
Appaji Nadagouda CS
@CSNadagoudaINC
Followers
130
Following
156
Media
912
Statuses
1K
Chairman, Karnataka Soaps and Detergents Limited | MLA Muddebihal Constituency | ಹೆಮ್ಮೆಯ ಕನ್ನಡಿಗ | Philanthropist | Believer in Social Justice
Karnataka, India
Joined August 2023
ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರನ್ನು ಭೇಟಿಯಾಗಿ, ನಮ್ಮ @MysoreSandalIn ನ ವಿಶೇಷ ಉಡುಗೊರೆಯೊಂದಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಲಾಯಿತು. . . #HappyDeepavali #KSDL #MysoreSandalSoap
0
0
0
ತನ್ನುಸಿರ ಬೇಯಿಸಿ ಜಗಕ್ಕೆಲ್ಲ ಉಸಿರ ಕೊಡುವ ಅನ್ನದಾತನಿಗೆ ಕೇವಲ ರಾಜಕೀಯಕ್ಕೋಸ್ಕರ ಸುಳ್ಳು ಹೇಳುವುದು, ದ್ರೋಹ ಬಗೆಯುವುದು ಹೆತ್ತೊಡಲಿಗೇ ಮಾಡಿದ ದ್ರೋಹದಂತೆ. ನಾನು ಯಾವತ್ತಿಗೂ ನೀಚ ರಾಜಕೀಯ ಮಾಡಿಲ್ಲ. ಅನ್ನದಾತರ ವಿಷಯದಲ್ಲಂತೂ ರಾಜಕೀಯದ ಮಾತೇ ಇಲ್ಲ. . . #ಅನ್ನದಾತ #ರೈತ #Farmer #Agriculture #Muddebihal #Nalatwad #Talikoti
0
0
0
ನಮ್ಮ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಮಡಿಕೆಶಿರೂರು ಹಾಗೂ ಆಲೂರಿನ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಾಯಿತು. ನಂತರ ಆಯಾ ಗ್ರಾಮಗಳಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯಲಾಯಿತು. ಸಾಧ್ಯವಾದಷ್ಟು ಬೇಗ ಬೆಳೆಹಾನಿಯಾದ ರೈತರಿಗೆ ಪರಿಹಾರ ಕೊಡಿಸಲಾಗುವುದು. . . #Muddebihal
0
0
0
ಮೀನುಗಾರಿಕೆ ಇಲಾಖೆ ವತಿಯಿಂದ ನೀಡಲಾಗುವ ವಿವಿಧ ಯೋಜನೆಗಳಡಿ ಆಯ್ಕೆಯಾದ ನಮ್ಮ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಮೀನುಮರಿಗಳನ್ನು ವಿತರಿಸಲಾಯಿತು. . . #Muddebihal
0
0
0
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ರಕ್ಕಸಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಕ್ಕಸಗಿ, ಕಾರಕುರ ಬಲದಿನ್ನಿ, ಬಂಗಾರಗುಂಡ, ಕಪನೂರ ಮತ್ತು ಹುನಕುಂಟಿ ಗ್ರಾಮಗಳಲ್ಲಿ ಅತಿವೃಷ್ಟಿಯ ಬೆಳೆ ಸಮೀಕ್ಷೆ ನಡೆಸಲಾಯಿತು. ನಂತರ ಆಯಾ ಗ್ರಾಮಸ್ಥರ ಜೊತೆ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆಯಲಾಯಿತು. . . #Muddebihal
0
0
0
ಘಾಳಪೂಜಿಯ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರ ಜೊತೆ ಸಭೆ ನಡೆಸಲಾಯಿತು. . . #Muddebihal
0
0
1
ಮುದ್ದೇಬಿಹಾಳ ತಾಲೂಕು, ಬನೋಶಿ ಗ್ರಾಮದ ಬಸಮ್ಮ ಎಂಬ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇಂದು ಮೃತ ಬಾಲಕಿಯ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಲಾಯಿತು. ಬಾಲಕಿಯ ಸಾವಿನ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಬಾಲಕಿಯ ಪೋಷಕರಿಗೆ ವೈಯುಕ್ತಿಕವಾಗಿ ಧನಸಹಾಯ ಮಾಡಿದ್ದೇನೆ. ಹಾಗೆಯೇ ಸರ್ಕಾರದಿಂದ ಸಿಗಬಹುದಾದ ಪರಿಹಾರವನ್ನು ಸಹ
0
0
0
ರಾಷ್ಟ್ರೀಯ ವಿದ್ಯಾರ್ಥಿಗಳ ದಿನಾಚರಣೆ ಭಾರತದ ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿ, ದೇಶ ಕಂಡ ಶ್ರೇಷ್ಠ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಗೌರವ ನಮನಗಳು. . . #apjabdulkalamjayanti
0
0
0
ಅಗಲಿದ ಖ್ಯಾತ ವೃತ್ತಿರಂಗ ಭೂಮಿ ಕಲಾವಿದ, ಹೆಸರಾಂತ ಹಾಸ್ಯ ನಟ ಮತ್ತು ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಅವರಿಗೆ ಸಿಂದಗಿಯ ಕನ್ನಡ ಸಾಹಿತ್ಯ ಬಳಗ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ, ನುಡಿನಮನ ಸಲ್ಲಿಸಲಾಯಿತು. . . #RajuTalikoti #RIP
0
0
0
ನಮ್ಮ ಮುದ್ದೇಬಿಹಾಳ ತಾಲೂಕಿನ ಸುಕ್ಷೇತ್ರ ಬಳವಾಟ ಗ್ರಾಮದ ಶ್ರೀ ಹನುಮಾಪುರ ಶಾಖಾಮಠದ ಜಾತ್ರಾ ಮಹೋತ್ಸವ ಹಾಗೂ ಲಿಂಗೈಕ್ಯ ಶ್ರೀ ಹ.ಷ.ಬ್ರ. ಸದಾನಂದ ಶಿವಾಚಾರ್ಯ ಮಹಾಸ್ವಾಮಿಗಳ 4 ನೇ ಪುಣ್ಯಸ್ಮರಣೆ ಮತ್ತು 251 ಸುಮಂಗಲಿಯರಿಗೆ ಉಡಿ ತುಂಬುವ ಹಾಗೂ ನೂತನ ಮಂಗಲ ಕಾರ್ಯಾಲಯಕ್ಕೆ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಲಾಯಿತು. . . #muddebihal
0
0
0
ಖ್ಯಾತ ಕಂಪನಿ ನಾಟಕ ಕಲಾವಿದ, ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದ ಹಾಸ್ಯ ನಟ ಶ್ರೀ ರಾಜು ತಾಳಿಕೋಟಿ ಅವರು ವಿಧಿವಶರಾದ ಸುದ್ದಿ ತಿಳಿದು ತುಂಬ ದುಃಖವಾಗಿದೆ. ನಮ್ಮ ವಿಜಯಪುರ ಜಿಲ್ಲೆಯ ಅದರಲ್ಲೂ ನಮ್ಮ ಮುದ್ದೇಬಿಹಾಳ ಕ್ಷೇತ್ರದ ತಾಳಿಕೋಟಿಯ ಹೆಮ್ಮೆಯ ಪುತ್ರನಾಗಿದ್ದ ಅವರು ಕಲಿಯುಗದ ಕುಡುಕ ನಾಟಕದ ಮೂಲಕ
0
0
0
ಮುದ್ದೇಬಿಹಾಳ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಜಯಶೀಲರಾದ ಅಭ್ಯರ್ಥಿಗಳಿಗೆ ಶುಭಹಾರೈಸಲಾಯಿತು. . . #Muddebihal
0
0
1
ಗಂಡೆದೆಯ ಆಡಳಿತಗಾರ, ದುರ್ಗದ ಹುಲಿ ವೀರ ಮದಕರಿ ನಾಯಕ ಅವರ ಜಯಂತಿಯಂದು ಗೌರವ ಪ್ರಣಾಮಗಳು. . . #MadakariNayakaJayanti
0
0
0
Karnataka’s folklore, brought to life on celluloid! Head to a cinema near you to catch Kantara: Chapter 1 & witness the gold standard of films with a whiff of sandalwood, courtesy the House of Mysore Sandal! [Kantara Chapter 1, Mysore Sandal, @shetty_rishab, Kantara, Mysore
0
3
23
ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರ ಕೃಪೆ ನಿಮ್ಮ ಮೇಲೆ ಯಾವತ್ತಿಗೂ ಇರಲಿ ಎಂದು ಶುಭಹಾರೈಸುತ್ತೇನೆ. . . @utkhader
0
0
0
ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿ, ಹಾರೈಸಿದ ಸಮಸ್ತರಿಗೆ ನನ್ನ ಹೃದಯಾಂತರಾಳದ ಧನ್ಯವಾದಗಳು. ನಿಮ್ಮ ಪ್ರೀತಿ, ವಿಶ್ವಾಸ ಸದಾ ಹೀಗೆಯೇ ಇರಲಿ. . . #blessed
0
0
1
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಪಪ್ಪಾ . . #HappyBirthday #Pappa #CSAppajiNadagouda #PallaviNadagouda
@CSNadagoudaINC
0
1
3
ನಿಮ್ಮ ಪ್ರೀತಿಯ ಹಾರೈಕೆಗಳಿಗೆ ಧನ್ಯವಾದಗಳು
ಮುದ್ದೇಬಿಹಾಳದ ಶ���ಸಕರು, #KSDL ಅಧ್ಯಕ್ಷರು, ಆತ್ಮೀಯರಾದ ಶ್ರೀ ಸಿ.ಎಸ್. ನಾಡಗೌಡ ಅಪ್ಪಾಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯಷ್ಯ ಹಾಗೂ ಜನಸೇವೆ ಮಾಡಲು ಹೆಚ್ಚಿನ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. @CSNadagoudaINC
0
0
0