NCheluvarayaS Profile Banner
N Cheluvarayaswamy Profile
N Cheluvarayaswamy

@NCheluvarayaS

Followers
3K
Following
168
Media
5K
Statuses
5K

Cabinet Minister For Agriculture | MLA in Nagamangala assembly constituency.

Nagamangala, Mandya.India
Joined June 2018
Don't wanna be here? Send us removal request.
@NCheluvarayaS
N Cheluvarayaswamy
19 minutes
ಕೃಷ್ಣರಾಜಪೇಟೆಯಲ್ಲಿಂದು ತಾಲ್ಲೂಕಿನ ಕಾಂಗ್ರೆಸ್‌ ಪಕ್ಷದ ಪರಿಶಿಷ್ಟ ವರ್ಗದ ಮುಖಂಡರೊಂದಿಗೆ ಸಭೆ ನಡೆಸಿ, ಅವರ ಕುಂದು ಕೊರತೆಗಳನ್ನು ಆಲಿಸಲಾಯಿತು. ಸಭೆಯಲ್ಲಿ ಮುಖಂಡರಾದ ಶ್ರೀ ಪ್ರೇಮಕುಮಾರ್, ಶ್ರೀ ರಾಜಯ್ಯ, ಶ್ರೀ ನಟರಾಜು ಸಹಿತ ಇತರರು ಉಪಸ್ಥಿತರಿದ್ದರು
Tweet media one
Tweet media two
0
0
1
@NCheluvarayaS
N Cheluvarayaswamy
2 hours
ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು, ರೈತರು ಖುಷಿಯಿಂದ ಕೃಷಿ ಮಾಡಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ. #ಕೃಷಿ #ProgressiveFarmer #agriculture
0
0
1
@NCheluvarayaS
N Cheluvarayaswamy
8 hours
ನಮ್ಮ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಳ್ಳೂರಿನಲ್ಲಿಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಲಾಯಿತು. #Mandya #Nagamangala
Tweet media one
Tweet media two
Tweet media three
Tweet media four
0
0
2
@NCheluvarayaS
N Cheluvarayaswamy
23 hours
ಬೆಳಗಾವಿ ಜಿಲ್ಲೆಯ ಬೆಳಗುಂದಿ ಗ್ರಾಮದ ಪ್ರಗತಿಪರ ರೈತ ಶ್ರೀ ಮಾರುತಿ ಚೌವ್ಹಾಣ್‌ ಅವರೊಂದಿಗಿನ ಸಂವಾದದ ಸಂಪೂರ್ಣ ವಿಡಿಯೋ ವೀಕ್ಷಿಸಲು ನಮ್ಮ #Youtube ಚಾನೆಲ್‌ಗೆ ಭೇಟಿನೀಡಿ. #ಬೆಳಗಾವಿ #ProgressiveFarmer #Agriculture @laxmi_hebbalkar
0
0
1
@NCheluvarayaS
N Cheluvarayaswamy
1 day
ಸೆವೆನ್‌ ಮಿನಿಸ್ಟರ್ಸ್‌ ಕ್ವಾರ್ಟಸ್‌ನಲ್ಲಿ ಇಂದು ಜನತೆಯನ್ನು ಭೇಟಿಯಾಗಿ ಅಹವಾಲುಗಳನ್ನು ಸ್ವೀಕರಿಸಲಾಯಿತು. #ಮಂಡ್ಯ #ನಾಗಮಂಗಲ
Tweet media one
Tweet media two
Tweet media three
Tweet media four
0
0
0
@NCheluvarayaS
N Cheluvarayaswamy
1 day
ಸಮಗ್ರ ಕೃಷಿಯ ಮೂಲಕ 2 ಎಕರೆ ಜಮೀನಿನಲ್ಲಿ ಅತ್ಯುತ್ತಮ ಆದಾಯ ಗಳಿಸುತ್ತಿದ್ದಾರೆ ಪ್ರಗತಿಪರ ರೈತ ಮಹಿಳೆ ಗೌರಮ್ಮ!. #ಕೃಷಿ #Karnataka #ಚಿಕ್ಕಬಳ್ಳಾಪುರ #progressivefarmer @CMofKarnataka @siddaramaiah @DKShivakumar @INCKarnataka
0
0
1
@NCheluvarayaS
N Cheluvarayaswamy
2 days
ನಮ್ಮ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಬಳಿಕ ಕೃಷಿಭಾಗ್ಯ ಯೋಜನೆಯನ್ನು ಮರುಜಾರಿ ಮಾಡಲಾಗಿದೆ. ನಾಡಿನ ಅನ್ನದಾತರ ವ್ಯವಸಾಯಕ್ಕೆ ವರದಾನವಾಗಿದೆ ಕೃಷಿ ಹೊಂಡ. #ಕೃಷಿಹೊಂಡ #Karnataka #ಕೃಷಿಭಾಗ್ಯ
0
0
0
@NCheluvarayaS
N Cheluvarayaswamy
2 days
ಸೆಪ್ಟೆಂಬರ್‌ 1ರ ವರದಿಯಂತೆ : 2025-26 ನೇ ಸಾಲಿನ ಮುಂಗಾರು ಹಂಗಾಮಿನ ರಸಗೊಬ್ಬರ ಬೇಡಿಕೆ, ಹಂಚಿಕೆ ಸರಬರಾಜು ವಿವರ. #Fertilizer #Karnataka #Urea #SeedSowing
Tweet media one
0
0
0
@NCheluvarayaS
N Cheluvarayaswamy
2 days
ಈ ಬಾರಿ ಮುಂಗಾರು ಉತ್ತಮವಾಗಿದ್ದು, ರಾಜ್ಯದಾದ್ಯಂತ ಬಿತ್ತನೆ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ 78.33 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಮೂಲಕ ಶೇಕಡಾ 95 ರಷ್ಟು ಗುರಿ ಸಾಧನೆ ಮಾಡಲಾಗಿದೆ. ಈ ದಿಶೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಯಾವುದೇ ತೊಂದರೆ ಉಂಟಾಗದಂತೆ ನಮ್ಮ ಕೃಷಿ ಇಲಾಖೆ ನೋಡಿಕೊಳ್ಳುತ್ತಿದೆ.
Tweet media one
1
1
3
@NCheluvarayaS
N Cheluvarayaswamy
3 days
ಮಂಡ್ಯದ ಪ್ರವಾಸಿ ಮಂದಿರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಗಣೇಶ ಚತುರ್ಥಿ, ದರ್ಮಸ್ಥಳ ಪ್ರಕರಣ ಸಹಿತ ವಿವಿಧ ವಿಷಯಗಳ ಕುರಿತು ಮಾಧ್ಯಮ ಮಿತ್ರ��ೊಂದಿಗೆ ಮಾಹಿತಿ ಹಂಚಿಕೊಳ್ಳಲಾಯಿತು.
0
1
3
@NCheluvarayaS
N Cheluvarayaswamy
4 days
ಶ್ರೀ ಚಂದ್ರಶೇಖರ ಸಿ.ಆರ್. ಅವರು ನಮ್ಮ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಳ್ಳೂರಿನ ಎ.ಎಲ್.ಕೆ. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸಲ್ಲಿಸುತ್ತಿರುವ ಅತ್ಯುತ್ತಮ ಶೈಕ್ಷಣಿಕ ಸೇವೆ, ಎನ್.ಎಸ್.ಎಸ್. ಘಟಕದ ಮೂಲಕ ತಾಲ್ಲೂಕಿನಾದ್ಯಂತ ನಡೆಸಿರುವ ಸಾಮಾಜಿಕ ಕಾರ್ಯಗಳು, ಪರಿಸರ ಕಾಳಜಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು
Tweet media one
1
1
3
@NCheluvarayaS
N Cheluvarayaswamy
4 days
ನಾಡಿನ ರೈತರ ನೆರವಿಗೆ ಸದಾ ಸಿದ್ಧವಾಗಿದೆ ನಮ್ಮ ಕೃಷಿ ಇಲಾಖೆ. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು, ಕೃಷಿಯನ್ನು ಲಾಭದಾಯಕವಾಗಿ ಕೊಂಡೊಯ್ಯಬೇಕು ಎನ್ನುವುದು ನಮ್ಮ ಆಶಯ. #ಕೃಷಿ #Agriculture #Farmers #progressivefarmers
0
0
0
@NCheluvarayaS
N Cheluvarayaswamy
4 days
ಬೆಂಗಳೂರಿನ ನನ್ನ ನಿವಾಸದ ಕಚೇರಿಗೆ ಇಂದು ಆಗಮಿಸಿದ ನಮ್ಮ ನಾಗಮಂಗಲ ಹಾಗೂ ನಾಡಿನ ವಿವಿಧ ಭಾಗದ ಜನತೆಯ ಅಹವಾಲುಗಳನ್ನು ಆಲಿಸಿ, ಅವರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು. #Mandya #Nagamangala
Tweet media one
Tweet media two
Tweet media three
Tweet media four
1
0
0
@NCheluvarayaS
N Cheluvarayaswamy
5 days
RT @MandyaPolice: ಈ ದಿನ ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ಗಣಪತಿ ವಿಸರ್ಜನೆಯ ಸಂಬಂಧ ನಾಗಮಂಗಲ ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾ….
0
1
0
@NCheluvarayaS
N Cheluvarayaswamy
5 days
RT @PriyankKharge: ಕೃಷಿ ಚಟುವಟಿಕೆಯ ಭಾರವನ್ನು ಇಳಿಸಲು, ಕೃಷಿಯನ್ನು ಲಾಭದಾಯಕವಾಗಿಸಲು ನಮ್ಮ ಸರ್ಕಾರ “ಕೃಷಿ ಯಂತ್ರ ಧಾರೆ” ಎಂಬ ರೈತ ಸ್ನೇಹಿ ಯೋಜನೆಯನ್ನು ಜಾರಿಗೆ….
0
19
0
@NCheluvarayaS
N Cheluvarayaswamy
5 days
ಕರ್ನಾಟಕದ ಪ್ರಗತಿಪರ ರೈತರನ್ನು ಭೇಟಿಯಾಗಿ, ಅವರೊಂದಿಗೆ ಸಂವಾದ ನಡೆಸಿ ಇತರೆಲ್ಲ ರೈತರಿಗೂ ಅವರನ್ನು ಪರಿಚಯಿಸಲಾಗುತ್ತಿದೆ. ಈ ಸಂವಾದದ ಸಂಪೂರ್ಣ ವಿಡಿಯೋವನ್ನು ನಮ್ಮ ಯೂಟುಬ್‌ ಚಾನೆಲ್‌ನಲ್ಲಿ ವೀಕ್ಷಿಸಿ. #Agriculture #ProgressiveFarmers #Karnataka
1
1
2
@NCheluvarayaS
N Cheluvarayaswamy
5 days
RT @DKShivakumar: ಕೃಷಿ ಸಚಿವರಾದ ಶ್ರೀ ಎನ್.ಚೆಲುವರಾಯಸ್ವಾಮಿ ಅವರು ಇಂದು ಗೃಹ ಕಚೇರಿಯಲ್ಲಿ ಭೇಟಿ ಮಾಡಿ, ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು. http….
0
33
0
@NCheluvarayaS
N Cheluvarayaswamy
5 days
ನಾಗಮಂಗಲ ವಿಧಾನಸಭಾ ಕ್ಷೇತ್ರ ಹಾಗೂ ಮಂಡ್ಯ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಇಂದು ಮಾನ್ಯ ಉಪ ಮುಖ್ಯಮಂತ್ರಿ ಶ್ರೀ @DKShivakumar ಅವರನ್ನು ಭೇಟಿಯಾಗಿ, ಚರ್ಚೆ ನಡೆಸಲಾಯಿತು.
Tweet media one
Tweet media two
Tweet media three
0
1
1
@NCheluvarayaS
N Cheluvarayaswamy
6 days
ಶ್ರೀರಂಗಪಟ್ಟಣ ದಸರಾ 2025: ಭವ್ಯ ಆಚರಣೆಗೆ ಸಂಕಲ್ಪ. ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ, ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಈ ಐತಿಹಾಸಿಕ ಉತ್ಸವವನ್ನು ಆಕರ್ಷಕವಾಗಿಸಲು ಯೋಜನೆ ರೂಪಿಸಲಾಗುತ್ತಿದ್ದು, ಶ್ರೀರಂಗಪಟ್ಟಣದ ಸಾಂಸ್ಕೃತಿಕ ಪರಂಪರೆಯನ್ನು
Tweet media one
Tweet media two
Tweet media three
Tweet media four
0
1
1
@NCheluvarayaS
N Cheluvarayaswamy
7 days
ವಕ್ರತುಂಡ ಮಹಾಕಾಯ.ಸೂರ್ಯಕೋಟಿ ಸಮಪ್ರಭ.ನಿರ್ವಿಘ್ನಂ ಕುರು ಮೇ ದೇವ.ಸರ್ವ ಕಾರ್ಯೇಷು ಸರ್ವದಾ. ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕ ಶ್ರೀ ಗಣೇಶನ ಈ ಪವಿತ್ರ ಹಬ್ಬದ ಸಂದರ್ಭದಲ್ಲಿ, ಆತನ ಆಶೀರ್ವಾದದಿಂದ ನಿಮ್ಮ ಜೀವನದ ಎಲ್ಲಾ ಅಡೆತಡೆಗಳು ದೂರವಾಗಿ, ಸುಖ, ಶಾಂತಿ ಮತ್ತು ಸಮೃದ್ಧಿ ತುಂಬಲಿ ಎಂದು
Tweet media one
2
1
4