
N Cheluvarayaswamy
@NCheluvarayaS
Followers
3K
Following
168
Media
5K
Statuses
5K
Cabinet Minister For Agriculture | MLA in Nagamangala assembly constituency.
Nagamangala, Mandya.India
Joined June 2018
ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು, ರೈತರು ಖುಷಿಯಿಂದ ಕೃಷಿ ಮಾಡಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ. #ಕೃಷಿ #ProgressiveFarmer #agriculture
0
0
1
ನಮ್ಮ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಳ್ಳೂರಿನಲ್ಲಿಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಲಾಯಿತು. #Mandya #Nagamangala
0
0
2
ಬೆಳಗಾವಿ ಜಿಲ್ಲೆಯ ಬೆಳಗುಂದಿ ಗ್ರಾಮದ ಪ್ರಗತಿಪರ ರೈತ ಶ್ರೀ ಮಾರುತಿ ಚೌವ್ಹಾಣ್ ಅವರೊಂದಿಗಿನ ಸಂವಾದದ ಸಂಪೂರ್ಣ ವಿಡಿಯೋ ವೀಕ್ಷಿಸಲು ನಮ್ಮ #Youtube ಚಾನೆಲ್ಗೆ ಭೇಟಿನೀಡಿ. #ಬೆಳಗಾವಿ #ProgressiveFarmer #Agriculture @laxmi_hebbalkar
0
0
1
ಸಮಗ್ರ ಕೃಷಿಯ ಮೂಲಕ 2 ಎಕರೆ ಜಮೀನಿನಲ್ಲಿ ಅತ್ಯುತ್ತಮ ಆದಾಯ ಗಳಿಸುತ್ತಿದ್ದಾರೆ ಪ್ರಗತಿಪರ ರೈತ ಮಹಿಳೆ ಗೌರಮ್ಮ!. #ಕೃಷಿ #Karnataka #ಚಿಕ್ಕಬಳ್ಳಾಪುರ #progressivefarmer @CMofKarnataka @siddaramaiah @DKShivakumar @INCKarnataka
0
0
1
ನಮ್ಮ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಬಳಿಕ ಕೃಷಿಭಾಗ್ಯ ಯೋಜನೆಯನ್ನು ಮರುಜಾರಿ ಮಾಡಲಾಗಿದೆ. ನಾಡಿನ ಅನ್ನದಾತರ ವ್ಯವಸಾಯಕ್ಕೆ ವರದಾನವಾಗಿದೆ ಕೃಷಿ ಹೊಂಡ. #ಕೃಷಿಹೊಂಡ #Karnataka #ಕೃಷಿಭಾಗ್ಯ
0
0
0
ಸೆಪ್ಟೆಂಬರ್ 1ರ ವರದಿಯಂತೆ : 2025-26 ನೇ ಸಾಲಿನ ಮುಂಗಾರು ಹಂಗಾಮಿನ ರಸಗೊಬ್ಬರ ಬೇಡಿಕೆ, ಹಂಚಿಕೆ ಸರಬರಾಜು ವಿವರ. #Fertilizer #Karnataka #Urea #SeedSowing
0
0
0
ನಾಡಿನ ರೈತರ ನೆರವಿಗೆ ಸದಾ ಸಿದ್ಧವಾಗಿದೆ ನಮ್ಮ ಕೃಷಿ ಇಲಾಖೆ. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು, ಕೃಷಿಯನ್ನು ಲಾಭದಾಯಕವಾಗಿ ಕೊಂಡೊಯ್ಯಬೇಕು ಎನ್ನುವುದು ನಮ್ಮ ಆಶಯ. #ಕೃಷಿ #Agriculture #Farmers #progressivefarmers
0
0
0
ಬೆಂಗಳೂರಿನ ನನ್ನ ನಿವಾಸದ ಕಚೇರಿಗೆ ಇಂದು ಆಗಮಿಸಿದ ನಮ್ಮ ನಾಗಮಂಗಲ ಹಾಗೂ ನಾಡಿನ ವಿವಿಧ ಭಾಗದ ಜನತೆಯ ಅಹವಾಲುಗಳನ್ನು ಆಲಿಸಿ, ಅವರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು. #Mandya #Nagamangala
1
0
0
RT @MandyaPolice: ಈ ದಿನ ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ಗಣಪತಿ ವಿಸರ್ಜನೆಯ ಸಂಬಂಧ ನಾಗಮಂಗಲ ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾ….
0
1
0
RT @PriyankKharge: ಕೃಷಿ ಚಟುವಟಿಕೆಯ ಭಾರವನ್ನು ಇಳಿಸಲು, ಕೃಷಿಯನ್ನು ಲಾಭದಾಯಕವಾಗಿಸಲು ನಮ್ಮ ಸರ್ಕಾರ “ಕೃಷಿ ಯಂತ್ರ ಧಾರೆ” ಎಂಬ ರೈತ ಸ್ನೇಹಿ ಯೋಜನೆಯನ್ನು ಜಾರಿಗೆ….
0
19
0
ಕರ್ನಾಟಕದ ಪ್ರಗತಿಪರ ರೈತರನ್ನು ಭೇಟಿಯಾಗಿ, ಅವರೊಂದಿಗೆ ಸಂವಾದ ನಡೆಸಿ ಇತರೆಲ್ಲ ರೈತರಿಗೂ ಅವರನ್ನು ಪರಿಚಯಿಸಲಾಗುತ್ತಿದೆ. ಈ ಸಂವಾದದ ಸಂಪೂರ್ಣ ವಿಡಿಯೋವನ್ನು ನಮ್ಮ ಯೂಟುಬ್ ಚಾನೆಲ್ನಲ್ಲಿ ವೀಕ್ಷಿಸಿ. #Agriculture #ProgressiveFarmers #Karnataka
1
1
2
RT @DKShivakumar: ಕೃಷಿ ಸಚಿವರಾದ ಶ್ರೀ ಎನ್.ಚೆಲುವರಾಯಸ್ವಾಮಿ ಅವರು ಇಂದು ಗೃಹ ಕಚೇರಿಯಲ್ಲಿ ಭೇಟಿ ಮಾಡಿ, ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು. http….
0
33
0
ನಾಗಮಂಗಲ ವಿಧಾನಸಭಾ ಕ್ಷೇತ್ರ ಹಾಗೂ ಮಂಡ್ಯ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಇಂದು ಮಾನ್ಯ ಉಪ ಮುಖ್ಯಮಂತ್ರಿ ಶ್ರೀ @DKShivakumar ಅವರನ್ನು ಭೇಟಿಯಾಗಿ, ಚರ್ಚೆ ನಡೆಸಲಾಯಿತು.
0
1
1