
HD Revanna
@hd_revanna
Followers
5K
Following
768
Media
75
Statuses
736
ಕನ್ನಡಿಗ, ಶಾಸಕರು ಹೊಳೆನರಸೀಪುರ ಕ್ಷೇತ್ರ, ಮಾಜಿ ಸಚಿವರು, ಕರ್ನಾಟಕ ಸರ್ಕಾರ |ಕೃಷಿ | ಹೈನುಗಾರಿಕೆ |
Joined November 2020
RT @JanataDal_S: ಈ ಹಿಂದೆ ಜೆಡಿಎಸ್ ಪಕ್ಷದ ವಕ್ತಾರರಾಗಿದ್ದ ತನ್ವೀರ್ ಅಹ್ಮದ್ ಅವರನ್ನು 6 ತಿಂಗಳ ಹಿಂದೆಯೇ ಪಕ್ಷದ ಹುದ್ದೆಯಿಂದ ಕೈಬಿಡಲಾಗಿದೆ. ಅವರು ನೀಡಿರುವ ಹೇಳಿ….
0
45
0
RT @iPrajwalRevanna: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಸ್ವರೂಪ್ ಪ್ರಕಾಶ್ ಅವರ ಜೊತೆ ನಡೆದ ಬೈಕ್ ಸವಾರಿ ಮಾಡಿ….
0
30
0
RT @iPrajwalRevanna: ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಕರ್ನಾಟಕ ಮೂಲದ ಆಟೋ ಚಾಲಕರ ನೆಮ್ಮದಿಯ ಬದುಕಿಗೆ ತಿಂಗಳಿಗೆ 2000 ರೂಪಾಯಿ ಹಣಕಾಸು ನೆರವು ನೀಡಲಾಗುವು….
0
25
0
RT @iPrajwalRevanna: ಮಹಿಳೆಯರಿಗೆ ಹಾಗೂ ಯುವ ಜನರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಜೆಡಿಎಸ್ ಸರ್ಕಾರದ ವತಿಯಿಂದ ನೀಡಲಾಗುವುದು. #HDK4Karnataka.#HDKforKarn….
0
14
0
RT @iPrajwalRevanna: ಸ್ವಂತ ಮನೆಯಿಲ್ಲದ ಕರ್ನಾಟಕ ನೆಲದ ಬಡ ಕುಟುಂಬಗಳಿಗೆ ಸರ್ಕಾರದಿಂದಲೇ ಉತ್ತಮ ದರ್ಜೆಯ ಮನೆ ಕಟ್ಟಿಕೊಡಲಾಗುವುದು. #HDK4Karnataka.#HDKforKarn….
0
22
0
RT @iPrajwalRevanna: ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ UPSC ಪರೀಕ್ಷೆಗಳಿಗೆ ಹಾಗೂ ಇತರೆ ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಪರೀಕ್ಷಾ ತರಬೇತಿ ಕೇಂದ್ರಗಳನ್….
0
15
0
RT @iPrajwalRevanna: ಎಲ್ಲರಿಗೂ ಉತ್ತಮ ಗುಣಮಟ್ಟದ ಸಂಪೂರ್ಣ ಉಚಿತ ಶಿಕ್ಷಣ ಜೆಡಿಎಸ್ ಪಕ್ಷದ ಗುರಿ. #HDK4Karnataka.#HDKforKarnataka .#JDSFORKARNATAKA http….
0
20
0
RT @arun_marikempai: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಬೈಕ್ ರ್ಯಾಲಿಯಲ್ಲಿ ಹಾಸನ ಸಂಸದರಾದ ಶ್ರೀ @iPrajwalRevanna ಅವರು ಭಾಗವಹಿಸಿದ್ದರು. #HDK4Kar….
0
34
0
RT @Kanagalogy: ಕರ್ನಾಟಕದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ತಂದ ಬದಲಾವಣೆಗಳು ಏನು ಅಂತ ನೋಡಬೇಕಾ? ಈ ವಿಡಿಯೋ ನೋಡಿ. #JDS4Karnataka.#HdkForKarnataka.#HD….
0
84
0
RT @SachinG66628188: ಈ ಚಿತ್ರ ಯಾವ ಸಂದರ್ಬ 🤔 ?? ಹೇಳಿ. ೨೦೦೬ ರಲಿ HDK ನಂತರ ಕುಮಾರಣ್ಣ ಅಂತ ತನ್ನದೇ ನಾಯಕತ್ವ ಬೆಳೆಸಿಕೊಂಡು ಕರ್ನಾಟಕದಲಿ ಗುರುತು ಪಡೆದದ್ದು ಹ….
0
38
0
RT @arun_marikempai: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನೆನ್ನೆಯ ದಿನ ನಡೆದ ರೋಡ್ ಶೋ ನಲ್ಲಿ ಮಾಜಿ ಮುಖ್ಯಮಂತ್ರಿ @hd_kumaraswamy ಅವರು ಭಾಗವಹಿಸಿದ್ದರು….
0
47
0
RT @SachinG66628188: The No.೧ ಕನ್ನಡದ ಕೆಲಸ in HDK track record is ಬೆಳಗಾವಿ ವಿದಾನಸೌದ ⛲️. Give a chance for him,, he will show resolution for s….
0
24
0
RT @arun_marikempai: ಕರ್ನಾಟಕ ರಾಜ್ಯದ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಾದದ್ದು ಈ ಸಮಯದ ತುರ್ತು, ದೆಹಲಿಯ ಹೈಕಮಾಂಡಿಗೆ ಕನ್ನಡ ಜನರ ಹಣಸಂದಾಯ ಮಾಡುವ ದೆಹಲಿ ಪಕ್ಷಗಳ….
0
26
0
RT @arun_marikempai: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನೆನ್ನೆಯ ದಿನ ನಡೆದ ರೋಡ್ ಶೋ ನಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಭಾಗವಹಿಸಿದ್ದರು. ನಾಗಮಂಗಲದ ರಾಜ….
0
80
0
ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ UPSC ಪರೀಕ್ಷೆಗಳಿಗೆ ಹಾಗೂ ಇತರೆ ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಪರೀಕ್ಷಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನ ಸರ್ಕಾರದ ವತಿಯಿಂದ ನೀಡಲಾಗುವುದು. #HDK4Karnataka.#HDKforKarnataka .#JDSFORKARNATAKA
5
33
108
ಸ್ವಂತ ಮನೆಯಿಲ್ಲದ ಬಡ ಕುಟುಂಬಗಳಿಗೆ ಸರ್ಕಾರದಿಂದಲೇ ಮನೆ ನಿರ್ಮಿಸಿ ಕೊಡಲಾಗುವುದು. #HDK4Karnataka.#HDKforKarnataka .#JDSFORKARNATAKA
4
16
84
ಮಹಿಳೆಯರಿಗೆ ಹಾಗೂ ಯುವ ಜನರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಜೆಡಿಎಸ್ ಸರ್ಕಾರದ ವತಿಯಿಂದ ನೀಡಲಾಗುವುದು. #HDK4Karnataka.#HDKforKarnataka.#JDSForKarnataka
1
23
107