
DEEPU GOWDRU
@DEEPUVAJRAMUNI
Followers
9K
Following
530
Media
7K
Statuses
9K
South Indian | DRAVIDIAN | Traveller | Reader | ಕನ್ನಡಿಗ💛❤️ ||ಸಂವಿಧಾನ ರಕ್ಷತಿ ರಕ್ಷಿತಃ||
Country with a lier for a PM
Joined November 2016
ದಕ್ಷಿಣ ಭಾರತದವರಿಗೂ ರಾಮನಿಗೂ ಯಾವುದೇ ಸಂಭಂದ ಇಲ್ಲ. ನಮ್ಮ ನೆಲಮೂಲದ ದೇವರುಗಳು ಮಾರಮ್ಮ, ಬೀರಮ್ಮ, ಪಟಾಲಮ್ಮ, ಮಾದಪ್ಪ, ಕಬ್ಬಾಳಮ್ಮ, ನಂಜುಂಡೇವ್ವರ, ಈಶ್ವರ ಇವುಗಳು ಮಾತ್ರ ನಮ್ಮ ಸಂಸ್ಕೃತಿಯ ದೇವರುಗಳು. #dravidian
326
388
2K
ಈ ನೆಲದಲ್ಲಿ ಅಮಾನುಷವಾಗಿ ಕೊಲೆಯಾದ, ನಾಪತ್ತೆಯಾದ ಸಹಜೀವಿಗಳಿಗೆ ನ್ಯಾಯಕ್ಕಾಗಿ, ಎರಡು ನಿಮಿಷ ಕೊಡಿ, ಆನ್ಲೈನ್ ಸಹಿ ಹಾಕಬೇಕೆಂದು ಮನವಿ. ಕೋರ್ಟ್ ತೀರ್ಪಿನಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿರುವಂತೆ, ʼತನಿಖೆಯನ್ನು ಹಾಳು ಮಾಡಿದ ಅಧಿಕಾರಿಗಳ ಮೇಲೆ ಕ್ರಮʼ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಸಹಿ ಸಂಗ್ರಹ ಅಭಿಯಾನ. #justiceForsowjanya
5
75
261
ಮೋದಿಜಿ ಒಬ್ರೆ 18 ಗಂಟೆ ಕೆಲ್ಸ ಮಾಡೋದು ಅಂತ Infi ಮೂರ್ತಣ್ಣ ಪದೇ ಪದೇ ಹೋಗ್ಲುತಿದ್ದಾನೆ ಅನ್ನೋದಕೆ ಕಾರಣ ಇದೇನೆ. #Infosys #BJPGovernment #modi
7
22
127
ಮೋದಿಜಿ ಒಬ್ರೆ 18 ಗಂಟೆ ಕೆಲ್ಸ ಮಾಡೋದು ಅಂತ Infi ಮೂರ್ತಣ್ಣ ಪದೇ ಪದೇ ಹೋಗ್ಲುತಿದ್ದಾನೆ ಅನ್ನೋದಕೆ ಕಾರಣ ಇದೇನೆ. #Infosys #BJPGovernment #modi
44
143
525
RT @siddaramaiah: ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳ ಭೂಸ್ವಾಧೀನ ಕೈಬಿಟ್ಟ ಸರ್ಕಾರಕ್ಕೆ ರೈತರು - ಹೋರಾಟಗಾರರು ಧನ್ಯವಾದ ಸಲ್ಲಿಸಿದ ಭಾವನಾ….
0
191
0
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಐತಿಹಾಸಿಕ ನಿರ್ಧಾರ : ದೇವನಹಳ್ಳಿ ರೈತರ ಭೂಸ್ವಾಧೀನ ಇಲ್ಲ. ರೈತ ಹೋರಾಟಗಾರರು, ಭೂ ಹೋರಾಟಗಾರರ ಪರವಾಗಿ ಗಟ್ಟಿ ನಿಲುವು ತಳೆದು ಖಚಿತವಾಗಿ ನಿಂತ ಸರ್ಕಾರ. @prakashraaj ಸರ್ ಈ ಗಲುವಿನಲ್ಲಿ ನಿಮ್ಮ ಪಾಲು ಹೆಚ್ಚಿದೆ. 🙏❤️. #FarmersProtest
13
57
425
RT @prakashraaj: ಜೊಳ್ಳು ಯಾವುದು - ಕಾಳು ಯಾವುದು ?.*ಗ್ರಾಮ ಸಂಕಲ್ಪ ಸಮಾವೇಶ*.ಭೂಮಿ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಅರ್ಜಿ ಕೊಟ್ಟವರು 55 ಜನ(7.3%).ಭೂಮಿ….
0
160
0
ಅಂದೆ ನೇರವಾಗಿ ದಂಧೆಕೊರ ಎಂದು ದಿಟ್ಟತನದಿಂದ ಸುದ್ದಿ ಮಾಡಿದ್ದ #ಗೌರಿ_ಲಂಕೇಶ್ ಪತ್ರಿಕೆ ಇಂದು ಸುದ್ದಿ ಮಾಧ್ಯಮಗಳು ಮತ್ತು ಪತ್ರಿಕೆಗಳು ಎಂಜಲುಕಾಸಿಗೆ ಮಾರಿಕೊಂಡಿವೆ. #DharmasthalaFiles
35
280
1K
ದರ್ಶನ್ ಒಂದು ಕೊಲೆ ಆರೋಪಿ.24 ಗಂಟೆನೂ ಅದೇ ನ್ಯೂಸ್. ಧರ್ಮಸ್ಥಳದಲ್ಲಿ ನೂರಾರು ಕೊಲೆ ಆಗಿದೆ .ಒಂದ್ ನ್ಯೂಸ್ ಇಲ್ಲ. #DharmasthalaFiles.#Media #News.#BjpLeader.
48
327
1K
ಧರ್ಮ ಸ್ಥಳದಲ್ಲಿ ಸಿಕ್ಕ ನೂರಾರು ಶವಗಳ ಬಗ್ಗೆ ಸುದ್ದಿ ಮಾಡದ ಮಾಧ್ಯಮಗಳಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವೇ. ??. #Dharmasthala #Medias.
50
204
965