ಕರ್ನಾಟಕ ರಾಜ್ಯ ಪೊಲೀಸ್ Karnataka State Police
@KarnatakaCops
Followers
17K
Following
900
Media
320
Statuses
1K
Official Twitter account of Karnataka State Police, In case of any emergency feel free to Dial #112. "Join hands with us to serve you better"
Karnataka
Joined July 2023
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆ: #Fake On-line ಟ್ರೇಡಿಂಗ್ ಆ್ಯಪ್ ಗಳ ಬಗ್ಗೆ ಎಚ್ಚರ: ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 1930 ಗೆ ಸಂಪರ್ಕಿಸಿ. @DgpKarnataka @Rangepol_WR @KarnatakaCops @CybercrimeCID @Cyberdost #virvalvideol #CyberSecurity #CyberSafety #uttarakannada #police
2
3
2
ಸಿರುಗುಪ್ಪ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ 14 ಮೊಬೈಲ್ ಗಳನ್ನು CEIR PORTAL ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿದೆ, @DgpKarnataka @112Ballari
1
2
7
ಮಾನ್ಯ ಪೊಲೀಸ್ ಅಧೀಕ್ಷಕರು ಗುಂಜನ್ ಆರ್ಯ(ಐ.ಪಿ.ಎಸ್) ಧಾರವಾಡರವರ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಹೈದರಾಬಾದ್ನಲ್ಲಿ 23 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಲೆಮರಸಿಕೊಂಡಿದ್ದ ದಂಪತಿಗಳನ್ನು ಹು-ಧಾ ಬೈಪಾಸ್ನಲ್ಲಿ ಬಂಧಿಸಿರುವ ಧಾರವಾಡ ಜಿಲ್ಲಾ ಗ್ರಾಮೀಣ ಠಾಣೆಯ ಅಧಿಕಾರಿ/ಸಿಬ್ಬಂದಿಗಳಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಲಾಗಿದೆ.
1
3
7
ದಿ:ನವೆಂಬರ್ 24, 2025 ರಂದು ಧಾರವಾಡ ಜಿಲ್ಲಾ ಗರಗ ಠಾಣಾ ವ್ಯಾಪ್ತಿಯ ತೇಗೂರ ಗ್ರಾಮದ ಭಾರತ ಪ್ಯಾಲೇಸ್ ಹೋಟೆಲ್ ಹತ್ತಿರ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು35 ಲೀಟರ್ ಸ್ವೀರಿಟ್ ತುಂಬಿದ 844 ಕ್ಯಾನಗಳನ್ನು ಅ:ಕಿ: 34,44,800, ಎರಡು ವಾಹನಗಳನ್ನು ಅ:ಕಿ: 36,00,000 ವಶಪಡಿಸಿಕೊಂಡಿದ್ದು ಇರುತ್ತದೆ.
1
1
6
ಹಲ್ಲೆ ಪ್ರಕರಣ ಆರೋಪಿಗೆ 2 ವರ್ಷ 9 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 22,000/- ರೂ ದಂಡ ವಿಧಿಸಿದ ನ್ಯಾಯಾಲಯ.
1
2
3
ಪೋಕ್ಸೋ ಪ್ರಕರಣ - ಆರೋಪಿಗೆ 22 ವರ್ಷ 6 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 40 ಸಾವಿರ ರೂ ದಂಡ ವಿಧಿಸಿದ ನ್ಯಾಯಾಲಯ.
1
2
3
ದರೋಡೆ ಪ್ರಕರಣ:- 4 ಜನ ಕಾನೂನು ಸಂಘರ್ಷಕ್ಕೋಳಗಾದ ಬಾಲಕಿಯರನ್ನು ಸೇರಿ ಒಟ್ಟು 8 ಜನ ಆರೋಪಿಗಳನ್ನು - 16 ಲಕ್ಷ ರೂ ಮೌಲ್ಯದ, 10 ವಾಹನಗಳ ವಶ.
1
2
3
ದೇವಸ್ಥಾನಗಳ ಬೀಗ ಮುರಿದು, ಒಡವೆ & ಹುಂಡಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ – 5 ಲಕ್ಷ ರೂ ಮೌಲ್ಯದ ಚಿನ್ನಾಭರಣ ನಗದು ವಶ. https://t.co/iDiONzg0f8
1
1
0
ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಂಬಿಹಳ್ಳಿ ರೋಜರ್ ಪಲ್ಲಿ ಮತ್ತು ದಳಸನೂರು ಗ್ರಾಮಗಳ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಡ್ರೊನ್ ಮುಖಾಂತರ ಗ್ರಾಮ ಗಸ್ತನ್ನು ಕೈಗೊಳ್ಳಲಾಯಿತು. @DgpKarnataka @IgpRange #karntakastatepolice #kolar #mulbagal #maluru #masthi #srinivasapura
1
1
4
ಪತ್ರಿಕಾ ಪ್ರಕಟಣೆ: ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ತಿಯಾದ ಕೆಇಬಿ ಕಂಬಕ್ಕೆ ಹಾಕಿದ್ದ ವೈರ್ಗೆ ಹಾನಿ ಮತ್ತು ಕೊಲೆ ಬೆದರಿಕೆಗೆ ಹಾಕಿದ್ದ ಆರೋಪಿ ರಾಮದಾಸ್ ರವರಿಗೆ 2 ವರ್ಷ ಶಿಕ್ಷೆ ಮತ್ತು ರೂ.10 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು. #TumakuruDistrictPolice
#KoratagerePS
#Conviction
@venkatashok
0
1
5
ಈ ದಿನ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಲ್ಯಾಪ್ಟಾಪ್ ಮತ್ತು ಹಣವನ್ನು ಕಳೆದುಕೊಂಡಿದ್ದು , ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಎಎಸ್ಐ ನಾರಾಯಣರಾವ್ ಕೆ .ಆರ್ .ರವರು ಪತ್ತೆ ಹಚ್ಚಿ ಲ್ಯಾಪ್ಟಾಪ್ ಮತ್ತು ಹಣವನ್ನು ವಾರಸುದಾರರಿಗೆ ಹಿಂದಿರುಗಿಸಿರುತ್ತಾರೆ.
0
2
2
ಕಲಬುರಗಿ ನಗರದ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಗಲು ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನನ್ನು ಬಂಧಿಸಲಾಗಿದ್ದು, 03 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು ಬಂಗಾರದ ಆಭರಣ, ಬೆಳ್ಳಿಯ ಆಭರಣ ಹಾಗೂ ನಗದು ಹಣ ಸೇರಿದಂತೆ 8,60,000/- ಮೌಲ್ಯದ ಸ್ವತ್ತನ್ನು ಜಪ್ತುಪಡಿಸಿಕೊಳ್ಳಲಾಗಿರುತ್ತದೆ. @DgpKarnataka
0
2
6
ಕಲಬುರಗಿ ನಗರದ ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಗಲು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನನ್ನು ಬಂಧಿಸಲಾಗಿದ್ದು, 4 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿತನಿಂದ ₹5,00,000/-ಮೌಲ್ಯದ ಚಿನ್ನಾಭರಣವನ್ನು ಜಪ್ತುಪಡಿಸಿಕೊಳ್ಳಲಾಗಿರುತ್ತದೆ. @DgpKarnataka @KarnatakaCops @Kalaburgivarthe
1
3
5
ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಈಗಾಗಲೇ ನಾಲ್ಕು ಜನರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿ ವಿವಿಧ ಕಾರಾಗೃಹಗಳಿಗೆ ಕಳುಹಿಸಲಾಗಿದ್ದು, ಇಂದು ಮತ್ತೆ 02 ಆರೋಪಿತರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ. 1. ರೆಹಮತ್ ಧಾರವಾಡ, 33 ವರ್ಷ, ಸಾ- ಹೆಗ್ಗೇರಿ, ಹಳೇ ಹುಬ್ಬಳ್ಳಿ. ಈತನ ವಿರುದ್ಧ ಕೊಲೆ, ಕೊಲೆ ಯತ್ನ, NDPS, ARMS
0
2
10
ಹುಬ್ಬಳ್ಳಿ ಧಾರವಾಡ ನಗರ ವ್ಯಾಪ್ತಿಯಲ್ಲಿ ಸಂಘಟಿತ ಅಪರಾಧ, NDPS ಪ್ರಕರಣ ಮತ್ತು ಇನ್ನಿತರ ಅಪರಾಧಗಳಲ್ಲಿ ತೊಡಗಿದ್ದ 26 ಜನರನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ. ಮೊದಲನೇ ಹಂತದಲ್ಲಿ 52 ಜನ, ಎರಡನೇ ಹಂತದಲ್ಲಿ 31 ಜನ, ಮೂರನೇ ಹಂತದಲ್ಲಿ 22 ಜನ, ನಾಲ್ಕನೇ ಹಂತದಲ್ಲಿ 26 ಸೇರಿದಂತೆ ಇದುವರೆಗೆ ಒಟ್ಟು ಮೂರು ಹಂತಗಳಲ್ಲಿ
1
3
10
#ದಾವಣಗೆರೆಜಿಲ್ಲಾಪೊಲೀಸ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಯುವತಿಯ ರಕ್ಷಣೆ ಮಾಡಿದ 112 ಪೊಲೀಸರು ಸಾರ್ವಜನಿಕರ ಗಮನಕ್ಕೆ: ಯಾವುದೇ ತುರ್ತು ಸೇವೆಗೆ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ #spdavanagere #112davanagere #emergencyresponse #goodwork #davanagerepolice #nyamati
@DgpKarnataka @KarnatakaCops
1
1
2