Kusuma Hanumantharayappa
1 year
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕೊಟ್ಟಿಗೆಪಾಳ್ಯ ವಾರ್ಡಿನ ಚೌಡೇಶ್ವರಿನಗರ ವ್ಯಾಪ್ತಿಯ ಮುಖಂಡರಾದ ಆನಂದ್, ಮಂಜುನಾಥ್, ನಂಜಪ್ಪ, ಎಸ್ಟಿಡಿ ಶ್ರೀನಿವಾಸ್, ಶಿವಾಜಿ, ವೆಂಕಟೇಶ್ ಗೋಪಿ, ಕಿರಣ್ ಹಾಗೂ ಆನಂದ್(ಪಾಪ) ಸೇರಿದಂತೆ ಹಲವು ಮುಖಂಡರು ಇಂದು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.