B C Patil
@bcpatilkourava
Followers
47K
Following
3K
Media
7K
Statuses
10K
ಮಾಜಿ ಸಚಿವ - ಕರ್ನಾಟಕ ಸರ್ಕಾರ | ಮಾಜಿ ಪೊಲೀಸ್ ಅಧಿಕಾರಿ (25Years) | ಚಿತ್ರನಟ | ನಿರ್ಮಾಪಕ | ಕಾಯಕವೇ ಕೈಲಾಸ
Hirekerur
Joined December 2015
ವಿದ್ಯುತ್ ಅವಗಡ ಬೆಸ್ಕಾಂನಲ್ಲಿ ಮಾತ್ರ ಇಲ್ಲ ರಾಜ್ಯದಂತೆ ಇದೆ ರಾಜ್ಯಾದ್ಯಂತ ಎಲ್ಲಾ ಭಾಗಗಳಲ್ಲಿ ಎಚ್ಚರಿಕೆಯನ್ನು ನೀಡಿ ಕ್ರಮ ವಹಿಸಿ ಸರಿಪಡಿಸಲಿ ಕೇವಲ ಬೆಸ್ಕಾಂ ನಲ್ಲಿ ಮಾಡುವುದು ಕಣ್ಣು ಹರಿಸುವ ತಂತ್ರ ಆಗಬಾರದು ರೈತರ ಹೊಲಗಳಲ್ಲಿ ವಿದ್ಯುತ್ ಕಂಬಗಳು ಬಾಗಿ ಕೂಡಲೇ ಕ್ರಮವಿಸಿ
3
4
42
ಕಾಂಗ್ರೆಸ್ ಹೈಕಮಾಂಡ್ ಹೇಳಿದಂತೆ ಬ್ರೇಕ್ ಫಾಸ್ಟ್ ಮೀಟಿಂಗ್ ಆಯ್ತು ಕಾಂಗ್ರೆಸ್ ಹೈಕಮಾಂಡ್ ಕಾಕ್ಟೇಲ್ ಹಾಗೂ ರೇವ್ ಪಾರ್ಟಿಗೂ ಆದೇಶ ಯಾವಾಗ ಮಾಡಬಹುದು? @Tv9Kannada @news18kannada @newsnkannada @news18kannada @publicnews24x7kannada @bjp4india @powertvnews @asianetnews
0
1
2
ನಿಮ್ಮಗೆ ಬಿಟ್ಟವಿ��ಾರ ಆದರೆ ಕರ್ನಾಟಕದಲ್ಲಿ ಸಂಪೂರ್ಣವಾಗಿ ಆಡಳಿತ ಸತ್ತು ಹೋಗಿದೆ ಜನರು ನೊಂದು ಕೊಳ್ಳುತ್ತಿದ್ದಾರೆ ಇದರಿಂದ ಯಾವುದೇ ಅಭಿವೃದ್ಧಿ ಆಗ್ತಾ ಇಲ್ಲ ಇಡೀ ಕರ್ನಾಟಕ ಹಾಳಾಗ್ತಾ ಇದೆ 20ವರ್ಷ ನಾವೀಗಾಗಲ ಹಿಂದೆ ಹೋಗಿದ್ದವೆ ಕರ್ನಾಟಕವನ್ನು ಹಾಳು ಮಾಡಬೇಡಿ ಕರ್ನಾಟಕದಲ್ಲಿರುವಂತಹ ಆಡಳಿತವನ್ನು ಹಾಳು ಮಾಡಬೇಡಿ ಅನ್ನೋದು ನಮ್ಮ ಕೋರಿಕೆ.
0
0
0
ಹಲೋ ಸ್ವಾಮಿ ನೀವು ಡಿಕೆ ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡುತ್ತಿರೋ ಅಥವಾ ಸಿದ್ದರಾಮಯ್ಯನ ಮುಂದುವರಿಸುತ್ತಿರೋ ಅದು ನಿಮಗೆ ಬಿಟ್ಟು ವಿಷಯ ಆದರೆ ಡಿಸಿಸಿ ಅಂದ್ರೆ ಡೆಲ್ಲಿ ಕಲೆಕ್ಷನ್ ಕಮಿಟಿ ಯಾರ ಹೆಚ್ಚು ಕೊಡ್ತಾರೆ ಅವ್ರ್ನ ಘೋಷಣೆ ಮಾಡಬೇಕು ಅಂತ ಕಾಯ್ತಾ ಇದ್ದೀರಾ ಅಥವಾ ಕರ್ನಾಟಕದಲ್ಲಿ ಕಾಂಗ್ರೆಸ್ ಉಳಿಬೇಕು ಅಂತ ಇದ್ದೀರಾ ಅದು
1
0
4
ಆಡ್ತಾಯಿದ್ದೀರಲ್ಲ ಜನರಿಗೆ ಅರ್ಥ ಆಗ್ತಾ ಇಲ್ವಾ ಇದೆಲ್ಲ ಅಂತ ತಿಳ್ಕೊಂಡಿದ್ದೀರಾ ನೀವು ಜನ ಬಾಳ ಬುದ್ಧಿವಂತರಿದ್ದಾರೆ ತಿಳ್ಕೊಳಿ. @Vijaykarnataka @publictvnews @AsianetNewsSN @prajavani
0
0
0
ಪ್ರಿಯಾಂಕ ಖರ್ಗೆ ಅವರೇ ಜಗದೀಶ್ ಶೆಟ್ಟರ್ ಆದೇಶವನ್ನು ಪಾಲನೆ ಮಾಡಲಿಕ್ಕೆ ನೀವ್ಯಾಕೆ ಮುಖ್ಯಮಂತ್ರಿಗಳಿಗೆ ಪತ್ರ ಬರಿಯಬೇಕಾಗಿತ್ತು ಮತ್ತೆ ನಿಮ್ಮ ಕ್ಯಾಬಿನೆಟ್ ನಲ್ಲಿ ಚರ್ಚೆ ಯಾಕ್ ಮಾಡಬೇಕಾಗಿತ್ತು ಅದರ ಬಗ್ಗೆ ದೊಡ್ಡ ಸುದ್ದಿ ಮಾಡಿ ಪ್ರಚಾರಕ್ಕೆ ಮತ್ತು ನಿಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲಿಕ್ಕೆ ಈ ರೀತಿ ನಾಟಕ
1
0
2
नवरात्रि में आज देवी मां से करबद्ध प्रार्थना है कि वे अपने सभी भक्तों को सुख-समृद्धि और सौभाग्य का आशीर्वाद दें। उनके ममतामयी स्नेह से हर किसी के जीवन में नई ऊर्जा और उमंग का संचार हो। https://t.co/BQKCXNN9rg
852
4K
21K
ದುರುಪಯೋಗಪಡಿಸಿಕೊಳ್ಳಲು ಬಹುದು. #SuvarnaNews #AsianetSuvarna #News18Kannada #RepublicKannada
#KasthuriNews24 #JanasriNews #SamayaNews #kannadamedia #janaganati #prajavani #vijayakarnataka #kannadprabha
0
0
0
ಚುನಾವಣೆಗಳಲ್ಲಿ ಇವಿಎಂ ಹ್ಯಾಕಾಗಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ನವರು ಈಗ ಜಾತಿ ಗಣತಿಯನ್ನು ಮೊಬೈಲ್ ಆಪ್ ಮೂಲಕ ಮಾಡುತ್ತಿದ್ದಾರೆ, ಇವಿಎಂ ಹ್ಯಾಕ್ ಆಗಿದೆ ಎಂದು ಕಾಂಗ್ರೆಸ್ ��ವರಿಗೆ ಅನಿಸಿದ್ದಲ್ಲಿ ಮೊಬೈಲ್ ಆಪ್ ಮೇಲೆ ಹೇಗೆನಂಬಿಕೆ ಬಂತು. ಹಾಗಾದರೆ ಮೊಬೈಲ್ ಆಪ್ ಹ್ಯಾಕ್ ಆಗಬಹುದಲ್ಲವೇ ಇದನ್ನ ಕರ್ನಾಟಕ ಕಾಂಗ್ರೆಸ್ ಸರ್ಕಾರ
1
1
1
ಬಿತ್ತನೆ ಬೀಜಗಳ ಬೆಲೆ ಏರಿಕೆಗೆ ಬರಗಾಲ ಕಾರಣ ಎಂದು ಹೇಳಿಕೆ ನೀಡಿ ನುಣುಚಿಕೊಳ್ಳುವ ಮುಖ್ಯಮಂತ್ರಿಗಳೇ, ಸಬ್ಸಿಡಿ ಹೆಚ್ಚು ಮಾಡಿ ರೈತರಿಗೆ ಕಡಿಮೆ ದರದಲ್ಲಿ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಿದರೆ ನಿಮ್ಮ ಸರ್ಕಾರ ರೈತರ ಪರವಾಗಿದೆ ಎನ್ನಬಹುದಿತ್ತು, ಆದರೆ ನೀವು ರೈತ ವಿರೋಧಿ ನೀತಿಯನ್ನು ಅನುಸರಿಸಿ ರೈತರಿಗೆ ಅನ್ಯಾಯ ಮಾಡಿದ್ದೀರಿ.
0
0
4
ವೀರಶೈವ ಲಿಂಗಾಯತ ಎಂದೇ ಬರಿಸಬೇಕೆಂದು ಈ ಮೂಲಕ ನನ್ನ ಅಭಿಪ್ರಾಯ ಮತ್ತು ಪಂಚಮಸಾಲಿ.ಸಾದರ.ಲಿಂಗಾಯತ.ಕುಂಬಾರ. ರೆಡ್ಡಿ.ಹಡಪದ.ಬಣಜಿಗ. ನೊಳಂಬ ಎಂಬ ಇತ್ಯಾದಿ ಅವರವರ ಒಳಪಂಗಡ ಉಪಜಾತಿಯನ್ನು ಸೇರಿಸಿ ಕೊಳ್ಳಬಹುದು. #janaganati #karnataka #TV9Kannada #suvarnanews #publiknews #news18kannada
#janaganati #karnataka #TV9Kannada
0
0
1
ಲಿಂಗಾಯತರು ಇದ್ದಾರೆ ಎಂದು ಹೇಳುತ್ತಿದ್ದಾರೆ ಮುಂದಿನ ದಿನಗಳಲ್ಲಿ ಅದು 35 ಲಕ್ಷಕ್ಕೆ ಇಳಿಯುತ್ತದೆ ಆದುದರಿಂದ ಈ ಸಂದರ್ಭದಲ್ಲಿ ಯಾರು ಯಾವ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳದೆ ಹಿಂದೂ ವೀರಶೈವ ಲಿಂಗಾಯತ ಎಂದು ಬರೆಸಿದರೆ ಒಗ್ಗಟಿನ ಪ್ರದರ್ಶನವಾಗುತ್ತದೆ ಮತ್ತು ಬಹು ಸಂಖ್ಯಾತರ ಪಟ್ಟಿಯಲ್ಲಿ ಬರುತ್ತದೆ ಆದುದರಿಂದ ಎಲ್ಲರೂ ದಯಮಾಡಿ ಹಿಂದೂ
0
0
2
ವೀರಶೈವ ಲಿಂಗಾಯತ ಎರಡು ಒಂದೇ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕೆಂದು ಹೋರಾಟ ಮಾಡುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಅದಕ್ಕೆ ಕಾಲ ಇನ್ನೂ ಪಕ್ವವಾಗಿಲ್ಲ ಈ ದ್ವಂದ್ವ ಪರಿಸ್ಥಿತಿಯಲ್ಲಿ ನಾವು ಹಿಂದೂ ವೀರಶೈವ ಲಿಂಗಾಯತ ಬೇರೆ ವೀರಶೈವ ಲಿಂಗಾಯತ ಬೇರೆ ಎಂದು ನಮೂದಿಸುತ್ತಾ ಹೋದರೆ ಈಗಾಗಲೇ ಕರ್ನಾಟಕ ಸರ್ಕಾರ 65 ಲಕ್ಷ
1
0
1
"ಆತ್ಮೀಯ ಸಮಾಜದ ಬಂಧುಗಳೇ" ದಿನಾಂಕ:-22 ರಿಂದ ಜಾತಿಗಣತಿ ಕರ್ನಾಟಕದಲ್ಲಿ ಪ್ರಾರಂಭವಾಗುತ್ತಿದೆ ಇಲ್ಲಿ ಜಾತಿ ಧರ್ಮದ ಕಾಲಂ ನಲ್ಲಿ ಏನು ಬರಿಸಬೇಕು ಎಂಬುದು ಗೊಂದಲಮಯವಾಗಿದೆ ಕೆಲವರು ಹಿಂದೂ ವೀರಶೈವ ಲಿಂಗಾಯಿತ ಎಂದು ಬರೆಸಬೇಕು ಮತ್ತೆ ಕೆಲವರು ವೀರಶೈವ ಲಿಂಗಾಯತ ಎಂದು ಬರಿಸಬೇಕು ಎಂದು ಹೇಳಿಕೆ ನೀಡುತ್ತಿರುತ್ತಾರೆ
1
0
5
@thehindu (Bengaluru/Karnataka editions) @timesofindia (Bengaluru) @deccanherald
@vijaykarnataka @prajaavani
@udayavani @publictvnews
@tv9kannada @suvarnakhandeshlivenews
0
0
0
ಚುನಾವಣಾ ಆಯೋಗದ ಇವಿಎಂ ಮೇಲೆ ಅನುಮಾನ ಪಡುತ್ತಿರುವ ಕಾಂಗ್ರೆಸ್ಸಿಗರು ಬ್ಯಾಲೆಟ್ ಪೇಪರ್ ಗೆ ಒತ್ತಾಯಿಸುತ್ತಿದ್ದಾರೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಾಗಾದರೆ ಇವಿಎಂ ಸರಿಯಿಲ್ಲ ಎಂದಾದರೆ 2023ರ ಚುನಾವಣೆಯಲ್ಲಿ ನೀವು 136 ಸೀಟುಗಳನ್ನು ಹೇಗೆ ಗೆದ್ದಿರಿ ,ಅಂದರೆ ಅದೆಲ್ಲವೂ ಕೂಡ ಅಕ್ರಮ ಎಂದು ಹೇಳಬಹುದೇ?
1
1
22
ದಿನಾಂಕ 30/07/2025 ರಂದು ನಾನು ಧರ್ಮಸ್ಥಳದಲ್ಲಿ ನಡೆಸುತ್ತಿರುವ ತನಿಖೆಯ ಬಗ್ಗೆ ಮತ್ತು ಅನಾಮಿಕ ಕೊಟ್ಟಿರುವಂತ ಹೇಳಿಕೆ ಬಗ್ಗೆ ಒಂದು ಹೇಳಿಕೆಯನ್ನು ಕೊಟ್ಟಿದ್ದೆ ಅನಾಮಿಕ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನ ಅಥವಾ ಸ್ವಸ್ಥನಾಗಿದ್ದಾನೋ ಎಂಬುದನ್ನು ಪರೀಕ್ಷಿಸಿ, ನಂತರ ಎಸ್ಐಟಿ ಅಧಿಕಾರಿಗಳು ಇದನ್ನ ಮುಂದುವರಿಸುವುದು ಸೂಕ್ತ ಎಂದು ಆದರೆ
0
0
3
ಇದುವರೆಗೂ ಅದರ ಬಗ್ಗೆ ಯಾರೂ ಚಕಾರ ಎತ್ತಲಿಲ್ಲ ಆದರೆ ಈಗ ಎಲ್ಲರೂ ಅದರ ಬಗ್ಗೆ ಮಾತಾಡ್ಲಿಕ್ಕೆ ಪ್ರಾರಂಭ ಮಾಡಿದ್ದಾರೆ ಅಂದರೆ ಇದುವರೆಗೂ ಎಸ್ಐಟಿ ಅಧಿಕಾರಿಗಳು ಮತ್ತೆ ಮಾಧ್ಯಮದವರು ಯಾಕೆ ಇದರ ಬಗ್ಗೆ ಚಿಂತನೆ ನಡೆಸಲಿಲ್ಲ ಇದುವರೆಗೂ ಆದಂತಹ ಖರ್ಚಿನ ಬಗ್ಗೆ ಯಾರು ಇದಕ್ಕೆ ನಷ್ಟವನ್ನು ಬರಿಸುತ್ತಾರೆ.
0
0
4
ಸಹಕಾರಿ ಸಚಿವ ಕೆ ಎನ್ ರಾಜಣ್ಣನವರ ಉಚ್ಚಾಟನೆ ಕಾಂಗ್ರೆಸ್ ನಲ್ಲಿ ಯಾರು ಸತ್ಯವನ್ನು ಮಾತನಾಡಬಾರದು ಎಂಬ ಕಟ್ಟಾಜ್ಞೆ ಎಲ್ಲರೂ ಜೀ ಹುಜೂರ್ ಎಂದೆ ನಡೆದುಕೊಂಡು ಹೋಗಬೇಕು ಇಲ್ಲವಾದರೆ ರಾಜಣ್ಣನವರಿಗೆ ಬಂದ ಗತಿ ನಿಮಗೂ ಬರುತ್ತೆ ಎಂಬ ಸಂದೇಶ.
2
1
15
ಳ್ಳುವುದು ಸಾಧ್ಯವಿಲ್ಲ ರಾಹುಲ್ ಗಾಂಧಿ ಅವರು ಹೇಳಿಕೆ ಬಾಲಿಶವಾದ್ದು ಮತ್ತು ಅರ್ಥಹೀನ ಎಂದು ನಾನು ಭಾವಿಸುತ್ತೇನೆ
0
1
3
ಕರ್ನಾಟಕದಲ್ಲಿರುವುದು ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣಾ ಪೂರ್ವದಲ್ಲಿ ಮತಪಟ್ಟಿ ತಯಾರಿಸಿದ್ದು ಕಾಂಗ್ರೆಸ್ ಸರ್ಕಾರ . ಇಲ್ಲಿ ಅಧಿಕಾರಿಗಳು ಸರ್ಕಾರದ ಆದೇಶದಂತೆ ಮತ ಪಟ್ಟಿಯನ್ನು ತಯಾರಿಸುತ್ತಾರೆ ಹೊರತು ಚುನಾವಣಾ ಆಯೋಗದ ಆದೇಶದಂತೆ ಮತ ಪಟ್ಟಿಯನ್ನು ತಯಾರಿಸುವುದಿಲ್ಲ ಹಾಗಾಗಿ ಇಲ್ಲಿ ಬಿಜೆಪಿ ಪಕ್ಷ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊ
1
5
29