
ಪ್ರಖ್ಯಾತ ಪುತ್ತೂರು
@Pai1288
Followers
4K
Following
18K
Media
8K
Statuses
30K
ನಾಡು ನುಡಿ ಪರ ಕಾರ್ಯಕರ್ತ. ತಾಯಿ ನುಡಿ ಭಾಷೆ ಕೊಂಕಣಿ ಬದುಕಿನ ಭಾಷೆ ಕನ್ನಡ. ಒಲವಿನ ಭಾಷೆ ತುಳು,ಕೊಡವ,ಬ್ಯಾರಿ💛❤️ ಅಧ್ಯಕ್ಷರು ಮತ್ತು ಖಜಾಂಚಿ-ಗಂಧದಗುಡಿ ಬಳಗ ರಿ ಕರ್ನಾಟಕ
ಕರ್ನಾಟಕ
Joined April 2017
ಕನ್ನಡ ಭಾಷೆ ಉಳಿಯೋದು ಕಥೆ ಕಾದಂಬರಿಗಳಿಂದ ಅಲ್ಲ, ಅದು ಉಳಿಯೋದು ಜನರ ಬಳಕೆಯಿಂದ". ಕನ್ನಡ ನಾಡಿನ ಮೇರು ಸಾಹಿತಿ, ಪಂಪ ಪ್ರಶಸ್ತಿ ಪುರಸ್ಕೃತ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ಸ್ಮರಣೆಯಂದು ಗೌರವ ನಮನಗಳು.💛❤️
0
2
12
ಮಾನ್ಯರೆ ಫೇಸ್ಬುಕ್ ನಲ್ಲಿ ಈಗಷ್ಟೇ ಈ ಪೋಸ್ಟ್ ನೋಡ್ದೆ,ಅವರಿಗೊಂದು ಹಾಸ್ಟೆಲ್ ವ್ಯವಸ್ಥೆ ಮಾಡಿಕೊಟ್ಟರೆ ತುಂಬಾ ಉಪಕಾರ ಆಗುತ್ತದೆ @Captain_Mani72 @osd_cmkarnataka @DrVaishnavi14
0
0
5
“ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ, ಕನ್ನಡ ಸಾಕು ತಾಯಿ... ಆಕೆಯ ಅಕ್ಕರೆಯ ಸಾಲವನ್ನೂ ಏಳೇಳು ಜನ್ಮಕ್ಕೂ ತೆತ್ತು ತೀರಿಸಲಾರೆ” -ಕನ್ನಡದ ಮೊದಲ ರಾಷ್ಟ್ರಕವಿ ಶ್ರೀ ಮಂಜೇಶ್ವರ ಗೋವಿಂದ ಪೈ 💛❤️
2
13
118
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ನಮ್ಮ ತಪ್ಪನೆನಿತೊ ತಾಳ್ವೆ ಅಕ್ಕರೆಯಿಂದೆಮ್ಮನಾಳ್ವೆ ನೀನೆ ಕಣಾ ನಮ್ಮ ಬಾಳ್ವೆ ನಿನ್ನ ಮರೆಯಲಮ್ಮೆವು ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು.💛❤️ - ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ಇಂದು ಅವರ ಪುಣ್ಯಸ್ಮರಣೆಯ ದಿನ. ❤️
2
5
29
ಶಿಕ್ಷಣ ತಜ್ಞ, ವಿಚಾರವಾದಿ, ಸ್ವಾತಂತ್ರ ಹೋರಾಟಗಾರ, ಗಾಂಧಿವಾದಿ, ಮೌಢ್ಯವನ್ನು ವಿಜ್ಞಾನದ ಮೂಲಕ ಅಳಿಸಿ ಹಾಕಿದ, ಹೋರಾಟದ ಹಾದಿಯಲ್ಲಿ ಕೋಲಾರದಿಂದ ಅಮೆರಿಕದವರೆಗೂ ಆಮೇಲೆ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರ ಹುದ್ದೆವರೆಗೂ ಸಾಧನೆ ಮಾಡಿದ ಅಪ್ಪಟ ಕನ್ನಡಿಗ ಡಾ.ಎಚ್.ನರಸಿಂಹಯ್ಯ ಅವರು💛❤️ #ಶಿಕ್ಷಕರದಿನಾಚರಣೆಯಶುಭಾಶಯಗಳು
0
13
60
ಈಗ ಒಟ್ಟು ರೂ3500/- ಸಹಾಯಧನ ಸಂಗ್ರಹ ಆಗಿದೆ, ಇನ್ನು ರೂ82270/- ಸಹಾಯಧನ ಈ ಅಭಿಯಾನಕ್ಕೆ ಸಂಗ್ರಹ ಆಗ್ಬೇಕು ಸಹೃದಯಿ ದಾನಿಯವರು ನಿಮ್ಮ ಕೈಲಾದಷ್ಟು ಸಹಾಯಧನವನ್ನು ತಲುಪಿಸಿ ಕೊಡಿ 🙏 ಬಣ್ಣವೇ ಕಾಣದಿದ್ದ ಸರ್ಕಾರಿ ಕನ್ನಡ ಶಾಲೆಗಳನ್ನು ಬೆಳಗಿಸುವ ಸೇವೆಗೆ ಕೈಜೋಡಿಸಿ 🤝 💛 ❤️ @A_V_Speaks
@KannadigaSpeaks
@KNayakas
@Nisha_gowru
0
7
14
ಕನ್ನಡವನ್ನು ಜನಪ್ರಿಯಗೊಳಿಸಿದ, ಸಾಹಿತ್ಯಿಕ ಚಿಂತನೆಗಳನ್ನು ಬೆಳೆಸಿದ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ "ಕನ್ನಡದ ಕಣ್ವ" ಎಂದೇ ಪ್ರಖ್ಯಾತರಾಗಿದ್ದಾರೆ.💛❤️ #ಶಿಕ್ಷಕರದಿನಾಚರಣೆಯಶುಭಾಶಯಗಳು
0
0
0
ಬಿಎಂಶ್ರೀ ಎಂದರೆ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅವರು ಕನ್ನಡ ಸಾಹಿತ್ಯದ ನವೋದಯದ ಪ್ರಮುಖ ಕವಿ, ಲೇಖಕ ಮತ್ತು ಶಿಕ್ಷಣತಜ್ಞರಾಗಿದ್ದರು. ಇವರು .
1
6
27
ಸಹೃದಯಿ ದಾನಿಗಳಿಂದ ಸಹಾಯ ಪಡೆದು ಸರ್ಕಾರಿ ಕನ್ನಡ ಶಾಲೆ, ತಲ್ಲೂರು,ಉಡುಪಿ ಜಿಲ್ಲೆ ಇಲ್ಲಿ ಶಿಕ್ಷಣ ಪಡೆಯುವ ಎರಡು ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಸಾಮಾಗ್ರಿಗಳ ಸಹಾಯ 04/09/2025ರಂದು ತಲುಪಿಸಿ ಕೊಟ್ಟಿದ್ದೇವೆ,ಸಹಾಯ ಮಾಡಿದ ದಾನಿಗಳಿಗೆ ಕೃತಜ್ಞತೆಗಳು 🙏💛❤️ #ಹ್ಯಾಪಿಟುಹೆಲ್ಪ್ @A_V_Speaks
@KNayakas
@CheKrishnaCk_
0
7
21
ಕರ್ನಾಟಕದಲ್ಲಿ ಯಾವುದೇ ಧರ್ಮದ ಹಬ್ಬಗಳಿರಲಿ ಅಲ್ಲಿ ನಮ್ಮ ನಾಡ ಭಾಷೆ ಕನ್ನಡವಿರಲಿ💛❤️ ಉರ್ದು ಭಾಷೆಯಲ್ಲಿ ಹಾಕಿರುವುದನ್ನು ತೆಗೆಸಿ ಅಲ್ಲಿ ಕನ್ನಡದಲ್ಲಿ ಹಾಕಿಸಿ ಮಾನ್ಯರೆ@GBAChiefComm ಹಾಗೂ ಅವರುಗಳಿಗೆ ಕನ್ನಡ ಭಾಷೆಯ ಮಹತ್ವ ತಿಳಿಸಿ
1
1
8
ಇವನಿಗೆ ಮರಣದಂಡನೆ ಶಿಕ್ಷೆ ಆಗಲಿ... ಒಂದು ಜೀವ ತೆಗೆದಿದ್ದಾನೆ..
ಹುಬ್ಬಳ್ಳಿ ಹುಡುಗಿ ನೇಹಾ ಹಿರೇಮಠ ಹ*ತ್ಯೆ ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ! Read More: https://t.co/EGqfGc3eRi
#Hubballi #NehaHiremath #KannadaNews #AsianetSuvarnaNews
0
1
6
ನಾವು ಮಾಮೂಲಿಯಾಗಿ ಸಿಗುವ ಸೇವಂತಿ ಹೂವನ್ನು ಸಾಕಷ್ಟು ಬಾರಿ ಖರೀದಿಸಿರುತ್ತೇವೆ. ಆದರೆ ಎಷ್ಟು ಜನರ ಮನೆಯಲ್ಲಿ ಈ ಮುಳ್ಳು ಸೇವಂತಿಗೆ ಇದೇ ಅಥವಾ ಇದನ್ನು ನೋಡಿದ್ದೀರ. ಈ ಮುಳ್ಳು ಸೇವಂತಿಗೆ ಹೂವನ್ನು ಮತ್ತು ಎಲೆಯನ್ನು ಶ್ರಾದ್ಧಾ ಮಾಡುವಾಗ ಪಿಂಡಕ್ಕೆ ಏರಿಸುವ ವಾಡಿಕೆ ನಮ್ಮ ಮಲೆನಾಡಿನಲ್ಲಿ ಇದೇ.
0
2
5
ಇದೇ ನವೆಂಬರ್ ೧,೨೦೨೫ರಂದು ಕರ್ನಾಟಕ ರಾಜ್ಯೋತ್ಸವದಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರಿಗೆ "ಕರ್ನಾಟಕ ರತ್ನ " ಸರ್ಕಾರದ ವತಿಯಿಂದ ನೀಡಬೇಕು. ಅಭಿಮಾನಿಗಳ ಪರವಾಗಿ ಮಾನ್ಯ ಮುಖ್ಯಮಂತ್ರಿಯವರಿಗೆ ಹಾಗೂ ಉಪ ಮುಖ್ಯಮಂತ್ರಿಯವರಲ್ಲಿ ಮನವಿ 🌹🌹🌹 @siddaramaiah
@DKShivakumar
0
1
6
ಸಾಮಾಜಿಕ ಜಾಲ ತಾಣಗಳನ್ನು ಬಳಸುವವರು ಕಾಮೆಂಟ್ ಗಳು ಹಾಕುವಾಗ ಎಚ್ಚರಿಕೆಯಿಂದ ಪದ ಬಳಕೆ ಮಾಡಿ, ಏನೇನೋ ಮಾಡೋಕೆ ಹೋದ್ರೆ ಹೀಗೆ ಆಗುತ್ತದೆ 👇 ಆಗ ನಿಮ್ಮ ಕಾಮೆಂಟ್ ಗೆ ಮೆಚ್ಚುಗೆ ಕೊಟ್ಟವರು, ಪ್ರಚೋದನೆ ಕೊಟ್ಟವರು ಯಾರು ನಿಮ್ಮ ಸಹಾಯಕ್ಕೆ ಬರಲ್ಲ..
ಕಲಬುರಗಿ: 'ಸಿದ್ರಾಮುಲ್ಲಾಖಾನ್' ಎಂದು ಸ್ಟೇಟಸ್ ಹಾಕಿದ ಪಿಡಿಒ ವಿರುದ್ಧ ಎಫ್ಐಆರ್ ಓದಿ:👇 https://t.co/htIgscBG2J
#Siddaramaiah
0
2
10
"ಕಿಚ್ಚ ಸುದೀಪ್" ನನ್ನಿಷ್ಟದ ನಟರಲ್ಲಿ ಒಬ್ಬರು .. ಸುದೀಪ್ ಸಿನೆಮಾ ಹೊರತಾಗಿ ಅವರು ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡಿರುವ ಪ್ರಭುದ್ದ ವ್ಯಕ್ತಿತ್ವ..ಕನ್ನಡಪರ ಒಲವು..ಸರಕಾರಿ ಶಾಲೆಗಳ ದತ್ತು.. ಹೀಗೆ ಸಮಾಜಮುಖಿ ವ್ಯಕ್ತಿತ್ವದಿಂದಾಗಿ ಹೆಚ್ಚಾಗಿ ಇಷ್ಟವಾಗುವುದು ಹುಟ್ಟುಹಬ್ಬದ ಶುಭಾಶಯಗಳು @KicchaSudeep ರವರಿಗೆ 🎂🎉💛❤️
0
0
4
ಆರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿರುವ ಹಾಗೂ ಪದ್ಮಶ್ರೀ ಪುರಸ್ಕೃತರಾದ ರಂಗ ಭೀಷ್ಮ ಬಿ. ವಿ. ಕಾರಂತ್ ಅವರ ಪುಣ್ಯ ಸ್ಮರಣೆಯ ದಿನವಿಂದು ಗೌರವಪೂರ್ವಕ ನಮನಗಳು🙏💛❤️. ಭಾರತೀಯ ನಾಟಕ ರಂಗ ಹಾಗೂ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರ ಅಪಾರವಾದ ಸಾಧನೆ ಸದಾ ಸ್ಮರಣೀಯ
0
2
12
ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ,ವಸಂತಗಾನದಿಂದ ಹಿಡಿದು ಬೆಳ್ಳಿಮೋಡದವರೆಗೆ ಸುಮಾರು ಕಾದಂಬರಿಗಳನ್ನು ಹಾಗೂ ೩ ಕಥಾ ಸಂಕಲನಗಳನ್ನು ರಚಿಸಿದ್ದಾರೆ. ಇಂದು ಅವರ ಹುಟ್ಟು ಹಬ್ಬದ ದಿನ, ಹುಟ್ಟು ಹಬ್ಬದ ಶುಭಾಶಯಗಳು 💐💛❤️
0
0
1
ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದವರು ಶ್ರೀಮತಿ ಅನಸೂಯ ಶಂಕರ್. ಇವರು ಕನ್ನಡದ ಪ್ರಮುಖ ಕಾದಂಬರಿಕಾರರಲ್ಲೊಬ್ಬರು. ಹಲವಾರು ಜನಪ್ರಿಯ ಕಾದಂಬರಿಗಳ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ ಇವರು ರಚಿಸಿದ ಪ್ರಮುಖ ಕಾದಂಬರಿಗಳೆಂದರೆ- ಹೂವು ಹಣ್ಣು,
1
3
9