
Bidar Zilla Panchayat
@ZPBidar
Followers
3K
Following
69
Media
1K
Statuses
4K
Official Page of Bidar Zilla Panchayat-Government of Karnataka
Bidar, India
Joined December 2020
RT @ceozpbidar: ದಿ- 02.08.25 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ, ಬೀದರ ಆಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ಸೊಸೈಟಿ (BOGS) ಹಾ….
0
1
0
RT @rdwsd_gok: ಶುದ್ಧ ನೀರು, ಪೌಷ್ಟಿಕ ಆಹಾರ ಆರೋಗ್ಯಕರ ಭವಿಷ್ಯಕ್ಕೆ ಭದ್ರ ಬುನಾದಿ. ನಿಮ್ಮ ಮಕ್ಕಳು ಕುಡಿಯುವ ನೀರು, ತಿನ್ನುವ ಆಹಾರ ಶುದ್ಧವಾಗಿದೆಯೇ, ಪೌಷ್ಠಿಕಾಂಶ….
0
3
0
RT @ceozpbidar: ದಿನಾಂಕ - 31.07.2025 ರಂದು ಬಸವಕಲ್ಯಾಣ ತಾಲೂಕಿನ ಧನ್ನೂರ ( ಕೆ ), ತಡೋಳಾ, ಸಸ್ತಾಪೂರ, ಹಂದ್ರಾಳ, ಕೌಡಿಯಾಳ, ಯದಲಾಪೂರ ಗ್ರಾಮ ಪಂಚಾಯತಗಳಿಗೆ ಭೇಟಿ….
0
2
0
RT @ceozpbidar: ದಿನಾಂಕ - 31.07.2025 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲಾಧ್ಯಕ್ಷರೊಂದಿಗೆ ಜಿ….
0
2
0
RT @ceozpbidar: ದಿ - 31.07.25 ರಂದು ಹುಲಸೂರ ತಾಲೂಕಿನ ಲಿಂಬಾಪೂರ, ಕದೇಪುರ, ಮುಚಳಂಬ ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ, ಜೆ ಜೆ ಎಂ ಕಾಮಗಾರಿಗಳು ವೀಕ್ಷಿಸಿ ಕಡತಗಳು….
0
2
0
RT @ceozpbidar: ದಿನಾಂಕ - 01.08.2025 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಆವರಣದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ವಿವಿಧ ಗ್ರಾಮ….
0
3
0
ಜಿಲ್ಲೆಯ ಹುಮನಾಬಾದ ತಾಲೂಕಿನ ಜಲ ಜೀವನ್ ಮಿಷನ್ ಯೋಜನೆಯಡಿ ನಡೆದ ಕಾಮಗಾರಿಗಳನ್ನು CEO ಸರ್ ರವರು ಡಾಕುಳಗಿ, ಅಲ್ಲೂರ, ಮಾದರಗಾಂವ, ವರವಟ್ಟಿ. ಕೆ, ಚಿನಕೇರಾ, ಧೂಮನಸುರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. EO ಮೇಡಂ ಇದ್ದರು. @rdwsd_gok @jaljeevan_ @DoWRRDGR_MoJS @CommrPR @rdprgok @JalShaktiAbhyan
2
0
5
ಜಿಲ್ಲೆಯ ಔರಾದ, ಕಮಲನಗರ ತಾಲೂಕಿನಲ್ಲಿ CEO Sir ರವರು ಬಲ್ಲೂರ. ಜೆ, ಚಟನಾಳ್, ಸಂತಪುರ, ಬೆಲ್ಕುಣಿ. ಸಿ, ಠಾಣಕುಶನೂರ್, ಹಾಲಹಳ್ಳಿ ತೊರ್ಣ ಮುಧೋಳ್ ಖೇಡ್ ಹೊಳಸಮುದ್ರ ಮಮದಾಪುರ ಗ್ರಾಮಗಳಲ್ಲಿ ಭೇಟಿ ನೀಡಿ ಜೆಜೆಎಂ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. @rdprgok @jaljeevan_ @CommrPR @rdprgok @DoWRRDGR_MoJS @JalShaktiAbhyan
0
0
3
ಬೀದರ ಜಿಲ್ಲೆಯ/ತಾಲೂಕಿನ ನಾಗುರ ಗ್ರಾಮ ಪಂಚಾಯಿತಿಯ ಸಾತೋಳಿ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಕಾಮಗಾರಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಗಿರೀಶ ದಿಲೀಪ್ ಬದೋಲೆ ಸರ್ ರವರು ಭೇಟಿ ನೀಡಿ ಪರಿಶೀಲನೆ ಮಾಡಿದರು. EE RWS sir, EO sir ಇತರರು ಇದ್ದರು. @jaljeevan_ @rdwsd_gok @rdprgok @CommrPR @DoWRRDGR_MoJS
0
0
1
ಬೀದರ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಇಟಗಾ ಗ್ರಾಮ ಪಂಚಾಯಿತಿಯಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಕಾಮಗಾರಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ ಗಿರೀಶ ದಿಲೀಪ್ ಬದೋಲೆ ಸರ್ ರವರು ಭೇಟಿ ನೀಡಿ ಪರಿಶೀಲನೆ ಮಾಡಿದರು EE RWS sir EO ಮೇಡಂ ಇತರರು ಇದ್ದರು @rdwsd_gok @CommrPR @jaljeevan_ @DoWRRDGR_MoJS @JalShaktiMin
0
0
3
ಜಿಲ್ಲೆಯ ಭಾಲ್ಕಿ ತಾಲೂಕಿನ JJM ಯೋಜನೆಯಡಿ ಅಳವಾಯಿ ಮೇಹೆಕರ ಅಟ್ಟರ್ಗಾ ವಾಜರ್ಖೇಡ, ಸಾಯಗಾಂವ ತಾಂಡಾ ಬಹು ಗ್ರಾಮ ಕುಡಿಯುವ ನೀರು & ಏಕ ಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು CEO ಸರ್ ರವರು ಭೇಟಿ ನೀಡಿ ಪರಿಶೀಲನೆ ಮಾಡಿದರು. EO AEE ಇತರರು ಇದ್ದರು @rdwsd_gok @DoWRRDGR_MoJS @jaljeevan_ @mopr_goi @CommrPR @rdprgok
0
0
5
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ(ಆರ್), ರಾಜೇಶ್ವರ ಮತ್ತು ಎರಬಾಗ ಗ್ರಾಮ ಪಂಚಾಯತವತಿಯಿಂದ ನಿರ್ಮಾಣಗೊಂಡ ಘನ ತ್ಯಾಜ್ಯ ವಿಲೇವಾರಿ ಘಟನಗಳನ್ನು ಪರಿಶೀಲಿಸಿ, JJM, ಹಾಗೂ ವಿವಿಧ ಕಾಮಗಾರಿಗಳನ್ನು CEO sir ಪರಿಶೀಲಿಸಿದರು. EO, ಎಇಇ ಇತರರು ಇದ್ದರು. @rdwsd_gok @CommrPR @jaljeevan_ @DoWRRDGR_MoJS @JalShaktiAbhyan
0
0
4