Ravi M
@DrRaviM92
Followers
119
Following
623
Media
167
Statuses
839
Joined March 2023
ಮಾನ್ಯ@S_PrakashPatil ಸರ್ #ರಾಣೇಬೆನ್ನೂರು_ತಾಲೂಕು_ಆಸ್ಪತ್ರೆಯಲ್ಲಿ ಯಾರ ಹೇಳೋರು ಕೇಳೋರು ಇಲ್ವ? ಎಮರ್ಜೆನ್ಸಿ ವಾರ್ಡ್ನ ಡಾಕ್ಟರ್ಗಳೇ ಇಲ್ಲಿಗೆ ಏಕೆ ಬಂದಿರಿ? ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾರೆ! ಅವರ ಅಸಡ್ಡೆಯ ಮಾತುಗಳಂತೂ ವೃತ್ತಿಗೆ ಕಳಂಕ. ಮೊಬೈಲ್ ಅಲ್ಲಿ ಲಲ್ಲೆ ಹೊಡಿತಾ, ಕಾಯಿರಿ ಅಂತಾರೆ! ಇದನ್ನು HDO ಗಮನಕ್ಕೆ ತಂದರೂ ಉಪಯೋಗವಿಲ್ಲ
0
1
0
@osd_cmkarnataka #ರಾಣೇಬೆನ್ನೂರು_ತಾಲೂಕು_ಆಸ್ಪತ್ರೆಯಲ್ಲಿ ಯಾರ ಹೇಳೋರು ಕೇಳೋರು ಇಲ್ವ? ಎಮರ್ಜೆನ್ಸಿ ವಾರ್ಡ್ನ ಡಾಕ್ಟರ್ಗಳೇ ಇಲ್ಲಿಗೆ ಏಕೆ ಬಂದಿರಿ? ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾರೆ! ಅವರ ಅಸಡ್ಡೆಯ ಮಾತುಗಳಂತೂ ವೃತ್ತಿಗೆ ಕಳಂಕ. ಮೊಬೈಲ್ ಅಲ್ಲಿ ಲಲ್ಲೆ ಹೊಡಿತಾ, ಕಾಯಿರಿ ಅಂತಾರೆ! ಇದನ್ನು HDO ಗಮನಕ್ಕೆ ತಂದರೂ ಉಪಯೋಗವಿಲ್ಲ.
1
1
0
ಈ ಆಸ್ಪತ್ರೆಯ ಡಾಕ್ಟರ್ ಗಳಿಗೆ ಯಾವ ವೃತ್ತಿ ಬದ್ಧತೆಯೂ ಇಲ್ಲ ಅನ್ನಿಸುತ್ತೆ. ಸಣ್ಣ ಶೀತಕ್ಕೂ ಒಂದು ಮಾತ್ರೆ ಕೊಡದೆ ಹೊರಗಡೆ ಬರೀತಾರೆ. ಯಾಕೆ ಅಂದ್ರೆ ಇಲ್ಲ ಇಲ್ಲಿ ಅಂತಾರೆ. ಜೊತೆಗೆ ಕೊಂಡುಕೊಳ್ಳಲು ನಿಮಗೇನು ಅಂಥ ನೀಚತನದಿಂದ ನುಡಿಯುತ್ತಾರೆ.
0
0
0
ಮಾನ್ಯ@S_PrakashPatil ಸರ್ #ರಾಣೇಬೆನ್ನೂರು_ತಾಲೂಕು_ಆಸ್ಪತ್ರೆಯಲ್ಲಿ ಯಾರ ಹೇಳೋರು ಕೇಳೋರು ಇಲ್ವ? ಎಮರ್ಜೆನ್ಸಿ ವಾರ್ಡ್ನ ಡಾಕ್ಟರ್ಗಳೇ ಇಲ್ಲಿಗೆ ಏಕೆ ಬಂದಿರಿ? ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾರೆ! ಅವರ ಅಸಡ್ಡೆಯ ಮಾತುಗಳಂತೂ ವೃತ್ತಿಗೆ ಕಳಂಕ. ಮೊಬೈಲ್ ಅಲ್ಲಿ ಲಲ್ಲೆ ಹೊಡಿತಾ, ಕಾಯಿರಿ ಅಂತಾರೆ! ಇದನ್ನು HDO ಗಮನಕ್ಕೆ ತಂದರೂ ಉಪಯೋಗವಿಲ್ಲ
1
1
0
ಮಾನ್ಯ@S_PrakashPatil ಸರ್ #ರಾಣೇಬೆನ್ನೂರು_ತಾಲೂಕು_ಆಸ್ಪತ್ರೆಯಲ್ಲಿ ಯಾರ ಹೇಳೋರು ಕೇಳೋರು ಇಲ್ವ? ಎಮರ್ಜೆನ್ಸಿ ವಾರ್ಡ್ನ ಡಾಕ್ಟರ್ಗಳೇ ಇಲ್ಲಿಗೆ ಏಕೆ ಬಂದಿರಿ? ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾರೆ! ಅವರ ಅಸಡ್ಡೆಯ ಮಾತುಗಳಂತೂ ವೃತ್ತಿಗೆ ಕಳಂಕ. ಮೊಬೈಲ್ ಅಲ್ಲಿ ಲಲ್ಲೆ ಹೊಡಿತಾ, ಕಾಯಿರಿ ಅಂತಾರೆ! ಇದನ್ನು HDO ಗಮನಕ್ಕೆ ತಂದರೂ ಉಪಯೋಗವಿಲ್ಲ
0
1
0
ಅತ್ತಿಮಬ್ಬೆ-ದೇಕಬ್ಬೆ: ನಿರ್ಮಾಣ ಮತ್ತು ಸಮರ್ಪಣೆಯ ಕಥನ https://t.co/sxB7F54het via @Kannada Planet
kannadaplanet.com
ಅತ್ತಿಮಬ್ಬೆ ಮತ್ತು ದೇಕಬ್ಬೆಯರ ಶಾಸನಗಳು ‘ಮಹಿಳೆ’ ಎಂಬ ಏಕರೂಪಿ ಪರಿಕಲ್ಪನೆಯನ್ನು ನಿರಾಕರಿಸಿ, ಆಕೆಯ ಸ್ಥಾನಮಾನ, ಆಯ್ಕೆ ಮತ್ತು ಆದರ್ಶಗಳು ಅವಳು ಬದುಕುತ್ತಿದ್ದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸನ್ನಿವೇಶಗಳಿಂದ ಹೇಗೆ...
0
0
0
ಬೆರಳ ತುದಿಯ ಜಗತ್ತು, ಬೆಲೆಯಿಲ್ಲದ ಬದುಕು https://t.co/Dp0QAQxbYp via @Kannada Planet
kannadaplanet.com
ಕನೆಕ್ಟೆಡ್ ಜಗತ್ತು, ಡಿಸ್ಕನೆಕ್ಟೆಡ್ ಬದುಕು ನಮ್ಮ ಇಂದಿನ ಪಾಠಗಳೇ ನಮ್ಮ ಮಕ್ಕಳ ನಾಳೆಯ ಜಾತಕವನ್ನು ನಿರ್ಧರಿಸುತ್ತವೆ. ಮಕ್ಕಳನ್ನು ಯಂತ್ರಗಳನ್ನಾಗಿ ರೂಪಿಸುವ ಬದಲು, ಮಾನವೀಯ ಮೌಲ್ಯಗಳಿಂದ ಕೂಡಿದ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವುದೇ...
0
0
0
ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರ ಪ್ರತಿ ಹಂತದಲ್ಲೂ, ತ್ರಿಸದಸ್ಯ ಸಮಿತಿಯು ವರದಿ ಅತಿ ಜರೂರಾಗಿ ತಲುಪಲು, ಅಂತಿಮ ಘಟ್ಟವಾದ ನೇಮಕಾತಿ ಗೆಜೆಟ್ ಹೊರಡಿಸಲು ಸತತವಾಗಿ ಬಳಗಕ್ಕೆ ಬೆನ್ನೆಲುಬಾಗಿ ನಿಂತ ಮಾನ್ಯ @siddaramaiah ನವರ ಆಪ್ತ ಕಾರ್ಯದರ್ಶಿಯವರದ ಡಾ. ಎನ್ #ವೆಂಕಟೇಶಯ್ಯ ಸಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು.
2
15
10
ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2021ರ ಗೆಜೆಟ್ ಆಗಲು ನೆರವಾದ ರಾಜ್ಯ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನದ ಅಧ್ಯಕ್ಷರು, ಮಾಜಿ ಸಚಿವರಾದ @HMRevanna ಅವರನ್ನು ಇಂದು ಭೇಟಿ ಮಾಡಿ ಬಳಗದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
0
10
8
‘ಹಿಂಗೊಂದು ಕಥೆ’: ಸೌಹಾರ್ದದ ಕಥನ vs. ರಾಜಕೀಯ ವಿಭಜನೆ https://t.co/cIrGKsHED5 via @KannadaPlanet24
kannadaplanet.com
ಕವಯಿತ್ರಿ 'ಹಿಂಗೊಂದು ಕಥೆ'ಯ ಮೂಲಕ ಶಿವಮೊಗ್ಗೆಯ ನಿತ್ಯಜೀವನ, ಸಾಮಾಜಿಕ ಬದಲಾವಣೆಗಳು, ಮತ್ತು ಮಾನವೀಯ ಸಂಬಂಧಗಳ ಸ್ಥಿರತೆಯನ್ನು ಚಿತ್ರಿಸುವ ಮೂಲಕ, ಸೌಹಾರ್ದತೆಯ ದಿನಗಳನ್ನು ನೆನಪಿಸಿಕೊಳ್ಳುವಂತೆಯೂ ಕಾಣುತ್ತದೆ. ಹಾಗೆಯೇ ಸಾಂಪ್ರದಾಯಿಕ...
0
1
1