
ಚೈತ್ರಾ ಕಂದಾವರ
@paka_vs
Followers
1K
Following
63K
Media
2K
Statuses
9K
RSS ವಾಗ್ಮಿ.. ದುಡ್ಡೇ ಅಂದ್ರೆ ನನಗೆ ಪ್ರಾಣ
Karnataka, India
Joined March 2017
ಇಂತಹ ಅತ್ಯಾಚಾರಿಗಳಿಗೆ ಶಿಕ್ಷೆ ಆಗಬೇಕು. 🙏🙏.ನರ ಕಟ್ ಮಾಡೋಕೆ ನಾವೆಲ್ಲಾ ಹೋರಾಡೋಣ. 🙏🙏
ಭ್ರಷ್ಟ @INCKarnataka ಸರ್ಕಾರದ ದುರಾಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಅತ್ಯಾಚಾರಿಗಳ ಅಟ್ಟಹಾಸ ಮಿತಿ ಮೀರಿದೆ. ಮೊನ್ನೆಯಷ್ಟೆ ಬೆಂಗಳೂರಿನ ಹೆಚ್ಎಸ್ ಆರ್ ಬಡಾವಣೆಯಲ್ಲಿ ಯುವತಿಯ ಅತ್ಯಾಚಾರ ನಡೆದಿತ್ತು. ಆ ಹೇಯ ಘಟನೆ ಮಾಸುವ ಮುನ್ನವೇ ಉಡುಪಿ ಜಿಲ್ಲೆಯ ಕಾರ್ಕಳದಲ್ಲೂ ಯುವತಿ ಮೇಲೆ ಸಾಮೂಹಿಕ
2
2
30
ತಪ್ಪು ಮಾಡಿದ್ರೆ ನಿಜ ಒಪ್ಪಿಕೊಳ್ಳಿ. ನಿಮಗೆ ಶಿಕ್ಷೆನೂ ಕಡಿಮೆ ಆಗ್ತಿತ್ತು ಅದು ಬಿಟ್ಟು ಈ ಥರ ಆತುರದ ನಿರ್ಧಾರ ಯಾಕೆ. 😭😭.
ಯಾದಗಿರಿ | ಜಾತಿ ನಿಂದನೆ ಕೇಸ್ ಗೆ ಹೆದರಿ ಮಗ ಆತ್ಮಹತ್ಯೆ; ವಿಷಯ ತಿಳಿದು ತಂದೆ ಹೃದಯಾಘಾತದಿಂದ ಮೃತ್ಯು. click 👉 #yadagiri
1
0
4
ಜಗದೀಶ್ ಶೆಟ್ಟರ್ ಫೋಟೋ ಹಾಕಿದೀರಲ್ಲೊ 🤣😂🙏.
ಶಾಲಾ ಮಕ್ಕಳಿಗೆ ಶೂಗಳನ್ನು ಕೊಡಲು ಸಹ ದಿವಾಳಿ @INCKarnataka ಸರ್ಕಾರದ ಬಳಿ ದುಡ್ಡಿಲ್ಲ!! . ಈಗ ದಯವಿಟ್ಟು ಶೂಗಳನ್ನು ದಾನ ಮಾಡಿ ಎಂದು ಭಿಕ್ಷೆ ಬೇಡಲು ಮುಂದಾಗಿದೆ. ಸಿಎಂ @siddaramaiah ಅವರೆ, ನಿಮ್ಮ ಸರ್ಕಾರ ದಿವಾಳಿಯಾಗಿಲ್ಲ ಎಂದ ಮೇಲೆ, ಶೂಗಳನ್ನು ನೀಡಲು ದಾನಿಗಳನ್ನು ಹುಡುಕುತ್ತಿರುವುದೇಕೆ ಎಂಬುದನ್ನು ತಿಳಿಸುವಿರಾ. !!
8
5
54
ಉತ್ತರ ಕರ್ನಾಟಕ ಹಾಗೆ ಕರಾವಳಿ ಕಡೆ ನಿಮ್ ಪಕ್ಷದ ನಾಯಕರು ಯಾರು ಇಲ್ಲ ಈಗ. 15 ರಿಂದ 18 ಸಿಟ್ ಅಷ್ಟೇ ಬರೋದು ಯಾವಾಗ್ಲೂ 😭😭.
ಜೆಡಿಎಸ್ ಪಕ್ಷದ ಸದಸ್ಯರಾಗುವುದು ಹೇಗೆ ?. ನಿಮ್ಮ ಮೊಬೈಲ್ ನಿಂದ 9964002028 ನಂಬರ್ ಗೆ ಮಿಸ್ಡ್ ಕಾಲ್ ನೀಡಿ. #ಜನರೊಂದಿಗೆ_ಜನತಾದಳ #HDDeveGowda .#karnataka #jds #membership #karunadu #HDKumaraswamy #NikhilKumaraswamy
0
0
0
RT @DEEPUVAJRAMUNI: ಸಮಾಜ ಕೆಟ್ಟು ಹೋಗಿದೆ. @BlrCityPolice ಇವರ ಮೇಲೆ ಮೊದಲು ಕ್ರಮ ತಗೊಳ್ಳಿ. @DrGParameshwara
0
34
0
ಅವರು ನಿವೃತ್ತಿ ತಗೊಂಡ್ರೆ ಏನ್ ಬಿಜೆಪಿ ಅವರು ಮುಖ್ಯಮಂತ್ರಿ ಆಗ್ತಾರಾ. 🤔🤔.ಇನ್ನು 3 ವರ್ಷ ಅವರದ್ದೇ ಸರ್ಕಾರ ಇರುತ್ತೆ ಕಣಪ್ಪ. 🙏🙏.ನೀವು ವಿರೋಧ ಮಾಡ್ಬೇಕಿರೋದು ಅವರು ಮಾಡಿದ್ದ ಹಗರಣಗಳನ್ನು ತಂದು ಆಚೇ ಪ್ರತಿಭಟನೆ ಮಾಡೋದು. ಅದು ಬಿಟ್ಟು adjustment ಮಾಡ್ಕೊಳೋದು ನಿಮ್ದು ಒಂದೂ ಜನ್ಮನಾ. 🙏🙏🙏.
ಮುಖ್ಯಮಂತ್ರಿ @siddaramaiah ಅವರ ನಿವೃತ್ತಿ ಸಮಯ ಹತ್ತಿರ ಬಂದಿದೆ ಎನ್ನುವುದಕ್ಕೆ @INCIndia ಹೈಕಮಾಂಡ್ ರಚನೆ ಮಾಡ���ರುವ ಎಐಸಿಸಿ ಓಬಿಸಿ ರಾಷ್ಟ್ರೀಯ ಸಲಹಾ ಮಂಡಳಿ ಎಂಬ ಪುನರ್ವಸತಿ ಕೇಂದ್ರವೇ ಸಾಕ್ಷಿ. ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ಸೇವೆ ಸಾಕು, ರಾಜೀನಾಮೆ ಕೊಟ್ಟು ನಿವೃತ್ತರಾಗಿ ಎಂದು ಶ್ರೀಮತಿ ಸೋನಿಯಾ ಗಾಂಧಿ ಹಾಗೂ
0
0
1
ಚಿಕ್ಕನಾಯಕನಹಳ್ಳಿ ಅಂತಾರಾಷ್ಟ್ರೀಯ ಶಾಲೆಯೊಂದರಲ್ಲಿ ಬ್ಯಾಂಗಲ್ ಬಂಗಾರಿ ಹಾಡಿಗೆ ನೃತ್ಯ ಮಾಡಿದ ವಿದ್ಯಾರ್ಥಿಗಳು. 🤗❤️😍.#banglebangari .#EkkaFromJuly18 .@Karthik1423 @yuva_rajkumar
1
33
234
ಏನಪ್ಪಾ ನಿಖಿಲ್ ಅವರು ಏನ್ ಆದ್ರೂ ಮಾಡಿಕೊಳ್ಳಲಿ. ನೀನು ಒಂದೂ ಸಲ ಆದ್ರೂ ಗ್ರಾಮ ಪಂಚಾಯಿತಿಯಲ್ಲಿ ಗೆದ್ದು ನಿಂದು ತೋರ್ಸು ಜನಕ್ಕೆ. 🙏.
#ಜನರೊಂದಿಗೆಜನತಾದಳ. ➡️ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್ನಲ್ಲಿಯೇ ಸಂಚು ನಡೆಯುತ್ತಿದೆ. ಧನ್ಯವಾದಗಳು @KannadaPrabha. #ಕನ್ನಡಪ್ರಭ
0
0
2
ವಾಟಲ್ ನಾಗರಾಜ್ ವಿವಿ ಅಂತ ಹೆಸರಿಡೀ 🙏🙏.
ದೇಶದ ಪ್ರಧಾನಿಗಳಾಗಿ ಬೆಂಗಳೂರು ನಗರದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಮತ್ತು ಕೊಡುಗೆಗಳನ್ನು ನೀಡಿದ್ದ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ಸ್ಮರಿಸಿ, ಗೌರವಿಸುವ ಕೆಲಸವನ್ನು ಮಾಡುವುದು ಒಂದು ಸರ್ಕಾರವಾಗಿ ಮಾತ್ರವಲ್ಲ, ಕನ್ನಡಿಗನಾಗಿಯೂ ನನ್ನ ಕರ್ತವ್ಯ. ಈ ನಿಟ್ಟಿನಲ್ಲಿ ಇಂದು ನಂದಿಗಿರಿ ಧಾಮದಲ್ಲಿ ಆಯೋಜಿಸಿದ್ದ ವಿಶೇಷ ಸಚಿವ
0
0
1
ನಿಮ್ಮ ಮಾತಿಗೆ ನನ್ನ ಬೆಂಬಲವಿದೆ ಸಾರ್. ಯಾಕೆ ಅಂದ್ರೆ ನಾನು ಅಧ್ಯಾಯ ಮಾಡಿ ನಿಮ್ಮ ಅಭಿಪ್ರಾಯ ನೋಡಿದೆ. 👍.ಇಷ್ಟ ಆಯ್ತು 👍 ಸತ್ಯದ ಪರ ಇರಿ 🙏.
7 ವರ್ಷದ ಬಾಲಕಿ ಮೇಲೆ ಶಾಸಕನ ತಮ್ಮನಿಂದ ಅತ್ಯಾಚಾರ ಆದರೂ, ಆತನ ಪರವಾಗಿ ವಾದ ಮಾಡುತ್ತಾ, ಕೋರ್ಟ್ನಲ್ಲಿ ಕಣ್ಣೀರು, ಕರುಣೆಗಿಂತಲೂ ಮುಖ್ಯವಾಗಿ ಬೇಕಿರುವುದು ಸಾಕ್ಷಿಗಳು ಎಂದು ‘ಯುದ್ಧಕಾಂಡ’ ಸಿನಿಮಾದಲ್ಲಿ ಡೈಲಾಗ್ ಹೊಡೆಯುವ ಪ್ರಕಾಶ್ ಬೆಳವಾಡಿಯವರಿಗೆ ನಿಜ ಜೀವನದಲ್ಲಿ ಮಾತಾಡುವಾಗ ಸಾಕ್ಷಿ, ದಾಖಲೆಗಳಿಲ್ಲದೆ ಪುಂಗುವುದನ್ನು ರೂಡಿ
0
0
0
ಯೇ ಇಂತವು ಡೀಲ್ಗಳು ನಮ್ಮ ಮೋದಿ ಅವರು ನೋಡ್ಕೋತಾರೆ. This is internal matter ಅಂತ ಹೇಳೋಕೆ ನಮ್ ಸಲಬ್ರೇಟಿಸ್ ಇದ್ದಾರೆ. 🙏🙏🙏.
ರಿಲಯನ್ಸ್ | ಸಾಲದಲ್ಲಿ ವಂಚನೆ; ಅನಿಲ್ ಅಂಬಾನಿ ಹೆಸರು RBIಗೆ ಕಳುಹಿಸಲು ಸಿದ್ಧತೆ .#Aniambani.via @prajavani.
0
0
2