Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |
@ShyamSPrasad
Followers
30K
Following
36K
Media
12K
Statuses
38K
ನಮ್ಮನಾಡು_ನಮ್ಮಆಳ್ವಿಕೆ | Legal Journalist | Film Critic | Author: Enigmas of Karnataka & Landmarks of Sandalwood | Founder: @AcademyCFC | Ex: B'lore Mirror, PTI |
Bengaluru, India
Joined July 2011
ಉರ್ದು ನ್ಯಾಷನಲ್ ಕಾಂಗ್ರೆಸ್ ಶುರು ಮಾಡಿದ #ಹಿಂದಿ_ಜಿಹಾದ್ ಹಿಂದಿ ಜನತಾ ಪಕ್ಷದ ಆಡಳಿತದಲ್ಲಿ ಈ ಅಂತ ತಲುಪಿದೆ. ಹಿಂದಿ-ಉರ್ದು ಒಂದೇ ಬಾಷೆಯ ಎರಡು ಹೆಸರುಗಳು, ಕಾಂಗ್ರೆಸ್-ಬಿಜೆಪಿ ಒಂದೇ ಪಕ್ಷದ ಎರಡು ಮುಖಗಳು. #ನಮ್ಮನಾಡು_ನಮ್ಮಆಳ್ವಿಕೆ
2
8
44
ಹಲವಾರು ವರ್ಷಗಳಿಂದ ರಾಜ್ಯೋತ್ಸವ ಆಚರಿಸುತ್ತಿದ್ದ ಜಾಗದಲ್ಲಿ ಈ ಬಾರಿ ಆಚರಿಸಲು ಬಿಡದೇ ನಾಡದ್ರೋಹ ಬಗೆದಿರುವವರು ಅದೇ ಜಾಗದಲ್ಲಿ ರಾಜ್ಯೋತ್ಸವ ಆಚರಿಸಬೇಕು. ಕನ್ನಡಿಗರಿಗೆ ಅವಮಾನ ಮಾಡಿರುವ ಎಲ್ಲರಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಕಲಿಕೆ ಪಾಠ ಹಮ್ಮಿಕೊಳ್ಳ ಬೇಕು. ಇದಕ್ಕೆ ಒಪ್ಪದಿದ್ದರೆ ಅವರನ್ನೆಲ್ಲ ಕರ್ನಾಟಕದಿಂದ ಗಡಿಪಾರು
5
63
206
Six hours. That’s all it took for a small business to get slammed with a 50% tariff. Elana Woldenberg Ruffman, VP of Marketing and Product Development at @hand2mind, shares how “emergency” tariffs forced her team to sprint across continents to make a children’s toy—only to be
0
1
3
Compare this with how Governments treat demands made by corporates on social media. ಪೈ ಅಥವಾ ಶಾ ಏನಾದ್ರು ಬೇಕು ಅಂದಿದ್ರೆ ಇಷ್ಟೊತ್ತಿಗೆ ಮನೆಗೆ ಕರೆಸಿಕೊಂಡು ಕೆಲಸ ಮಾಡಿಕೊಟ್ಟಿರೋರು!
6
20
87
ಐದು ಲಕ್ಷ ಬಾಂಗ್ಲಾದೇಶಿಯರು ಬೆಂಗಳೂರಲ್ಲಿ ಅಕ್ರಮವಾಗಿ ಬಂದು ನೆಲೆಸಿದ್ದಾರೆ ಅಂದ್ರೆ ಅಲ್ಲಿ ಬಿಜೆಪಿ ಬಾರ್ಡರ್ ಕಾಯಲಿಲ್ಲ, ಇಲ್ಲಿ ಕಾಂಗ್ರೆಸ್ ಕಾನೂನು ಪಾಲಿಸಿಲ್ಲ ಅಂದಂಗಾಯ್ತು. ಎರಡೂ ಹಿಂದಿ ಹೈಕಮಾಂಡ್ ಪಕ್ಷಗಳ ಗುರಿ ಕರ್ನಾಟಕದಲ್ಲಿ ಕನ್ನಡಿಗರನ್ನು ಅಲ್ಪಸಂಖ್ಯಾತರನ್ನಾಗಿ ಮಾಡೋದು. #ನಮ್ಮನಾಡು_ನಮ್ಮಆಳ್ವಿಕೆ https://t.co/7nbL90PpaI
7
110
281
1/ Announcing we have raised $4.2M led by @cbventures and @alliancedao. We’re building the first fully-fledged Trading Terminal on @base and launching our new cash back program.
87
76
807
ಇಂದು ಸಂಜೆ 4 ಗಂಟೆಗೆ ಮಂಡ್ಯ ಡಿ.ಸಿ ಕಚೇರಿ ಆವರಣದಲ್ಲಿ ಹುತಾತ್ಮ ರೈತನಿಗೆ ಸಾರ್ವಜನಿಕ ಶ್ರದ್ಧಾoಜಲಿ. #ನಮ್ಮನಾಡು_ನಮ್ಮಆಳ್ವಿಕೆ
0
5
31
ಹೊಸ ಪೀಳಿಗ���ಯ ಕನ್ನಡಿಗರಲ್ಲಿ ಕೀಳರಿಮೆ ಕರಗುತ್ತಿದೆ. #ನಮ್ಮನಾಡು_ನಮ್ಮಆಳ್ವಿಕೆ
6
69
360
ಬಿಹಾರದಲ್ಲಿ ಕಾಂಗ್ರೆಸ್-ಒಕ್ಕೂಟ ಗೆದ್ರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ ಇದೆ. ಅದಕ್ಕೆ ಡಿ.ಕೆ.ಶಿವಕುಮಾರ್ ಇದೆಲ್ಲಾ ಮಾಡ್ತಿರೋದು. ಇವರಾರಿಗೂ ಕನ್ನಡಿಗರು ಮುಖ್ಯ ಅಲ್ಲವೇ ಅಲ್ಲ. #ನಮ್ಮನಾಡು_ನಮ್ಮಆಳ್ವಿಕೆ
7
34
113
ಮಾನ್ಯ ಮುಖ್ಯ ಮಂತ್ರಿಗಳು ನವೆಂಬರ್ ಒಂದನೇ ತಾರೀಕಿನಂದು ತಮ್ಮ ಭಾಷಣದಲ್ಲಿ ಕರ್ನಾಟಕಕ್ಕೆ ಶಿಕ್ಷಣದಲ್ಲಿ 'ದ್ವಿಭಾಷಾ ನೀತಿ'ಯನ್ನು ಕೊಡುಗೆಯಾಗಿ ಘೋಷಿಸುತ್ತಾರೆ ಎಂದು ನಿರೀಕ್ಷಿಸಿದ್ದೆವು. ಹಾಗೆ ಘೋಷಿಸದೆ ಇರುವುದು ನಿರಾಸೆ ತಂದರೂ ದ್ವಿಭಾಷಾ ನೀತಿಯ ಜಾರಿಯ ಪರ ಮಾತಾಡಿರುವುದು ಸಮಾನಧಾನಕರವಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಕನ್ನಡ
3
21
72
Six Five Media is heading to Barcelona for HPE Discover 2025 (Dec 3–4)! Join analysts Dave Nicholson (@massubestimado), @WillTownTech, & @ryanshrout as they cover what’s next in networking, cloud, & AI—with exclusive on-site interviews, insights & exec perspectives. Powered by
0
2
6
ಅನಿಯಂತ್ರಿತ ವಲಸೆಯಿಂದ ಜನಸಂಖ್ಯಾ ಅಸಮತೋಲನ ಆಗುತ್ತಿದೆ ಎಂದು ಮೋದಿಯವರು ಹೇಳುತ್ತಿದ್ದಾರೆ. ಇದರಿಂದ ಬಿಹಾರ ರಾಜ್ಯದ ಮಕ್ಕಳ ಭವಿಷ್ಯಕ್ಕೆ ಅಪಾಯ ಎನ್ನುವಂತೆ ಹೇಳಿದ್ದಾರೆ. ಇದೇ ವಿಷಯ ಕರ್ನಾಟಕಕ್ಕೂ ಅನ್ವಯಿಸುತ್ತೆ. ಕರ್ನಾಟಕಕ್ಕೆ ಆಗುತ್ತಿರುವ ಅನಿಯಂತ್ರಿತ ವಲಸೆಯಿಂದ ಕರ್ನಾಟಕದಲ್ಲಿ ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗುತ್ತಿದೆ ಈ ಮೂಲಕ
5
27
74
ಪುಕ್ಕ ಇಲ್ಲ ಜಂಬ ಬಿಟ್ಟಿಲ್ಲ #ನವಿಲು_ಪುರಾಣ
0
0
29
ಮೂರು ವರ್ಷಗಳ ಹಿಂದೆ ನನ್ನ ಹಿರಿಯ ಪತ್ರಕರ್ತ ಸ್ನೇಹಿತರೊಬ್ಬರಿಗೆ ಡಾಕ್ಟರ್ ವಾರಕ್ಕೆ ಎರಡು ಸಲ ಮೀನು ತಿನ್ನಿ ಅಂತ ಸಲಹೆ ಕೊಟ್ಟಿದ್ದರು. ಮನೆಯಲ್ಲಿ ಮಾಡಲ್ಲ ಅಂತ ಅವರು ವಾರಕ್ಕೆ ಎರಡು ಸಲ ಹೋಟೆಲ್ ನಲ್ಲಿ ಎಣ್ಣೆಯಲ್ಲಿ ಫ್ರಯ್ ಮಾಡಿದ ಅಂಜಲ್ ಮೀನು ತಿನ್ನೋಕೆ ಶುರು ಮಾಡಿದ್ರು. "ನಿಮ್ಮ ದೇಹಕ್ಕೆ ಬೇಕಿರೋದು ಮೀನಿನಲ್ಲಿ ಇರೋ ಎಣ್ಣೆ ಅಂಶವಾದ ಒಮೆಗ
google.com
6
21
176
@abhispake happening very fast.. Encountered a hindi speaking BESCOM meter reader a few days back. Not long before you will feel fully like a alien in BLR.
5
9
32
Devnet 2.0 is live. Experience the fastest decentralized network for instant payments. ↓
97
61
330
What's happening in Transport dept?? Should passengers learn Hindi for hiring Cabs? 2016 HC guidelines clearly states that Kannada (10th Std) is mandatory for being a driver in Karnataka. How are these BIMARU drivers running cabs in Bluru? @tdkarnataka Why are you ppl so
41
151
555
ಗರ್ಲಾಪುರದಲ್ಲಿ ಕಬ್ಬು ಬೆಳೆಗಾರರ ಹೋರಾಟ ಐದನೇ ದಿನಕ್ಕೆ ಕಾಲಿಟ್ಟರೂ ಸರ್ಕಾರ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದೆ! ರೈತರ ಹೆಸರಲ್ಲಿ ಕಾರ್ಖಾನೆ ಕಟ್ಟಿ ಸುಲಿಗೆ ಮಾಡುತ್ತಿರುವ ಶ್ರೀಮಂತ ವರ್ಗದ ಪರವಾಗಿ ಸರ್ಕಾರ ನಿಂತಂತಿದೆ. ನ್ಯಾಯಯುತ ಬೆಲೆಗಾಗಿ ರೈತರ ಹೋರಾಟಕ್ಕೆ #ನಮ್ಮನಾಡು_ನಮ್ಮಆಳ್ವಿಕೆ ಯ ಸಂಪೂರ್ಣ ಬೆಂಬಲವಿದೆ.
2
16
40
ವಲಸಿಗರ ಪಕ್ಷಕ್ಕೆ ವಲಸಿಗರೇ ಆಧಾರ. CONgRSS
3
28
162
ತಿಂಗಳಿಡೀ ಕನ್ನಡ ಬಾವುಟ ಹಾರಿಸೋದಂತೆ, ಜೊತೆಗೆ ಬಿಹಾರಿಗಳಿಗೆ ಬಿಹಾರ ಚುನಾವಣೆಗೆ ಹೋಗಿ ತಮ್ಮ ಪಕ್ಷಕ್ಕೆ ಮತ ಹಾಕಿ ಮತ್ತೆ ಕರ್ನಾಟಕಕ್ಕೆ ಅವರು ಮರಳಿ ಬರಬೇಕಂತೆ. ಅಬ್ಬಬ್ಬಾ ಏನು ಕನ್ನಡಾಭಿಮಾನ, ಏನು ಕನ್ನಡತನ.
ಇಂದು ಬ್ಯಾಟರಾಯನಪುರದ ಕಾಫಿ ಬೋರ್ಡ್ ಲೇಔಟ್ನಲ್ಲಿ 'ಕರ್ನಾಟಕ ಬಿಹಾರ್ ಸಮಾಜ' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿಹಾರ ಮೂಲದ ಬೆಂಗಳೂರು ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದೆ. ಕಳೆದ ಎರಡು ದಶಕಗಳಿಂದ ಆಡಳಿತದಲ್ಲಿದ್ದರೂ ಬಿಹಾರ್ ರಾಜ್ಯವನ್ನು ಅಭಿವೃದ್ಧಿಪಡಿಸುವುದರಲ್ಲಿ ಬಿಜೆಪಿ - ಜೆಡಿಯು ನೇತೃತ್ವದ ಮೈತ್ರಿಕೂಟ ವಿಫಲವಾಗಿದೆ.
4
40
253
ಆಂಧ್ರ ಉದ್ದಾರ ಮಾಡಿ. ಅಲ್ಲಿಂದಲೇ ವಲಸಿಗರು ತುಂಬುತ್ತಿರೋದು.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಕರ್ನಾಟಕ ರಾಜ್ಯದ ಸಹೋದರ ಹಾಗೂ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು - @PawanKalyan
#KannadaRajyotsava #ಕನ್ನಡರಾಜ್ಯೋತ್ಸವ
5
43
278