laxmi_hebbalkar Profile Banner
Laxmi Hebbalkar Profile
Laxmi Hebbalkar

@laxmi_hebbalkar

Followers
62K
Following
5K
Media
5K
Statuses
12K

Cabinet Minister for Women and Child Development, Disabled and Senior Citizens Empowerment | MLA , Belagavi Rural Karnataka.

Belagavi, Karnataka
Joined June 2017
Don't wanna be here? Send us removal request.
@laxmi_hebbalkar
Laxmi Hebbalkar
8 hours
RT @siddaramaiah: ಶಾಲೆಯಿಂದ ಹೊರಗುಳಿದಿರುವ ಹಳ್ಳಿಗಾಡಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಭಾರತದ 'Educate Girls' ಸಂಸ್ಥೆಯು 2025ನೇ ಸಾಲಿನ ಪ್ರ….
0
36
0
@laxmi_hebbalkar
Laxmi Hebbalkar
9 hours
ರಾಮತೀರ್ಥ ನಗರದ ಆತ್ಮೀಯರಾದ ಬಸವರಾಜ ಪಾಟೀಲ ಅವರ ಮನೆಗೆ ಭೇಟಿ ನೀಡಿ, ಗಣೇಶ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಸತ್ಯನಾರಾಯಣ ಹಾಗೂ ಮಹಾಗಣಪತಿಯ ಪೂಜೆಯಲ್ಲಿ ಭಾಗವಹಿಸಿದೆ
Tweet media one
Tweet media two
Tweet media three
Tweet media four
0
2
17
@grok
Grok
4 days
Join millions who have switched to Grok.
200
402
3K
@laxmi_hebbalkar
Laxmi Hebbalkar
9 hours
ಮುತಗಾ ಗ್ರಾಮದ ವೆಂಕಟೇಶ್ವರ ನಗರದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ವಿಘ್ನ ವಿನಾಶಕ ಗಣಪತಿಯ ದರ್ಶನ ಆಶೀರ್ವಾದ ಪಡೆದು, ಸರ್ವರಿಗೂ ಶುಭ ಕೋರಿದೆ.
Tweet media one
Tweet media two
Tweet media three
Tweet media four
0
1
15
@laxmi_hebbalkar
Laxmi Hebbalkar
10 hours
ಮುತಗಾ ಗ್ರಾಮದ ಶ್ರೀ ಕನಕದಾಸ ಯುವಕ ಮಂಡಳದ ವತಿಯಿಂದ ಪ್ರತಿಷ್ಠಾನಪಣೆ ಮಾಡಿರುವ ವಿಘ್ನ ವಿನಾಶಕ ಗಣಪತಿ ದರ್ಶನ ಆಶೀರ್ವಾದ ಪಡೆಯಲಾಯಿತು.
Tweet media one
Tweet media two
Tweet media three
Tweet media four
0
3
18
@laxmi_hebbalkar
Laxmi Hebbalkar
16 hours
ಮಾರಿಹಾಳ ಪೋಲಿಸ್ ಠಾಣೆಯಲ್ಲಿ ಪ್ರತಿಷ್ಠಾಪಣೆ ಮಾಡಿರುವ ಶ್ರೀ ವಿಘ್ನ ವಿನಾಶಕ ಗಣಪತಿಯ ಪೂಜೆಯಲ್ಲಿ ಪಾಲ್ಗೊಂಡು, ಪೋಲಿಸ್ ಸಿಬ್ಬಂದಿಗೆ ಶುಭಾಶಯ ಕೋರಿದೆ.
Tweet media one
Tweet media two
Tweet media three
Tweet media four
0
2
28
@laxmi_hebbalkar
Laxmi Hebbalkar
17 hours
ಮುತ್ನಾಳ ಗ್ರಾಮದಲ್ಲಿ ಸುಮಾರು 20 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಬೀ ಸಾಹೇಬರ ಗುಡಿ ಸಮುದಾಯ ಭವನವನ್ನು ಉದ್ಘಾಟಿಸಿ, ಮಾತನಾಡಿದೆ. ಈ ವೇಳೆ ಕೇದಾರ್ ಶಾಖಾ ಪೀಠದ ಶ್ರೀ ಶಿವಾನಂದ ಶಿವಾಚರ್ಯರು, ಅಶ್ರಫ್ ಪೀರ್ ಖಾದ್ರಿ ಅಜ್ಜನವರು, ದರ್ಗಾ ಅಜ್ಜನವರಾದ ಎಂ.ಕೆ.ಹುಬ್ಬಳ್ಳಿ, ಪಿ.ಜೆ.ಪಾರಿಶ್ವಾಡ್, ಅಡಿವೆಪ್ಪ ಪಾಟೀಲ, ದೇವೆಂದ್ರ
Tweet media one
Tweet media two
Tweet media three
Tweet media four
0
1
13
@BTCCexchange
BTCC
7 days
Bitcoin’s on fire at $112K! Time to flip the charts on BTCC!.Exploring Cryptocurrency with Jaren Jackson Jr.🏀.
0
5
16
@laxmi_hebbalkar
Laxmi Hebbalkar
20 hours
ಹಲಗಾ ಗ್ರಾಮದ ಶ್ರೀ ಕಲ್ಮೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಇಷ್ಟಲಿಂಗ ಪೂಜೆಯಲ್ಲಿ ಭಾಗವಹಿಸಿ, ಎಲ್ಲರ ಒಳಿತಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದೆ. ಈ ದೈವಿಕ ಕ್ಷಣ, ಗಂಟೆಗಳ ನಾದ ಮತ್ತು ಮಂತ್ರಗಳ ಪಠಣೆ ಮನಸ್ಸನ್ನು ಶಾಂತಗೊಳಿಸಿದೆ. ಜಗದೊಡೆಯನ ಕೃಪೆ ಎಲ್ಲರ ಮೇಲಿರಲಿ, ಹರ ಹರ ಮಹಾದೇವ!
Tweet media one
Tweet media two
Tweet media three
Tweet media four
0
0
21
@laxmi_hebbalkar
Laxmi Hebbalkar
1 day
ತಾರಿಹಾಳ ಗ್ರಾಮದ ಶ್ರೀ ಅಡವಿ ಸಿದ್ದೇಶ್ವರ ಮಠದಲ್ಲಿ ತಾರಿಹಾಳ ಉತ್ಸವ 2025 ರ ಮೌನ ಅನುಷ್ಠಾನ ಸಮಾರಂಭ ಹಾಗೂ ಶ್ರಾವಣ ಮಾಸದ ನಿಮಿತ್ಯ ಲೋಕ ಕಲ್ಯಾಣಾರ್ಥ, ಭಕ್ತರ ಹಿತಕ್ಕಾಗಿ ಉತ್ತರಾಖಂಡ ರಾಜ್ಯದ ದೇವಭೂಮಿ ಹಿಮಾಲಯದಲ್ಲಿ ಪೂಜ್ಯ ಶ್ರೀ ಅಡವೀಶ್ವರ ದೇವರು ಒಂದು ತಿಂಗಳ ಮೌನ ಅನುಷ್ಠಾನ ಕೈಗೊಂಡ ಪ್ರಯುಕ್ತ ಕೆಲವು ದಿನಗಳ ಕಾಲ ಕೈಗೊಂಡಿರುವ ಪ್ರವಚನ
Tweet media one
Tweet media two
Tweet media three
Tweet media four
0
0
5
@laxmi_hebbalkar
Laxmi Hebbalkar
1 day
ಉಡುಪಿ ಜಿಲ್ಲೆಯ ಭರತನಾಟ್ಯ ಪ್ರತಿಭೆ ವಿದೂಷಿ ದೀಕ್ಷಾ ವಿ. ಸತತ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಕೀರ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಷಯ. “ನವರಸ ದೀಕ್ಷಾ ವೈಭವಂ” ಶೀರ್ಷಿಕೆಯಡಿ ದಿನಾಂಕ 21.08.2025 ರಿಂದ ದಿನಾಂಕ 30.08.2025 ರ ವರೆಗೆ 9 ದಿನ ನಿರಂತರವಾಗಿ 216 ಗಂಟೆಗಳ
Tweet media one
0
2
15
@laxmi_hebbalkar
Laxmi Hebbalkar
1 day
ಸಾವಗಾಂವ ಮುಖ್ಯ ರಸ್ತೆಯಲ್ಲಿ ಸಾಗರ ಕೊರಜಕರ್ ಹಾಗೂ ಸಂತೋಷ ಪಾಟೀಲ ಇವರ ಸಹಭಾಗಿತ್ವದ ನೂತನ ಹೊಟೇಲ್ ಸಾಮ್ರಾಟ್ ಇದರ ಭವ್ಯ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂತನ ಉದ್ಯೋಗಕ್ಕೆ ಶುಭ ಹಾರೈಸಿದೆ. ಈ ವೇಳೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಅಣ್ಣ ಜಾರಕಿಹೊಳಿ, ಗಣಪತ ಕೋರಜಕರ್, ಗಣಪತ್ ಪಾಟೀಲ, ನಾರಾಯಣ ಪಾಟೀಲ,
Tweet media one
Tweet media two
Tweet media three
Tweet media four
0
0
21
@laxmi_hebbalkar
Laxmi Hebbalkar
2 days
ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಡಾ.ಬಿ.ಎಸ್. ಜೀರಿಗೆ ಆಡಿಟೋರಿಯಂ ನಲ್ಲಿ ನ್ಯೂಸ್ ಫಸ್ಟ್ ಕನ್ನಡ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಕೃಷಿ ದೇವೋಭವ' ಕಬ್ಬು ಬೆಳ�� ಕುರಿತ ವಿಚಾರ ಸಂಕೀರ್ಣ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆ‌. ಉತ್ತಮ ಕಬ್ಬು ಇಳುವರಿಗೆ ಕೈಗೊಳ್ಳಬೇಕಾದ ಸುಧಾರಿತ ಬೇಸಾಯ ಕ್ರಮಗಳು, ಕಬ್ಬು ಬೆಳೆಗೆ ಮಣ್ಣಿನ ಆರೋಗ್ಯ
Tweet media one
Tweet media two
Tweet media three
Tweet media four
1
0
12
@BenLamm
Ben Lamm
5 days
Meet Romulus & Remus—the world’s first de-extinct animals brought back from extinction using DNA from 72,000-year-old fossils. Follow to watch these dire wolves grow and to discover the next species we’re working to bring back.
4
9
29
@laxmi_hebbalkar
Laxmi Hebbalkar
2 days
ಬೆಳಗಾವಿ ಗೃಹ ಕಚೇರಿಯ ಬಳಿ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸುವ ಕೆಲಸ ಮಾಡಲಾಯಿತು.
Tweet media one
Tweet media two
Tweet media three
Tweet media four
1
0
13
@laxmi_hebbalkar
Laxmi Hebbalkar
4 days
ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಮೊದಲನೇ ಕಂತಿನಲ್ಲಿ 25 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿ ಕೊಟ್ಟ ಹಿನ್ನೆಲೆಯಲ್ಲಿ ಇಂದು ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ಗೌರವ-ಸನ್ಮಾನ ಸ್ವೀಕರಿಸಿದೆ. ಇದೇ ವೇಳೆ ಉಳಿದ ಕಂತಿನ ಹಣವನ್ನು ಆದಷ್ಟೂ ಬೇಗ
Tweet media one
Tweet media two
Tweet media three
Tweet media four
0
2
28
@laxmi_hebbalkar
Laxmi Hebbalkar
4 days
ಸಿದ್ದನಹಳ್ಳಿ ಗ್ರಾಮದ ಕಾರ್ಯಕರ್ತರಾದ ಬಸಪ್ಪ ಸುಲಧಾಳ ಇವರ ಮಗನಾದ ಬಾಳಕೃಷ್ಣ ಸುಲಧಾಳ ರಸ್ತೆ ಅಪಘಾತದಲ್ಲಿ ನಿಧನಗೊಂಡ ಹಿನ್ನೆಲೆಯಲ್ಲಿ ಮೃತರ ಮನೆಗೆ ಭೇಟಿ ನೀಡಿ, ಸಾಂತ್ವನ ವ್ಯಕ್ತಪಡಿಸಿ ಲಕ್ಷ್ಮೀತಾಯಿ ಫೌಂಡೇಷನ್‌ ವತಿಯಿಂದ ಆರ್ಥಿಕವಾಗಿ ಸಹಾಯ ಮಾಡಲಾಯಿತು.
Tweet media one
Tweet media two
Tweet media three
Tweet media four
0
0
17
@laxmi_hebbalkar
Laxmi Hebbalkar
4 days
ಕರಿಕಟ್ಟಿ ಗ್ರಾಮದ ಕಾರ್ಯಕರ್ತ��ಾದ ಯಲ್ಲಪ್ಪ ಬೋರಿಮರದ ಇವರ ಮಗನಾದ ಸಚಿನ ಬೋರಿಮರದ ರಸ್ತೆ ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಮೃತರ ಮನೆಗೆ ಭೇಟಿ ನೀಡಿ, ಸಾಂತ್ವನ ವ್ಯಕ್ತಪಡಿಸಿ, ಲಕ್ಷ್ಮೀ ತಾಯಿ ಫೌಂಡೇಷನ್‌ ವತಿಯಿಂದ ಆರ್ಥಿಕವಾಗಿ ಸಹಾಯ ಮಾಡಲಾಯಿತು.
Tweet media one
Tweet media two
Tweet media three
0
0
5
@laxmi_hebbalkar
Laxmi Hebbalkar
4 days
ಕರಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 30.16 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 2 ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು. ಈ ವೇಳೆ ಚನಬಸ್ಸು ಧರನಟ್ಟಿ, ಯಲ್ಲಪ್ಪ ಕರಡಿಗುದ್ದಿ, ದುರಗಪ್ಪ ದಾಸನಟ್ಟಿ, ರಮೇಶ ಕಪರಟ್ಟಿ, ಸಿದರು ಕಪರಟ್ಟಿ, ತುಕಾರಾಮ
Tweet media one
Tweet media two
Tweet media three
Tweet media four
0
0
12
@talkspace
talkspace
5 months
If you’re hunting for good news here’s something: Talkspace therapy is covered by most insurance plans and the average copay is only $15 (but most covered members pay $0).
34
97
817
@laxmi_hebbalkar
Laxmi Hebbalkar
4 days
ಸೋಮನಟ್ಟಿ ಗ್ರಾಮದಲ್ಲಿ ಶ್ರೀ ರೇಣುಕಾ(ಯಲ್ಲಮ್ಮ) ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು. ಸುಮಾರು 50 ಲಕ್ಷ ರೂ,ಗಳ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳಲಿದೆ. ಈಗಾಗಲೇ ಮೊದಲನೇ ಕಂತಿನಲ್ಲಿ 10 ಲಕ್ಷ ರೂ,ಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ವೇಳೆ ಶಂಕರಗೌಡ ಪಾಟೀಲ, ಶೇಖರ್ ಹೊಸೂರಿ,
Tweet media one
Tweet media two
Tweet media three
Tweet media four
0
1
17
@laxmi_hebbalkar
Laxmi Hebbalkar
4 days
ತುಮ್ಮರಗುದ್ದಿ ಗ್ರಾಮದ ಲಕ್ಷ್ಮಣ ಕೆಂಪದಿನ್ನಿ ಇವರ ಮಗ ಸಾಯಿನಾಥ್‌ ಕೆಲವು ದಿನಗಳ ಹಿಂದೆ ಗುತ್ತಿಗೆ ಆಧಾರದ ಮೇಲೆ ವಿದ್ಯುತ್ ಕೆಲಸಕ್ಕೆ ತೆರಳಿದ ವೇಳೆ ವಿದ್ಯುತ್ ತಂತಿ ಪ್ರವಹಿಸಿ, ಮೃತಪಟ್ಟ ಹಿನ್ನೆಲೆಯಲ್ಲಿ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂ,ಗಳ ಚೆಕ್ ನ್ನು ಹಸ್ತಾಂತರಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿ, ಅವರ ಕಷ್ಟಗಳಿಗೆ
Tweet media one
1
2
31
@laxmi_hebbalkar
Laxmi Hebbalkar
4 days
ಸೋಮನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 25.64 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು. ಈ ವೇಳೆ ಶಂಕರಗೌಡ ಪಾಟೀಲ, ಶೇಖರ್ ಹೊಸೂರಿ, ಆರ್.ಕೆ.ಆಂಜನೇಯ, ಬಿ.ಎಂ.ಬಡಿಗೇರ್, ಶಿವಾನಂದ, ಯಲ್ಲಪ್ಪ ನಿಟ್ಟೂರ್, ಮಲ್ಲಪ್ಪ
Tweet media one
Tweet media two
Tweet media three
Tweet media four
1
4
28