Shivaram Hebbar Profile
Shivaram Hebbar

@ShivaramHebbar

Followers
14K
Following
795
Media
3K
Statuses
5K

MLA Yellapur Constituency and Former Minister of GoK for Labour and Sugar

Yellapur, India
Joined October 2017
Don't wanna be here? Send us removal request.
@ShivaramHebbar
Shivaram Hebbar
3 months
" ನಾರಾಯಣ ಗುರು ಜಯಂತಿ ಹಾರ್ದಿಕ ಶುಭಾಶಯಗಳು " ಸಮಾಜದಲ್ಲಿ ಸಮಾನತೆ, ಶಿಕ್ಷಣ, ಶಾಂತಿ ಹಾಗೂ ಸೌಹಾರ್ದತೆಯ ಬೆಳಕನ್ನು ಹರಡಿದ ಮಹಾನ್ ತತ್ತ್ವಜ್ಞಾನಿ ನಾರಾಯಣ ಗುರುವರ್ಯರ ಸಂದೇಶಗಳು ಇಂದಿಗೂ ನಮ್ಮನ್ನು ಪ್ರೇರೇಪಿಸುತ್ತಿವೆ. # NarayanaGuruJayanti
1
0
1
@ShivaramHebbar
Shivaram Hebbar
4 months
ಸಮಾನತೆಯ ಸಮಾಜವನ್ನು ಕಟ್ಟುವ ಕನಸು ಕಂಡ ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸು ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಅವರ ಸಮಾನತೆಯ ಹಾದಿ ಹಾಗೂ ಜನಕಲ್ಯಾಣದ ತತ್ವಗಳು ಸದಾ ನಮ್ಮಿಗೆ ದಾರಿದೀಪವಾಗಿರಲಿ
0
0
1
@ShivaramHebbar
Shivaram Hebbar
4 months
ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿರುವ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ಆಯೋಜಿಸಲಾದ ಭವ್ಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಲಾಯಿತು.
0
0
0
@ShivaramHebbar
Shivaram Hebbar
4 months
" ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು " ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಹೋರಾಡಿ, ತ್ಯಾಗ, ಬಲಿದಾನಗೈದ ಹೋರಾಟಗಾರರನ್ನು ಸ್ಮರಿಸೋಣ. ಎಲ್ಲರೂ ಒಟ್ಟಾಗಿ ಬಲಿಷ್ಠ ದೇಶವನ್ನು ಕಟ್ಟೋಣ. #IndependenceDay | #ಸ್ವಾತಂತ್ರ್ಯದಿನಾಚರಣೆ
0
0
3
@ShivaramHebbar
Shivaram Hebbar
4 months
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ವರಮಹಾಲಕ್ಷ್ಮಿ ದೇವಿಯೂ ನಿಮ್ಮ ಕುಟುಂಬಕ್ಕೆ ಸುಖ, ಶಾಂತಿ, ನೆಮ್ಮದಿ, ಆಯುಷ್ಯ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #varamahalakshmi
0
0
1
@ShivaramHebbar
Shivaram Hebbar
4 months
ಜನಪರ ಯೋಜನೆಗಳ ಮೂಲಕ ಕನ್ನಡ ನಾಡಿಗೆ ಹೊಸ ದಿಕ್ಕು ನೀಡಿದ ಜನನಾಯಕ, ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. @siddaramaiah
0
0
3
@ShivaramHebbar
Shivaram Hebbar
5 months
ಧಾರ್ಮಿಕ ಭಾವೈಕ್ಯತೆಯ ಮಹತ್ವವನ್ನು ಎತ್ತಿ ಹಿಡಿಯುವ ಮೊಹರಂ ಹಬ್ಬದ ಹಾರ್ದಿಕ ಶುಭಾಶಯಗಳು. #moharram2025
0
0
1
@ShivaramHebbar
Shivaram Hebbar
5 months
ಇಂದು ಯಲ್ಲಾಪುರ ಪಟ್ಟಣದ ಗಾಂಧಿ ಕುಟೀರದಲ್ಲಿ ತಾಲೂಕಾ ಪಂಚಾಯತ ಅನುದಾನದ ಅಡಿಯಲ್ಲಿ ವಿಕಲಚೇತನರಿಗೆ ತ್ರಿ ಚಕ್ರ ವಾಹನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ವಿಜಯ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವಿ‌.ಎಸ್‌.ಭಟ್ ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು.
0
0
1
@ShivaramHebbar
Shivaram Hebbar
5 months
ಇಂದು ಶಿರಸಿಯಲ್ಲಿ ಬನವಾಸಿ ಹೋಬಳಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ತಾಲೂಕಾ ಪಂಚಾಯತ ಅನುದಾನದ ಅಡಿಯಲ್ಲಿ ವಿಕಲಚೇತನರಿಗೆ ತ್ರಿ ಚಕ್ರ ವಾಹನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು, ಫಲಾನುಭವಿಗಳು ಉಪಸ್ಥಿತರಿದ್ದರು. #Sirsi | #Banavasi | #ಶಿರಸಿ
0
0
2
@ShivaramHebbar
Shivaram Hebbar
6 months
ನಾಡಿನ ಸಮಸ್ತ ಮುಸ್ಲಿಂ ಬಂಧುಗಳಿಗೆ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್‌ ಹಬ್ಬದ ಹಾರ್ದಿಕ ಶುಭಾಶಯಗಳು. ಈದ್ ಹಬ್ಬ ನಮ್ಮೆಲ್ಲರ ಬದುಕಿನಲ್ಲಿ ಸಂತೋಷ, ಸಡಗರವನ್ನು ತರಲಿ. #bakridmubarak | #eidmubarak2025
1
0
7
@ShivaramHebbar
Shivaram Hebbar
6 months
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಾರ್ದಿಕ ಅಭಿನಂದನೆಗಳು. Congratulations, Team RCB !!! #RCBvsPBKS | #rcbforever
0
0
1
@ShivaramHebbar
Shivaram Hebbar
6 months
ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಹಿತೈಷಿಗಳು ಯಾರೂ ಸಹ ನನ್ನ ಜನ್ಮದಿನದಂದು ಯಲ್ಲಾಪುರದಲ್ಲಿರುವ ನನ್ನ ನಿವಾಸಕ್ಕೆ ಶುಭ ಕೋರಲು ಆಗಮಿಸದಂತೆ ತಮ್ಮಲ್ಲಿ ನಾನು ವಿನಂತಿಸುತ್ತೇನೆ. ನಿಮ್ಮ ಪ್ರೀತಿ, ಸಹಕಾರಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ !!! ಜೈ ಹಿಂದ್, ಜೈ ಭಾರತ 🇮🇳
1
0
1
@ShivaramHebbar
Shivaram Hebbar
6 months
ಪಹಲ್ಗಾನ್ ಉಗ್ರರ ದಾಳಿಯಲ್ಲಿ 28 ಜನ ಪ್ರವಾಸಿಗರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ದೇಶವು ಶೋಕಸಾಗರದಲ್ಲಿ ಮುಳುಗಿರುವ ಈ ಸಂಕಷ್ಟದ ಸಮಯದಲ್ಲಿ, ನಾನು ಈ ಬಾರಿಗೆ ನನ್ನ ಜನ್ಮ ದಿನವನ್ನು ಆಚರಿಸದಿರಲು ನಿರ್ಧರಿಸಿದ್ದೇನೆ.
1
1
12
@ShivaramHebbar
Shivaram Hebbar
7 months
" ಬುದ್ಧ ಪೂರ್ಣಿಮೆಯ ಶುಭಾಶಯಗಳು " ಬುದ್ಧನ ತತ್ವಗಳು ನಮ್ಮ ಬದುಕಿಗೆ ಬೆಳಕು ತರಲಿ,ಸತ್ಯ ಮತ್ತು ಶಾಂತಿಯ ಮಾರ್ಗದಲ್ಲಿ ಮುನ್ನಡೆಯೋಣ. #BuddhaPurnima
0
0
1
@ShivaramHebbar
Shivaram Hebbar
7 months
ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು ಅಕ್ಷಯ ತೃತೀಯದ ಈ ಪುಣ್ಯ ದಿನದಲ್ಲಿ ನಿಮ್ಮ ಮನೆಮಂದಿಗೆ ಸಮೃದ್ಧಿ, ಶಾಂತಿ ಮತ್ತು ಸಂತೋಷವು ನಿರಂತರ ಹರಿದುಬರಲಿ. #AkshayaTritiya2025
1
0
2
@ShivaramHebbar
Shivaram Hebbar
7 months
" ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು " ಬಸವಾದಿ ಶರಣರ ಜ್ಞಾನ ಮತ್ತು ಆಧ್ಯಾತ್ಮಿಕ ಸಾಧನೆ ನಮಗೆ ದಾರಿದೀಪವಾಗಲಿ. ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಉತ್ತಮ ಸಮಾಜ ಕಟ್ಟೋಣ. #BasavaJayanti | #ಬಸವಜಯಂತಿ
0
0
6
@ShivaramHebbar
Shivaram Hebbar
8 months
ಇಂದು ಮುಂಡಗೋಡ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಆವರಣದಲ್ಲಿ " ಜಾನಪದ ಉತ್ಸವ ಕಾರ್ಯಕ್ರಮ " ಕ್ಕೆ ಚಾಲನೆ ನೀಡಲಾಯಿತು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂಡಗೋಡ ಐಕ್ಯೂಎಸಿ ಮತ್ತು ಕಲಾ ವಿಭಾಗ ಆಶ್ರಯದಲ್ಲಿ ಜನಪದ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. #JanapadaUstava | #ಜಾನಪದಉತ್ಸವ
0
0
1
@ShivaramHebbar
Shivaram Hebbar
8 months
ಧರ್ಮಗುರು " ಪೋಪ್ ಫ್ರಾನ್ಸಿಸ್ " ಅವರ ದೈಹಿಕ ವಿದಾಯವು ವಿಶ್ವ ಮಾನವೀಯತೆಗೆ ಅಪಾರ ನಷ್ಟವಾಗಿದೆ. ಶ್ರದ್ಧೆ, ಶಾಂತಿ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದ ಅವರು ಕೋಟ್ಯಾಂತರ ಹೃದಯಗಳನ್ನು ಸ್ಪರ್ಶಿಸಿದ್ದರು. #PopeFrancis
0
0
1
@ShivaramHebbar
Shivaram Hebbar
8 months
" ಎಲ್ಲ ಕ್ರೈಸ್ತ ಬಾಂಧವರಿಗೆ ಪವಿತ್ರ ಗುಡ್ ಫ್ರೈಡೆ ದಿನದ ಶುಭಾಶಯಗಳು " ಯೇಸು ತನ್ನ ಪ್ರಾಣ ತ್ಯಾಗ ಮಾಡಿದ ದಿ���. ಇಡೀ ಮನುಕುಲಕ್ಕೆ ಶಾಂತಿ, ಪ್ರೀತಿ, ಕ್ಷಮೆ, ಸಹನೆ ಮುಂತಾದ ಮಾನವೀಯತೆಯ ಸಂದೇಶ ಸಾರಿದ ಯೇಸುಕ್ರಿಸ್ತರ ಆದರ್ಶಗಳು ಸಾರ್ವಕಾಲಿಕವಾಗಿವೆ. #GoodFriday2025
0
0
0
@ShivaramHebbar
Shivaram Hebbar
8 months
ನಾಡಿನ ಸಮಸ್ತ ಜನತೆಗೆ ಸಂವಿಧಾನ ಶಿಲ್ಪಿ, ದೇಶದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು " ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು – ಶೋಷಿತರಿಗೆ ಧೈರ್ಯ, ಸಂವಿಧಾನಕ್ಕೆ ರೂಪ, ದೇಶಕ್ಕೆ ದಿಕ್ಕು.ಅವರ ತತ್ತ್ವಗಳು ನಮ್ಮ ರಾಜಕೀಯ ಚಿಂತನೆಗೆ ಬೆಳಕಾಗಲಿ. #drbabasahebambedkar👑🙏🏻
0
0
3