ಪ್ರಖ್ಯಾತ ಪುತ್ತೂರು
@Pai1288
Followers
4K
Following
18K
Media
8K
Statuses
30K
ಅಭಿಮಾನಿಗಳ ಹೃದಯದಲ್ಲಿ ಸದಾ ನೆಲೆಸಿರುವ ಅನರ್ಘ್ಯ ರತ್ನ , ಅಭಿಮಾನಿ ದೇವರುಗಳ ಪಾಲಿನ ಮೆಚ್ಚಿನ ಅಪ್ಪು, ಶ್ರೀ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. ದೈಹಿಕವಾಗಿ ಮಾತ್ರ ನಮ್ಮಿಂದ ದೂರವಾಗಿರುವ ಕರ್ನಾಟಕ ರತ್ನ ಪವರ್ ಸ್ಟಾರ್ ಅವರ ನೆನಪು ಕನ್ನಡ ನಾಡಿನ ಕೋಟ್ಯಂತರ ಹೃದಯಗಳಲ್ಲಿ ಸದಾ ಹಸಿರು. #PuneethRajkumar
0
14
156
ನಮ್ಮವರು ಯಾರಿಗಾದರೂ ಸೂಕ್ತವಾಗಿರೋರು ಅರ್ಜಿ ಹಾಕಿ... 🌐 Networking | Cisco | Data Center (DC) Engineers 🚀 We’re Hiring – Data Center (DC) Engineers! 🔹 Position: Data Center (DC) Engineer 🔹 No. of Positions: 20 🔹 Locations: Bangalore | Pune | Mumbai | Delhi 🔹 Experience: 6+ Years
0
16
68
ದಾನಿಗಳಿಂದ ನೆರವು ಪಡೆದು ಡಿಸೆಂಬರ್ 17,2021ರಿಂದ ಸೆಪ್ಟೆಂಬರ್ 04,2025ರ ತನಕ ಒಟ್ಟು 25 ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಮತ್ತು ಮಕ್ಕಳಿಗೆ ಅಗತ್ಯ ಶೈಕ್ಷಣಿಕ ಸಾಮಾಗ್ರಿಗಳ ಸಹಾಯವನ್ನು ತಲುಪಿಸಿದ್ದೇವೆ. ದಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು 💛 ♥️ ಈಗ 26ನೇಯ ಸರ್ಕಾರಿ ಕನ್ನಡ ಶಾಲೆ ಆಯ್ಕೆ ಮಾಡಿಕೊಂಡಿದ್ದು, ಈ ಶಾಲೆಗೆ
0
3
7
ರಾಷ್ಟ್ರಕೂಟ ದೊರೆ ಕನ್ನರದೇವ ಅವರ ಒಂದು ಕಲ್ಬರಹವು ಮಧ್ಯಪ್ರದೇಶದ ಜಬ್ಬಲಪುರ (ಈಗಿನ ಜಬಲ್ಪುರ್) ನರ್ಮದಾ ಹೊಳೆಯ ಕರೆಯಲ್ಲಿ ಸಿಕ್ಕಿತ್ತು, ಅದರಲ್ಲಿರುವ ಬರಹ ಕೆಳಗಿನ ಚಿತ್ರದಲ್ಲಿದೆ.
1
32
97
"ನನ್ ಜನ ಬರದಿಂದ ಕಣ್ಣೀರಿಡಬೇಕಾದ್ರೆ ನೋಡ್ಕೊಂಡ್ ಸುಮ್ನೆ ಕುತ್ಕೊಳೋ ಬಂಗಾರಪ್ಪ ನಾನಲ್ಲ." ಸೋಲಿಲ್ಲದ ಸರದಾರ ಶ್ರೀ ಸಾರೆಕೊಪ್ಪ ಬಂಗಾರಪ್ಪ ಅವರ ಮಾತುಗಳಿವು. ಒಬ್ಬ ಸಮರ್ಥ ನಾಯಕನಿಗಿರಬೇಕಾದ ಎಲ್ಲ ಅರ್ಹತೆಗಳೂ ಅವರ ಸ್ವಭಾವವಾಗಿದ್ದವು. ಅವರು ಹಾಕಿಕೊಟ್ಟ ಹೆಜ್ಜೆ ಭವಿಷ್ಯದಲ್ಲೂ ಪ್ರಸ್ತುತ. ಅವರ ಹುಟ್ಟು ಹಬ್ಬದ ದಿನವಿಂದು ಗೌರವ ನಮನಗಳು.🙏🙏
0
7
63
ಕನ್ನಡ ಬಾವುಟ ಯಾರೊಬ್ಬರ ವಿರುದ್ಧ ಅಲ್ಲ, ಅದು ಕನ್ನಡಿಗರ, ಕನ್ನಡತನದ ಪರ.💛❤️ #ಕನ್ನಡಬಾವುಟ_ನಮ್ಮಗುರುತು #KannadaFlag_MyPride #ನವೆಂಬರ್_೧_ಕರ್ನಾಟಕ_ರಾಜ್ಯೋತ್ಸವ
3
48
443
ಸಾಗಿಸು- ಸೊಗಸಾದ ಮತ್ತು ಸೊಗಡಿನ ಹೆಸರು.👌 ಕನ್ನಡಿಗರು ಹೆಚ್ಚೆಚ್ಚು ಉದ್ಯಮಶೀಲರಾಗಲಿ; ಕನ್ನಡ, ಕರ್ನಾಟಕವನ್ನು ಜೊತೆಗೆ ಸಾಗಿಸುತ್ತಾ ಬೆಳೆಯಲಿ ❤️💛 https://t.co/GlwXnyreFw
yourstory.com
Sagisu will use the funds to build Smart Logistic Hubs and to expand into new areas along with scaling up their technology platform.
2
46
237
KSDL ದಾಖಲೆಯ ಸಾಧನೆ; ಮತ್ತಷ್ಟು ಪಸರಿಸಿದೆ ಮೈಸೂರು ಸ್ಯಾಂಡಲ್ ‘ಪರಿಮಳ’ ನಾಡಿನ ಹೆಮ್ಮೆಯ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ- #KSDL #ನಮ್ಮಸರಕಾರ ದ ಅದ್ವಿತೀಯ ಸುಧಾರಣಾ ಕ್ರಮಗಳಿಂದಾಗಿ ಮತ್ತೊಂದು ಐತಿಹಾಸಿಕ ಸಾಧನೆ ಮೆರೆದಿದೆ. ಈ ದಿನ KSDL ಲಾಭಾಂಶದ ₹ 134,87,45,862 ಕೋಟಿಯ ಚೆಕ್ ಅನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ
5
16
122
*ಶ್ರೀ ಬೆಂಕಿ ಆಂಜನೇಯ ಸ್ವಾಮಿ* ಹಾಸನ ಜಿಲ್ಲೆ ,ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ ಮಡಬ ಗ್ರಾಮ
4
22
457
ಹಿಂದೆ #ಕನ್ನಡದ್ದೇ ಪದ ತಕ್ಕಾಳಿ(Tomato) ಹಲವು ಕಡೆ ಬಳಕೆಯಾಗಿತ್ತು, ಅದರ ಬಳಕೆಗಳು ಕೆಳಗಿನ ತಿಟ್ಟದಲ್ಲಿ ಕಾಣುತ್ತದೆ. #ಕನ್ನಡದ್ದೇ ಪದಗಳನ್ನು ಬಳಸೋಣ, ತಪ್ಪಿ ಹೋಗಿರುವ #ಕನ್ನಡದ್ದೇ ಪದಗಳನ್ನು ಕೂಡ ಮತ್ತೆ ಬಳಸೋಣ. ನಮ್ಮ #ಕನ್ನಡ ನಮ್ಮ ಹೆಮ್ಮೆ ನಮ್ಮ ಗುರುತು ನಮಗೆ ಎಲ್ಲ. #ಕನ್ನಡ_ಕಟ್ಟುವ_ಕೆಲಸ
1
9
28
ಭಾಷಾವಿಜ್ಞಾನಿ ಪ್ರೊ.ಎಮ್.ಮರಿಯಪ್ಪ ಭಟ್ಟರ ಕೊಡುಗೆ-ಭಾಗ ೪ “ತುಳು-ಇಂಗ್ಲಿಶ್ ನಿಘಂಟು” ನಿಘಂಟು ಕ್ಷೇತ್ರದಲ್ಲಿ ಪ್ರೊ.ಎಮ್.ಮರಿಯಪ್ಪ ಭಟ್ಟರ ಮತ್ತೊಂದು ಮೇರುಮಟ್ಟದ ಕೊಡುಗೆ. ಈ ನಿಘಂಟನ್ನು 1967 ರಲ್ಲಿ ಹೊರತರಲಾಯಿತು. https://t.co/cIr6M4K2Ji
0
4
6
"ಹೊಯ್ಸಳ ವಿಷ್ಣುವರ್ಧನ" ಹೊತ್ತಗೆಯಲ್ಲಿ ಕೊನೆ ಹಾಳೆಬದಿಯಲ್ಲಿ ಗಮನ ಸೆಳೆದ #ಕನ್ನಡದ್ದೇ ಗೊಂಟುಗಳು ಬಡಗಣ = ಉತ್ತರ ಮೂಡಣ = ಪೂರ್ವ ಪಡುವಣ = ಪಶ್ಚಿಮ ತೆಂಕಣ = ದಕ್ಶಿಣ ಬಡಮೂಡಣ = ಈಶಾನ್ಯ ಮೂಡುದೆಂಕಣ = ಅಗ್ನೇಯ ಪಡುತೆಂಕಣ = ನೈರುತ್ಯ ಪಡುಬಡಗು = ವಾಯುವ್ಯ
1
5
14