MBPatil Profile Banner
M B Patil Profile
M B Patil

@MBPatil

Followers
113K
Following
7K
Media
10K
Statuses
17K

Minister for Commerce & Industries, Infrastructure GoK | Educationist-Engineer-Basava Literature Enthusiast

ವಿಜಯಪುರ - Vijayapura, India
Joined October 2014
Don't wanna be here? Send us removal request.
@MBPatil
M B Patil
9 months
India's new destination for Knowledge + Wellbeing + Innovation is here: #KWINCity. - 2000+ acres.- Just 45 minutes from BIAL.- Located on the STRR, Between Dobbaspete and Doddaballapura.- 50 km from the city centre. KWIN City, comprising four districts—#Knowledge, #Health,
Tweet media one
Tweet media two
Tweet media three
Tweet media four
133
666
2K
@MBPatil
M B Patil
33 minutes
ಗ್ರಾಮೀಣ ಮೂಲಸೌಕರ್ಯ ಬಲವರ್ಧನೆಯತ್ತ ಮತ್ತೊಂದು ಹೆಜ್ಜೆ!.ಚುರುಕಿನಿಂದ ಸಾಗಿದೆ ಮದಗುಣಕಿ ಗ್ರಾಮದಲ್ಲಿ ಸಿಸಿ ರಸ್ತೆಗಳ ನಿರ್ಮಾಣ. #ಬಬಲೇಶ್ವರ ವಿಧಾನಸಭಾ ಕ್ಷೇತ್ರದ #ಮದಗುಣಕಿ ಗ್ರಾಮದಲ್ಲಿ 2024-25ನೇ ಸಾಲಿನ #SCP ಯೋಜನೆಯಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಚುರುಕಿನಿಂದ ಸಾಗುತ್ತಿದೆ. ಗ್ರಾಮದ ಒಳಗಡೆ ಉತ್ತಮ ಸಂಪರ್ಕ ವ್ಯವಸ್ಥೆ ಕಲ್ಪಿಸಿ
Tweet media one
Tweet media two
Tweet media three
0
2
3
@MBPatil
M B Patil
1 hour
RT @INCKarnataka: ಕರ್ನಾಟಕದ ಹೆಮ್ಮೆ ಹೆಚ್‌.ಎ.ಎಲ್‌ಗೆ ಹೆಚ್ಚುವರಿ ಭೂಮಿ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳ ಅಗತ್ಯತೆ ಪೂರೈಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿ….
0
6
0
@MBPatil
M B Patil
5 hours
ಮಾತೆಂಬುದು ಜ್ಯೋತಿರ್ಲಿಂಗ,.ಸ್ವರವೆಂಬುದು ಪರತತ್ವ,.ತಾಳೋಷ್ಠ ಸಂಪುಟವೆಂಬುದು.ನಾದಬಿಂದುಕಳಾತೀತ. ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ. - ಅಲ್ಲಮಪ್ರಭು.
0
5
16
@MBPatil
M B Patil
15 hours
ಬಬಲೇಶ್ವರ: ನೀರಾವರಿ ಕಾರ್ಯಗಳು ನಿತ್ಯ ನಿರಂತರ. ವಿಜಯಪುರ ಜಿಲ್ಲೆ ಹಾಗೂ ಬಬಲೇಶ್ವರ ಮತ ಕ್ಷೇತ್ರದಲ್ಲಿ ನೀರಾವರಿ ಕಾರ್ಯಗಳು ನಿರಂತವಾಗಿ ಸಾಗುತ್ತಿದೆ. ಜಿಲ್ಲೆಯ ಅತೀ ಎತ್ತರದ ಪ್ರದೇಶದ ಕನಮಡಿ ಕೆರೆಗೆ ಕೃಷ್ಣೆಯ ನೀರು ಹರಿಸಿದ್ದೇವೆ. #ತಿಕೋಟಾ ತಾಲೂಕಿನ ಕಣಮುಚನಾಳ ಗ್ರಾಮದಲ್ಲಿ ಕೆರೆ ನಿರ್ಮಾಣ ಕಾಮಗಾರಿ ವೇಗವಾಗಿ ಸಾಗಿದೆ. #ಬಬಲೇಶ್ವರ
1
7
25
@MBPatil
M B Patil
17 hours
ಕೈಗಾರಿಕಾ ಕರ್ನಾಟಕಕ್ಕೆ ಹೊಸ ಬಲ!. 1991ರಿಂದ 2024-25ರ ಆರ್ಥಿಕ ವರ್ಷದವರೆಗೆ ಕೆಎಐಡಿಬಿ ಮೂಲಕ ರಾಜ್ಯಕ್ಕೆ ₹33,700 ಲಕ್ಷ ಕೋಟಿ ಹೂಡಿಕೆ ಪ್ರವಾಹ ಹರಿದು ಬಂದಿದೆ. ಇದು 1.09 ಕೋಟಿ ಉದ್ಯೋಗ ಅವಕಾಶಗಳ ಹೊಸ ಬಾಗಿಲು ತೆರೆದಿದೆ. ▶️220 ಕೈಗಾರಿಕಾ ಪ್ರದೇಶಗಳಲ್ಲಿ 61,541 ಎಕರೆ ಭೂಮಿ ಸಿದ್ದವಾಗಿದೆ. ▶️11,222 ಯೋಜನಾ ಪ್ರಸ್ತಾವನೆಗಳು
Tweet media one
0
5
26
@MBPatil
M B Patil
20 hours
RT @investkarnataka: #Bengaluru continues to reign as India’s #startup capital -- attracting $2.54 billion in #funding across 143 deals, as….
0
8
0
@MBPatil
M B Patil
20 hours
RT @investkarnataka: .@karnatakadem aims to develop #Mysuru into a $10 billion #digital economy by 2030 -- generating over 1.5 lakh digital….
0
20
0
@MBPatil
M B Patil
21 hours
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕಗೊಂಡಿರುವ ಡಾ. ವಿಜಯಾಕೋರಿ ಶೆಟ್ಟಿ ಅವರು ಬೆಂಗಳೂರಿನ ನಿವಾಸಕ್ಕೆ ಇಂದು ಭೇಟಿನೀಡಿ ತಮ್ಮ ನೇಮಕಾತಿಯ ಕುರಿತು ಸಂತಸ ಹಂಚಿಕೊಂಡರು. ಈ ಹೊಸ ಜವಾಬ್ದಾರಿಯಲ್ಲಿ ಅವರಿಗೆ ಯಶಸ್ಸು ಕೋರಿ, ವಿಶ್ವವಿದ್ಯಾಲಯವನ್ನು ಇನ್ನಷ್ಟು ಸಶಕ್ತಗೊಳಿಸಿ ಉನ್ನತ ಸ್ಥಾನಕ್ಕೆ ಒಯ್ಯುವಂತೆ ಆಶಯ
Tweet media one
0
12
57
@MBPatil
M B Patil
23 hours
ಕೆ.ಐ.ಎ.ಡಿ.ಬಿ. ನೂತನ ವೆಬ್ ಸೈಟ್ ಹಾಗೂ ಆಸ್ತಿ ತೆರಿಗೆ (ಕೈಗಾರಿಕಾ ಕ್ಷೇತ್ರ) ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು ಇಂದು ಅನಾವರಣಗೊಳಿಸಿದೆ. ಇಂದಿನ ಡಿಜಿಟಲ್ ಯುಗದಲ್ಲಿ ವೆಬ್ ಸೈಟ್/ಪೋರ್ಟಲ್ ಗಳು ಬಳಕೆದಾರ ಸ್ನೇಹಿ ಜೊತೆಗೆ ಮೊಬೈಲ್ ಸ್ನೇಹಿಯೋ ಆಗಿರಬೇಕು. ಹೂಡಿಕೆ ಆಕರ್ಷಣೆ ದೃಷ್ಟಿಯಿಂದ ಉದ್ಯಮಿಗಳಿಗೆ ಅಗತ್ಯ ಮಾಹಿತಿ,
Tweet media one
Tweet media two
Tweet media three
Tweet media four
0
5
11
@MBPatil
M B Patil
24 hours
Smt. Geetanjali Vikram Kirloskar, Chairperson & MD, Kirloskar Systems Pvt Ltd, met me today on a courtesy visit. We discussed Karnataka’s strong potential as a manufacturing and supply chain hub.
Tweet media one
Tweet media two
0
16
126
@MBPatil
M B Patil
1 day
ಬಿ.ಎಲ್.ಡಿ.ಇ. ಸಂಸ್ಥೆಯ, ಬಿ.ಎಂ.ಪಾಟೀಲ ಪಿಯು ಕಾಲೇಜಿನ ಪ್ರಾಚಾರ್ಯರಾಗಿದ್ದ ನವೀನ್ ದಾಬೋಜಿ (48) ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದ ನವೀನ್ ಅವರು ಸುಮಾರು ವರ್ಷಗಳ ಕಾಲ ನಮ್ಮ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಅವರ
Tweet media one
2
9
26
@MBPatil
M B Patil
1 day
ಅಂಗದ ಕೊನೆಯ ಮೇಲಣ ಕೋಡಗ ಕೊಂಬಿಗೆ ಹಾರಿತ್ತು, ಅಯ್ಯಾ ಇದು ಸೋಜಿಗ !-.ಕಯ್ಯ ನೀಡಲು ಮೈಯೆಲ್ಲವನು ನುಂಗಿತ್ತು.ಒಯ್ಯನೆ ಕರೆದಡೆ ಮುಂದೆ ನಿಂತಿತ್ತು.ಮುಯ್ಯಾಂತಡೆ ಬಯಲಾಯಿತ್ತು-ಗುಹೇಶ್ವರಾ !.- ಅಲ್ಲಮ ಪ್ರಭು.
0
7
17
@MBPatil
M B Patil
1 day
“ಗುರಿಯೆಡೆಗೆ ಸಾಗುವಾಗ, ಎಷ್ಟೇ ಕಷ್ಟಗಳು ಎದುರಾದರೂ ಅವುಗಳತ್ತ ಲಕ್ಷ್ಯ ಕೊಡಬಾರದು, ಸಾಧಿಸಬೇಕಾದ ಗುರಿಯೆಡೆಗೆ ನಿರಂತರವಾಗಿ ಮುನ್ನಡೆಯಬೇಕು. ತನ್ನ ಮಾರ್ಗದಲ್ಲಿ ತಾನಿದ್ದು, ಅಂದುಕೊಂಡಿದ್ದು ಸಾಧಿಸಬೇಕು”.-ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು.#siddeshwaraswamiji
0
8
19
@MBPatil
M B Patil
2 days
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ತಯಾರಿಕಾ ವಲಯಕ್ಕೆ ಖಾತ್ರಿಯಾಗಿದ್ದ ಒಟ್ಟು 5.56 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯಲ್ಲಿ ಈಗಾಗಲೇ 3.4ಲಕ್ಷ ಕೋಟಿ ಹೂಡಿಕೆಯ ಪ್ರಕ್ರಿಯೆಗಳು ನಡೆಯುತ್ತಿವೆ. #gim2025 @VishwavaniNews
Tweet media one
2
15
46
@MBPatil
M B Patil
2 days
ಹಸಿರು ವಿಜಯಪುರ ನಿರ್ಮಿಸಬೇಕೆಂಬ ನಮ್ಮ ಸಂಕಲ್ಪಕ್ಕೆ ಕೋಟಿ ವೃಕ್ಷ ಅಭಿಯಾನ ಒಳಗೊಂಡಂತೆ ಜಿಲ್ಲೆಯಾದ್ಯಂತ ದೊರಕುತ್ತಿರುವ ಸ್ಪಂದನೆ ಹೃದಯ ತುಂಬುವ ಸಂತಸ ತಂದಿದೆ. ಈ ಹಸಿರು ಅಭಿಯಾನ ಮುಂದುವರೆಯಲಿದೆ. ನಮ್ಮ #ಬಸವನಾಡು ಮತ್ತಷ್ಟು ಸುಂದರವಾಗಲಿದೆ. ಧನ್ಯವಾದಗಳು @KannadaPrabha .#ಹಸಿರುವಿಜಯಪುರ #ಕೋಟಿವೃಕ್ಷಅಭಿಯಾನ
Tweet media one
0
11
54
@MBPatil
M B Patil
2 days
ಹೂವಿನ ಹೃದಯದ ಮಕ್ಕಳ ಕವಿ, #ಬಬಲೇಶ್ವರ ದ ಶಂ.ಗು. ಬಿರಾದಾರ ಅವರ ಪುಣ್ಯಸ್ಮರಣೆಯ ಈ ದಿನದಂದು ಗೌರವದ ನಮನಗಳು. ಕಥೆ, ಕಾವ್ಯ, ಕಾದಂಬರಿ, ನಾಟಕ, ಚುಟುಕ, ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಶ್ರೇಷ್ಠ ಸಾಹಿತಿ ಅವರು. ನಾಡಿನ ನೆಲ, ಜಲ, ಭಾಷೆಗೆ ಧಕ್ಕೆಯಾದಾಗ, ರಾಜ್ಯದ ಪರವಾಗಿ ಧ್ವನಿ ಎತ್ತಿದ್ದರು. ಅವರ ಬದುಕು
Tweet media one
0
9
26
@MBPatil
M B Patil
2 days
ದೇಶದಲ್ಲಿ ಆಹಾರ ಕೊರತೆ ಎದುರಾದಾಗ ವಿದೇಶಿ ತಂತ್ರಜ್ಞಾನ, ಸುಧಾರಿತ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅಳವಡಿಸಿಕೊಂಡು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, #ಹಸಿರುಕ್ರಾಂತಿಯಹರಿಕಾರ ಎಂದೇ ಖ್ಯಾತರಾದ ಡಾ. ಬಾಬು ಜಗಜೀವನರಾಮ್ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ಶೋಷಿತರ-ದಮನಿತರ ಧ್ವನಿಯಾಗಿ ಅಸ್ಪೃಶ್ಯತೆಯ
Tweet media one
0
7
13
@MBPatil
M B Patil
2 days
ಇಸ್ಲಾಮಿಕ್ ನವ ವರ್ಷದ ಪ್ರಾರಂಭವನ್ನು ಸಾರುವ ಹಾಗೂ ತ್ಯಾಗ, ಧೈರ್ಯ ಮತ್ತು ಧರ್ಮನಿಷ್ಠೆಯ ನಿಸ್ಸೀಮ ನೆನಪಿಸುವ ಪವಿತ್ರ ದಿನವಾದ ಮೊಹರಂ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಮೊಹರಂ ಹಬ್ಬ ಎಲ್ಲರಿಗೂ ಶುಭ ತರಲಿ; ಎಲ್ಲರ ಬಾಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತುಂಬಲಿ. #muharram2025 #muharram
Tweet media one
0
6
13
@MBPatil
M B Patil
2 days
ಇಂದು ಪವಿತ್ರ ಆಷಾಢ ಏಕಾದಶಿ. #ಪಂಡರಾಪುರ ದಲ್ಲಿ ಲಕ್ಷಾಂತರ ಭಕ್ತರು ಪಾಂಡುರಂಗನ ದರ್ಶನಕ್ಕಾಗಿ ನೆರೆದಿರುವ ಮಹಾ ಸುದಿನ. ವರ್ಷವಿಡಿ ತವಕದಿಂದ ಕಾಯುವ ಭಕ್ತರು ಇಂದು ದೇವರ ಪಾದಸಮೀಪಕ್ಕೆ ಧಾವಿಸುತ್ತಾರೆ. ಹರಿದಾಸ ಪರಂಪರೆಯ ಪ್ರಾಣಸ್ವರೂಪ, ಶ್ರೀ ಪುರಂದರದಾಸರ ಆರಾಧ್ಯ ದೈವ ಪಂಡರಾಪುರದ ಶ್ರೀ ವಿಠಲನನ್ನು ಪ್ರಾರ್ಥಿಸೋಣ. ಸರ್ವಶಕ್ತನಾದ ಭಗವಂತನು
Tweet media one
0
9
42