
Panchayat Raj Commissionerate - Karnataka
@CommrPR
Followers
19K
Following
68
Media
2K
Statuses
3K
Working with the three tiers of the rural local self government
Bengaluru, India
Joined June 2020
ಪುಟಾಣಿ ಮಕ್ಕಳ ಬೆಳವಣಿಗೆ ಹಾಗೂ ಮಹಾತ್ಮ ಗಾಂಧಿ ನರೇಗಾ ಕೂಲಿ ಕಾರ್ಮಿಕ ಕುಟುಂಬಗಳಿಗೆ ಆಸರೆಯಾಗಿವೆ ಸುವ್ಯವಸ್ಥಿತ ʼಕೂಸಿನ ಮನೆʼ ಕೇಂದ್ರಗಳು. @PriyankKharge.@readingkafka.@rdprgok. #rdpr #ruraldevelopment #kusina #mane #nareg #workers #children
2
6
36
ಅಮರೇಶ್ ಆರ್. ರವರು DPM ಹಾಗೂ TMIS ಸಂಯೋಜಕರಿಗೆ ʼತರಂಗಣಿʼ ಸಹಾಯಕ ಸಾಧನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಉಪ ನಿರ್ದೇಶಕರು ಡಾ. ಕೃಷ್ಣ ಕುಮಾರ್, ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ನಿರ್ದೇಶಕರಾದ ಶ್ರೀರಾಮ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.(2/2).@PriyankKharge.@readingkafka @rdprgok . #Alexa #Tarangini
0
0
3
ಕೂಸಿನ ಮನೆ - ಸುರಕ್ಷಿತ ಶಿಶುಪಾಲನೆ, ಮಹಿಳೆಯರ ಆರ್ಥಿಕ ಸ್ವಾವಂಬನೆ. @PriyankKharge.@readingkafka.@rdprgok.@mopr_goi.#rdpr #ruraldevelopment #KUSINAMANE #RDWSD #Panchayat
0
2
14
ಸುಸಜ್ಜಿತ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಸೆಳೆಯುತ್ತಿದ್ದು, ಓದುಗ ಸ್ನೇಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. @PriyankKharge.@rdprgok.@readingkafka.@ZpTumakuru.@ZP_Chikballapur.#digitallibrary.
3
0
4
ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ನಲ್ಲಿ ಪಾಲ್ಗೊಂಡ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್ -2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಗಳಿಗೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವರ್ಗಾವಣೆ ಆದೇಶ ಪತ್ರವನ್ನು ವಿತರಿಸಿದರು. @PriyankKharge @readingkafka.@rdprgok. #transfer_counselling
0
3
24
ಗದಗ ತಾಲ್ಲೂಕಿನ ಕುರ್ತಕೋಟಿ ಗ್ರಾಮ ಪಂಚಾಯತಿ ಡಿಜಿಟಲ್ ಅರಿವು ಕೇಂದ್ರದಲ್ಲಿ ವಿಶೇಷಚೇತನ ಸ್ನೇಹಿ ಕಲಿಕಾ ವಾತಾವರಣ ಕಲ್ಪಿಸಲಾಗಿದೆ, ವಿಶೇಷಚೇತನ ಪದವಿ ವಿದ್ಯಾರ್ಥಿನಿಯಾದ ಕು. ಅಕ್ಷತಾ ಮಹೇಶ್ ಸಂಗಟಿ ಅವರು ಬ್ರೈಲ್ ಲಿಪಿ ಪುಸ್ತಕದ ಮೂಲಕ ಅಕ್ಷರ ಜ್ಞಾನ ಅಭ್ಯಾಸ ಮಾಡುತ್ತಿದ್ದಾರೆ. @PriyankKharge @rdprgok @readingkafka @ZP_Gadag
0
5
32
ಆರಂಭಿಸಿದ್ದು,ಅಂತರಜಿಲ್ಲೆ ವರ್ಗಾವಣೆಗೆ ಅರ್ಹರಿರುವ ನೌಕರರ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿದ ಡಾ||ಅರುಂಧತಿ ಚಂದ್ರಶೇಖರ್, ಆಯುಕ್ತರು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯರವರು ಕೌನ್ಸೆಲಿಂಗ್ ಪಾಲ್ಗೊಂಡ ಅಭ್ಯರ್ಥಿಗಳಿಗೆ ವರ್ಗಾವಣೆ ಆದೇಶ ನೀಡುವ ಮೂಲಕ ಕೌನ್ಸೆಲಿಂಗ್ ಚಾಲನೆ ನೀಡಿದರು.(2/2).@PriyankKharge @readingkafka
1
0
5
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಥಮ ಬಾರಿಗೆ ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್ -1 ಮತ್ತು ಗ್ರೇಡ್ 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗೆ ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಚಾಲನೆ. @KarnatakaVarthe.@PriyankKharge.@readingkafka. #transfer_counselling
0
1
23
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಥಮ ಬಾರಿಗೆ ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್ - 1 ಮತ್ತು ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗೆ ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಚಾಲನೆ.@PriyankKharge @readingkafka @rdprgok @rdwsd_gok @KarnatakaVarthe
2
8
50
ಶಂಕರ ನಾರಾಯಣ ಗ್ರಾಮ ಪಂಚಾಯತಿಗಳಲ್ಲಿ ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಟ್ ಆಂಡ್ ಪ್ಲಾನಿಂಗ್ ಸಂಸ್ಥೆಯು ಕೈಗೊಂಡ ಅಧ್ಯಯನ ವರದಿಯ ಪ್ರಾತ್ಯಕ್ಷಿಕೆಯನ್ನು ಸಂಸ್ಥೆಯ ಪ್ರಾಧ್ಯಾಪಕಿ ದೀಪಿಕಾ ಶೆಟ್ಟಿ ನೇತೃತ್ವದಲ್ಲಿ ಪ್ರಸ್ತುತಪಡಿಸಲಾಯಿತು.(2/2). @PriyankKharge.@readingkafka.#NaveenGram #Shankarnarayana #Uppunda #GPSDP
0
0
3
ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ 'ತರಂಗಿಣಿ' ಕಾರ್ಯಕ್ರಮದ ಅಡಿಯಲ್ಲಿ ಅಲೆಕ್ಸಾ ಸಾಧನವನ್ನು ವಿತರಿಸಲಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ವಿಶೇಷಚೇತನರಿಗೆ ಅಲೆಕ್ಸಾ ಸಹಾಯಕ ಸಾಧನಗಳು ವರದಾನವಾಗಿವೆ. @PriyankKharge.@readingkafka.#ruraldevelopment #RDPR #Alexa #Tarangini
0
4
29
ಜುಲೈ 20.ಅಂತಾರಾಷ್ಟ್ರೀಯ ಚದುರಂಗ ದಿನ . ಬೀದರ ಜಿಲ್ಲೆ, ಹುಮನಾಬಾದ್ ತಾಲ್ಲೂಕಿನ ಮಾಣಿಕ ನಗರ ಗ್ರಾಮ ಪಂಚಾಯತಿ ವತಿಯಿಂದ ಚೆಸ್ ಥೀಮ್ ಪಾರ್ಕ್ ಸ್ಥಾಪಿಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಚೆಸ್ ಕ್ರೀಡೆಯನ್ನು ಉತ್ತೇಜಿಸಲು ಹಾಗೂ ಚೆಸ್ ಆಟಗಾರರನ್ನು ಪ್ರೋತ್ಸಾಹಿಸಲು ಈ ಪಾರ್ಕ್ ಸ್ಥಾಪಿಸಲಾಗಿದೆ. #InternationalChessDay @ZPBidar
1
4
12
ಜುಲೈ 20. ಅಂತಾರಾಷ್ಟ್ರೀಯ ಚದುರಂಗ ದಿನ . ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಮಕ್ಕಳಿಗೆ ಚದುರಂಗ ಆಟವಾಡಲು ಪ್ರೋತ್ಸಾಹ ಮತ್ತು ಉತ್ತೇಜನ ನೀಡಲಾಗುತ್ತಿದೆ. @PriyankKharge.@readingkafka.#ruraldevelopment #RDPR #InternationalChessDay
1
4
23
ಸಂಪನ್ಮೂಲ ವ್ಯಕ್ತಿಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಗೀತಾಲಕ್ಷ್ಮಿ, ಕಾರ್ಯಕ್ರಮ ಅಧಿಕಾರಿ ಅರುಂಧತಿ ರವರು ಮಾಹಿತಿ ಹಂಚಿಕೊಂಡರು. (3/3). @PriyankKharge.@mopr_goi.@rdwsd_gok @readingkafka @ZP_DaksnKannada @ZPBidar
0
0
3