Pai1288 Profile Banner
ಪ್ರಖ್ಯಾತ ಪುತ್ತೂರು Profile
ಪ್ರಖ್ಯಾತ ಪುತ್ತೂರು

@Pai1288

Followers
4K
Following
18K
Media
8K
Statuses
30K

ನಾಡು ನುಡಿ ಪರ ಕಾರ್ಯಕರ್ತ. ತಾಯಿ ನುಡಿ ಭಾಷೆ ಕೊಂಕಣಿ ಬದುಕಿನ ಭಾಷೆ ಕನ್ನಡ. ಒಲವಿನ ಭಾಷೆ ತುಳು,ಕೊಡವ,ಬ್ಯಾರಿ💛❤️ ಅಧ್ಯಕ್ಷರು ಮತ್ತು ಖಜಾಂಚಿ-ಗಂಧದಗುಡಿ ಬಳಗ ರಿ ಕರ್ನಾಟಕ

ಕರ್ನಾಟಕ
Joined April 2017
Don't wanna be here? Send us removal request.
@Pai1288
ಪ್ರಖ್ಯಾತ ಪುತ್ತೂರು
10 hours
ಕನ್ನಡ ಭಾಷೆ ಉಳಿಯೋದು ಕಥೆ ಕಾದಂಬರಿಗಳಿಂದ ಅಲ್ಲ, ಅದು ಉಳಿಯೋದು ಜನರ ಬಳಕೆಯಿಂದ". ಕನ್ನಡ ನಾಡಿನ ಮೇರು ಸಾಹಿತಿ, ಪಂಪ ಪ್ರಶಸ್ತಿ ಪುರಸ್ಕೃತ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ಸ್ಮರಣೆಯಂದು ಗೌರವ ನಮನಗಳು.💛❤️
Tweet media one
0
2
12
@Pai1288
ಪ್ರಖ್ಯಾತ ಪುತ್ತೂರು
21 hours
ಮಾನ್ಯರೆ ಫೇಸ್ಬುಕ್ ನಲ್ಲಿ ಈಗಷ್ಟೇ ಈ ಪೋಸ್ಟ್ ನೋಡ್ದೆ,ಅವರಿಗೊಂದು ಹಾಸ್ಟೆಲ್ ವ್ಯವಸ್ಥೆ ಮಾಡಿಕೊಟ್ಟರೆ ತುಂಬಾ ಉಪಕಾರ ಆಗುತ್ತದೆ @Captain_Mani72 @osd_cmkarnataka @DrVaishnavi14
Tweet media one
Tweet media two
Tweet media three
0
0
5
@Pai1288
ಪ್ರಖ್ಯಾತ ಪುತ್ತೂರು
2 days
“ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ, ಕನ್ನಡ ಸಾಕು ತಾಯಿ... ಆಕೆಯ ಅಕ್ಕರೆಯ ಸಾಲವನ್ನೂ ಏಳೇಳು ಜನ್ಮಕ್ಕೂ ತೆತ್ತು ತೀರಿಸಲಾರೆ” -ಕನ್ನಡದ ಮೊದಲ ರಾಷ್ಟ್ರಕವಿ ಶ್ರೀ ಮಂಜೇಶ್ವರ ಗೋವಿಂದ ಪೈ 💛❤️
Tweet media one
2
13
118
@Pai1288
ಪ್ರಖ್ಯಾತ ಪುತ್ತೂರು
2 days
ಹಿರಿಯರನ್ನು ಸ್ಮರಿಸಿರಿ ಅವರ ಕೊಡುಗೆಗಳನ್ನು ನೆನೆಯಿರಿ🙏🙏💐💐💛❤️
0
0
0
@Pai1288
ಪ್ರಖ್ಯಾತ ಪುತ್ತೂರು
2 days
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ನಮ್ಮ ತಪ್ಪನೆನಿತೊ ತಾಳ್ವೆ ಅಕ್ಕರೆಯಿಂದೆಮ್ಮನಾಳ್ವೆ ನೀನೆ ಕಣಾ ನಮ್ಮ ಬಾಳ್ವೆ ನಿನ್ನ ಮರೆಯಲಮ್ಮೆವು ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು.💛❤️ - ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ಇಂದು ಅವರ ಪುಣ್ಯಸ್ಮರಣೆಯ ದಿನ. ❤️
Tweet media one
2
5
29
@Pai1288
ಪ್ರಖ್ಯಾತ ಪುತ್ತೂರು
3 days
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ 😍👇 @A_V_Speaks @NSiddappaji
Tweet media one
0
0
15
@Pai1288
ಪ್ರಖ್ಯಾತ ಪುತ್ತೂರು
3 days
ಶಿಕ್ಷಣ ತಜ್ಞ, ವಿಚಾರವಾದಿ, ಸ್ವಾತಂತ್ರ ಹೋರಾಟಗಾರ, ಗಾಂಧಿವಾದಿ, ಮೌಢ್ಯವನ್ನು ವಿಜ್ಞಾನದ ಮೂಲಕ ಅಳಿಸಿ ಹಾಕಿದ, ಹೋರಾಟದ ಹಾದಿಯಲ್ಲಿ ಕೋಲಾರದಿಂದ ಅಮೆರಿಕದವರೆಗೂ ಆಮೇಲೆ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರ ಹುದ್ದೆವರೆಗೂ ಸಾಧನೆ ಮಾಡಿದ ಅಪ್ಪಟ ಕನ್ನಡಿಗ ಡಾ.ಎಚ್.ನರಸಿಂಹಯ್ಯ ಅವರು💛❤️ #ಶಿಕ್ಷಕರದಿನಾಚರಣೆಯಶುಭಾಶಯಗಳು
Tweet media one
0
13
60
@Pai1288
ಪ್ರಖ್ಯಾತ ಪುತ್ತೂರು
3 days
ಈಗ ಒಟ್ಟು ರೂ3500/- ಸಹಾಯಧನ ಸಂಗ್ರಹ ಆಗಿದೆ, ಇನ್ನು ರೂ82270/- ಸಹಾಯಧನ ಈ ಅಭಿಯಾನಕ್ಕೆ ಸಂಗ್ರಹ ಆಗ್ಬೇಕು ಸಹೃದಯಿ ದಾನಿಯವರು ನಿಮ್ಮ ಕೈಲಾದಷ್ಟು ಸಹಾಯಧನವನ್ನು ತಲುಪಿಸಿ ಕೊಡಿ 🙏 ಬಣ್ಣವೇ ಕಾಣದಿದ್ದ ಸರ್ಕಾರಿ ಕನ್ನಡ ಶಾಲೆಗಳನ್ನು ಬೆಳಗಿಸುವ ಸೇವೆಗೆ ಕೈಜೋಡಿಸಿ 🤝 💛 ❤️ @A_V_Speaks @KannadigaSpeaks @KNayakas @Nisha_gowru
Tweet media one
Tweet media two
Tweet media three
Tweet media four
0
7
14
@Pai1288
ಪ್ರಖ್ಯಾತ ಪುತ್ತೂರು
3 days
ಕನ್ನಡವನ್ನು ಜನಪ್ರಿಯಗೊಳಿಸಿದ, ಸಾಹಿತ್ಯಿಕ ಚಿಂತನೆಗಳನ್ನು ಬೆಳೆಸಿದ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ "ಕನ್ನಡದ ಕಣ್ವ" ಎಂದೇ ಪ್ರಖ್ಯಾತರಾಗಿದ್ದಾರೆ.💛❤️ #ಶಿಕ್ಷಕರದಿನಾಚರಣೆಯಶುಭಾಶಯಗಳು
0
0
0
@Pai1288
ಪ್ರಖ್ಯಾತ ಪುತ್ತೂರು
3 days
ಬಿಎಂಶ್ರೀ ಎಂದರೆ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅವರು ಕನ್ನಡ ಸಾಹಿತ್ಯದ ನವೋದಯದ ಪ್ರಮುಖ ಕವಿ, ಲೇಖಕ ಮತ್ತು ಶಿಕ್ಷಣತಜ್ಞರಾಗಿದ್ದರು. ಇವರು .
Tweet media one
1
6
27
@Pai1288
ಪ್ರಖ್ಯಾತ ಪುತ್ತೂರು
3 days
ಸಹೃದಯಿ ದಾನಿಗಳಿಂದ ಸಹಾಯ ಪಡೆದು ಸರ್ಕಾರಿ ಕನ್ನಡ ಶಾಲೆ, ತಲ್ಲೂರು,ಉಡುಪಿ ಜಿಲ್ಲೆ ಇಲ್ಲಿ ಶಿಕ್ಷಣ ಪಡೆಯುವ ಎರಡು ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಸಾಮಾಗ್ರಿಗಳ ಸಹಾಯ 04/09/2025ರಂದು ತಲುಪಿಸಿ ಕೊಟ್ಟಿದ್ದೇವೆ,ಸಹಾಯ ಮಾಡಿದ ದಾನಿಗಳಿಗೆ ಕೃತಜ್ಞತೆಗಳು 🙏💛❤️ #ಹ್ಯಾಪಿಟುಹೆಲ್ಪ್ @A_V_Speaks @KNayakas @CheKrishnaCk_
Tweet media one
Tweet media two
0
7
21
@Pai1288
ಪ್ರಖ್ಯಾತ ಪುತ್ತೂರು
5 days
ಕರ್ನಾಟಕದಲ್ಲಿ ಯಾವುದೇ ಧರ್ಮದ ಹಬ್ಬಗಳಿರಲಿ ಅಲ್ಲಿ ನಮ್ಮ ನಾಡ ಭಾಷೆ ಕನ್ನಡವಿರಲಿ💛❤️ ಉರ್ದು ಭಾಷೆಯಲ್ಲಿ ಹಾಕಿರುವುದನ್ನು ತೆಗೆಸಿ ಅಲ್ಲಿ ಕನ್ನಡದಲ್ಲಿ ಹಾಕಿಸಿ ಮಾನ್ಯರೆ@GBAChiefComm ಹಾಗೂ ಅವರುಗಳಿಗೆ ಕನ್ನಡ ಭಾಷೆಯ ಮಹತ್ವ ತಿಳಿಸಿ
@Mahaveer_VJ
महावीर जैन, ಮಹಾವೀರ ಜೈನ, Mahaveer Jain
5 days
Kannada is missing on JC Road in Bengaluru. Pro-Kannada activists are missing.
1
1
8
@Pai1288
ಪ್ರಖ್ಯಾತ ಪುತ್ತೂರು
5 days
ಇವನಿಗೆ ಮರಣದಂಡನೆ ಶಿಕ್ಷೆ ಆಗಲಿ... ಒಂದು ಜೀವ ತೆಗೆದಿದ್ದಾನೆ..
@AsianetNewsSN
Asianet Suvarna News
5 days
ಹುಬ್ಬಳ್ಳಿ ಹುಡುಗಿ ನೇಹಾ ಹಿರೇಮಠ ಹ*ತ್ಯೆ ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ! Read More: https://t.co/EGqfGc3eRi #Hubballi #NehaHiremath #KannadaNews #AsianetSuvarnaNews
Tweet media one
0
1
6
@AjkumarSharma
Ajaykumar Sharma | ಅಜಯ್ ಶರ್ಮಾ
5 days
ನಾವು ಮಾಮೂಲಿಯಾಗಿ ಸಿಗುವ ಸೇವಂತಿ ಹೂವನ್ನು ಸಾಕಷ್ಟು ಬಾರಿ ಖರೀದಿಸಿರುತ್ತೇವೆ. ಆದರೆ ಎಷ್ಟು ಜನರ ಮನೆಯಲ್ಲಿ ಈ ಮುಳ್ಳು ಸೇವಂತಿಗೆ ಇದೇ ಅಥವಾ ಇದನ್ನು ‌ನೋಡಿದ್ದೀರ. ಈ ಮುಳ್ಳು ಸೇವಂತಿಗೆ ಹೂವನ್ನು ಮತ್ತು ಎಲೆಯನ್ನು ಶ್ರಾದ್ಧಾ ಮಾಡುವಾಗ ಪಿಂಡಕ್ಕೆ ಏರಿಸುವ ವಾಡಿಕೆ ನಮ್ಮ ಮಲೆನಾಡಿನಲ್ಲಿ ಇದೇ.
0
2
5
@Pai1288
ಪ್ರಖ್ಯಾತ ಪುತ್ತೂರು
6 days
ಇದೇ ನವೆಂಬರ್ ೧,೨೦೨೫ರಂದು ಕರ್ನಾಟಕ ರಾಜ್ಯೋತ್ಸವದಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರಿಗೆ "ಕರ್ನಾಟಕ ರತ್ನ " ಸರ್ಕಾರದ ವತಿಯಿಂದ ನೀಡಬೇಕು. ಅಭಿಮಾನಿಗಳ ಪರವಾಗಿ ಮಾನ್ಯ ಮುಖ್ಯಮಂತ್ರಿಯವರಿಗೆ ಹಾಗೂ ಉಪ ಮುಖ್ಯಮಂತ್ರಿಯವರಲ್ಲಿ ಮನವಿ 🌹🌹🌹 @siddaramaiah @DKShivakumar
Tweet media one
0
1
6
@Pai1288
ಪ್ರಖ್ಯಾತ ಪುತ್ತೂರು
6 days
ಸಾಮಾಜಿಕ ಜಾಲ ತಾಣಗಳನ್ನು ಬಳಸುವವರು ಕಾಮೆಂಟ್ ಗಳು ಹಾಕುವಾಗ ಎಚ್ಚರಿಕೆಯಿಂದ ಪದ ಬಳಕೆ ಮಾಡಿ, ಏನೇನೋ ಮಾಡೋಕೆ ಹೋದ್ರೆ ಹೀಗೆ ಆಗುತ್ತದೆ 👇 ಆಗ ನಿಮ್ಮ ಕಾಮೆಂಟ್ ಗೆ ಮೆಚ್ಚುಗೆ ಕೊಟ್ಟವರು, ಪ್ರಚೋದನೆ ಕೊಟ್ಟವರು ಯಾರು ನಿಮ್ಮ ಸಹಾಯಕ್ಕೆ ಬರಲ್ಲ..
@prajavani
Prajavani
9 days
ಕಲಬುರಗಿ: 'ಸಿದ್ರಾಮುಲ್ಲಾಖಾನ್' ಎಂದು ಸ್ಟೇಟಸ್ ಹಾಕಿದ ಪಿಡಿಒ ವಿರುದ್ಧ ಎಫ್ಐಆರ್ ಓದಿ:👇 https://t.co/htIgscBG2J #Siddaramaiah
Tweet media one
0
2
10
@Pai1288
ಪ್ರಖ್ಯಾತ ಪುತ್ತೂರು
6 days
"ಕಿಚ್ಚ ಸುದೀಪ್" ನನ್ನಿಷ್ಟದ ನಟರಲ್ಲಿ ಒಬ್ಬರು .. ಸುದೀಪ್ ಸಿನೆಮಾ ಹೊರತಾಗಿ ಅವರು ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡಿರುವ ಪ್ರಭುದ್ದ ವ್ಯಕ್ತಿತ್ವ..ಕನ್ನಡಪರ ಒಲವು..ಸರಕಾರಿ ಶಾಲೆಗಳ ದತ್ತು.. ಹೀಗೆ ಸಮಾಜಮುಖಿ ವ್ಯಕ್ತಿತ್ವದಿಂದಾಗಿ ಹೆಚ್ಚಾಗಿ ಇಷ್ಟವಾಗುವುದು ಹುಟ್ಟುಹಬ್ಬದ ಶುಭಾಶಯಗಳು @KicchaSudeep ರವರಿಗೆ 🎂🎉💛❤️
Tweet media one
0
0
4
@Pai1288
ಪ್ರಖ್ಯಾತ ಪುತ್ತೂರು
7 days
ಆರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿರುವ ಹಾಗೂ ಪದ್ಮಶ್ರೀ ಪುರಸ್ಕೃತರಾದ ರಂಗ ಭೀಷ್ಮ ಬಿ. ವಿ. ಕಾರಂತ್ ಅವರ ಪುಣ್ಯ ಸ್ಮರಣೆಯ ದಿನವಿಂದು ಗೌರವಪೂರ್ವಕ ನಮನಗಳು🙏💛❤️. ಭಾರತೀಯ ನಾಟಕ ರಂಗ ಹಾಗೂ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರ ಅಪಾರವಾದ ಸಾಧನೆ ಸದಾ ಸ್ಮರಣೀಯ
Tweet media one
0
2
12
@Pai1288
ಪ್ರಖ್ಯಾತ ಪುತ್ತೂರು
7 days
ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ,ವಸಂತಗಾನದಿಂದ ಹಿಡಿದು ಬೆಳ್ಳಿಮೋಡದವರೆಗೆ ಸುಮಾರು ಕಾದಂಬರಿಗಳನ್ನು ಹಾಗೂ ೩ ಕಥಾ ಸಂಕಲನಗಳನ್ನು ರಚಿಸಿದ್ದಾರೆ. ಇಂದು ಅವರ ಹುಟ್ಟು ಹಬ್ಬದ ದಿನ, ಹುಟ್ಟು ಹಬ್ಬದ ಶುಭಾಶಯಗಳು 💐💛❤️
0
0
1
@Pai1288
ಪ್ರಖ್ಯಾತ ಪುತ್ತೂರು
7 days
ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದವರು ಶ್ರೀಮತಿ ಅನಸೂಯ ಶಂಕರ್. ಇವರು ಕನ್ನಡದ ಪ್ರಮುಖ ಕಾದಂಬರಿಕಾರರಲ್ಲೊಬ್ಬರು. ಹಲವಾರು ಜನಪ್ರಿಯ ಕಾದಂಬರಿಗಳ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ ಇವರು ರಚಿಸಿದ ಪ್ರಮುಖ ಕಾದಂಬರಿಗಳೆಂದರೆ- ಹೂವು ಹಣ್ಣು,
Tweet media one
1
3
9