S_PrakashPatil Profile Banner
Dr. Sharan Prakash Patil Profile
Dr. Sharan Prakash Patil

@S_PrakashPatil

Followers
6K
Following
581
Media
2K
Statuses
3K

Congressman, MLA for Sedam, Kalburgi Minister of Medical Education & Skill Development , Entrepreneurship and Livelihood Department - Government of Karnataka

Sedam
Joined November 2017
Don't wanna be here? Send us removal request.
@S_PrakashPatil
Dr. Sharan Prakash Patil
2 hours
ರಾಜ್ಯಾದ್ಯಂತ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿರುವ ನಮ್ಮ ಸರ್ಕಾರವು ವಿದೇಶಗಳಲ್ಲಿಯೂ ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಉದ್ಯೋಗದ ಜೊತೆಗೆ ಕೌಶಲ್ಯದ ತರಬೇತಿಯನ್ನು ನೀಡಲು ಹಲವು ಭಾಗಗಳಲ್ಲಿ ಕೌಶಲ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ವಿದೇಶಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಅಲ್ಲಿಯೂ
0
0
2
@S_PrakashPatil
Dr. Sharan Prakash Patil
6 hours
ದೀಪದ ಬೆಳಕಿನಲ್ಲಿ ಕತ್ತಲು ಕರುಗುವಂತೆ ನಿಮ್ಮ ಕಷ್ಟಗಳು ಕರಗಲಿ. ದೀಪದ ಬೆಳಕಿನಂತೆ ಸಂತೋಷ ನಿಮ್ಮ ಮನೆ-ಮನಗಳನ್ನು ತುಂಬಲಿ. ಈ ಬೆಳಕಿನ ಹಬ್ಬ ನಿಮ್ಮ ಬದುಕಿನಲ್ಲಿ ಸುಖ, ಸಂತೋಷ ಮತ್ತು ಆರೋಗ್ಯ ಹೊತ್ತು ತರಲಿ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. #HsppyDeepavali #festivaloflights
0
0
5
@premium
Premium
3 months
Grow faster on the world's largest group chat.
0
331
5K
@S_PrakashPatil
Dr. Sharan Prakash Patil
22 hours
ಇತ್ತೀಚಿಗೆ ಸೇಡಂ ತಾಲೂಕಿನ ಮಳಖೇಡ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವಂತಿ ಅವರು ನಿಧನರಾಗಿದ್ದು, ಇಂದು ಮಳಖೇಡದಲ್ಲಿನ ಅವರ ನಿವಾಸಕ್ಕೆ ಭೇಟಿ‌ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದೆ. ಶ್ರೀಮತಿ ಭಾಗ್ಯವಂತಿ ಅವರ ಪತಿ ಹಾಗೂ ಮಕ್ಕಳಿಗೆ ಸಾಂತ್ವನ ತಿಳಿಸಿ, ವೈಯಕ್ತಿಕವಾಗಿ ಧನಸಹಾಯ ಮಾಡಿದೆ. ಜೊತೆಗೆ ಪಂಚಾಯತ್ ವತಿಯಿಂದ ನೀಡಬೇಕಾದ
0
3
10
@S_PrakashPatil
Dr. Sharan Prakash Patil
2 days
ನಮ್ಮ ಸರ್ಕಾರ ಯಾವುದೇ ನಿಷೇಧ ಹೇರಿಲ್ಲ. ಬದಲಿಗೆ ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಡೆಸಬೇಕಾದರೆ ಸಂಬಂಧಿಸಿದ ಸಂಸ್ಥೆಗಳ ಅನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ. ಸಚಿವರಾದ ಶ್ರೀ @PriyankKharge ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ಜನರ ದಾರಿ ತಪ್ಪಿಸುವಲ್ಲಿ ಬಿಜೆಪಿಗರು ನಿಸ್ಸೀಮರು. ಈ ಹಿಂದೆ
87
33
312
@S_PrakashPatil
Dr. Sharan Prakash Patil
2 days
ಈ ದೇಶದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದು, ನಮ್ಮ ಸರ್ಕಾರ ಅದರ ನಿವಾರಣೆಗೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯದ ಯುವಜನತೆಗಾಗಿ ರಾಜ್ಯಾದ್ಯಂತ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಜೊತೆಗೆ ಜಿಲ್ಲಾ ಕೇಂದ್ರಗಳಲ್ಲಿ ಬಹು ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಿ ಸೂಕ್ತ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದೆ.
1
1
6
@S_PrakashPatil
Dr. Sharan Prakash Patil
2 days
ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ ಯಶಸ್ವಿಯಾಗಿದೆ. 20 ಸಾವಿರಕ್ಕೂ ಹೆಚ್ವು ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿದ್ದು, ಸ್ಥಳದಲ್ಲೇ 1346 ಮಂದಿಗೆ ಉದ್ಯೋಗ ದೊರೆತಿದೆ. 13 ಸಾವಿರ ಮಂದಿ ಉದ್ಯೋಗದಾತರೊಂದಿಗೆ ಸಂದರ್ಶನಗಳನ್ನು ಎದುರಿಸಿದ್ದಾರೆ. ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಯುವ ಸಮೂಹಕ್ಕೆ ಹೆಚ್ಚಿನ ಕೌಶಲ್ಯ ತರಬೇತಿ
1
1
17
@S_PrakashPatil
Dr. Sharan Prakash Patil
2 days
ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 422 ಪಿಜಿ ಸೀಟುಗಳು ಸಂಖ್ಯೆ ಹೆಚ್ಚಳವಾಗಿರುವ ಕುರಿತು ಮಾಹಿತಿ ಹಂಚಿಕೊಂಡೆ. ಪ್ರೀ ಕ್ಲಿನಿಕಲ್, ಪ್ಯಾರಾ ಕ್ಲಿನಿಕಲ್ ಮತ್ತು ಕ್ಲಿನಿಕಲ್ ವಿಭಾಗಕ್ಕೆ ಒಟ್ಟ 422 ಪಿಜಿ ಸೀಟುಗಳ ಜೊತೆಗೆ
2
4
26
@S_PrakashPatil
Dr. Sharan Prakash Patil
3 days
ನಮ್ಮ ಸರ್ಕಾರ ನಾಡಿನ ಯುವಜನತೆಯ ಭವಿಷ್ಯವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರಲ್ಲಿ ಮುಖ್ಯವಾದದ್ದು ಯುವನಿಧಿ ಮತ್ತು ಯುವನಿಧಿ ಫ್ಲಸ್ ಯೋಜನೆಗಳು. ಯುವಜನತೆಗೆ ಎರಡು ವರ್ಷಗಳವರೆಗೆ ನಿರುದ್ಯೋಗ ಭತ್ಯೆಯನ್ನು ನೀಡುವುದು ಮಾತ್ರವಲ್ಲದೇ ಅವರ ಕೌಶಲ್ಯ ಅಭಿವೃದ್ಧಿಗಾಗಿ ತರಬೇತಿಗಳನ್ನು ನೀಡಲಾಗುತ್ತಿದೆ.
0
0
5
@S_PrakashPatil
Dr. Sharan Prakash Patil
3 days
ನಮ್ಮ ಸರ್ಕಾರ ನಾಡಿನ ಜನರಿಗೆ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಹೆಚ್ಚು ಒತ್ತು ನೀಡಿದ್ದು, ಸಾರ್ವಜನಿಕ ಆಸ್ಪತ್ರೆಗಳು ಮತ್ತು ಅತ್ಯಾಧುನಿಕ ಸೌಕರ್ಯಗಳನ್ನು ಜನಪರವಾಗಿಸುತ್ತಿದೆ. ಈ ನಿಟ್ಟಿನಲ್ಲಿ ನಿರ್ಮಾಣಗೊಂಡ ಕಲಬುರಗಿಯ ಟ್ರಾಮಾ ಸೆಂಟರ್‌ ಕೂಡ ಬಡ ರೋಗಿಗಳಿಗೆ ವರದಾನವಾಗಿದೆ. ಈ ಟ್ರಾಮಾ ಸೆಂಟರ್‌ನಲ್ಲಿ ಈವರೆಗೆ 24,743
0
5
13
@S_PrakashPatil
Dr. Sharan Prakash Patil
3 days
ಮೈಸೂರಿನಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದ ವೇದಿಕೆಯ ಮೇಲೆ ನಾಡಿನ ಪ್ರತಿಷ್ಠಿತ ದಿ ಮೈಸೂರು ಪ್ರಿಂಟರ್ಸ್‌ ಸಂಸ್ಥೆಯ ಪ್ರಜಾವಾಣಿ-ಸುಧಾ ಹೊರತಂದಿರುವ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆ ಮತ್ತು ನನ್ನ ಕುರಿತಾದ 52 ಪುಟಗಳ ದೀಪಾವಳಿ ವಿಶೇಷಾಂಕ ಗೇಮ್‌ ಚೇಂಜರ್‌ ಅನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರು
0
1
8
@S_PrakashPatil
Dr. Sharan Prakash Patil
3 days
ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಆಯೋಜಿಸಿರುವ ಬೃಹತ್ ಉದ್ಯೋಗ ಮೇಳಕ್ಕ�� ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರೊಂದಿಗೆ ಚಾಲನೆ ನೀಡಿದೆ. ದೇಶದಲ್ಲಿ ದೊಡ್ಡ ಸಮಸ್ಯೆಯಾಗಿರುವ ನಿರುದ್ಯೋಗವನ್ನು ಹೋಗಲಾಡಿಸಲು ನಮ್ಮ ಸರ್ಕಾರದಿಂದ ಯಾವ ಕ್ರಮವನ್ನು ತೆಗೆದುಕೊಳ್ಳಬಹುದು ಎಂದು
0
0
3
@S_PrakashPatil
Dr. Sharan Prakash Patil
3 days
https://t.co/zk47ei8wv9 ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಉದ್ಯೋಗ ಮೇಳ ನಡೆಯುತ್ತಿದೆ. ಉದ್ಯೋಗ ಮೇಳದ ಲೈವ್ ಕಾರ್ಯಕ್ರಮ ವೀಕ್ಷಣೆ ಮಾಡಿ. #JobFair2025 #JobFairMysuru #ಉದ್ಯೋಗಮೇಳ
0
0
2
@S_PrakashPatil
Dr. Sharan Prakash Patil
3 days
ಉದ್ಯೋಗಾಕಾಂಕ್ಷಿಗಳೆ ಬನ್ನಿ, ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಿ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಉದ್ಯೋಗ ಮೇಳ ನಡೆಯುತ್ತಿದೆ. ಉದ್ಯೋಗ ಅರಸುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. All the Best 👍🏻 #JobFair2025 #JobFairMysuru #ಉದ್ಯೋಗಮೇಳ @siddaramaiah @DKShivakumar @Skill_Karnataka
0
0
5
@S_PrakashPatil
Dr. Sharan Prakash Patil
4 days
ಮೈಸೂರಿನ ಮಹಾರಾಜ ಕಾಲೇಜು‌ ಮೈದಾನದಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಎಲ್ಲಾ ಸಿದ್ಧತೆಗಳು ನಡೆದಿದ್ದು, ಇಂದು ಅಧಿಕಾರಿಗಳೊಂದಿಗೆ ಮಾತನಾಡಿ ಆಕಾಂಕ್ಷಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದೆ. ಉದ್ಯೋಗ ಮೇಳಕ್ಕೆ ಈಗಾಗಲೇ 24,000 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 221 ಕಂಪನಿಗಳು
1
2
15
@S_PrakashPatil
Dr. Sharan Prakash Patil
4 days
ನಾಡಿನ ಯುವಜನತೆ ಯುವನಿಧಿ ಯೋಜನೆಯಡಿಯಲ್ಲಿ ಈವೆರಗೆ 2.77 ಲಕ್ಷ ಜನ ನೋಂದಾಯಿಸಿಕೊಂಡಿದ್ದಾರೆ. ಆದರೆ, ಭತ್ಯೆ ನೋಂದಣಿಗೆ ತೋರಿಸುವ ಉತ್ಸಾಹ ಸರ್ಕಾರ ನೀಡುವ ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ತೋರಿಸುತ್ತಿಲ್ಲ. ಸುಮಾರು ಮೂರು ಲಕ್ಷ ಜನ ನೊಂದಾಯಿಸಿಕೊಂಡಿದ್ದರೂ ಕೂಡ 1500 ಮಂದಿ ಮಾತ್ರ ತರಬೇತಿಗೆ ಹಾಜರಾಗಿದ್ದಾರೆ. ಕೌಶಲ್ಯಾಭಿವೃದ್ಧಿ ಇಲಾಖೆ
0
1
9
@S_PrakashPatil
Dr. Sharan Prakash Patil
4 days
ಮೈಸೂರಿನಲ್ಲಿ ಇದೇ ಅಕ್ಟೋಬರ್ 17 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರು ಮನವಿ ಮಾಡಿದ್ದಾರೆ. ಮೈಸೂರು ಬೃಹತ್ ಉದ್ಯೋಗ ಮೇಳದಲ್ಲಿ 200 ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಲಿವೆ. ನಮ್ಮ ಸರ್ಕಾರ ರಾಜ್ಯದ ಹಲವು ಭಾಗಗಳಲ್ಲಿ
0
2
12
@S_PrakashPatil
Dr. Sharan Prakash Patil
5 days
ನಿಜಕ್ಕೂ ಇದು ವಿಷಾದನೀಯ. ನಮ್ಮ ಸಹೋದ್ಯೋಗಿಗಳಾದ ಶ್ರೀ @PriyankKharge ಅವರನ್ನು ಇಂತಹ ಕೆಟ್ಟ ಭಾಷೆಯನ್ನು ಬಳಸಿ ನಿಂದಿಸಿರುವುದು ಖಂಡನೀಯ. ಭಾರತೀಯರಿಗೆ, ವಿಶೇಷವಾಗಿ ಶಾಂತಿ-ಸೌಹಾರ್ದತೆಗೆ ಹೆಸರಾಗಿರುವ ಕನ್ನಡ ನಾಡಿನ ಮಕ್ಕಳಾದ ನಮಗೆ ಇಂತಹ ಭಾಷೆ ಸರಿಹೊಂದುವುದಿಲ್ಲ. ಇವರ ನಿಂದನಾತ್ಮಕ ಪದಬಳಕೆ ನೋಡಿ ನನಗೆ ತುಂಬಾ ಬೇಸರವಾಗಿದೆ. ಆರ್ ಎಸ್
@PriyankKharge
Priyank Kharge / ಪ್ರಿಯಾಂಕ್ ಖರ್ಗೆ
5 days
RSS ಯುವಕರ, ಮಕ್ಕಳ ಮನಸುಗಳಲ್ಲಿ ಕಲ್ಮಶ ತುಂಬುವ ಕೆಲಸ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲ್ಮಶವು ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ.. ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ. ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ
26
34
141