B C Patil Profile Banner
B C Patil Profile
B C Patil

@bcpatilkourava

Followers
45,155
Following
87
Media
6,648
Statuses
9,975

ಮಾಜಿ ಸಚಿವ - ಕರ್ನಾಟಕ ಸರ್ಕಾರ | ಮಾಜಿ ಪೊಲೀಸ್ ಅಧಿಕಾರಿ (25Years) | ಚಿತ್ರನಟ | ನಿರ್ಮಾಪಕ | ಕಾಯಕವೇ ಕೈಲಾಸ

Hirekerur
Joined December 2015
Don't wanna be here? Send us removal request.
Explore trending content on Musk Viewer
Pinned Tweet
@bcpatilkourava
B C Patil
6 months
ವಿದ್ಯುತ್ ಅವಗಡ ಬೆಸ್ಕಾಂನಲ್ಲಿ ಮಾತ್ರ ಇಲ್ಲ ರಾಜ್ಯದಂತೆ ಇದೆ ರಾಜ್ಯಾದ್ಯಂತ ಎಲ್ಲಾ ಭಾಗಗಳಲ್ಲಿ ಎಚ್ಚರಿಕೆಯನ್ನು ನೀಡಿ ಕ್ರಮ ವಹಿಸಿ ಸರಿಪಡಿಸಲಿ ಕೇವಲ ಬೆಸ್ಕಾಂ ನಲ್ಲಿ ಮಾಡುವುದು ಕಣ್ಣು ಹರಿಸುವ ತಂತ್ರ ಆಗಬಾರದು ರೈತರ ಹೊಲಗಳಲ್ಲಿ ವಿದ್ಯುತ್ ಕಂಬಗಳು ಬಾಗಿ ಕೂಡಲೇ ಕ್ರಮವಿಸಿ
3
4
34
@bcpatilkourava
B C Patil
3 days
ʻಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆʼ ಇದು ಬಿಜೆಪಿಯ ಮಂತ್ರ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ‌
Tweet media one
0
1
21
@bcpatilkourava
B C Patil
7 days
ಅರವಿಂದ ಕೇಜ್ರಿವಾಲ್ ಅವರೇ ಮೋದಿ ಉತ್ತರಾಧಿಕಾರಿ ಯಾರು ಎಂದು ಕೇಳುತ್ತಿದ್ದೀರಲ್ಲ ಇದು ಪ್ರಜಾಪ್ರಭುತ್ವ ರಾಷ್ಟ್ರ ಇದು ಯಾವುದೇ ಮಠ ಅಲ್ಲ ಮಠಾಧಿಪತಿಗಳೇ ಉತ್ತರ ಅಧಿಕಾರಿಗಳನ್ನು ನೇಮಿಸ್ತಾ ಇಲ್ಲ ಅರ್ಥ ಮಾಡಿಕೊಳ್ಳಿ
1
0
12
@bcpatilkourava
B C Patil
9 days
ಪ್ರೀತಿ, ಕರುಣೆ, ತ್ಯಾಗದ ಸಂಕೇತವಾಗಿರುವ ಎಲ್ಲ ಮಾತೆಯರಿಗೂ ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳು. #MothersDay
Tweet media one
0
1
32
@bcpatilkourava
B C Patil
13 days
ಲೋಕಸಭಾ ಚುನಾವಣೆಯ ಪ್ರಯುಕ್ತ ಮತದಾನ ಪ್ರಕ್ರಿಯೆಗೆ ಒಳಗೊಂಡು ಮತ ಚಲಾಯಿಸಿದ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಹಾಗೂ ಹಿರೇಕೆರೂರು - ರಟ್ಟೀಹಳ್ಳಿ ವಿಧಾನಸಭಾ ಕ್ಷೇತ್ರದ ಸಮಸ್ತ ಮತದಾರರಿಗೂ ಹೃದಯಪೂರ್ವಕ ಧನ್ಯವಾದಗಳು.
Tweet media one
0
1
23
@bcpatilkourava
B C Patil
13 days
ಲೋಕಸಭಾ ಚುನಾವಣೆಯ ಪ್ರಯುಕ್ತ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಮತ ಚಲಾಯಿಸಿದ ಪ್ರತಿಯೊಬ್ಬ ಮತದಾರರಿಗೂ ಹೃದಯಪೂರ್ವಕ ಧನ್ಯವಾದಗಳು.
0
0
5
@bcpatilkourava
B C Patil
14 days
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕುಟುಂಬ ಸಮೇತವಾಗಿ ಹಿರೇಕೆರೂರಿನ ಬಾಳಂಬೀಡ ಗ್ರಾಮದ ಮತಗಟ್ಟೆಗೆ ತೆರಳಿ, ಮತ ಚಲಾಯಿಸಲಾಯಿತು. ಮತದಾನ ಮಾಡುವುದು ನಮ್ಮ ಕರ್ತವ್ಯ, ಎಲ್ಲಾರೂ ತಪ್ಪದೇ ಮತ ಚಲಾಯಿಸಿ. #Hirekeruru
Tweet media one
Tweet media two
Tweet media three
Tweet media four
1
2
37
@bcpatilkourava
B C Patil
14 days
ನಮ್ಮ ಭಾರತೀಯ ಜನತಾ ಪಕ್ಷದ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಶ್ರೀ @BSBommai ಅವರಿಗೆ ಮತ ನೀಡಿ, ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ, ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಬೆಂಬಲ ಸೂಚಿಸಿ, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಬೇಕು ಎಂದು ಮನವಿ.
0
5
48
@bcpatilkourava
B C Patil
15 days
ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಸೇರಿ ನಿನ್ನೆ ರಸ್ತೆ ಅಪಘಾತದಲ್ಲಿ ನಿಧನರಾದ ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರಾದ ದಿ. ಗಂಗಾಧರ್ ಮಾಕ್ನೂರ್ ಅವರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು.
Tweet media one
Tweet media two
Tweet media three
Tweet media four
0
1
28
@bcpatilkourava
B C Patil
15 days
ಹಾವೇರಿ - ಗದಗ ಲೋಕಸಭಾ ಅಭ್ಯರ್ಥಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರ ಪರ ಇಂದು ಚುನಾವಣಾ ಪ್ರಚಾರಕ್ಕಾಗಿ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಮತ್ತು ಹಂಸಭಾವಿ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಮಾತನಾಡಿ, ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲು ಕೋರಲಾಯಿತು. #Hirekeruru
Tweet media one
Tweet media two
Tweet media three
Tweet media four
0
0
9
@bcpatilkourava
B C Patil
16 days
ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಬೇಸತ್ತು ಚನ್ನಳ್ಳಿ ಗ್ರಾಮದ ಓಂಕಾರಪ್ಪ ಮರಡಿ, ಶಂಕ್ರು ಲಮಾಣಿ, ಭಿಮು ಲಮಾಣಿ, ಶೇಖರ್ ಲಮಾಣಿ, ಮಲ್ಲೇಶ್ ಲಮಾಣಿ, ಮುನ್ನ ಮರಡಿ, ಮಾರುತಿ ಲಮಾಣಿ, ರಮೇಶ್ ಲಮಾಣಿ, ಕಾಂಗ್ರೆಸ್ ಪಕ್ಷವನ್ನು ತೊರೆದು ನನ್ನ ಸಮ್ಮುಖದಲ್ಲಿ ಹಿರೇಕೆರೂರಿನ ಗೃಹ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. #Hirekeruru
Tweet media one
Tweet media two
Tweet media three
Tweet media four
0
0
19
@bcpatilkourava
B C Patil
16 days
ಹಾವೇರಿ - ಗದಗ ಲೋಕಸಭಾ ಅಭ್ಯರ್ಥಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರ ಪರ ಇಂದು ಚುನಾವಣಾ ಪ್ರಚಾರಕ್ಕಾಗಿ ಹಿರೇಕೆರೂರು ತಾಲೂಕಿನ ಹಾದ್ರಿಹಳ್ಳಿ ಹಾಗೂ ಹಿರೇಬೂದಿಹಾಳ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮಾತನಾಡಲಾಯಿತು. #Hirekeruru
Tweet media one
Tweet media two
Tweet media three
Tweet media four
0
0
9
@bcpatilkourava
B C Patil
17 days
ಹಾವೇರಿ - ಗದಗ ಲೋಕಸಭಾ ಅಭ್ಯರ್ಥಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರ ಪರ ಇಂದು ಚುನಾವಣಾ ಪ್ರಚಾರಕ್ಕಾಗಿ ಹಿರೇಕೆರೂರು ತಾಲೂಕಿನ ಕಾಲ್ವಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಮಾತನಾಡಲಾಯಿತು. #Hirekeruru
Tweet media one
Tweet media two
Tweet media three
Tweet media four
0
0
7
@bcpatilkourava
B C Patil
17 days
ಹಾವೇರಿ - ಗದಗ ಲೋಕಸಭಾ ಅಭ್ಯರ್ಥಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರ ಪರ ಇಂದು ಚುನಾವಣಾ ಪ್ರಚಾರಕ್ಕಾಗಿ ಹಿರೇಕೆರೂರು ನಗರದಲ್ಲಿ ಸಭೆ ನಡೆಸಿ, ಮಾತನಾಡಿದ್ದು, ಅಲ್ಲಿ ನೆರೆದಿದ್ದ ಜನರು ಮೊಬೈಲ್ ಟಾರ್ಚ್ ಹಚ್ಚುವ ಮೂಲಕ ಶ್ರೀ @narendramodi ನರೇಂದ್ರ ಮೋದಿ ಅವರಿಗೆ ಹಾಗೂ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿದರು.
Tweet media one
Tweet media two
Tweet media three
Tweet media four
0
0
12
@bcpatilkourava
B C Patil
17 days
ಹಾವೇರಿ - ಗದಗ ಲೋಕಸಭಾ ಅಭ್ಯರ್ಥಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರ ಪರ ಇಂದು ಚುನಾವಣಾ ಪ್ರಚಾರಕ್ಕಾಗಿ ಹಿರೇಕೆರೂರು ತಾಲೂಕಿನ ಹೊಲಬಿಕೊಂಡ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಮಾತನಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು.
Tweet media one
Tweet media two
Tweet media three
0
0
14