ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಬೇಸತ್ತು ಚನ್ನಳ್ಳಿ ಗ್ರಾಮದ ಓಂಕಾರಪ್ಪ ಮರಡಿ, ಶಂಕ್ರು ಲಮಾಣಿ, ಭಿಮು ಲಮಾಣಿ, ಶೇಖರ್ ಲಮಾಣಿ, ಮಲ್ಲೇಶ್ ಲಮಾಣಿ, ಮುನ್ನ ಮರಡಿ, ಮಾರುತಿ ಲಮಾಣಿ, ರಮೇಶ್ ಲಮಾಣಿ, ಕಾಂಗ್ರೆಸ್ ಪಕ್ಷವನ್ನು ತೊರೆದು ನನ್ನ ಸಮ್ಮುಖದಲ್ಲಿ ಹಿರೇಕೆರೂರಿನ ಗೃಹ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
#Hirekeruru