Manjunatha.B
@ManjunathaBee
Followers
7
Following
323
Media
54
Statuses
220
No Two Languages Policy Remove Congress Government in 2028 ಎರಡು ನುಡಿ ಪಾಲಿಸಿ ಮಾಡಲಿಲ್ಲ ಅಂದ್ರೆ 2028 ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಮನೆಕಡೆ ಹೋಗಬೇಕು #ಎಚ್ಚರಿಕೆ_ಕನ್ನಡಿಗ
16
84
421
#Marathi we cant accept beating an older person, at the same time you don't deserve to stay there if you don't give respect to a state language,
0
0
0
ಮೊದಲು ಬ್ಯಾಂಕ್ಗಳಿಗೆ ಹೋದರೆ ಕನ್ನಡವೇ ಕೇಳಿಸುತ್ತಿತ್ತು. ಬನ್ನಿ,ಹೋಗಿ,ಕೂತ್ಕೊಳ್ಳಿ ಹೀಗೆ ಈಗ ಲೈನ್ ಮೇ ಕಡೋ,ಬಾಹರ್ ಜಾವ್ ಅನ್ನೋ ದಬ್ಬಾಳಿಕೆ ಇಲ್ನೋಡಿ ಇದು ಇಂಡಿಯಾ ಅಂತೇ ಕನ್ನಡ ಬೇಡವಂತೆ. ಇಂಡಿಯಾ ಅಂದ್ರೆ ಹಿಂದಿ ಅಂದೋನು ಯಾವ ಮೂರ್ಖ @TheOfficialSBI Terminate this fellow immediately Place-chandapura,bengaluru
388
514
2K
ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದ್ದಕ್ಕೆ ಗಾಯಕ ಸೋನು ನಿಗಮ್ ʻಇದಕ್ಕೇನೇ, ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದಿದ್ದುʼ ಎಂದು ಹೇಳಿದ್ದಾನೆ. ಕರ್ನಾಟಕ ಪೊಲೀಸರು ಈ ಕೂಡಲೇ ಇವನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು. ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದರೆ ಅದು ಹೇಗೆ ಭಯೋತ್ಪಾದಕ ದಾಳಿಗೆ ಕಾರಣವಾಗಲು
102
426
1K
ಕನ್ನಡದ ನೆಲದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ನಿನ್ನೆ ನಡೆದಿರುವ ಪ್ರಕರಣ ಇದಕ್ಕೆ ತಾಜಾ ಉದಾಹರಣೆ. ರಸ್ತೆಯಲ್ಲಿ ಆದ ಗಲಾಟೆಯನ್ನು ಭಾಷಾ ಗಲಾಟೆಯೆಂದು ಬಿಂಬಿಸಿ ಸೇನೆಯ ಪ್ರಭಾವ ಬಳಸಿ ಕನ್ನಡಿಗರ ಮೇಲೆಯೇ ದೂರು ದಾಖಲಿಸಲಾಯಿತು. ಮಾತ್ರವಲ್ಲ, ಈ ಬಗ್ಗೆ ವಿಂಗ್ ಕಮ್ಯಾಂಡರ್ ಎಂದು ಹೇಳಿಕೊಂಡ ವ್ಯಕ್ತಿ
9
236
879
#ArrestShiladityaBose ತಾನೇ ಬೈಕ್ ಸವಾರನಿಗೆ ಅಮಾನುಷವಾಗಿ ಹೊಡೆದು-ಬಡಿದು, ಕನ್ನಡಿಗರು ನನಗೆ ಹೊಡೆದರು ಅಂತ ಪೊಲೀಸ್'ಗೆ ದೂರು ಕೊಟ್ಟಿರುವ ಅಧಿಕಾರಿಯನ್ನು ಕೂಡಲೇ ಬಂಧಿಸಿ. ಇಂತಹವರು ರಕ್ಷಣಾ ಇಲಾಖೆಗೆ ಕಪ್ಪು ಚುಕ್ಕಿ. #ನಮ್ಮನಾಡು_ನಮ್ಮಆಳ್ವಿಕೆ
40
311
761
ತಮ್ಮುರಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಆಗದೆ ನಮ್ಮೂರಿಗೆ ಬಂದ್ರು ಕನ್ನಡನಾ ಕನ್ನಡ್ ಮಾಡಿದ್ರು. ಕನ್ನಡ ಕಲಿರಪ್ಪ ಅಂದ್ರೆ ಇಲ್ಲ ನಾವು ಕಲಿಯಲ್ಲ ಅಂದ್ರು. ಈಗ ನಮ್ಮೂರಲ್ಲಿ ನಮಗೆ ಹಿಂದಿಲಿ ಮಾತಾಡಿ ಅಂತ ಬೆದರಿಕೆ ಹಾಕೋ ಲೆವೆಲ್ ಗೆ ಬಂದಿದ್ದಾರೆ..ಇದು ಇವರ ದುರಹಂಕಾರಕ್ಕೆ ಕಾರಣ ನಮ್ಮಲ್ಲೇ ಇರೋ ಗುಲಾಮಗಿರಿ ಮಾಡೋರು😡
97
302
1K
ಬೆಂಗಳೂರಿನ ಲಾಲ್ ಬಾಗ್ ಅಂತೇ ಭೀಮಾರು ಗ್ಯಾಂಗ್ ಗಳು ಬಂದು ಇಡಿ ಕರ್ನಾಟಕನೇ ಹಾಳು ಮಾಡ್ತಿದ್ದಾರೆ. ಇದಕ್ಕೆ ಕ್ರಮ ಆಗಲೇಬೇಕು. ವಲಸೆ ನೀತಿ ತನ್ನಿ @CMofKarnataka ಇಲ್ಲ ಒಂದಿನ ಕನ್ನಡಿಗರು ನೆಮ್ಮದಿಯಾಗಿ ಬದುಕು ನಡೆಸೋಕೆ ಆಗದ ಸ್ಥಿತಿ ನಿರ್ಮಾಣ ಆಗಬಹುದು. ಕಾನೂನು ಭಯ ಇಲ್ಲ,ಇದನ್ನ ತಮ್ಮೂರು ಅಂದುಕೊಂಡಿದ್ದಾರೆ.
81
260
1K
#KarnatakaIsForKannadigas ಕರ್ನಾಟಕದ ಮೂಲಸ್ವರೂಪವನ್ನೇ ಬದಲಾಯಿಸುತ್ತಿರುವ ಮಹಾವಲಸೆಯನ್ನು ತಡೆಗಟ್ಟದೇ ಇದ್ದರೆ ಮುಂದಿನ ಪೀಳಿಗೆಯ ಕನ್ನಡ ಸಮುದಾಯ ತನ್ನ ನಾಡಿನಲ್ಲಿ ತಾನೇ ಪರಕೀಯತೆ ಅನುಭವಿಸಬೇಕಾಗುತ್ತದೆ. ಇದನ್ನು ನಾವು ತಡೆಗಟ್ಟಲೇಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.
0
0
0
#KarnatakaIsForKannadigasಕರ್ನಾಟಕದ ಮೂಲಸ್ವರೂಪವನ್ನೇ ಬದಲಾಯಿಸುತ್ತಿರುವ ಮಹಾವಲಸೆಯನ್ನು ತಡೆಗಟ್ಟದೇ ಇದ್ದರೆ ಮುಂದಿನ ಪೀಳಿಗೆಯ ಕನ್ನಡ ಸಮುದಾಯ ತನ್ನ ನಾಡಿನಲ್ಲಿ ತಾನೇ ಪರಕೀಯತೆ ಅನುಭವಿಸಬೇಕಾಗುತ್ತದೆ. ಇದನ್ನು ನಾವು ತಡೆಗಟ್ಟಲೇಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.
0
0
0
#Nammametro has played a significant role in reducing traffic congestion, air pollution and travel times. The recent fare hike of about 40-50% has caused discomfort for thousands of commuters, which has also resulted notable dip in ridership. The recent hike of Namma metro has
22
51
278
#RevokeMetroFareHike it is not at all affordable for middle class and poor people also daily commuter, after a year I started travelling by bike and alternative days planning to go by ಬಿಎಂಟಿಸಿ, if the same price continuous we will forget Metro exist.
0
0
0
#NammaMetro ಬಡ ಹಾಗೂ ಮಧ್ಯಮ ವರ್ಗವನ್ನು ಕೈಬಿಟ್ಟ ನಮ್ಮ ಮೆಟ್ರೋಗೆ ಧನ್ಯವಾದಗಳು, ಇದೊಂದು ಶ್ರೀಮಂತರ ಐಷಾರಾಮಿ ಸಾರಿಗೆ ವ್ಯವಸ್ಥೆ, ಸಾರ್ವಜನಿಕರಿಗೆ ಅನುಕೂಲವಾಗದಲ್ಲಿ ಈ ಮೆಟ್ರೋ ಇದ್ದರೆ ಏನು ಇಲ್ಲದಿದ್ದರೇನು
0
0
0
This is the situation of People who were using the #NammaMetro . He is talking very true facts and the govt making this money for guarantee schemes. Is this good? @siddaramaiah ? You are the right person to answer this. ನಮ್ಮ ಸರ್ಕಾರ ಜನಪರ ಎಂದು ಹೇಳುತ್ತಿರುತ್ತೀರಿ #metrofarehike
1
6
19
ತಿಂಗಳಿಗೆ 2000 ಇದ್ದಿದ್ದು ಈಗ ನಾಲ್ಕು ಸಾವಿರ, 🤣, ನಮ್ಮ ಮೆಟ್ರೋ ಪ್ರಯಾಣಿಕರನ್ನು ತಗ್ಗಿಸುವ ಪ್ರಯತ್ನದಲ್ಲಿದೆ #bmrcl #NammaMetro metro
1
1
2