
M B Patil
@MBPatil
Followers
115K
Following
8K
Media
11K
Statuses
18K
Minister for Commerce & Industries, Infrastructure GoK | Educationist-Engineer-Basava Literature Enthusiast
ವಿಜಯಪುರ - Vijayapura, India
Joined October 2014
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes! An incredible story of a people’s movement: 1.5 crore trees planted, raising forest cover from just 0.17% to 2%. A true
117
683
2K
ಮುದ್ದೇಬಿಹಾಳದ ಶಾಸಕರು, #KSDL ಅಧ್ಯಕ್ಷರು, ಆತ್ಮೀಯರಾದ ಶ್ರೀ ಸಿ.ಎಸ್. ನಾಡಗೌಡ ಅಪ್ಪಾಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯಷ್ಯ ಹಾಗೂ ಜನಸೇವೆ ಮಾಡಲು ಹೆಚ್ಚಿನ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. @CSNadagoudaINC
0
1
29
ಶಿಕ್ಷಣದಿಂದ ಸಬಲೀಕರಣದವರೆಗೆ #ನಮ್ಮಸರ್ಕಾರ ಹೆಣ್ಣುಮಕ್ಕಳಿಗೆ ಸದಾ ಬೆಂಬಲವಾಗಿ ನಿಂತಿದೆ. ಇಂದು, ನಮ್ಮ ಯೋಜನೆಗಳ ಮೂಲಕ ಅವರು ಆತ್ಮವಿಶ್ವಾಸ, ಸ್ವಾತಂತ್ರ್ಯ ಮತ್ತು ಅವಕಾಶಗಳೊಂದಿಗೆ ಮುನ್ನಡೆಯುತ್ತಿದ್ದಾರೆ. ಈ ದಿನವು ಆಚರಣೆಯಷ್ಟೇ ಅಲ್ಲ, ಅದು ಹೆಣ್ಣುಮಕ್ಕಳ ಕನಸುಗಳಿಗೆ, ಅವರ ಧೈರ್ಯಕ್ಕೆ, ಅವರ ಹೋರಾಟಕ್ಕೆ ಮತ್ತು ಅವರ ಯಶಸ್ಸಿಗೆ ಗೌರವ
3
6
56
ಬಬಲೇಶ್ವರದಲ್ಲಿ ಸುಮಾರು ರೂ. 20 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಭವಿಷ್ಯದಲ್ಲಿ ಈ ವಸತಿ ಶಾಲೆ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ, ಸಮವಸ್ತ್ರ, ವೈದ್ಯಕೀಯ ಸೌಲಭ್ಯ, ಬೋಧನಾ ಉಪಕರಣಗಳು, ಕ್ರೀಡಾ ಸಾಮಗ್ರಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುವುದರ
0
12
103
ಅಯ್ಯಾ, ತನ್ನ ತಾನರಿಯಬೇಕಲ್ಲದೆ, ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ ಕೇಳಲುಂಟೆ ಚೆನ್ನಮಲ್ಲಿಕಾರ್ಜುನಾ, ನೀನರಿವಾಗಿ ಎನಗೆ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮನರಿವೆನು. - ಅಕ್ಕಮಹಾದೇವಿ
0
7
21
Watch this reel as I share a significant step forward in sustainable mobility-Honda’s ₹600 crore investment to set up an #EV plant at Narasapura, #Kolar, which will strengthen Karnataka’s position as a hub for green mobility and future-ready manufacturing. @honda2wheelers
0
20
95
ಹುಬ್ಬಳ್ಳಿ–ಧಾರವಾಡದಲ್ಲಿ ನೂತನ ಘಟಕ ಘೋಷಿಸಿದ ಹಿಟಾಚಿ ಕೆಲವು ದಿನಗಳ ಹಿಂದಿನ ನಮ್ಮ ಜಪಾನ್ ಪ್ರವಾಸದ ವೇಳೆ #Hitachi ಕಂಪೆನಿ ಧಾರವಾಡದಲ್ಲಿ ನಿರ್ಮಾಣ ಯಂತ್ರಗಳ ನೂತನ ಘಟಕ ಸ್ಥಾಪನೆ ಘೋಷಿಸಿದೆ. ಈ ನೂತನ ಘಟಕ ಜಾಗತಿಕ ಮಟ್ಟದ ನಿರ್ಮಾಣ ಯಂತ್ರಗಳು ಹಾಗೂ ಬಿಡಿಭಾಗಗಳ ವಿನ್ಯಾಸ ಹಾಗೂ ತಯಾರಿಕೆ ಮಾಡಲಿದೆ. ಈ ಘಟಕದಿಂದ 2027ರ ವೇಳೆಗೆ 200
10
37
195
‘ಬಸವ ಸಂಸ್ಕೃತಿ ಅಭಿಯಾನ–2025’ ಭವ್ಯ ತೆರೆ ಈ ಐತಿಹಾಸಿಕ ಸಮಾವೇಶದ ಸವಿ ನೆನಪುಗಳು... #ಬಸವಸಂಸ್ಕೃತಿಅಭಿಯಾನ #ಸಾಂಸ್ಕೃತಿಕನಾಯಕ #ಸಮಾನತೆಯಹರಿಕಾರ
2
18
82
ಸಾಹಿತ್ಯ, ಯಕ್ಷಗಾನ, ಪರಿಸರ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಸಾಂಸ್ಕೃತಿಕ ಹೀಗೆ ಬಹುಮುಖ ಪ್ರತಿಭೆಯ ಸಂಗಮವಾಗಿದ್ದ ಡಾ. ಕೆ. ಶಿವರಾಮಕಾರಂತರ ಜನ್ಮದಿನದಂದು ಗೌರವದ ನಮನಗಳು. ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯದಿದ್ದರೂ ಅವರ ಸಾಹಿತ್ಯ ಪರಿಶ್ರಮ ಅಪಾರ. ಜ್ಞಾನಪೀಠ,
0
7
28
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ? ಧನವಿದ್ದು ಫಲವೇನು ದಯವಿಲ್ಲದನ್ನಕ್ಕ? ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ? ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ? ಅಗಲಿದ್ದು ಪಲವೇನು ಬಾನವಿಲ್ಲದನ್ನಕ್ಕ? ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ ಚೆನ್ನಮಲ್ಲಿಕಾರ್ಜುನಾ? - ಅಕ್ಕಮಹಾದೇವಿ
0
6
18
Delighted to welcome Graphcore’s investment in Karnataka https://t.co/fISXs85iau A strong vote of confidence in our thriving innovation ecosystem and world-class talent. We look forward to deeper collaboration, with the Government committed to extending full support. #Graphcore
graphcore.ai
Graphcore - a SoftBank Group Company - announces the opening of its AI Engineering Campus in Bengaluru, India.
1
14
114
Karnataka warmly welcomes @AnthropicAI, a pioneering AI and technology company, to Bengaluru! As a global hub of innovation and R&D, Bengaluru, with Karnataka’s vibrant ecosystem and deep talent pool, will drive mutual growth and breakthroughs in AI. We look forward to greater
We’re opening an office in Bengaluru, India in early 2026. We look forward to building with India’s developer community, deploying AI for social benefit, and partnering with enterprises. Read more:
16
48
589
Karnataka – Powering a Cleaner Tomorrow Watch this video to see how Karnataka is leading India’s clean energy shift — from record-breaking investments to cutting-edge mobility solutions. At the Global Investors Meet 2025, our state secured over ₹4.25 lakh crore in renewable
4
17
115
ಸಂಸ್ಕೃತಿಯ ಶಕ್ತಿ, ತ್ಯಾಗದ ಸಂಕೇತವಾದ ಸಿರಸಂಗಿ ವಾಡೆಗೆ ಶೀಘ್ರದಲ್ಲೇ ನವಚೇತನ ಪರಮ ಪೂಜ್ಯ ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯಿ ಅವರ ವಾಡೆ ಸಂರಕ್ಷಣೆ, ಸ್ಮಾರಕ ನಿರ್ಮಾಣ, ಥಡಿಮಠದ ಅಭಿವೃದ್ಧಿಗೆ ವೈಯಕ್ತಿಕವಾಗಿ ₹50 ಲಕ್ಷ ನೀಡಲಿದ್ದೇನೆ. ಈ ನಾಡಿನ ಇತಿಹಾಸದ ಹೆಮ್ಮೆ ಸಾರುವ, ಸಾಂಸ್ಕೃತಿಕ ಆಸ್ತಿಯಾದ ಈ ವಾಡೆ ಮುಂದಿನ ಪೀಳಿಗೆಗೆ ಒಂದು
1
13
82
ರಾಜ್ಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು, ಆತ್ಮೀಯರಾದ ಶ್ರೀ @dineshgrao ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಜನಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
0
1
21
ಅಯ್ಯಾ, ತನ್ನ ತಾನರಿಯಬೇಕಲ್ಲದೆ, ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ ಕೇಳಲುಂಟೆ ಚೆನ್ನಮಲ್ಲಿಕಾರ್ಜುನಾ, ನೀನರಿವಾಗಿ ಎನಗೆ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮನರಿವೆನು. - ಅಕ್ಕಮಹಾದೇವಿ
0
6
31
ವಿಜಯಪುರ: ಸೇವಾ ಚಟುವಟಿಕೆಗಳ ಮೂಲಕ ಜನ್ಮದಿನ ಆಚರಣೆ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಂಗಳವಾರ ನನ್ನ ಜನ್ಮದಿನವನ್ನು ಅಭಿಮಾನಿಗಳು ಮತ್ತು ಹಿತೈಷಿಗಳು ಮಕ್ಕಳಿಗೆ ಸಿಹಿತಿನಿಸು ವಿತರಣೆ, ರೋಗಿಗಳಿಗೆ ಹಣ್ಣುಗಳ ವಿತರಣೆ, ಬಿ.ಎಂ. ಪಾಟೀಲ ವೈದ್ಯಕೀಯ ಆಸ್ಪತ್ರೆಯ ವೈದ್ಯರಿಂದ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳ ಮೂಲಕ
0
4
37
ಜನ್ಮದಿನದ ಅಂಗವಾಗಿ ಕ್ರೀಡೆಗೆ ಉತ್ತೇಜನ ; ಮುದ್ದೇಬಿಹಾಳದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ನನ್ನ ಜನ್ಮದಿನದ ನಿಮಿತ್ತ ಮಂಗಳವಾರ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ MGVC ಕಾಲೇಜ್ ಮೈದಾನದಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ಮುದ್ದೇಬಿಹಾಳ ಘಟಕ ವತಿಯಿಂದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯವಳಿಗಳನ್ನು
0
10
59