bngdistpol Profile Banner
SP Bengaluru District Police Profile
SP Bengaluru District Police

@bngdistpol

Followers
6K
Following
3K
Media
872
Statuses
6K

Official handle of Bengaluru Dist POLICE, Committed to citizen-centric policing by leveraging technologies. For emergency Dial 112.

MILLERS ROAD,VASANT NAGAR,BNG
Joined April 2019
Don't wanna be here? Send us removal request.
@bngdistpol
SP Bengaluru District Police
2 days
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವನ್ನು ಆಯೋಜಿಸಿದ್ದು, ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿ/ಸಿಬ್ಬಂದಿರವರುಗಳು ಭಾಗವಹಿಸಿ ರಾಜ್ಯೋತ್ಸವನ್ನು ಆಚರಿಸಿದರು. #KannadaRajyotsava #KarnatakaRajyotsava
0
19
13
@DobbaspetPS
Dobbaspet Police Station
2 days
ಡಾಬಸ್ ಪೇಟೆ ಪೊಲೀಸ್ ಠಾಣೆಗೆ ಶಾಲಾ ಮಕ್ಕಳನ್ನು ಕರೆ ತಂದು ಠಾಣಾ ಕಾರ್ಯಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿ ತೆರೆದ ಮನೆ ಕಾರ್ಯಕ್ರಮ ಮಾಡಲಾಯಿತು.@bngdistpol
0
1
0
@capitalresearch
Capital Research Center
6 days
AARP calls itself a nonprofit—but after a $9 billion payout from UnitedHealth, whose interests is it really serving?
16
35
149
@DgpKarnataka
DGP KARNATAKA
8 hours
7
84
86
@bngdistpol
SP Bengaluru District Police
1 day
ಮಾನ್ಯ ಬೆಂಗಳೂರು ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರವರು ಇಂದು ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಚಾರಣವನ್ನು ಕೈಗೊಂಡು, ಈ ಸಂದರ್ಭದಲ್ಲಿ ಕೆಲಸದಲ್ಲಿ ಇರುವ ಒತ್ತಡವನ್ನು ಹೇಗೆ ನಿರ್ವಹಿಸಿಕೊಂಡು ಹೋಗಬೇಕೆಂದು ಸಲಹೆಗಳನ್ನು ನೀಡಿರುತ್ತಾರೆ. #BangaloreDistrictPolice #WellnessInitiative
0
23
8
@DobbaspetPS
Dobbaspet Police Station
2 days
ಕೆಂಗಲ್ ಕೆಂಪೋಹಳ್ಳಿ ಗ್ರಾಮ ದೇವಸ್ಥಾನದ ಮಾನ್ಯದ ಜಮೀನಿನಲ್ಲಿ ರಸ್ತೆ ಮಾಡುವ ವಿಚಾರಕ್ಕೆ ಗಲಾಟೆ ಆಗಿದ್ದು ಈ ಘಟನೆ ವಿಚಾರವಾಗಿ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಿರುತ್ತೆ..@bngdistpol @sanatan_kannada
1
2
7
@TGondluPS
Thyamagondlu Police station
2 days
ಈ ದಿನ ಠಾಣಾ ಸಿಬ್ಬಂದಿಗಳು ಗ್ರಾಮ ಗಸ್ತಿಗೆ ತೆರಳಿ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಿ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಿರುತ್ತಾರೆ
0
1
1
@DgpKarnataka
DGP KARNATAKA
3 days
15
129
739
@bngdistpol
SP Bengaluru District Police
3 days
ಕನ್ನಡದ ನಾದದಲ್ಲಿ ನಮ್ಮ ನಾಡಿನ ಗೌರವ ಹೊಳೆಯುತ್ತದೆ, ಕನ್ನಡ ಮಾತು ಕೇಳಿದಾಗ ಹೃದಯ ಹೂವಂತೆ ಅರಳುತ್ತದೆ. ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ. #KannadaRajyotsava #KarnatakaRajyotsava
0
17
9
@bngdistpol
SP Bengaluru District Police
3 days
ವಯೋ ನಿವೃತ್ತಿ: ಬೆಂಗಳೂರು ಜಿಲ್ಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ,ವಯೋ ನಿವೃತ್ತಿ ಹೊಂದಿದ ಲೊಕೇಶ್ ಬಿ PSI ಹಾಗೂ ಶ್ರೀಮತಿ ಭ್ರಮರಾಂಬ ಲಿಪಿಕ ಸಿಬ್ಬಂದಿ ರವರುಗಳಿಗೆ ಬೆಂಗಳೂರು ಜಿಲ್ಲಾ ಪೊಲೀಸ್‌ ವತಿಯಿಂದ ಸನ್ಮಾನಿಸಿ, ನೆನಪಿನ ಕಾಣೆಕೆಯನ್ನು ನೀಡಿ, ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಬೀಳ್ಕೊಡುಗೆ ನೀಡಲಾಯಿತು.
0
1
1
@DgpKarnataka
DGP KARNATAKA
3 days
ಅಖಂಡ ಭಾರತದ ಕನಸನ್ನು ನನಸಾಗಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರ 150 ನೇ ಜಯಂತಿಯ ಅಂಗವಾಗಿ ‘ಏಕತಾ ದಿವಸ’ವನ್ನು ರಾಜ್ಯಾದ್ಯಂತ ಆಚರಿಸಲಾಯಿತು.
4
64
102
@MNhalliPS
Madanayakanahalli Police Station
3 days
ಸರ್ದಾರ್ ವಲ್ಲಬಾಯಿ ಪಟೇಲ್ ರವರ 150ನೇ ಜಯಂತಿಯಂದು, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವತಿಯಿಂದ ಏಕತಾ ದಿನದ ಅಂಗವಾಗಿ ಮಾದನಾಯಕನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಶಾಲಾ ಮಕ್ಕಳಿಗೆ ಪ್ರತಿಜ್ಙಾವಿಧಿಯನ್ನು ಭೋದಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಮಾಡಲಾಯಿತು.#NationalUnityDay #rashtriyektadiwas2025
0
1
0
@AttibelePS
Attibele Police Station
3 days
ಅತ್ತಿಬೆಲೆ ಪೊಲೀಸ್ ಠಾಣೆಗೆ ಶಾಲಾ ಮಕ್ಕಳನ್ನು ಭೇಟಿ ಮಾಡಿಸಿ ಠಾಣಾ ಕಾರ್ಯ ಮತ್ತು ಕರ್ತವ್ಯಗಳನ್ನು ಮಕ್ಕಳಿಗೆ ತಿಳುವಳಿಗೆ ನೀಡಿ ತೆರೆದ ಮನೆ ಕಾರ್ಯಕ್ರಮ ಮಾಡಲಾಯಿತು. #Attibele #Anekal #bengaluru #police #rural #karnataka #bengalurururalpolice
2
1
1
@CRpattanaPS
Channarayapattana Police Station
3 days
ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಬಗ್ಗೆ ಅರಿವು ಮೂಡಿಸಿ, ಪ್ರತಿಜ್ಞಾ ವಿಧಿ ಬೋಧಿಸಲಾಯಿತು. @IgpRange @bngdistpol @dspdbpura
0
1
0
@AnekalPS
Anekal Policestation
3 days
ಶ್ರೀ ಸರ್ದಾರ್ ವಲ್ಲಬಾಯ್ ಪಟೇಲ್ ರವರ 150 ನೇ ವರ್ಷದ ಜನ್ಮ ದಿನ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ಹಿನ್ನೆಲೆ ಉಪ ವಿಭಾಗದಿಂದ ಆನೇಕಲ್ ಟೌನ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಅಧಿಕಾರಿ ಸಿಬ್ಬಂದಿಗಿಗೆ ಮಾನ್ಯ ಡಿವೈಎಸ್ಪಿ ಆನೇಕಲ್ ರವರುಪ್ರತಿಜ್ಞಾ ವಿಧಿ ಬೋಧಿಸಿದರು.
0
1
1
@nmltrafficbng
nelamangalatrafficps
4 days
ನೆಲಮಂಗಲ ಸಂಚಾರ ಪೊಲೀಸ್ ಠಾಣೆಯ ಸರ ಹದ್ದಿನಲ್ಲಿ reckless ಡ್ರೈವಿಂಗ್ ಮಾಡುತ್ತಿದ್ದವರನ್ನು ಠಾಣೆಗೆ ಕರೆಸಿ ಕಾನೂನು ಬಾಹಿರವಾಗಿ ಬ್ಲಾಕ್ ಫಿಲಂ ಅಳವಡಿಸಿದ್ದ ಕಾರಿನ ಮಾಲೀಕರಿಗೆ ಕಾನೂನಿನ ಅರಿವು ಮೂಡಿಸಿ ಬ್ಲಾಕ್ ಫಿಲಂ ತೆರವುಗೊಳಿಸಿ ಐಎಂವಿ ಪ್ರಕರಣ ದಾಖಲು ಮಾಡಿ ಕಾನೂನು ರೀತಿ ಕ್ರಮ ಕೈಗೊಂಡಿರುತ್ತದೆ.
0
4
5
@MNhalliPS
Madanayakanahalli Police Station
3 days
ಈ ದಿನ ಮಾದನಾಯಕನಹಳ್ಳಿ - ಲಕ್ಷ್ಮೀಪುರ ರಸ್ತೆಯ ಎಲ್ಲಾ ಅಂಗಡಿ ಮುಂಗಟ್ಟುಗಳ ಮಾಲಿಕರ ಸಭೆ ನಡೆಸಲಾಯಿತು, ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮುರುಳಿಧರ್ ಸರ್ ರವರು ಅಂಗಡಿ ಮಾಲಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ಸಲಹೆ ಸೂಚನೆಗಳನ್ನು ನೀಡಿದರು..
0
2
1
@hosakotetraffic
Hosakote traffic ps
3 days
ಈ ದಿನ ಸರ್ದಾರ್ ವಲ್ಲಭಾಯಿ ಪಟೇಲ್ ರವರ 150ನೇ ಜನ್ಮ ದಿನೋತ್ಸವದ ಪ್ರಯುಕ್ತ, ಬಾಲಕಿಯರ ಪದವಿ ಪೂರ್ವ ಕಾಲೇಜು ಹೊಸಕೋಟೆ ಮಕ್ಕಳೊಂದಿಗೆ ರಾಷ್ಟ್ರೀಯ ಏಕತಾಓಟಾ(RunforUnity)ಕಾರ್ಯಕ್ರಮವನ್ನು ಮಾನ್ಯ Dysp ಮಲ್ಲೇಶ್ ಸರ್ ಉಪಸ್ಥಿತಿಯಲ್ಲಿ ಆಯೋಜಿಸಿದ್ದು, ಈ ವೇಳೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು..
0
1
0
@nmltrafficbng
nelamangalatrafficps
3 days
ಈ ದಿನ ನೆಲಮಂಗಲ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನೆಲಮಂಗಲ ಟೌನಿನಲ್ಲಿ ರಾಷ್ಟ್ರೀಯ ಏಕತಾ ದಿವಸದ ಪ್ರಯುಕ್ತ ಇಂದು ಶಾಲಾ ಮಕ್ಕಳು ಜಾತ ನಡೆಸಲಾಯಿತು, ಅದರಂತೆ ಸೂಕ್ತ ರಸ್ತೆ ಬಂದೋಬಸ್ತ್ ಮಾಡಲಾಯಿತು.
0
1
0
@Nmlruralps
Nelamangala Rural P S
3 days
ರಾಷ್ಟ್ರೀಯ ಏಕತಾ ದಿನದಂದು, ಏಕೀಕೃತ ಭಾರತದ ನಿರ್ಮಾತೃ — ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೂರದೃಷ್ಟಿ ಮತ್ತು ಸಂಕಲ್ಪವನ್ನು ನೆನಪಿಸಿಕೊಳ್ಳೋಣ. ಸಾಮರಸ್ಯ, ಶಕ್ತಿ ಮತ್ತು ಸಾಮಾನ್ಯ ಉದ್ದೇಶದಡಿ ಎಲ್ಲರೂ ಒಟ್ಟಾಗಿ ನಿಲ್ಲೋಣ. ಏಕತೆಯೇ ನಮ್ಮ ಅತ್ಯಂತ ದೊಡ್ಡ ಭದ್ರತೆ.... ✍️🚔
0
1
0
@TShalliPS
Thirumalashetty Halli Police Station
3 days
ಸರ್ದಾರ್ ವಲ್ಲಬಾಯಿ ಪಟೇಲ್ ರವರ 150ನೇ ಜಯಂತಿಯಂದು, ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾವನ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ನಮ್ಮ ಠಾಣೆಯ ಆರಕ್ಷಕ ನಿರೀಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿಜ್ಙಾವಿಧಿಯನ್ನು ಭೋದಿಸಿ ಪರಿಸರದ ಸಂರಕ್ಷಣೆಗಾಗಿ ಗಿಡಗಳನ್ನು ನೆಡುವ ಮೂಲಕ (1/2)
1
1
0