NCheluvarayaS Profile Banner
N Cheluvarayaswamy Profile
N Cheluvarayaswamy

@NCheluvarayaS

Followers
4K
Following
173
Media
5K
Statuses
6K

Cabinet Minister For Agriculture | MLA in Nagamangala assembly constituency.

Nagamangala, Mandya.India
Joined June 2018
Don't wanna be here? Send us removal request.
@NCheluvarayaS
N Cheluvarayaswamy
10 hours
Proud to see Karnataka’s villages leading the way in sustainable, inclusive growth. More power to our innovators! 3/3
0
0
0
@NCheluvarayaS
N Cheluvarayaswamy
10 hours
It’s moments like these that remind me why we believe in our people’s ingenuity. Every wheelbarrow, brush cutter trolley, and creative solution not only lightens a farmer’s burden, but strengthens the heart of Karnataka. 2/3
1
0
0
@NCheluvarayaS
N Cheluvarayaswamy
10 hours
Truly inspired by the story of @KoppaSgb Their journey is a testament to the power of grassroots innovation using simple, affordable tools to uplift over 20,000 fellow farmers and open doors for so many rural youth. 1/3
1
0
0
@NCheluvarayaS
N Cheluvarayaswamy
12 hours
ನಮ್ಮ ನಾಗಮಂಗಲದಲ್ಲಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳ ಕಿರು ನೋಟ. #ಮಂಡ್ಯ #ನಾಗಮಂಗಲ
0
0
0
@NCheluvarayaS
N Cheluvarayaswamy
17 hours
ಮಂಡ್ಯ ಜಿಲ್ಲೆಯ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ 'ಸ್ಮಾರ್ಟ್ ಕಾರ್ಡ್' ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಶ್ರೀ @SantoshSLadINC ಅವರೊಂದಿಗೆ ಪಾಲ್ಗೊಳ್ಳಲಾಯಿತು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರೋಗ್ಯ ಭದ್ರತೆ ಒದಗಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ.
0
1
1
@NCheluvarayaS
N Cheluvarayaswamy
1 day
ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರ್‌ ಸ್ಪೋಟದ ದುರಂತದಲ್ಲಿ ಅಪಾರ ಸಾವು ನೋವು ಸಂಭವಿಸಿರುವ ಸುದ್ದಿ ಮನಸ್ಸಿಗೆ ಅತೀವ ಆಘಾತವನ್ನುಂಟುಮಾಡಿದೆ. ಈ ದುರ್ಘಟನೆಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ.
0
0
1
@NCheluvarayaS
N Cheluvarayaswamy
1 day
ಇಜ್ಜಲಘಟ್ಟದ ಜನತೆಯನ್ನು ಇಂದು ಭೇಟಿಯಾಗಿ ಅವರ ಕುಂದು ಕೊರತೆಗಳನ್ನು ಆಲಿಸಿದೆ. ನನ್ನ ಹುಟ್ಟೂರಿನ ಜನತೆ ನನ್ನ ಮೇಲೆ ಇಟ್ಟರುವ ನಂಬಿಕೆ ಹಾಗೂ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. #ನಾಗಮಂಗಲ #ಮಂಡ್ಯ
0
0
1
@NCheluvarayaS
N Cheluvarayaswamy
2 days
ನಾಗಮಂಗಲದ ಕಂಬದಹಳ್ಳಿಯಲ್ಲಿ ಇಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಲಾಯಿತು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸುವ ದಿಶೆಯಲ್ಲಿ ನಮ್ಮ ಶ್ರಮ ನಿರಂತರವಾಗಿರಲಿದೆ. #ಮಂಡ್ಯ #ನಾಗಮಂಗಲ
0
0
0
@NCheluvarayaS
N Cheluvarayaswamy
2 days
ನಾಗಮಂಗಲದಲ್ಲಿ ಇಂದು ಸಹಾಯಕ ಕೃಷಿ ನಿರ್ದೇಶಕರ ಕಟ್ಟಡವನ್ನು ಉದ್ಘಾಟನೆ ಮಾಡಲಾಯಿತು. ಸ್ಥಳೀಯ ಮಟ್ಟದಲ್ಲಿ ಕೃಷಿ ಸಂಬಂಧಿತ ಸೇವೆಗಳನ್ನು ಕಲ್ಪಿಸುವ ದಿಶೆಯಲ್ಲಿ ನಮ್ಮ ಶ್ರಮ ನಿರಂತರವಾಗಿರಲಿದೆ. #ಮಂಡ್ಯ #ನಾಗಮಂಗಲ
0
0
0
@NCheluvarayaS
N Cheluvarayaswamy
2 days
ನಾಗಮಂಗಲದಲ್ಲಿ ನೂತನವಾಗಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು. ರೈತರಿಗೆ ತ್ವರಿತವಾಗಿ ಸೇವೆ ಹಾಗೂ ಸಹಾಯ ಕಲ್ಪಿಸುವ ಜೊತೆ ಕೃಷಿ ಇಲಾಖೆಯ ಯೋಜನೆಗಳನ್ನು ತಲುಪಿಸುವ ದಿಶೆಯಲ್ಲಿ ರಾಜ್ಯದಾದ್ಯಂತ ರೈತ ಸಂಪರ್ಕ ಕೇಂದ್ರಗಳನ್ನು ಬಲಪಡಿಸಲಾಗುತ್ತಿದೆ. #Agriculture #RSK #Mandya #Nagamangala
0
0
0
@NCheluvarayaS
N Cheluvarayaswamy
2 days
ನಾಗಮಂಗಲದ ಮಣ್ಣಹಳ್ಳಿ ಗ್ರಾಮದಲ್ಲಿ ಇಂದು RTO ಟ್ರ್ಯಾಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
0
0
1
@NCheluvarayaS
N Cheluvarayaswamy
2 days
ನಮ್ಮ ನಾಗಮಂಗಲದ ಬಚ್ಚಿಕೊಪ್ಪಲು ಗ್ರಾಮದಲ್ಲಿಂದು ಅಂಗನವಾಡಿ ಕಟ್ಟಡದ ಉದ್ಘಾಟನೆ ನೆರವೇರಿಸಲಾಯಿತು. ತಾಯಿ ಮಗುವಿನ ಆರೈಕೆಯ ಜೊತೆ ಬಾಲ್ಯದಿಂದಲೇ ಗುಣಮಟ್ಟದ ಶಿಕ್ಷಣ ನೀಡುವ ದಿಶೆಯಲ್ಲಿ ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ.
0
0
1
@NCheluvarayaS
N Cheluvarayaswamy
3 days
ಮಾನ್ಯ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರನ್ನು ಮೇಲುಕೋಟೆಯಲ್ಲಿ ಇಂದು ಸ್ವಾಗತಿಸಿದ ಕ್ಷಣ.
0
0
1
@NCheluvarayaS
N Cheluvarayaswamy
3 days
ಮಂಡ್ಯ ಜಿಲ್ಲೆಗೆ ಆಗಮಿಸಿರುವ ಸನ್ಮಾನ್ಯ ಉಪ ರಾಷ್ಟ್ರಪತಿ ಶ್ರೀ ಸಿ.ಪಿ ರಾಧಾಕೃಷ್ಣನ್ ಅವರನ್ನು ಮೇಲುಕೋಟೆಯಲ್ಲಿ ಇಂದು ಸ್ವಾಗತಿಸಲಾಯಿತು. ಬಳಿಕ ಮೇಲುಕೋಟೆ ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯಕ್ಕೆ ಭೇಟಿನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
0
1
2
@NCheluvarayaS
N Cheluvarayaswamy
3 days
ಕೇರಳದ ಪುಟ್ಟ ಗ್ರಾಮವೊಂದರ ಬಡ ದಲಿತ ಕುಟುಂಬದಲ್ಲಿ ಹುಟ್ಟಿದ ಕೆ.ಆರ್.ನಾರಾಯಣನ್ ಅವರು ತಮ್ಮ ಅವಿರತ ಶ್ರಮ ಮತ್ತು ಅಸಾಧಾರಣ ಸಾಮರ್ಥ್ಯದಿಂದ ಈ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಪದವಿಯನ್ನು ಅಲಂಕರಿಸಿದವರು. ಸಾಧನೆಗೆ ಜಾತಿ - ಧರ್ಮದ ಹಂಗಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ ನಾರಾಯಣನ್ ಅವರ ಪುಣ್ಯ ಸ್ಮರಣೆಯಂದು ನನ್ನ ಗೌರವ ನಮನಗಳು.
0
1
1
@NCheluvarayaS
N Cheluvarayaswamy
4 days
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಏರ್ಪಡಿಸಿರುವ 'ಕೃಷಿ ಮೇಳ'ದಲ್ಲಿ ಪಾಲ್ಗೊಂಡ ಕ್ಷಣ. #ಶಿವಮೊಗ್ಗ #ksnuahs #Agriculture
0
0
0
@NCheluvarayaS
N Cheluvarayaswamy
4 days
ಬಳ್ಳಾರಿ ನಗರದಲ್ಲಿರುವ ಶ್ರೀ ಕನಕದುರ್ಗಮ್ಮ ದೇವಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ನಾರಾ ಭರತ್ ರೆಡ್ಡಿ, ಸಂಸದರಾದ ಶ್ರೀ ಈ.ತುಕಾರಾಂ ಸಹಿತ ಅನೇಕರು ಉಪಸ್ಥಿತರಿದ್ದರು.
0
0
0
@NCheluvarayaS
N Cheluvarayaswamy
4 days
ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಪ್ರಯುಕ್ತ ಬಳ್ಳಾರಿಯಲ್ಲಿ ಇಂದು ಕನಕದಾಸರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಅವರ ಆದರ್ಶಗಳನ್ನು ಸ್ಮರಿಸಲಾಯಿತು. ಶಾಸಕರಾದ ಶ್ರೀ ಭರತ್ ರೆಡ್ಡಿ ಸಹಿತ ಇತರ ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0
0
0
@NCheluvarayaS
N Cheluvarayaswamy
4 days
ಸಮಸ್ತ ನಾಡಿನ ಜನತೆಗೆ, ಅಜ್ಞಾನದ ಬೇಲಿಗಳನ್ನು ಒಡೆದು, ಕುಲ-ಮತಗಳ ತಾರತಮ್ಯವನ್ನು ಖಂಡಿಸಿ, ಮಾನವ ಕುಲ ಒಂದೇ ಎಂಬ ಸಮಾನತೆಯ ಸಾರವನ್ನು ಲೋಕಕ್ಕೆ ಸಾರಿದ ದಾಸ ಶ್ರೇಷ್ಠ ಕನಕದಾಸರ 525ನೇ ಜಯಂತಿಯ ಶುಭಾಶಯಗಳು. #kanakajayanthi
0
0
0
@NCheluvarayaS
N Cheluvarayaswamy
5 days
ಶ್ರೀ ಕ್ಷೇತ್ರ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಕ್ಷಣ.
0
2
2