Anekal Policestation
@AnekalPS
Followers
174
Following
340
Media
182
Statuses
442
Joined February 2021
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಆನೇಕಲ್ ನ ಡಯಾಗ್ನೋಸ್ಟಿಕ್ ಸೆಂಟರ್ ಒಂದರಲ್ಲಿ ಮಹಿಳೆ ಮೇಲೆ ಅನುಚಿತ ವರ್ತನೆ ತೋರಿದ ರೇಡಿಯಾಲಜಿಸ್ಟ್ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮೊನಂ 358/2025 ರಲ್ಲಿ ಪ್ರಕರಣದಲ್ಲಿ ದಾಖಲಾಗಿದ್ದು,ಆರೋಪಿಯನ್ನ ಶೀಘ್ರದಲ್ಲಿ ಪತ್ತೆ ಮಾಡಿ ನೊಂದ ಮಹಿಳೆಗೆ ಕಾನೂನಿನ ಅಡಿಯಲ್ಲಿ
0
0
0
ಹೆಚ್ಚು ರಸ್ತೆ ತಿರುಗುಗಳು ಇದ್ದಲ್ಲಿ ವಾಹನ ಸವಾರರು ನಿಧಾನಗತಿಯಲ್ಲಿ ಚಲಿಸುವುದು ಇಲ್ಲವಾದರೆ ಘೋರ ಅಪಘಾತಕ್ಕೆ ಕಾರಣವಾಗಬಹುದು
0
0
0
CEIR PORTAL ಮೂಲಕ ಕಳೆದು ಹೋದ ಮೊಬೈಲನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂತಿರುಗಿಸಿರುತ್ತದೆ
1
0
1
ವಾಹನ ಚಾಲನೆ ಮಾಡುವಾಗ ಗಮನ ರಸ್ತೆಯ ಮೇಲೆ ಇರಲಿ ಇಲ್ಲವಾದರೆ ಅಪಘಾತಕ್ಕೆ ಗುರಿಯಾಗಬೇಕಾಗುತ್ತದೆ
0
0
0
ವಾಹನ ಮಾಲೀಕರು ಆನೇಕಲ್ ಟೌನ್ ನ ಒಳಭಾಗದಲ್ಲಿ ಎಲ್ಲಂದರೆ ಅಲ್ಲಿ ವಾಹನವನ್ನು ಪಾರ್ಕ್ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ ಸಾರ್ವಜನಿಕರು ಸೂಕ್ತ ಪಾರ್ಕಿಂಗ್ ತಳದಲ್ಲಿ ಮಾತ್ರ ವಾಹನವನ್ನು ಪಾರ್ಕ್ ಮಾಡುವುದು
0
0
0
"Let’s raise our voices to end child labour and build a world where every child can learn, grow, and dream." 📞 Report Child Labour: Childline 1098 (Toll-Free, 24x7 Helpline) #EndChildLabour
#ChildRights
#SayNoToChildLabour
#Childline1098
#EducationForAll
#ChildProtection
1
21
7
ಸಂಚಾರ ಸಲಹೆ: ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯನ್ನು ಪರಿಹರಿಸಲು ಕೆಲವು ಸ್ಥಳಗಳಲ್ಲಿ ಏಕಮುಖ ಸಂಚಾರವನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಸಾರ್ವಜನಿಕರು ಬದಲಿ ಮಾರ್ಗದ ಮೂಲಕ ಸಂಚಾರ ಮಾಡಲು ಈ ಮೂಲಕ ಸೂಚಿಸಲಾಗಿದೆ. #oneway
#Obeytrafficrules
#traffic
#RoadSafety
0
22
7
"One password isn’t enough. Add a second step to lock out hackers!"#TwoStepVerification
#StaySecureOnline
#OnlineSafety
#CyberAwareness
#2FASecurity
#DigitalSafety
0
17
6
ಪ್ರಕೃತಿ ಉಳಿಸಿ, ಇಂಧನ ಉಳಿಸಿ! ರೆಡ್ ಸಿಗ್ನಲ್ ಬಂದಾಗ ನಿಮ್ಮ ವಾಹನದ ಎಂಜಿನ್ ಅನ್ನು ಆಫ್ ಮಾಡಿ - ಶುದ್ಧ ಗಾಳಿಯ ಕಡೆಗೆ ಪ್ರತಿಯೊಂದು ಸಣ್ಣ ಹೆಜ್ಜೆಯೂ ಕೊಡುಗೆ ನೀಡುತ್ತದೆ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
0
0
1
ಬೆಂಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಾನ್ಯ ಶ್ರೀ ಲಾಭು ರಾಮ್ ಐ.ಪಿ.ಎಸ್ ಆರಕ್ಷಕ ಮಹಾನಿರೀಕ್ಷಕರು ಕೇಂದ್ರ ವಲಯ ರವರ ಉಪಸ್ಥಿತಯೊಂದಿಗೆ ಸಶಸ್ತ್ರ ಮತ್ತು ಸ್ಪೋಟಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತನಿಖೆಯ ಕುರಿತು ಕಾರ್ಯಗಾರವನ್ನು ಕೇಂದ್ರ ವಲಯದ ಅಧಿಕಾರಿ ಸಿಬ್ಬಂದಿರವರುಗಳಿಗೆ ಆಯೋಜಿಸಿ ಯಶಸ್ವಿಗೊಳಿಸಲಾಯಿತು.
0
18
12
ಹೊಸಹಳ್ಳಿ ಪೊಲೀಸ್ ಠಾಣೆ ಅಧಿಕಾರಿ/ಸಿಬ್ಬಂದಿರವರುಗಳ ಜನಪರ ಕೆಲಸಗಳಿಂದ ಮನ್ನಣೆ ಮತ್ತು ಮೆಚ್ಚುಗೆಯ ಕಾರ್ಯ ವೈಖರಿಯನ್ನು ಬೆಂಗಳೂರು ಜಿಲ್ಲಾ ಪೊಲೀಸ್ ಅಭಿನಂದಿಸುತ್ತದೆ. #GoodWork #ಜನಸ್ನೇಹಿಪೊಲೀಸ್ #peoplecentricpolice #hosahallipolice
0
12
11
ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸೋಮೇಶ್ವರ ಇಡ್ಲಿ ಹೋಟೆಲ್ ನಲ್ಲಿ ಬ್ಯಾಗು ಕಳ್ಳತನ ಮಾಡಿಕೊಂಡು ಹೋಗಿರುವ ವ್ಯಕ್ತಿಯನ್ನು ಪತ್ತೆ ಮಾಡಿ, ಸದರಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿಲಾಗಿದೆ. #SafetyFirst
#theftawareness
1
20
49
“Two riders, two helmets - that’s the rule!” #TwoWheelerForTwo #RideSafeTogether #HelmetForBoth
#RoadSafety
0
20
7
ಮಾದಾವರದ BIEC ಜಂಕ್ಷನ್ನಲ್ಲಿ ಉಂಟಾಗುತ್ತಿದ್ದ ತೀವ್ರ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹೊಸ ಟ್ರಾಫಿಕ್ ಸಿಗ್ನಲ್ ಉದ್ಘಾಟಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಪೊಲೀಸ್ ಅಧಿಕಾರಿ/ ಸಿಬ್ಬಂದಿರವರುಗಳು ಉಪಸ್ಥಿತರಿದ್ದರು.
1
18
8
Your emergency lifeline - Dial 112 anytime, anywhere in India, your safety is just one call away, #EmergencyHelpline #Dial112 #IndiaHelpline #SafetyFirst
0
20
8
ಮಾನ್ಯ ಬೆಂಗಳೂರು ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರವರು ಇಂದು ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಚಾರಣವನ್ನು ಕೈಗೊಂಡು, ಈ ಸಂದರ್ಭದಲ್ಲಿ ಕೆಲಸದಲ್ಲಿ ಇರುವ ಒತ್ತಡವನ್ನು ಹೇಗೆ ನಿರ್ವಹಿಸಿಕೊಂಡು ಹೋಗಬೇಕೆಂದು ಸಲಹೆಗಳನ್ನು ನೀಡಿರುತ್ತಾರೆ. #BangaloreDistrictPolice #WellnessInitiative
0
24
10
ಕಳುವಾದ ಮೊಬೈಲನ್ನು CEIR portal ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಿರುತ್ತೆ
0
0
0
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವನ್ನು ಆಯೋಜಿಸಿದ್ದು, ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿ/ಸಿಬ್ಬಂದಿರವರುಗಳು ಭಾಗವಹಿಸಿ ರಾಜ್ಯೋತ್ಸವನ್ನು ಆಚರಿಸಿದರು. #KannadaRajyotsava
#KarnatakaRajyotsava
0
19
14