವನಿಯಾಗಿ. ನಾಳೆ ಬೆಳಗ್ಗೆ 11 ಗಂಟೆಯಿಂದ 'ಭಾರತದ ಧ್ವನಿ' ಅಭಿಯಾನ ಆರಂಭವಾಗಲಿದ್ದು, ನಿಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಭಾಗವಹಿಸಿ.
Tweet media one
38
174
810
@KPCCPresident
D K Shivakumar, President, KPCC
4 years
ಎಲ್ಲಾ ಮುಸ್ಲಿಂ ಬಾಂಧವರಿಗೆ ನನ್ನ ನಮಸ್ಕಾರಗಳು. ಇಂದು ರಂಜಾನ್ ಹಬ್ಬವನ್ನ ನೀವು ನಾವೆಲ್ಲ ಸೇರಿ ಆಚರಣೆ ಮಾಡುತ್ತಿದ್ದೇವೆ. ವಿಶ್ವದೆಲ್ಲೆಡೆ ತಾವೆಲ್ಲ ಉಪವಾಸ ವ್ರತಾಚರಣೆ ಮಾಡಿ ಸಮಾನತೆ, ಭ್ರಾತೃತ್ವವನ್ನು ತೋರಿಸಿಕೊಟ್ಟಿದ್ದೀರಿ. ನಿಮಗೆಲ್ಲ ಭಗವಂತ ಒಳ್ಳೆಯದನ್ನು ಮಾಡಲಿ,‌ ಶುಭವಾಗಲಿ ಎಂದು ಹಾರೈಸುತ್ತೇನೆ. - @DKShivakumar
38
166
783
@KPCCPresident
D K Shivakumar, President, KPCC
5 years
A BJP president goes to jail in a bribery case; a CM of Gujarat uses police to stalk a young girl; his home minister is externed from the state by the courts; another minister is imprisoned for instigating riots. And Sambit Patra calls Nehru-Gandhi family Thugs of Hindustan!
45
300
771
@KPCCPresident
D K Shivakumar, President, KPCC
4 years
'ಪ್ರತಿಜ್ಞಾ' ಕಾಂಗ್ರೆಸ್ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸುವ ಕಾರ್ಯಕ್ರಮ, ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ, ಪುರಸಭೆ ವಾರ್ಡ್‌ಗಳು ಸೇರಿದಂತೆ 7800 ಸ್ಥಳಗಳಲ್ಲಿ ಏಕಕಾಲದಲ್ಲಿ ಜರುಗಲಿದೆ. 7676366666 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಿ ಮತ್ತು ಕಾಂಗ್ರೆಸ್ ಅನ್ನು ಬೆಂಬಲಿಸಿ.
Tweet media one
19
185
778
@KPCCPresident
D K Shivakumar, President, KPCC
3 years
ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ @RahulGandhi ಹಾಗೂ ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಗುಜರಾತ್ ನ ಭರೂಚ ಜಿಲ್ಲೆಯ ಪಿರಮಾಣ್ ಗ್ರಾಮದಲ್ಲಿನ ಹಿರಿಯ ಕಾಂಗ್ರೆಸ್ ಮುಖಂಡ, ದಿವಂಗತ ಅಹಮದ್ ಪಟೇಲ್ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
Tweet media one
9
99
781
@KPCCPresident
D K Shivakumar, President, KPCC
3 years
ಇಂದು ನನ್ನ ಧರ್ಮಪತ್ನಿ ಶ್ರೀಮತಿ ಉಷಾ ಶಿವಕುಮಾರ್ ಅವರೊಂದಿಗೆ ಶ್ರಿ ಕ್ಷೇತ್ರ ಕೈವಾರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರಿ ಕ್ಷೇತ್ರ ಕೈವಾರದ ಧರ್ಮಾಧಿಕಾರಿಗಳಾದ ಜಯರಾಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Tweet media one
Tweet media two
Tweet media three
65
73
779
@KPCCPresident
D K Shivakumar, President, KPCC
3 years
ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಳೀಯ ವ್ಯಾಪಾರ ವಹಿವಾಟಿಗೆ ನಿರ್ಬಂಧ ಹೇರಿ, ಆನ್‌ಲೈನ್ ವಹಿವಾಟಿಗೆ ಮುಕ್ತ ಅವಕಾಶ ನೀಡಿರುವ ಸರ್ಕಾರದ ತಾರತಮ್ಯದ ನಡೆ ಸರಿಯಲ್ಲ. ಈ ವಿಷಮ ಪರಿಸ್ಥಿತಿಯಲ್ಲಿ ವಿದೇಶೀ ಆನ್‌ಲೈನ್ ಕಂಪನಿಗಳ ಅತ್ಯವಶ್ಯಕವಲ್ಲದ ಉತ್ಪನ್ನಗಳ ಮಾರಾಟವನ್ನು ನಿರ್ಬಂಧಿಸುವ ಮೂಲಕ ಸರ್ಕಾರ ಸ್ಥಳೀಯ ವ್ಯಾಪಾರಿಗಳ ಬೆಂಬಲಕ್ಕೆ ನಿಲ್ಲಬೇಕು.
Tweet media one
1K
584
741
@KPCCPresident
D K Shivakumar, President, KPCC
3 years
ಎಐಸಿಸಿ ಪ್ರಧಾನ ಕಾರ್ಯದರ್ಶಿ @itariqanwar ಅವರು ಕೆಪಿಸಿಸಿ ಅಧ್ಯಕ್ಷ @DKShivakumar ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.
Tweet media one
Tweet media two
Tweet media three
11
96
725
@KPCCPresident
D K Shivakumar, President, KPCC
4 years
ಕೆಪಿಸಿಸಿ ಅಧ್ಯಕ್ಷ @DKShivakumar ಅವರು ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಜ್ಞಾನಭಾರತಿಯಲ್ಲಿ ಆರ್.ಆರ್ ನಗರ ಕ್ಷೇತ್ರದ ಅಭ್ಯರ್ಥಿ @KusumaH_INC ಅವ‌ರ ಪರ ಪ್ರಚಾರ ನಡೆಸಿದರು. ಮಾಜಿ ಸಚಿವೆ ಉಮಾಶ್ರೀ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಂ. ರಾಜಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Tweet media one
Tweet media two
Tweet media three
13
116
712
@KPCCPresident
D K Shivakumar, President, KPCC
4 years
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ರಾಜ್ಯಸಭಾ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯದ ಹಿರಿಯ ರಾಜಕೀಯ ಮುತ್ಸದ್ಧಿಗಳಾದ @kharge ಅವರನ್ನು ಭೇಟಿಯಾಗಿ ಜನ್ಮದಿನದ ಶುಭಾಶಯ ಕೋರಿದರು.
Tweet media one
Tweet media two
Tweet media three
20
131
698
@KPCCPresident
D K Shivakumar, President, KPCC
4 years
ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ - ಡೀಸೆಲ್ ದರ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಇಂದು ನಡೆದ ಧರಣಿಯಲ್ಲಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ @DKShivakumar ಅವರು ತಮ್ಮ ಮನೆಯಿಂದ ಕೆಪಿಸಿಸಿ ಕಚೇರಿಗೆ ಸೈಕಲ್ ನಲ್ಲಿ ಹೋದರು. ಈ ಸಂದರ್ಭದಲ್ಲಿ ಪಕ್ಷದ ನಾಯಕರು ಕಾರ್ಯಕರ್ತರು ಜೊತೆಗಿದ್ದರು ನೀಡಿದರು. #SpeakUpAgainstFuelHike
30
230
696
@KPCCPresident
D K Shivakumar, President, KPCC
4 years
Discussion on COVID19 & Preparation for Prathigna Dina
36
221
684
@KPCCPresident
D K Shivakumar, President, KPCC
4 years
Pratijna Dina of DK Shivakumar
17
187
681
@KPCCPresident
D K Shivakumar, President, KPCC
3 years
ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
Tweet media one
18
58
701
@KPCCPresident
D K Shivakumar, President, KPCC
4 years
ಸಂಕಷ್ಟದಲ್ಲಿರುವ ಸವಿತಾ ಸಮಾಜ, ಕೃಷಿ ಕಾರ್ಮಿಕರು, ಕಮ್ಮಾರರು, ಹಮಾಲಿಗಳು, ಚಮ್ಮಾರರು, ಕುಂಬಾರರು, ಮೀನುಗಾರರು, ಬೀಡಿ ಕಟ್ಟುವವರು, ಬೀದಿಬದಿ ವ್ಯಾಪಾರಿಗಳು, ಆಟೋ-ಟ್ಯಾಕ್ಸಿ ಚಾಲಕರು ಸೇರಿದಂತೆ ಅನೇಕ ವೃತ್ತಿಪರ ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ ₹10,000 ಪರಿಹಾರ ಕೊಡುವಂತೆ ಸಿಎಂ @BSYBJP ಅವರಿಗೆ ಮನವಿ ಮಾಡಿದ್ದೆವು. - @DKShivakumar
27
170
693
@KPCCPresident
D K Shivakumar, President, KPCC
4 years
ಮನುಷ್ಯನನ್ನು ಎಲ್ಲಾ ವಿಧವಾದ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವ ಸಲುವಾಗಿ ಆಚರಿಸುವ, ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ಒಂದು ತಿಂಗಳ ವ್ರತಾಚರಣೆ ನಂತರ ಬರುವ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು. #Ramadan #EidMubarak
Tweet media one
50
140
680
@KPCCPresident
D K Shivakumar, President, KPCC
4 years
' @IYCKarnataka ಕಾರ್ಯಕರ್ತರಿಗೆ ನಮಸ್ಕಾರ. @RahulGandhi ಅವರು ಯುವ ನಾಯಕತ್ವ ಬೆಳೆಸುವ ದೃಷ್ಟಿಯಿಂದ ಯುವ ಕಾಂಗ್ರೆಸ್ ಚುನಾವಣೆ ಪ್ರಾರಂಭಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಮೂಲಕ ನಾಯಕರ ಆಯ್ಕೆ ಮಾಡಬೇಕಿದೆ. ನೀವು ನಾಯಕರಾಗಿ ದೇಶಕ್ಕೆ ಆಸ್ತಿಯಾಗಬೇಕು ಎಂಬ ಉದ್ದೇಶ ನಮ್ಮದು. - @DKShivakumar
19
155
675
@KPCCPresident
D K Shivakumar, President, KPCC
3 years
ಬಸವ ಕಲ್ಯಾಣ ಉಪ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಲಾ ಬಿ. ನಾರಾಯಣರಾವ್ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ವಿಪಕ್ಷ ನಾಯಕ @siddaramaiah , ರಾಜ್ಯಸಭಾ ವಿರೋಧ ಪಕ್ಷದ ನಾಯಕ @kharge , ಕಾರ್ಯಾಧ್ಯಕ್ಷರಾದ @eshwar_khandre , @SaleemAhmadINC ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
7
119
661
@KPCCPresident
D K Shivakumar, President, KPCC
5 years
"Prime Minister @narendramodi is a paper tiger. JD(S) is committed to supporting @RahulGandhi for PM's post," @CMofKarnataka @hd_kumaraswamy
39
215
651
@KPCCPresident
D K Shivakumar, President, KPCC
4 years
Pratijna Dina preparatory meeting
29
182
645
@KPCCPresident
D K Shivakumar, President, KPCC
2 years
ಮಾಜಿ ಸಚಿವರಾದ @MBPatil ಅವರು ಇಂದು ನನ್ನನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನ�� ನಡೆಸಿದರು.
Tweet media one
8
56
669
@KPCCPresident
D K Shivakumar, President, KPCC
3 years
ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳ ಸಾಧನೆ ಸಮಾಧಾನ ತಂದಿದೆ. ಚುನಾವಣೆಯಲ್ಲಿ ��ಿಜೆಪಿ ಮೇಲುಗೈ ಸಾಧಿಸಿದೆ ಎನ್ನುವ ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾದದ್ದು. ನಮ್ಮ ಸ್ಠಳೀಯ ನಾಯಕರು ಉತ್ತಮ ಕೆಲಸ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ರಚನೆಯಾಗಲಿ, ಎಲ್ಲಿ ಯಾರು ಗೆದ್ದಿದ್ದಾರೆ ಎಂದು ತಿಳಿಯುತ್ತದೆ. - @DKShivakumar
18
106
645
@KPCCPresident
D K Shivakumar, President, KPCC
3 years
ಕೆಪಿಸಿಸಿ ಅಧ್ಯಕ್ಷ @DKShivakumar ಅವರು 'ಐಶ್ವರ್ಯ ಕೇರಳ ಯಾತ್ರೆ'ಯಲ್ಲಿ ಭಾಗವಹಿಸಿ ಮಾತನಾಡಿದರು. #AishwaryaKeralaYatra
Tweet media one
Tweet media two
Tweet media three
6
112
639
@KPCCPresident
D K Shivakumar, President, KPCC
4 years
'ಪ್ರತಿಜ್ಞಾ ದಿನ'ದ ಅಭೂತಪೂರ್ವ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ರಾಜ್ಯ, ಜಿಲ್ಲಾ, ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು, ಸಾಮಾಜಿಕ ಜಾಲತಾಣ ವಿಭಾಗ, ಡಿಜಿಟಲ್ ಯೂತ್ಸ್, ಎಲ್ಲಾ ಮುಂಚೂಣಿ ಘಟಕಗಳು, ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. - @DKShivakumar #PratijnaDina #ಪ್ರತಿಜ್ಞಾ_ದಿನ
39
163
630
@KPCCPresident
D K Shivakumar, President, KPCC
3 years
ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ‌ ತರಬೇಕಾಗಿದೆ. ಪಕ್ಷದ ತತ್ವ, ಸಿದ್ಧಾಂತಗಳ ಅಡಿಯಲ್ಲಿ ಪಕ್ಷ ಸಂಘಟನೆ ಮಾಡಿದಾಗ ನಮಗೆ ಗೆಲುವು ನಿಶ್ಚಿತ. ಅಲ್ಲದೇ ಸಂಕಷ್ಟದಲ್ಲಿರುವ ಜನರ ಪರವಾಗಿ ನಾವು ಅವರ ಧ್ವನಿಯಾಗಿ ಹೋರಾಟ ನಡೆಸಬೇಕು. @BJP4Karnataka ಸರ್ಕಾರದ ವೈಫಲ್ಯಗಳು, ದುರಾಡಳಿತವನ್ನು ಜನರ ಮುಂದೆ ತೆರೆದಿಡಬೇಕು. - @DKShivakumar
Tweet media one
Tweet media two
Tweet media three
21
109
627
@KPCCPresident
D K Shivakumar, President, KPCC
5 years
By asking “What if @siddaramaiah ’s grand daughter was raped,” @BJP4Karnataka leader KS Eshwarappa has revealed his inhuman side. Only a person who has lost his mental balance would make such a reference to a school going kid. He should be locked up permanently. @PMOIndia
27
240
620
@KPCCPresident
D K Shivakumar, President, KPCC
4 years
ತಮ್ಮ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಹೋರಾಟದ ಹಾದಿ ತುಳಿದಿರುವ ಆಶಾ ಕಾರ್ಯಕರ್ತೆಯರು ಕೆಪಿಸಿಸಿ ಅಧ್ಯಕ್ಷ @DKShivakumar ಅವರನ್ನು ಭೇಟಿಯಾಗಿ ತಮ್ಮ ಸಂಕಷ್ಟ ವಿವರಿಸಿ, ಹೋರಾಟಕ್ಕೆ ಸಹಕಾರ ನೀಡುವಂತೆ ಕೋರಿದರು. ಅವರ ಮನವಿಗೆ ಸ್ಪಂದಿಸಿದ ಕೆಪಿಸಿಸಿ ಅಧ್ಯಕ್ಷರು ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
Tweet media one
Tweet media two
Tweet media three
10
131
620
@KPCCPresident
D K Shivakumar, President, KPCC
3 years
ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಂದಾಯ ಸಚಿವ @bb_thorat ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
Tweet media one
Tweet media two
Tweet media three
2
84
631
@KPCCPresident
D K Shivakumar, President, KPCC
3 years
ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಮಾಜಿ ಅಧ್ಯಕ್ಷರು, ಪಕ್ಷದ ನಿಷ್ಠಾವಂತ ಕಾರ್ಯಕರ್ತ, ರಾಜ್ಯ NSUI ಮುಖಂಡರಾಗಿ ಪಕ್ಷದ ಸೇವೆ ಸಲ್ಲಿಸಿದ್ದ ಕೃಷ್ಣಮೂರ್ತಿ ಅವರ ನಿಧನ ಆಘಾತಕಾರಿ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬ ಸದಸ್ಯರು, ಸ್ನೇಹಿತರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
16
70
483
@KPCCPresident
D K Shivakumar, President, KPCC
4 years
73ನೇ ತಿದ್ದುಪಡಿಯ ಮಹತ್ವದ ಬಗ್ಗೆ ರಾಜೀವ್ ಗಾಂಧಿ ಅವರನ್ನು ಪ್ರಶ್ನಿಸಿದ್ದೆ. ಅದಕ್ಕೆ ಅವರು, 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯಿತಿಯಿಂದ ಸಂಸತ್ತಿನ ವರೆಗೂ ಚುನಾವಣೆಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ, ದೇಶದ ಭವಿಷ್ಯಕ್ಕಾಗಿ ಈ ಎಲ್ಲಾ ಹಂತಗಳಿಂದಲೂ ನಮಗೆ ನಾಯಕರು ಬೇಕು. - @DKShivakumar #RemembringRajivGandhi
19
133
615
@KPCCPresident
D K Shivakumar, President, KPCC
4 years
ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಶಿರಾ ಕ್ಷೇತ್ರದ ತರೂರು, ದೊಡ್ಡಾಲದಮರ, ಭೂಪಸಂದ್ರ, ತಾಳಗುಂದ, ಕಳಾಪುರ, ಹಾಲೇನಹಳ್ಳಿಯಲ್ಲಿ ಅಭ್ಯರ್ಥಿ @JayachandraTB ಅವರ ಪರ ಪ್ರಚಾರ ನಡೆಸಿದರು. ಮಾಜಿ ಡಿಸಿಎಂ @DrParameshwara , ಮಾಜಿ ಸಂಸದ @bn_chandrappa , ಮಾಜಿ ಶಾಸಕ ಕೆ.ಎನ್ ರಾಜಣ್ಣ ಸೇರಿ ಹಲವು ನಾಯಕರು ಪ್ರಚಾರದಲ್ಲಿ ಭಾಗಿಯಾದರು.
Tweet media one
Tweet media two
Tweet media three
Tweet media four
7
107
620
@KPCCPresident
D K Shivakumar, President, KPCC
5 years
Contrary to canards being spread on social media, @INCIndia president @RahulGandhi spoke to Smt Sumalatha Ambareesh personally on phone regretting his inability to attend the funeral of Shri Ambareesh and conveyed his condolences to the bereaved family.
13
190
599
@KPCCPresident
D K Shivakumar, President, KPCC
4 years
ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಭೂ ಕುಸಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. #ಜನತೆಯೊಂದಿಗೆ_ಕಾಂಗ್ರೆಸ್
12
128
600
@KPCCPresident
D K Shivakumar, President, KPCC
5 years
The announcement by Shri @RahulGandhi that the Congress is committed to a Minumum Income Guarantee is a game changer that will eradicate the scourge of poverty, aggravated by PM Modi's demonetisation and lopsided GST. @INCIndia @INCKarnataka
35
187
572
@KPCCPresident
D K Shivakumar, President, KPCC
3 years
ರಾಜ್ಯ ಯುವ ಕಾಂಗ್ರೆಸ್ ಮುಖಂಡರಾದ @nalapad ಹಾಗೂ @RakshaRamaiah ಜೊತೆ ಇಂದು ಉಪ-ಚುನಾವಣೆ ಕುರಿತು ಚರ್ಚೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ @IYCKarnataka ವತಿಯಿಂದ ಬಸವಕಲ್ಯಾಣ ಉಪ-ಚುನಾವಣೆ ಉಸ್ತುವಾರಿಯನ್ನು ಮೊಹಮ್ಮದ್ ನಲಪಾಡ್ ಹಾಗೂ ಮಸ್ಕಿ ಉಪ-ಚುನಾವಣೆ ಉಸ್ತುವಾರಿಯನ್ನ ರಕ್ಷಾ ರಾಮಯ್ಯ ಅವರಿಗೆ ವಹಿಸಲಾಯಿತು.
Tweet media one
22
75
419
@KPCCPresident
D K Shivakumar, President, KPCC
3 years
ಮಸ್ಕಿ ವಿಧಾನಸಭಾ ಉಪಚುನಾವಣೆಯ ಅಭ್ಯರ್ಥಿ ಬಸನಗೌಡ ತುರುವಿಹಾಳ್ ಅವರ ಪರ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ @rssurjewala , ರಾಜ್ಯಸಭೆ ವಿರೋಧ ಪಕ್ಷದ ನಾಯಕ @kharge , ವಿಧಾನಸಭಾ ವಿಪಕ್ಷ ನಾಯಕ @siddaramaiah ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.
Tweet media one
Tweet media two
Tweet media three
5
110
571
@KPCCPresident
D K Shivakumar, President, KPCC
4 years
ಆಶಾ ಕಾರ್ಯಕರ್ತೆಯರು 12 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಇಲ್ಲಿಯವರೆಗೂ ಸರ್ಕಾರದಿಂದ ಯಾರೊಬ್ಬರು ಅವರನ್ನು ಮಾತನಾಡಿಸಿಲ್ಲ. ಕೊರೊನ ಬಿಕ್ಕಟ್ಟಿನ ಕಾಲದಲ್ಲೂ, ತಮ್ಮ ಮೇಲೆ ಹಲ್ಲೆ ನಡೆದಾಗಲೂ ಅವರು ರಾಜ್ಯದ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಕೊಡುತ್ತಿದ್ದರೂ ವಿಮೆ ಮಾಡಿಸಿಲ್ಲ. - @DKShivakumar
16
162
567
@KPCCPresident
D K Shivakumar, President, KPCC
3 years
ಕೆಪಿಸಿಸಿ ಅಧ್ಯಕ್ಷ @DKShivakumar ಅವರನ್ನು ಮಾಜಿ ಸಚಿವ @MBPatil ಅವರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
Tweet media one
Tweet media two
7
70
560
@KPCCPresident
D K Shivakumar, President, KPCC
3 years
ಕೆಪಿಸಿಸಿ ಅಧ್ಯಕ್ಷ @DKShivakumar ಅವರನ್ನು ತೆಲಾಂಗಣದ ಬೋಂಗಿರ್ ಕ್ಷೇತ್ರದ ಲೋಕಸಭಾ ಸದಸ್ಯ ಕೋಮ್ಟಿರೆಡ್ಡಿ ವೆಂಕಟರೆಡ್ಡಿ ಅವರು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
Tweet media one
Tweet media two
Tweet media three
8
80
562
@KPCCPresident
D K Shivakumar, President, KPCC
4 years
ಡಿಜಿ ಹಳ್ಳಿ, ಕೆಜೆ ಹಳ್ಳಿ ಗಲಭೆ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು ರಾಜ್ಯದ ಜನರು ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದೇ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ. ಜಾತಿ-ಧರ್ಮ, ಪಕ್ಷಭೇದ ಎಲ್ಲವನ್ನೂ ಮರೆತು ನಾಡಿನ ಘನತೆ, ಗೌರವ ಕಾಪಾಡಬೇಕು. ರಾಜ್ಯದಲ್ಲಿ ಶಾಂತಿ ನೆಲೆಗೊಳಿಸಲು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಬೇಕಿದೆ. - @DKShivakumar
Tweet media one
26
100
443
@KPCCPresident
D K Shivakumar, President, KPCC
4 years
ಕೆಪಿಸಿಸಿ ಅಧ್ಯಕ್ಷರಾದ @DKShivakumar , ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ @siddaramaiah ಅವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು. ಸಭೆಯ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ರಾಜ್ಯಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ @kharge ಅವರಿಗೆ 'ಬಿ' ಫಾರಂ ನೀಡಿದರು.
Tweet media one
Tweet media two
Tweet media three
20
135
555
@KPCCPresident
D K Shivakumar, President, KPCC
3 years
ಮಾಜಿ ಶಾಸಕ, ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರು ಇಂದು ನನ್ನನ್ನು ಭೇಟಿ ಮಾಡಿ, ಕಾಂಗ್ರೆಸ್ ಪಕ್ಷ ಸೇರ್ಪಡೆ ಸಂಬಂಧ ಸಮಾಲೋಚನೆ ನಡೆಸಿದರು.
Tweet media one
Tweet media two
Tweet media three
7
97
542
@KPCCPresident
D K Shivakumar, President, KPCC
3 years
ಚಿತ್ರ ನಟ ನೆನಪಿರಲಿ @StylishstarPrem ಅವರು ಇಂದು ನನ್ನನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿದರು.
Tweet media one
2
62
558
@KPCCPresident
D K Shivakumar, President, KPCC
3 years
ರಮೇಶ್ ಜಾರಕಿಹೊಳಿ ಅವರ ಮನೆ ರೇಡ್ ಮಾಡಿದ್ದಾರಾ? ಅವರ ಮತ್ತು ಸಂತ್ರಸ್ತ ಯುವತಿಯ ಮಧ್ಯೆ ಯಾವ ರೀತಿಯ ಸಂಬಂಧ ಇತ್ತು ಎಂಬ ಬಗ್ಗೆ ತನಿಖೆ ನಡೆದಿದೆಯಾ? ಸಿಡಿ ಹೆಸರಿನಲ್ಲಿ ಕೋಟಿಗಟ್ಟಲೆ ವ್ಯವಹಾರ ನಡೆದಿದೆ, ಬ್ಲಾಕ್ ಮೇಲ್ ಮಾಡಲಾಗಿದೆ ಎಂಬ ಆರೋಪಗಳಿವೆ. ಹಾಗಾಗಿ ಈ ಪ್ರಕರಣವನ್ನು ಐಟಿ, ಇಡಿ, ಸಿಬಿಐ ತನಿಖೆಗೆ ವಹಿಸಬೇಕಲ್ಲವೇ? - @DKShivakumar
22
133
549
@KPCCPresident
D K Shivakumar, President, KPCC
4 years
ನಾಡಿನ ಸಮಸ್ತ ಜನತೆಗೆ 'ನಾಡಪ್ರಭು ಕೆಂಪೇಗೌಡ' ಜಯಂತೋತ್ಸವದ ಶುಭಾಶಯಗಳು. #kempegowdaJayanthi
Tweet media one
29
118
540
@KPCCPresident
D K Shivakumar, President, KPCC
4 years
ಕೇರಳದ ಮಾಜಿ ಮುಖ್ಯಮಂತ್ರಿಗಳಾದ @Oommen_Chandy ಅವರು 50 ವರ್ಷಗಳ ಕಾಲ ಶಾಸಕರಾಗಿ ತಮ್ಮ ಸಾರ್ವಜನಿಕ ಜೀವನ ಪೂರೈಸಿರುವುದು ಅತ್ಯಂತ ಹೆಮ್ಮೆಯ ವಿಚಾರ. ಅವರ ಜನಪರ ಕಾರ್ಯಕ್ರಮಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಅವರಿಗೆ ಕೆಪಿಸಿಸಿ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. - @DKShivakumar #OommenChandyAt50
5
107
538
@KPCCPresident
D K Shivakumar, President, KPCC
4 years
ಐತಿಹಾಸಿಕ 'ಪ್ರತಿಜ್ಞಾ ದಿನ' ಕಾರ್ಯಕ್ರಮದ ಯಶಸ್ಸಿನಲ್ಲಿ ತಮ್ಮನ್ನು ತೊಡಗಿಸಿಕೊಂಡು ಪಕ್ಷ ಸಂಘಟನೆಗೆ ಬೂತ್ ಮಟ್ಟದಲ್ಲಿ ಅತ್ಯುನ್ನತ ಕಾರ್ಯನಿರ್ವಹಿಸಿದ ಪಕ್ಷದ ಎಲ್ಲಾ ಡಿಜೆಟಲ್ ಯೂತ್ ಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಶ್ರಮವೂ ಪರಿಗಣನೆಯಲ್ಲಿದ್ದು, ಯಾರ ಶ್ರಮವನ್ನೂ ವ್ಯರ್ಥವಾಗಲು ಬಿಡುವುದಿಲ್ಲ. - @DKShivakumar
Tweet media one
27
116
528
@KPCCPresident
D K Shivakumar, President, KPCC
3 years
ಯುಗಾದಿ ಹಬ್ಬದ ಪ್ರಯುಕ್ತ ಬಸವ ಪೂಜೆ ನೆರವೇರಿಸಲಾಯಿತು. #Ugadi2021
Tweet media one
Tweet media two
Tweet media three
4
62
544
@KPCCPresident
D K Shivakumar, President, KPCC
3 years
ನಾಡಿನ ಸಮಸ್ತ ‌ಜನತೆಗೆ ‌ಮಹಾ‌ ಶಿವರಾತ್ರಿ ಹಬ್ಬದ ಶುಭಾಶಯಗಳು. #Mahashivaratri2021
13
101
533
@KPCCPresident
D K Shivakumar, President, KPCC
4 years
ರೈತರಿಗೆ ವೇತನ, ಬಡ್ತಿ, ಬೋನಸ್, ನಿವೃತ್ತಿ ಯಾವುದೂ ಇಲ್ಲ. ಹಾಗಾಗಿ ರೈತರನ್ನು ಬದುಕಿಸುವ ಕಾಯ್ದೆಗಳನ್ನು ರೂಪಿಸಬೇಕು. @BJP4India ಸರ್ಕಾರ ಬಂಡವಾಳಶಾಹಿಗಳ ಹಿತಾಸಕ್ತಿಗೆ ರೈತ ವಿರೋಧಿ ಕಾಯ್ದೆಗಳನ್ನು ತಂದಿದೆ. ಇದರಿಂದ ರೈತ ತನ್ನ ಜಮೀನು ಮಾರಿ, ಅದೇ ಜಮೀನಿನಲ್ಲಿ ಕೂಲಿ ಆಳಾಗುವ ಸ್ಥಿತಿ ಬರಲಿದೆ. - @DKShivakumar #SpeakUpForFarmers
19
127
537
@KPCCPresident
D K Shivakumar, President, KPCC
3 years
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು, ಸಮಾಲೋಚನೆ ನಡೆಸಿದೆ. ದಕ್ಷಿಣ ಕನ್ನಡ ಕಾಂಗ್ರೆಸ್ ಮುಖಂಡ @TheMithunRai ಉಪಸ್ಥಿತರಿದ್ದರು.
Tweet media one
Tweet media two
Tweet media three
3
88
527
@KPCCPresident
D K Shivakumar, President, KPCC
5 years
We invite Shri @RahulGandhi to contest from Karnataka in addition to Amethi. Karnataka has a strong bond with the Gandhi family having elected Smt Indira Gandhi from Chikkamagaluru and Smt Sonia Gandhi from Ballari. #RaGaFromKarnataka
39
209
488
@KPCCPresident
D K Shivakumar, President, KPCC
4 years
PM fabricated a fake strongman image to come to power. It was his biggest strength. It is now India’s biggest weakness. #TruthWithRahulGandhi
9
198
504
@KPCCPresident
D K Shivakumar, President, KPCC
3 years
ಕಲಬುರ್ಗಿ ವಿಭಾಗದ ಪಕ್ಷದ ಮುಖಂಡರ ಸಭೆ, 'ಸಂಕಲ್ಪ ಸಮಾವೇಶ'ಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ @DKShivakumar ಅವರನ್ನು ಸ್ಥಳೀಯ ಮುಖಂಡರು, ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು.
Tweet media one
Tweet media two
Tweet media three
11
89
505
@KPCCPresident
D K Shivakumar, President, KPCC
3 years
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿಗಳು ಕೆಪಿಸಿಸಿ ಅಧ್ಯಕ್ಷ @DKShivakumar ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
Tweet media one
6
70
503
@KPCCPresident
D K Shivakumar, President, KPCC
4 years
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ. ಈ ಹಿಂದೆ ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ಹಿರಿಯರಾದ ದೇವೇಗೌಡರು ಆಡಿದಂತಹ ಮಾತುಗಳು ಹಾಗೂ ಈಗಿನ @BJP4Karnataka ಅಭ್ಯರ್ಥಿ ನಮ್ಮ ಪಕ್ಷದಲ್ಲಿದ್ದಾಗ ಅಂದು ಬಿಜೆಪಿಯವರು ಆಡಿದಂತಹ ಮಾತುಗಳನ್ನೂ ತಾವೆಲ್ಲಾ ಗಮನಿಸಿದ್ದೀರಿ. - @DKShivakumar
11
99
490
@KPCCPresident
D K Shivakumar, President, KPCC
3 years
ಗುರುಪನ್ಪಾಳ್ಯ ವಾರ್ಡ್‌‌ನ ಅಗತ್ಯವಿರುವ 5700 ಕುಟುಂಬಗಳಿಗೆ ದಿನಸಿ ಕಿಟ್‌ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ರಾಜ್ಯ ಯುವ ಕಾಂಗ್ರೆಸ್ ಮುಖಂಡ @nalapad , @IYCKarnataka ಉಪಾಧ್ಯಕ್ಷ @manjunathansui , ಪ್ರಧಾನ ಕಾರ್ಯದರ್ಶಿ ಆಸಿಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. #CongressCares
Tweet media one
Tweet media two
Tweet media three
5
57
347
@KPCCPresident
D K Shivakumar, President, KPCC
2 years
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡ @HariprasadBK2 ಅವರು ಇಂದು ನನ್ನನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಗೆ ಶುಭಾಶಯ ಕೋರಿ, ಅಭಿನಂದಿಸಿದೆ. ಈ ಸಂದರ್ಭದಲ್ಲಿ ಹಲವು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
Tweet media one
37
104
501
@KPCCPresident
D K Shivakumar, President, KPCC
5 years
ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ @siddaramaiah ಅವರಿಗೆ ಹಾಗೂ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಶ್ರೀ @srpatilbagalkot ಅವರಿಗೆ ಅಭಿನಂದನೆಗಳು.
Tweet media one
Tweet media two
Tweet media three
22
65
489
@KPCCPresident
D K Shivakumar, President, KPCC
3 years
ಜನರಿಗೆ ಲಸಿಕೆ ನೀಡಲು ಎಡವಿರುವ ಸರ್ಕಾರಕ್ಕೆ ಲಸಿಕೆ ಮಹತ್ವ ತಿಳಿಸಲು, ಕಂಪನಿಗಳಿಂದ ಲಸಿಕೆ ಖರೀದಿಸಿ ಜನರಿಗೆ ಉಚಿತವಾಗಿ ನೀಡಲು ಕಾಂಗ್ರೆಸ್ ₹100 ಕೋಟಿ ಯೋಜನೆ ರೂಪಿಸಿದೆ. ಈ ಯೋಜನೆಗೆ ಅನುಮತಿ ನೀದುವಂತೆ ಸರ್ಕಾರಕ್ಕೆ ಒತ್ತಾಯಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. #LetCongressVaccinate
22
106
480
@KPCCPresident
D K Shivakumar, President, KPCC
2 years
ವಿಜಯಪುರ ಇಂಡಿಯ ಶ್ರೀ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಲ್ಬುರ್ಗಿಯ ಶ್ರೀ ರುದ್ರಮುನಿ ಸ್ವಾಮೀಜಿ, ಜೇವರ್ಗಿ ಚಿಗರಹಳ್ಳಿಯ ಶ್ರೀ ಶಿವಬಸವ ಸ್ವಾಮೀಜಿ ಅವರು ಇಂದು ನನ್ನನ್ನು ಭೇಟಿ ಮಾಡಿ, ಆಶೀರ್ವದಿಸಿದರು.
Tweet media one
Tweet media two
64
78
483
@KPCCPresident
D K Shivakumar, President, KPCC
4 years
ಐತಿಹಾಸಿಕ 'ಪ್ರತಿಜ್ಞಾ ದಿನ' ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಹಿರಿಯ ನಾಯಕರು, ಡಿಜಿಟಲ್ ವೇದಿಕೆಯ ಮೂಲಕ ಭಾಗಿಯಾಗಿರುವ ಲಕ್ಷಾಂತರ ನಾಯಕರು, ಕಾರ್ಯಕರ್ತರ ಸಮ್ಮುಖದಲ್ಲಿ ಕೆಪಿಸಿಸಿ ನಿಕಟಪೂರ್ವ ಅಧ್ಯಕ್ಷ @dineshgrao ಅವರು ನೂತನ ಅಧ್ಯಕ್ಷ @DKShivakumar ಅವರಿಗೆ 'ಕಾಂಗ್ರೆಸ್' ಧ್ವಜ ಹಸ್ತಾಂತರಿಸಿದರು. #PratijnaDina #ಪ್ರತಿಜ್ಞಾ_ದಿನ
17
112
474
@KPCCPresident
D K Shivakumar, President, KPCC
3 years
' @BJP4Karnataka ಸರ್ಕಾರ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದೆ. ಭದ್ರಾವತಿ ಶಾಸಕ ಸಂಗಮೇಶ್ ಸೇರಿ ಎಲ್ಲ ನಾಯಕರು, ಕಾರ್ಯಕರ್ತರ ರಕ್ಷಣೆಗೆ ನಿಲ್ಲಲು ಇದೇ 13ರಂದು ಮಧ್ಯಾಹ್ನ1 ಗಂಟೆಗೆ 'ಶಿವಮೊಗ್ಗ ಚಲೋ' ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಈ ಹೋರಾಟದಲ್ಲಿ ಭಾಗವಹಿಸಿ. - @DKShivakumar
14
113
471
@KPCCPresident
D K Shivakumar, President, KPCC
4 years
ಮತ್ತೊಮ್ಮೆ ಹೇಳುತ್ತಿದ್ದೇನೆ, ಕೆಪಿಸಿಸಿಯಿಂದ ತಕ್ಷಣದಲ್ಲಿಯೇ ಎಲ್ಲರ ರೈಲ್ವೆ ಪ್ರಯಾಣ ವೆಚ್ಚ ಭರಿಸಲು ಸಿದ್ಧರಿದ್ದೇವೆ. ದಯವಿಟ್ಟು ಅವರನ್ನು ಅವರ ರಾಜ್ಯಕ್ಕೆ ಕಳುಹಿಸಿಕೊಡಿ, ಇಲ್ಲವೇ ನಮಗೆ ಅವಕಾಶ ಮಾಡಿಕೊಡಿ. ಅವರಿಗೆ ಊಟದ ವ್ಯವಸ್ಥೆ ಮಾಡಿ, ಪ್ರಯಾಣದ ವೆಚ್ಚವನ್ನೂ ಭರಿಸಿ ಕಳುಹಿಸಿಕೊಡುತ್ತೇನೆ. - @DKShivakumar
Tweet media one
Tweet media two
Tweet media three
27
109
469
@KPCCPresident
D K Shivakumar, President, KPCC
3 years
ಗೃಹ ಇಲಾಖೆ, ಮೊದಲು ಸೈಬರ್ ಕ್ರೈಂ ವಿಭಾಗದ ಮೂಲಕ 'ಸಿಡಿ' ಅಸಲಿಯೋ, ನಕಲಿಯೋ, ಮಾರ್ಪ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಪಡೆಯಲಿ. ಕರ್ನಾಟಕ ಪೊಲೀಸ್ ಇಲಾಖೆಗೆ ದೇಶದಲ್ಲೇ ಗೌರವವಿದೆ, ಏಕಪಕ್ಷೀಯ ತನಿಖೆಗೆ ಒತ್ತಡ ಹೇರಿ ಅದನ್ನು ಕೆಡಿಸಬೇಡಿ. ಸಂತ್ರಸ್ತ ಯುವತಿಯ ಆರೋಪದ ದೃಷ್ಟಿಕೋನದಿಂದಲೂ ತನಿಖೆ ನಡೆಸಬೇಕು. - @DKShivakumar #CDsarkara
28
136
474
@KPCCPresident
D K Shivakumar, President, KPCC
3 years
ಕೆಪಿಸಿಸಿ ಅಧ್ಯಕ್ಷ @DKShivakumar ಅವರನ್ನು ಹಾವೇರಿಯ ಅಂಬಿಗರ ಚೌಡಯ್ಯ ಮಠದ ಜಗದ್ಗುರು ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಅವರು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
Tweet media one
Tweet media two
Tweet media three
5
62
461
@KPCCPresident
D K Shivakumar, President, KPCC
4 years
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ಸತತ ಮೂರು ಗಂಟೆಗಳ ಕಾಲ ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು, ಕೆಲವು ಶಾಸಕರು, ಸಾಮಾಜಿಕ ಜಾಲತಾಣ ವಿಭಾಗದ ಪದಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ 'ಪ್ರತಿಜ್ಞಾ ದಿನ'ದ ಯಶಸ್ಸಿಗೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
11
108
465
@KPCCPresident
D K Shivakumar, President, KPCC
3 years
ಮನುಷ್ಯನನ್ನು ಎಲ್ಲಾ ವಿಧವಾದ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವ ಸಲುವಾಗಿ ಆಚರಿಸುವ, ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ಒಂದು ತಿಂಗಳ ವ್ರತಾಚರಣೆ ನಂತರ ಬರುವ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.
Tweet media one
26
60
462
@KPCCPresident
D K Shivakumar, President, KPCC
3 years
ಕೆಪಿಸಿಸಿ ಅಧ್ಯಕ್ಷ @DKShivakumar ಹಾಗೂ ಉಷಾ ಶಿವಕುಮಾರ್ ಅವರು ಮಹಾಶಿವರಾತ್ರಿ ಅಂಗವಾಗಿ ಗವಿ ಗಂಗಾಧರೇಶ್ವರ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.
Tweet media one
Tweet media two
Tweet media three
1
62
451
@KPCCPresident
D K Shivakumar, President, KPCC
5 years
It has been a long pending demand of the people of Karnataka that announcement in flights that takeoff and land in the state should also be in Kannada. We urge the centre to immediately implement this.
23
181
456
@KPCCPresident
D K Shivakumar, President, KPCC
3 years
ಬೆಂಗಳೂರು ವಿಭಾಗದ ಮುಖಂಡರೊಂದಿಗಿನ ಸಮಾಲೋಚನಾ ಸಭೆ 'ಸಂಕಲ್ಪ ಸಮಾವೇಶ'ವನ್ನು ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಉದ್ಘಾಟಿಸಿದರು. ವಿಪಕ್ಷ ನಾಯಕ @siddaramaiah , ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ @eshwar_khandre , @JarkiholiSatish , @SaleemAhmadINC ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. #SankalpaSamavesha
Tweet media one
Tweet media two
Tweet media three
6
79
456