Dinesh Gundu Rao/ದಿನೇಶ್ ಗುಂಡೂರಾವ್
@dineshgrao
Followers
160K
Following
1K
Media
7K
Statuses
19K
Minister of Health & Family Welfare, Govt of Karnataka | MLA, Gandhinagar (Since 1999) | District In-Charge Dakshina Kannada | Engineer
Bengaluru,India
Joined August 2011
Karnataka is setting a strong example in sustainable energy, ensuring reliable, uninterrupted electricity for rural healthcare centers across the state. With 3,500+ government health centers powered by solar energy, electricity bills have dropped by up to 80% and rural
1
6
16
ಧಾರವಾಡದ ಖಾಸಗಿ ಬಸ್ನ ಚಾಲಕ-ನಿರ್ವಾಹಕ ಹಾಗೂ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಹೃದಯಾಘಾತಕ್ಕೆ ಒಳಗಾದ ಮಹಿಳೆಯೊಬ್ಬರ ಜೀವ ಉಳಿದಿದೆ. ಒಂದು ಜೀವ ಉಳಿಸುವ ಮಹತ್ಕಾರ್ಯಕ್ಕೆ ಹತ್ತಾರು ಜನರ ಹೃದಯ ಮಿಡಿದಿರುವುದು ನಿಜಕ್ಕೂ ಶ್ಲಾಘನೀಯವಾದದ್ದು, ಹೆಮ್ಮೆಯ ಸಂಗತಿಯಾಗಿದೆ. ಬಸ್ಸಿನ ಚಾಲಕ, ನಿರ್ವಾಹಕ ಹಾಗೂ ಸಹ ಪ್ರಯಾಣಿಕರೆಲ್ಲ ತಮ್ಮ ನಿತ್ಯದ
0
9
53
Say hi to Odyssey-2 Pro—our most intelligent, interactive, and general-purpose world model yet. Every pixel is generated in real-time, and frame-by-frame the model simulates the world forward. Today for minutes, soon for hours. Available to developers and our API very soon.
17
39
163
ಗರ್ಭಿಣಿ ಮಹಿಳೆಯರ ಸುರಕ್ಷತೆ, ಸಹಜ ಹೆರಿಗೆಗೆ ಮೊದಲ ಆದ್ಯತೆ ನೀಡಿ ಸರ್ಕಾರಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದರೆ, ಹಣ ಮಾಡುವುದಕ್ಕಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸಿಜೇರಿಯನ್ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳನ್ನು ಕಾಣುತ್ತಿದ್ದೇವೆ. ಹಾಗಾಗಿ ಅಂತಹ ಸುಲಿಗೆಕೋರ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು
1
1
10
Warm birthday wishes to Smt. Sonia Gandhi Ji, Chairperson of the Congress Parliamentary Party. Your commitment to social justice, women's empowerment, and inclusive growth continues to inspire millions. May you be blessed with good health, happiness, and strength to guide us
0
4
12
#VandeMataram belongs to every Indian. It’s a song of our freedom struggle. When @PMOIndia uses it to pit citizens against each other, he doesn’t honour the nation, he divides it. He his in fact weakening the very spirit this great song stands for. Patriotism shouldn’t be
0
5
12
ಮರಣ ಪ್ರಮಾಣಪತ್ರ (MCCD) ವಿತರಣಾ ವ್ಯವಸ್ಥೆಯನ್ನು ಪಾರದರ್ಶಕವಾಗಿಮತ್ತು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುವ ಕುರಿತು ಆರೋಗ್ಯ ಇಲಾಖೆ ಮೂಲಕ ಪ್ರಮ���ಖ ಸುತ್ತೋಲೆಯನ್ನು ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ಅಧಿಸೂಚನೆಯಂತೆ, ಕರ್ನಾಟಕದಲ್ಲಿ ನೋಂದಣಿ ಮತ್ತು ಜನನ ಮತ್ತು ಮರಣ (ತಿದ್ದುಪಡಿ) ನಿಯಮಗಳು, 2024 ಅನ್ನು ದಿ: ಜನವರಿ 16, 2025 ರಿಂದ
0
9
30
"ನಾನು ಮೊದಲನೆಯದಾಗಿ ಮತ್ತು ಕೊನೆಯದಾಗಿಯೂ ಭಾರತೀಯ" ಎನ್ನುತ್ತಿದ್ದ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಗಲಿದ ದಿನವಿಂದು. ಅಸಮಾನತೆಯ ಕತ್ತಲಲ್ಲಿ ತತ್ತರಿಸುತ್ತಿದ್ದ ಭಾರತಕ್ಕೆ ಬೆಳಕು ನೀಡಿದ ಸೂರ್ಯನನ್ನು ಕಳೆದುಕೊಂಡು ಇಡೀ ದೇಶವೇ ಅಂದು (ಡಿ.6, 1956) ಕಣ್ಣೀರು ಹರಿಸಿತ್ತು. ಭಾರತೀಯರ ಸ್ವಾಭಿಮಾನದ
1
8
23
ಕೆಲವು ದಿನಗಳಿಂದ ನಮ್ಮ ರಾಜ್ಯದ ರಬ್ಬರ್ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪತ್ರ ಬರೆದಿದ್ದೇನೆ. ಅದನ್ನು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ನಮ್ಮ ಎಲ್ಲ ಕೇಂದ್ರ ಸಚಿವರುಗಳ ಗಮನಕ್ಕೆ ತರಲು ಬಯಸುತ್ತಿದ್ದು, ಮಾನ್ಯ ಸಚಿವರುಗಳು ತುರ್ತು ಗಮನ ಹರಿಸುವಂತೆ
0
3
22
ಮೋದಿಯವರ ಆಡಳಿತದಲ್ಲಿ ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಈಗ ಒಂದು ಡಾಲರ್ನ ಬೆಲೆ 90 ರೂಪಾಯಿ. 11 ವರ್ಷಗಳ ಹಿಂದೆ ಮೋದಿ ಅಧಿಕಾರಕ್ಕೆ ಬಂದರೆ 1 ರೂಪಾಯಿಗೆ 50 ಡಾಲರ್ ಬೆಲೆ ಬರುತ್ತದೆ ಎಂದು ಬಿಜೆಪಿಯ ಕೆಲ ನಾಯಕರು ಭಾಷಣ ಬಿಗಿಯುತ್ತಿದ್ದರು. ಈಗ ಅವರೆಲ್ಲಾ ಯಾವ ಬಿಲದಲ್ಲಿ ��ಡಗಿ ಕುಳಿತಿದ್ದಾರೆ.? ಮೋದಿ
6
8
26
ಮೊಬೈಲ್ಗಳಲ್ಲಿ 'ಸಂಚಾರಿ ಸಾಥಿ' ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸಿರುವ ಕೇಂದ್ರದ ನಿರ್ಧಾರ ಆತಂಕಕಾರಿ ಹಾಗೂ ಸರ್ವಾಧಿಕಾರಿ ನಡೆ. ಇದೊಂದು ಖಂಡಿತವಾಗಿಯೂ ಗೂಢಾಚಾರಿ ಆ್ಯಪ್ ಆಗಿದ್ದು ಈ ಆ್ಯಪ್ ಮೂಲಕ ಸಾರ್ವಜನಿಕರ ಖಾಸಗಿತನದ ಮೇಲೆ ಕಣ್ಗಾವಲು ಇಡಲು ಕೇಂದ್ರ ನಡೆಸಿರುವ ವ್ಯವಸ್ಥಿತ ಷಡ್ಯಂತ್ರ ನಡೆಸಿದೆ. ಈ ಹಿಂದೆ ಕೇಂದ್ರ ಸರ್ಕಾರ ತನ್ನ ರಾಜಕೀಯ
3
6
23
It was pleasure speaking at C-CAMP’s Environmental Pollution Control Day in GKVK, Bengaluru. Deforestation & urban expansion are triggering climate imbalance, harming health & lifestyle. Clean air, water & food are essential. With science, research, govt support & public
1
10
32
It was pleasure speaking at C-CAMP’s Environmental Pollution Control Day in GKVK, Bengaluru. Deforestation & urban expansion are triggering climate imbalance, harming health & lifestyle. Clean air, water & food are essential. With science, research, govt support & public
0
9
28
ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್.ವಿ.ದೇವರಾಜ್ರವರ ಅಕಾಲಿಕ ಸಾವಿನ ಸುದ್ದಿ ಮನಸ್ಸನ್ನು ಘಾಸಿಗೊಳಿಸಿದೆ. ಮೂರು ಬಾರಿ ಶಾಸಕರಾಗಿ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ದೇವರಾಜ್ ಅತ್ಯಂತ ಜನಪರ ನಾಯಕರಾಗಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿ ಜನಾನುರಾಗಿಯಾಗಿದ್ದ ದೇವರಾಜ್
1
6
24
2025ನೇ ಪ್ರಸಕ್ತ ಸಾಲಿನಲ್ಲಿ ಲೆಪ್ಟೊಸ್ಪೈರೋಸಿಸ್ (ಇಲಿಜ್ವರ) ಪ್ರಕರಣಗಳು ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮ ಮತ್ತು ನಿರಂತರ ಜಾಗೃತಿ ಮೂಡಿಸಿದ್ದರಿಂದ ಗಣನೀಯವಾಗಿ ಇಳಿಕೆಯಾಗಿವೆ. 2024ರಲ್ಲಿ 18.0% ಇದ್ದ ಇಲಿಜ್ವರ ಪ್ರಕರಣಗಳು 2025 ರಲ್ಲಿ 13.8% ಕ್ಕೆ ಇಳಿಕೆಯಾಗಿವೆ. 2025ನೇ ಸಾಲಿನಲ್ಲಿ ಇದುವರೆಗೂ ಇಲಿಜ್ವರ ಪತ್ತೆಗೆ 40%
2
10
23
ಇಂದು ವಿಶ್ವ ಏಡ್ಸ್ ದಿನವಾಗಿದ್ದು, ರಾಜ್ಯಾದ್ಯಂತ ಇರುವ ಸೋಂಕಿತರಿಗೆ ನಿಯಮಿತವಾಗಿ ತಪಾಸಣೆ, ಅಗತ್ಯ ಚಿಕಿತ್ಸೆ, ಉಚಿತ ಔಷಧ ವಿತರಣೆ ಹಾಗೂ ಮಾನಸಿಕ ಧೈರ್ಯದಂತಹ ಸವಲತ್ತು ಒದಗಿಸಲಾಗುತ್ತಿದ್ದು, ಆತ್ಮವಿಶ್ಬಾಸದಿಂದ ಜೀವಿಸಲು ದಾರಿ ಮಾಡೋಣ. HIV/ AIDS ಮುಖ್ಯವಾಗಿ ಸುರಕ್ಷಿತವಲ್ಲದ ಲೈಂಗಿಕ ಸಂಪರ್ಕ, ಸೋಂಕಿತ ವ್ಯಕ್ತಿಯ ರಕ್ತ ಪಡೆಯುವುದರಿಂದ
0
5
20
ಡೆಂಗ್ಯೂ ಪ್ರಕರಣಗಳು 2024ನೇ ಸಾಲಿನಲ್ಲಿ 31,934 ಕಂಡು ಬಂದಿದ್ದರೆ 2025ರ ಪ್ರಸಕ್ತ ಸಾಲಿನಲ್ಲಿ ಈ ಪ್ರಮಾಣ 6,561 ಕ್ಕೆ ಇಳಿದಿದ್ದು, ಶೇಕಡವಾರು 81% ಕಡಿಮೆಯಾಗಿದೆ. ಅಲ್ಲದೆ, ಸಾವು ಸಂಭವಿಸಿಲ್ಲ. ಇದು ನಿಜಕ್ಕೂ ಪರಿಣಾಮಕಾರಿ ಫಲಿತಾಂಶವಾಗಿದೆ. ಇದೇ ಮಾದರಿಯಲ್ಲಿ, ಕಂಡುಬರುತ್ತಿದ್ದ ಚಿಕನ್ ಗುನ್ಯಾ ಜ್ವರದ ಪ್ರಮಾಣವೂ ಶೇ.59ಕ್ಕೆ
0
9
30
Visited Shivamogga district today to review the current situation of Kyasanur Forest Disease (KFD/Monkey Fever). October–May is the high-risk period for KFD in Shivamogga, Uttara Kannada, Chikkamagaluru, and Udupi—so preparedness is crucial. Key points discussed with district
0
7
25
ಕನ್ನಡ ಚಿತ್ರರಂಗದ ಹಿರಿಯ ನಟ ಉಮೇಶ್ ನಿಧನರಾದ ಸುದ್ದಿ ನೋವನ್ನುಂಟು ಮಾಡಿದೆ. ರಂಗಭೂಮಿಯಿಂದ ಚಿತ್ರರಂಗ ಪ್ರವೇಶ ಮಾಡಿದ್ದ ಉಮೇಶ್ ಹಾಸ್ಯ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದರು. ಕನ್ನಡ ಚಿತ್ರರಂಗದ ದಿಗ್ಗಜ ನಾಯಕರಾದ ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದ ಉಮೇಶ್ ತಮ್ಮ ವಿಶಿಷ್ಟ ಅಭಿನಯದ ಮೂಲಕ
0
1
13
Participated in WALKATHON 2025 at Mangala Stadium, Mangaluru — organised by RGUHS with the Dakshina Kannada RGUHS Colleges Management Association. A strong message on two fronts: Say No to Drugs Say Yes to Organ Donation Drug abuse destroys lives. Organ donation saves lives.
0
7
45
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ @narendramodi ಯವರು ಇಂದು ಮಂಗಳೂರಿಗೆ ಆಗಮಿಸಿದ್ದು, ಈ ವೇಳೆ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಪೂರ್ವಕವಾಗಿ ಸ್ವಾಗತಿಸಿದೆ. ಮಾನ್ಯ ಪ್ರಧಾನಿಗಳ ಮಂಗಳೂರು ಭೇಟಿ ಸಂದರ್ಭದಲ್ಲಿ ಅವರಿಗಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಬರೆದಿರುವ ಪತ್ರವನ್ನು ನೀಡಿ, ಅದರಲ್ಲಿರುವಂತೆ, ರೈತರ
10
207
452