
Prajwal Revanna
@iPrajwalRevanna
Followers
18K
Following
2K
Media
659
Statuses
1K
ಕನ್ನಡಿಗ, Member Of Parliament From Hassan, @Janatadal_S
Hassan, Karnataka
Joined December 2019
ಕಡೂರು ಕ್ಷೇತ್ರದ 9ನೇ ಮೈಲಿಗಲ್ಲಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದೆ. ಕಡೂರು ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ಬೆಳ್ಳಿ ಪ್ರಕಾಶ್ ರವರು, ವೈ.ಎಸ್.ವಿ. ದತ್ತಣ್ಣ ನವರು ಸೇರಿದಂತೆ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. #JDS #BJP #LokSabhaElection #Hassan
314
9
123
ಕಡೂರು ಕ್ಷೇತ್ರದ ಪಂಚನಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದೆ. ಕಡೂರು ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ಬೆಳ್ಳಿ ಪ್ರಕಾಶ್ ರವರು, ವೈ.ಎಸ್.ವಿ. ದತ್ತಣ್ಣ ನವರು ಸೇರಿದಂತೆ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. #LokasabhaElection2024 #Hassan #Kadur
51
5
63
ನಿನ್ನೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರದ ಕ್ಷಣಗಳು. #JDS #BJP #Hassan #NDA #ModiAgain2024 #LokSabhaElection2024
60
8
156
ನಿನ್ನೆ ನಡೆದ ಲೋಕಸಭಾ ಚುನಾವಣಾ ಪ್ರಚಾರದ ಕ್ಷಣಗಳು. #JDS #BJP #NDAAlliance #LokasabhaElection2024 #ModiAgain2024
19
5
55
ನಿನ್ನೆ ನಡೆದ ಹೊಳೆನರಸೀಪುರ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯ ಕಿರುನೋಟ. #JDS #BJP #ModiAgain2024 #NDAalliance
5
5
47
RT @narendramodi: The public meeting in Mysuru was phenomenal. The support for @BJP4Karnataka and @JanataDal_S across all parts of Karnatak….
0
5K
0
ನಿನ್ನೆ ಮೈಸೂರಿನಲ್ಲಿ ಎನ್ ಡಿ ಎ ಮೈತ್ರಿಕೂಟದ ವಿಜಯ ಸಂಕಲ್ಪ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ@narendramodi ಅವರು, ಹಾಗೂ ಮಾಜಿ ಪ್ರಧಾನಿ ಶ್ರೀ @H_D_Devegowda ಅವರು, ಮಾಜಿ ಮುಖ್ಯಮಂತ್ರಿ ಶ್ರೀ @hd_kumaraswamy ಅವರು, ಮಾಜಿ ಮುಖ್ಯಮಂತ್ರಿ ಶ್ರೀ @BSYBJP ಅವರು, ಶ್ರೀ ಜಿಟಿ ದೇವೇಗೌಡ ಅವರು
4
14
108
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಇಂದು ಹೊಳೆನರಸೀಪುರದ ಅಂಬೇಡ್ಕರ್ ಸರ್ಕಲ್'ನಲ್ಲಿರುವ ಡಾ|| ಬಿ. ಆರ್. ಅಂಬೇಡ್ಕರ್ ರವರ ಪತ್ರಿಮೆಗೆ ಮಾಲಾರ್ಪಣೆ ಮಾಡಿ ಬಾಬಾಸಾಹೇಬರಿಗೆ ಗೌರವ ಸಮರ್ಪಣೆ ಸಲ್ಲಿಸಿದೆ. ಅಂಬೇಡ್ಕರ್ ಅವರ ಆಶಾಭಾವನೆಗಳನ್ನು ನಾವೆಲ್ಲರೂ ಸೇರಿ ಎತ್ತಿಹಿಡಿಯೋಣ. ಜೈ ಭೀಮ್. #Ambedkar
2
4
39
ಭಾರತ ಭಾಗ್ಯವಿಧಾತ, ಸಂವಿಧಾನ ಶಿಲ್ಪಿ, ವಿಶ್ವರತ್ನ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯ ಶುಭಾಶಯಗಳು. #AmbedkarJayanti2024
4
4
40
ಹೊಳೆನರಸೀಪುರ ಕ್ಷೇತ್ರದ ಮಂಚಿಗನಹಳ್ಳಿಯಲ್ಲಿ ಇಂದು ಜೆಡಿಎಸ್-ಬಿಜೆಪಿ ಪಕ್ಷಗಳ ಚುನಾವಣಾ ಪ್ರಚಾರ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್. ಡಿ. ದೇವೇಗೌಡರು, ವಿಧಾನಪರಿಷತ್ ಸದಸ್ಯರಾದ ಶ್ರೀ ಸೂರಜ್ ರೇವಣ್ಣನವರು ಹಾಗೂ ಉಭಯ ಪಕ್ಷಗಳ ಹಲವಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. #jds #bjp #NDAalliance
1
3
48