CommrPR Profile Banner
Panchayat Raj Commissionerate - Karnataka Profile
Panchayat Raj Commissionerate - Karnataka

@CommrPR

Followers
19K
Following
68
Media
2K
Statuses
3K

Working with the three tiers of the rural local self government

Bengaluru, India
Joined June 2020
Don't wanna be here? Send us removal request.
@CommrPR
Panchayat Raj Commissionerate - Karnataka
11 hours
ಸರ್ಕಾರದ ಕಾರ್ಯದರ್ಶಿ(ಪಂ.ರಾಜ್), ಆಯುಕ್ತರು, KPRC &ಅಧಿಕಾರಿಗಳ ಉಪಸ್ಥಿತರಿದ್ದರು. ಇ-ಸ್ವತ್ತು ಪಡೆಯಲು ನಾಗರಿಕರು https://t.co/7C7WDVminq ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇ-ಸ್ವತ್ತು ಪಡೆಯಲು ಎದುರಾಗುವ ಆಡಳಿತತ್ಮಾಕ& ತಾಂತ್ರಿಕ ಸಮಸ್ಯೆಗಳಿಗೆ ಸಹಾಯವಾಣಿ ಸಂಖ್ಯೆ 9483476000ಗೆ ಕರೆಮಾಡಿ.(2/2)
0
1
1
@CommrPR
Panchayat Raj Commissionerate - Karnataka
11 hours
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇ-ಸ್ವತ್ತು 2.0 ತಂತ್ರಾಂಶಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ, ಶಾಸಕರುಗಳು, ಸರ್ಕಾರದ ಕಾರ್ಯದರ್ಶಿಗಳು RDPR,(1/2)
1
0
0
@CommrPR
Panchayat Raj Commissionerate - Karnataka
16 hours
ಆಯ್ದ ಗ್ರಾಮ ಪಂಚಾಯತಿ ಅಧ್ಯಕ್ಷರು,ನಿರ್ದೇಶಕರು, ಇ – ಆಡಳಿತ , ಇಲಾಖೆಯ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. (3/3) @CMofKarnataka @PriyankKharge @mopr_goi @rdprgok @readingkafka #RDPR #ruraldevelopment #GandhiGramaPuraskar #karnataka
0
1
1
@CommrPR
Panchayat Raj Commissionerate - Karnataka
16 hours
ರೂಪಾಯಿಗಳ ಗೌರವಧನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಮಾನ್ಯ ಶಾಸಕರುಗಳು, ಸರ್ಕಾರದ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್, ಸರ್ಕಾರದ ಕಾರ್ಯದರ್ಶಿ(ಪಂ.ರಾಜ್), ಆಯುಕ್ತರು, ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ,(2/3)
1
1
1
@CommrPR
Panchayat Raj Commissionerate - Karnataka
16 hours
2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಕಾರ್ಯಕ್ರಮವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು,ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ & ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ರವರು ಆಯ್ಕೆಯಾಗಿದ್ದ ‌238ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ರೂ.5 ಲಕ್ಷ (1/3)
1
3
10
@CommrPR
Panchayat Raj Commissionerate - Karnataka
2 days
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಭಿವೃದ್ಧಿಪಡಿಸಿ, ಅನುಷ್ಠಾನಿಸಿರುವ ಇ- ಸ್ವತ್ತು 2.0 ತಂತ್ರಾಂಶ. #rdpr #ruraldevelopment #ESwathu @siddaramaiah @DKShivakumar @PriyankKharge @rdprgok
1
12
67
@CommrPR
Panchayat Raj Commissionerate - Karnataka
2 days
2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಸಮಾರಂಭ ಹಾಗೂ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ. ಬ್ಯಾಂಕ್ವೆಂಟ್ ಹಾಲ್, ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದ ಲೈವ್ ವೀಕ್ಷಿಸಲು ಈ ಲಿಂಕ್ ಗೆ ಭೇಟಿ ನೀಡಿ. @CMofKarnataka @CMofKarnataka @mopr_goi https://t.co/VUD4iCj0NI
0
2
6
@CommrPR
Panchayat Raj Commissionerate - Karnataka
2 days
2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಸಮಾರಂಭ ಹಾಗೂ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ. ದಿನಾಂಕ : 01.12.2025 ಸಮಯ: 11.00 ಗಂಟೆಗೆ ಸ್ಥಳ : ಬ್ಯಾಂಕ್ವೆಟ್ ಹಾಲ್, ವಿಧಾನಸೌಧ @CMofKarnataka @PriyankKharge @mopr_goi @rdprgok #rdpr #ruraldevelopment #PanchayatRaj #gandhigramapuraskar
0
4
31
@CommrPR
Panchayat Raj Commissionerate - Karnataka
3 days
ಯಲಹಂಕ ತಾ. ರಾಜಾನುಕುಂಟೆ ಗ್ರಾಮ ಪಂಚಾಯತಿ ಅರಿವು ಕೇಂದ್ರವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ 24×7 ತೆರೆದಿದ್ದು, ಅಧ್ಯಯನಕ್ಕೆ ಪೂರಕವಾದ ಸೌಲಭ್ಯಗಳು& ವಾತಾವರಣವನ್ನು ಕಲ್ಪಿಸಿರುವುದು ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಿದೆ. https://t.co/pgT5FaG9P5 @PriyankKharge
1
4
21
@CommrPR
Panchayat Raj Commissionerate - Karnataka
6 days
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 10 ವಾರಗಳವರೆಗೆ ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನʼ ಮತ್ತು ಒಂದು ದಿನ “ಮಕ್ಕಳ ವಿಶೇಷ ಗ್ರಾಮ ಸಭೆ” ಯಲ್ಲಿ ಮಕ್ಕಳು ಭಾಗವಹಿಸಿ ಯಶಸ್ವಿಗೊಳಿಸಿ. @PriyankKharge @mopr_goi #RDPR #ruraldevelopment #MakallaSnehi #GramaSabha #ChildFriendly
0
2
13
@CommrPR
Panchayat Raj Commissionerate - Karnataka
6 days
ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದಲ್ಲಿ ಇಂದು ʼಸಂವಿಧಾನ ದಿನʼದ ಅಂಗವಾಗಿ ಆಯುಕ್ತರಾದ ಡಾ|| ಅರುಂಧತಿ ಚಂದ್ರಶೇಖರ್‌ ರವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಆಯುಕ್ತಾಲಯದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪ್ರತಿಜ್ಞಾ ವಿಧಿ ಬೋಧನೆಯಲ್ಲಿ ಭಾಗಿಯಾದರು. @PriyankKharge #IndianConstitutionDay
3
0
10
@CommrPR
Panchayat Raj Commissionerate - Karnataka
6 days
ಮತ್ತು ಪಂಚಾಯತ್‌ ರಾಜ್,ಸರ್ಕಾರದ ಕಾರ್ಯದರ್ಶಿ(ಪಂ.ರಾಜ್),ಆಯುಕ್ತರು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ ನಿರ್ದೇಶಕರು, ಇ – ಆಡಳಿತ , ಇಲಾಖೆ ಅಧಿಕಾರಿಗಳು &ನಾಗರಿಕ ಸಮಾಜ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.(3/3) @PriyankKharge #ConstitutionDay #IndianConstitutionDay #socialwelfare_karnataka
1
0
1
@CommrPR
Panchayat Raj Commissionerate - Karnataka
6 days
ಇಲಾಖೆಯು ಇತರೆ ಅನುಷ್ಠಾನ ಇಲಾಖೆಗಳು ಹಾಗೂ ನಾಗರಿಕ ಸಮಾಜ ಸಂಸ್ಥೆಗಳ ಸಹಭಾಗಿತ್ವದಲ್ಲಿ ʼಅರಿವು ಯಾತ್ರೆʼ ಅಭಿಯಾನವನ್ನು ಅನುಷ್ಠಾನಿಸಲಾಗುವುದು. ಸಂದರ್ಭದಲ್ಲಿ ಶಿಗ್ಗಾಂವಿ ಕ್ಷೇತ್ರದ ಶಾಸಕರಾದ ಯಾಸಿರ್ ಅಹಮದ್ ಖಾನ್ ಪಠಾಣ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು & ಅಭಿವೃದ್ಧಿ ಆಯುಕ್ತರು,ಸರ್ಕಾರದ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ(2/3)
1
0
2
@CommrPR
Panchayat Raj Commissionerate - Karnataka
6 days
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ʼಸಂವಿಧಾನ ದಿನʼದ ಅಂಗವಾಗಿ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಮೂಲಕ ಗ್ರಾಮೀಣ ಸಮುದಾಯದಲ್ಲಿ ಸಂವಿಧಾನ ಜಾಗೃತಿ ಅರಿವು ಮೂಡಿಸಲು ಒಂದು ವರ್ಷಗಳ ಕಾಲ ʼಅರಿವು ಯಾತ್ರೆʼ ಅಭಿಯಾನ ಹಮ್ಮಿಕೊಂಡಿದ್ದು, ಯುಟ್ಯೂಬ್‌ ಲೈವ್‌ ಮೂಲಕ ಮಾನ್ಯ ಇಲಾಖಾ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.(1/3)
2
1
6
@CommrPR
Panchayat Raj Commissionerate - Karnataka
7 days
ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ಬರೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುತ್ತ, ಸಾಂವಿಧಾನಿಕ ಮೌಲ್ಯಗಳಾದ ರಾಷ್ಟ್ರೀಯತೆ, ಏಕತೆ, ಸಮಾನತೆ, ಸಹೋದರತೆಯನ್ನು ಎತ್ತಿಹಿಡಿಯಲು ನಾವೆಲ್ಲರೂ ಶ್ರಮಿಸೋಣ. ನಾಡಿನ ಸಮಸ್ತ ಜನತೆಗೆ 'ಸಂವಿಧಾನ ದಿನ'ದ ಶುಭಾಶಯಗಳು ನಮ್ಮ ಸಂವಿಧಾನ, ನಮ್ಮ ಹೆಮ್ಮೆ #IndianConstitutionday
3
16
149
@CommrPR
Panchayat Raj Commissionerate - Karnataka
7 days
ಶಿಬಿರದಲ್ಲಿ PMJJBY ಮತ್ತು PMSBY ಬಿಮಾ ಯೋಜನೆಗಳ ಮಾಹಿತಿ ನೀಡಲಾಯಿತು, ಜೊತೆಗೆ ರಕ್ತದೊತ್ತಡ, ಮಧುಮೇಹ ಮತ್ತು ರಕ್ತಹೀನತೆ ಸೇರಿದಂತೆ ಅಸಾಂಕ್ರಾಮಿಕ ರೋಗಗಳ ತಪಾಸಣೆ ಮಾಡಲಾಯಿತು. (2/2) ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ @PriyankKharge @mopr_goi #ruraldevelopment #RDPR #healthcamp
0
0
0
@CommrPR
Panchayat Raj Commissionerate - Karnataka
7 days
ಕೂಲಿಕಾರರ ಪ್ರತಿಕ್ರಿಯೆ: “ಕೆಲಸದ ಮಧ್ಯೆ ಆಸ್ಪತ್ರೆಗೆ ಹೋಗಲು ಸಮಯ ಸಿಗುವುದಿಲ್ಲ. ಕೆಲಸದ ಸ್ಥಳದಲ್ಲಿ ಆರೋಗ್ಯ ತಪಾಸಣೆ ನಡೆಸಿದ್ದಕ್ಕಾಗಿ ತುಂಬಾ ಸಂತೋಷ” ದಾವಣಗೆರೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರು ಹಾಗೂ ನರೇಗಾ ಕೂಲಿ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. (1/2)
2
0
5
@CommrPR
Panchayat Raj Commissionerate - Karnataka
8 days
ನವೆಂಬರ್ -25 ಮಹಿಳೆಯರ ವಿರುದ್ಧದ ಹಿಂಸಾಚಾರ ನಿರ್ಮೂಲನೆಯ ಅಂತರರಾಷ್ಟ್ರೀಯ ದಿನ ಲಿಂಗ ಆಧಾರಿತ ದೌರ್ಜನ್ಯವನ್ನು ತಡೆಗಟ್ಟಲು ಎಲ್ಲರೂ ಒಂದಾಗೋಣ. ಮಹಿಳೆಯರ ವಿರುದ್ಧದ ಹಿಂಸೆಯನ್ನು ವಿರೋಧಿಸೋಣ, ಮಹಿಳಾ ಸಹಾಯವಾಣಿ ಸಂಖ್ಯೆ 📞181 & ತುರ್ತು ಸಹಾಯವಾಣಿ 📞 112 ಸಂಪರ್ಕಿಸಿ @PriyankKharge #WomenSafetyAwareness #womenhelpline
1
1
6
@CommrPR
Panchayat Raj Commissionerate - Karnataka
8 days
“ಏಕಬಳಕೆ ಪ್ಲಾಸ್ಟಿಕ್ ಬಿಡೋಣ, ಬಟ್ಟೆ ಕೈಚೀಲ ಬಳಿಸೋಣ.” ಬೆಳ್ತಂಗಡಿ ತಾ. ಧರ್ಮಸ್ಥಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್‌ ಬಳಸುತ್ತಿದ್ದ ಅಂಗಡಿ ಮತ್ತು ಹೊಟೇಲ್‌ ಮಳಿಗೆಗಳ ಮಾಲೀಕರಿಗೆ ದಂಡ ವಿಧಿಸಿ, ಏಕಬಳಕೆ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಬಟ್ಟೆ ಚೀಲ ಬಳಸುವಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
0
0
2
@CommrPR
Panchayat Raj Commissionerate - Karnataka
9 days
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ಮಕ್ಕಳ ಸಹಾಯವಾಣಿ ಸಂಖ್ಯೆ 1098/112ಕ್ಕೆ ಕರೆ ಮಾಡಿ, ನಿಮ್ಮ ದೂರು ದಾಖಲಿಸಿ. @PriyankKharge @mopr_goi #RDPR #ruraldevelopment #MakallaSnehi #GramaSabha #ChildFriendly
0
2
10