DiprUrban Profile Banner
DIPR Bangalore Urban Profile
DIPR Bangalore Urban

@DiprUrban

Followers
711
Following
2
Media
62
Statuses
235

Publicising the Govt developmental programmes and reaching out to citizens.

Bengaluru, India
Joined December 2019
Don't wanna be here? Send us removal request.
@DEO_GBA
DEO GBA
3 years
ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಶ್ರೀ ರಾಜೇಂದ್ರ ಚೋಳನ್, ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್,
1
1
3
@DEO_GBA
DEO GBA
3 years
ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ಇವರ ವತಿಯಿಂದ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ - 2023ರ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವೋಟ್ ಫೆಸ್ಟ್ (ಮತದಾನದ ಹಬ್ಬ) ಕಾರ್ಯಕ್ರಮವನ್ನು ಇಂದು ಚರ್ಚ್ ಸ್ಟ್ರೀಟ್ ನಲ್ಲಿ ಉದ್ಘಾಟಿಸಲಾಯಿತು. ಮತದಾನದ ಕುರಿತು ಸಾಮಾನ್ಯ ನಾಗರಿಕರಿಗೆ ಜಾಗೃತಿ ಮೂಡಿಸಲು ಬೈಕ್ ರ‍್ಯಾಲಿ ಸಹಾ ನಡೆಸಲಾಯಿತು
1
2
7
@KarnatakaVarthe
DIPR Karnataka
3 years
ಆಗಸ್ಟ್ 13 ರಿಂದ 15 ರವರೆಗೆ #ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ ಹಾರಾಡಲಿ. #ಸ್ವಾತಂತ್ರ್ಯದಅಮೃತಮಹೋತ್ಸವ #HarGharTiranga @CMofKarnataka @MinOfCultureGoI @PIBBengaluru
1
10
43
@DiprUrban
DIPR Bangalore Urban
3 years
ಬನ್ನಿ ನಮ್ಮ ನಿಮ್ಮ ಮನೆಗಳಲ್ಲಿ ತ್ರಿವರ್ಣ ಹಾರಿಸಿ ದೇಶಪ್ರೇಮ ಮೆರೆಯೋಣ. #AzadiKaAmritMahotsav #HarGharTrianga DIPR Karnataka @DC_BUrban
0
0
1
@CMofKarnataka
CM of Karnataka
3 years
"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ರಾಜ್ಯದಾದ್ಯಂತ ಆಗಸ್ಟ್‌ 13 ರಿಂದ 15ರ ವರೆಗೆ "ಹರ್‌ ಘರ್‌ ತಿರಂಗಾ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 1 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ರಾಜ್ಯ ಸರ್ಕಾರ ಉತ್ಸಾಹದಿಂದ ಸಜ್ಜಾಗಿದೆ": ಮುಖ್ಯಮಂತ್ರಿ @BSBommai #HarGharTiranga
18
29
177
@KarnatakaVarthe
DIPR Karnataka
3 years
#HarGharTiranga ಅಂಗವಾಗಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಟೈಲರಿಂಗ್ ತರಬೇತಿ ಪಡೆದ 20 ಸ್ವಸಹಾಯ ಸಂಘದ ಸದಸ್ಯರಿಗೆ ಧ್ವಜ ತಯಾರಿ ಕುರಿತು ಸೂಕ್ತ ಸಲಹೆ ನೀಡಲಾಯಿತು. ತರಬೇತುದಾರರಿಂದ NRLM ಸ್ವಸಹಾಯ ಸಂಘದ ಮಹಿಳೆಯರಿಗೆ ರಾಷ್ಟಧ್ವಜ ತಯಾರಿ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. #ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ @CMofKarnataka
2
7
45
@KarnatakaVarthe
DIPR Karnataka
3 years
68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದ ಎಲ್ಲಾ ಸಾಧಕರಿಗೆ ಹಾರ್ದಿಕ ಅಭಿನಂದನೆಗಳು💐 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ, ಶ್ರೀ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ʼನಾದದ ನವನೀತʼ ಸಾಕ್ಷ್ಯಚಿತ್ರ ಪ್ರಶಸ್ತಿಯ ಗೌರವ ಪಡೆದುಕೊಂಡಿದೆ. 👏 @CMofKarnataka
0
7
30
@KarnatakaVarthe
DIPR Karnataka
3 years
ಪಶ್ಚಿಮ ಬಂಗಾಳದ ಕಾಲ್ನಾದ ನಿವೃತ್ತ ಶಿಕ್ಷಕಿ, 78 ವರ್ಷದ ಅನಿಮಾ ತಾಲೂಕ್ದಾರ್‌, ಸಿಂಗಾಪುರದ ಅಂತಾರಾಷ್ಟ್ರೀಯ ಮಾಸ್ಟರ್ಸ್‌ ಟ್ರ್ಯಾಕ್‌ & ಫೀಲ್ಡ್‌ ಚಾಂಪಿಯನ್‌ಶಿಪ್‌ -2022 ರಲ್ಲಿ 3,000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದು, ರಾಷ್ಟ್ರಧ್ವಜದೊಂದಿಗೆ ಸಂಭ್ರಮಿಸಿದರು. #ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ #HarGharTiranga
1
3
19
@KarnatakaVarthe
DIPR Karnataka
3 years
ಆಗಸ್ಟ್ -ನವೆಂಬರ್ ಅವಧಿಯ #PMKisan ಆರ್ಥಿಕ ನೆರವು ವರ್ಗಾವಣೆಗಾಗಿ ಜುಲೈ 31 ರೊಳಗೆ e-KYC ಮಾಡಿಸಿಕೊಳ್ಳಲು ರಾಜ್ಯದ ರೈತ ಬಾಂಧವರಿಗೆ ಮನವಿ. @CMofKarnataka @bcpatilkourava
1
12
54
@KarnatakaVarthe
DIPR Karnataka
3 years
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ರಾಜ್ಯ ಸರ್ಕಾರ, ಒಂದು ವರ್ಷದಲ್ಲಿ ಆರೋಗ್ಯಾಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದೆ. @CMofKarnataka @mla_sudhakar @DHFWKA
0
4
17
@KarnatakaVarthe
DIPR Karnataka
3 years
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ರಾಜ್ಯ ಸರ್ಕಾರ, ಒಂದು ವರ್ಷದಲ್ಲಿ ಸ್ವಚ್ಛ ಗ್ರಾಮೋದಯಕ್ಕೆ ವಿಶೇಷ ಆದ್ಯತೆ ನೀಡಿದೆ. @CMofKarnataka @gokRDPR
0
9
32
@KarnatakaVarthe
DIPR Karnataka
3 years
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ರಾಜ್ಯ ಸರ್ಕಾರ, ಕಳೆದೊಂದು ವರ್ಷದಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಜನರ ಕೈಗಳಿಗೆ ಕೆಲಸ ನೀಡಿದೆ. @CMofKarnataka @gokRDPR
1
4
26
@KarnatakaVarthe
DIPR Karnataka
3 years
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ರಾಜ್ಯ ಸರ್ಕಾರ, ಗ್ರಾಮಗಳ ಅಭಿವೃದ್ಧಿ, ಅರಣ್ಯ-ವನ್ಯಜೀವಿಗಳ ಸಂರಕ್ಷಣೆ ಸೇರಿದಂತೆ ಅನೇಕ ಮಹತ್ವದ ಕ್ಷೇತ್ರಗಳಲ್ಲಿ ಸಮಗ್ರ ಸುಧಾರಣೆ ತಂದಿದೆ. @CMofKarnataka @aranya_kfd @gokRDPR @dwcd_kar
0
6
23
@KarnatakaVarthe
DIPR Karnataka
3 years
2011 ರಲ್ಲಿ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದಾಗ, ಸಾಧಕ ಆಟಗಾರರು ರಾಷ್ಟ್ರಧ್ವಜವನ್ನು ಎತ್ತಿ ಹಿಡಿದಿದ್ದರು. ಆಗಸ್ಟ್ 13-15 ರವರೆಗೆ #ಪ್ರತಿಮನೆಮನದಲ್ಲೂ_ರಾಷ್ಟ್ರಧ್ವಜ ಹಾರಾಡಲಿ. #HarGharTiranga @CMofKarnataka @BCCI
0
4
16
@KarnatakaVarthe
DIPR Karnataka
3 years
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ಸರ್ಕಾರ, ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ ನಿರ್ಮಾಣ ಮಾಡುತ್ತಿದೆ. @CMofKarnataka
1
8
41
@KarnatakaVarthe
DIPR Karnataka
3 years
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ಸರ್ಕಾರ, ಉತ್ತಮ ಪಡಿತರ ವ್ಯವಸ್ಥೆಯೊಂದಿಗೆ ಆಹಾರ ಭದ್ರತೆ ನೀಡಿದೆ. @CMofKarnataka
2
6
35
@KarnatakaVarthe
DIPR Karnataka
3 years
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ಸರ್ಕಾರ, ಬಿಡಿಎ ಯೋಜನೆಗಳ ಮೂಲಕ ಬೆಂಗಳೂರು ನಗರದ ಅಭಿವೃದ್ಧಿಗೆ ನೂತನ ಆಯಾಮ ನೀಡಿದೆ. @CMofKarnataka @SRVishwanathBJP
0
3
17
@KarnatakaVarthe
DIPR Karnataka
3 years
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ಸರ್ಕಾರ, ಕಲ್ಯಾಣ ಯೋಜನೆಗಳ ಮೂಲಕ ಅಭಿವೃದ್ಧಿಯೆಡೆಗೆ ಹೆಜ್ಜೆ ಹಾಕಿದೆ. @CMofKarnataka @KotasBJP
0
2
11
@KarnatakaVarthe
DIPR Karnataka
3 years
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ಸರ್ಕಾರ, ಕೃಷಿ ಮತ್ತು ಪೂರಕ ಚಟುವಟಿಕೆಗಳ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿದೆ. @CMofKarnataka @bcpatilkourava
0
6
43
@KarnatakaVarthe
DIPR Karnataka
3 years
ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ನೇತೃತ್ವದ ಸರ್ಕಾರ, ಕಾರ್ಮಿಕ ಇಲಾಖೆಯಲ್ಲಿ ತಂದ ಪ್ರಮುಖ ಕಾರ್ಯಕ್ರಮಗಳಲ್ಲೊಂದು ʼಕಾರ್ಮಿಕ ಅದಾಲತ್‌ʼ. ಸಹಾಯವಾಣಿ: 155214 @CMofKarnataka @ShivaramHebbar
0
3
16