
ಆನಂದ
@anandmb2
Followers
4K
Following
7K
Media
3K
Statuses
11K
🇧🇯ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ 🇧🇯 ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ. Hindi is not national language
ಬೆಂಗಳೂರು
Joined June 2016
ಕನ್ನಡ ಚಿತ್ರರಂಗದ ಧೀಮಂತ ನಾಯಕ ನಟ, ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ ಹಾಗೂ ಕನ್ನಡದ ಹಿರಿಯ ನಟಿ ದಿ. ಬಿ. ಸರೋಜಾದೇವಿ ಅವರಿಗೆ ಮರಣೋತ್ತರ " ಕರ್ನಾಟಕ ರತ್ನ " ಪ್ರಶಸ್ತಿ ಘೊಷಣೆಯಾಗಿರುವುದು ಸಂತಸ ತಂದಿದೆ. ಕನ್ನಡ ಚಿತ್ರರಂಗದ ಧ್ರುವತಾರೆಗಳ ಸಾಧನೆ ಎಲ್ಲರಿಗೂ ಪ್ರೇರಣೆ ಹಾಗೂ ಸ್ಫೂರ್ತಿ ನೀಡಲಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಶುಭ
0
4
20
ಐಟಿಐ ಪಾಸ್ ಬೇಕಾಗಿದೆ, ದಿನಾಂಕ ನಿಗದಿಪಡಿಸಿದ ಸ್ಥಳ ಮೈಸೂರು ಸಂಪರ್ಕ ಸಂಖ್ಯೆ 9916781858
0
2
3
ತಮ್ಮ ದೇಶದ ಜನಕ್ಕಾಗಿ, ದೇಶಕ್ಕಾಗಿ ಬದುಕುತ್ತಾರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು...
8
40
335
ಯಾವನ್ ಎಚ್ಚೆತ್ತುಕೊಳ್ಳುತ್ತಾನೋ ಬಿಡುತ್ತಾನೋ ಆದರೆ ಕನ್ನಡಿಗರು ಎಚ್ಚೆತ್ತುಕೊಳ್ಳಿ, ಮಕ್ಕಳಿಗೆ ಸ್ವಂತ ಬುದ್ಧಿಯಿಂದ ಯೋಚಿಸುವ ಶಕ್ತಿಯಿಂದ ಬೆಳೆಸಿ, ಸ್ವಾಭಿಮಾನದಿಂದ ಬೆಳೆಸಿ, ಕಳ್ಳರು ಸುಳ್ಳರ ಮೋಸಗಾರರ ಸಹವಾಸ ಮಾಡದಂತೆ ನೋಡಿಕೊಳ್ಳಿ... @krs_party
0
22
81