
ಒಂಟಿಸಲಗ
@Kumaranna755
Followers
219
Following
1K
Media
173
Statuses
798
RT @BJP4Karnataka: ಈ ತಲೆ-ಬುಡವಿಲ್ಲದ-ಕೈ ನಿಂದ ಧರ್ಮಸ್ಥಳಕ್ಕೆ ಅಂಟಿದೆ ಕಳಂಕ!!. ತಲೆ - ಗುಂಡಿಯಲ್ಲಿ ಸಿಗದ ತಲೆಗಳು!! . ಬುಡ - ತಲೆ ಬುಡವಿಲ್ಲದ ಮುಸುಕುದಾರಿಯ ಆರೋ….
0
162
0
ನಿನಗೆ ಸಿಕ್ಕಿಲ್ಲ ಇನ್ನು ರಾಜಣ್ಣಂಗೆ ಕೊಡುಸ್ತೀಯ 😂😂😂😂.
Sri Ramulu: ರಾಜಣ್ಣ ನೀವು ಬಿಜೆಪಿಗೆ ಬನ್ನಿ. ನಮಗಿಂತಲೂ ಉನ್ನತ ಸ್ಥಾನಮಾನ ನೀಡ್ತೇವೆ ಎಂದ ರಾಮುಲು | #TV9D . #Tv9kannada #Sriramulu #KNrajanna #KNRajannaresignation #Siddaramaiah #Dkshivakumar
0
0
3
RT @r__bharadwaj: Same constituency, same Part number but 2 different EPIC IDs of one person. Name: Abdul Muneed .Constituency: Shivajina….
0
50
0
ಕಲಬುರ್ಗಿಯಲ್ಲಿ ಬಾಲಕ ರಾಜಕೀಯಕ್ಕೆ ಬಂದು ಗಬ್ಬೆಬ್ಬಿಸುತ್ತಿದ್ದಾರೆ ದಯವಿಟ್ಟು ಅವರಿಗೂ ಏನಾದ್ರು ಮಾಡಿ . @Vijayavani_Digi.
ಬಾಲ್ಯವಿವಾಹ ತಡೆಗಟ್ಟಲು ಕಲಬುರಗಿಯ "ಮಿಷನ್ ಸುರಕ್ಷಾ" ಯೋಜನೆ ಜಾರಿ. |MissionSuraksha .#Kalaburagi #MissionSuraksha #campaigns #harassment #students #protectgirl #trainers.
0
0
7
ಅದು ರೈತರು ಕೇಂದ್ರ ಸರ್ಕಾರದ ಮೇಲಿಟ್ಟಿರುವ ನಂಬಿಕೆ. ಪ್ರತಿಬಾರಿ ಕೇಂದ್ರ ಸರ್ಕಾರ ತಪ್ಪದೆ ವಿಮೆ ಹಣ ತಲುಪಿಸುತ್ತಿರುವುದರ ಪ್ರತಿಫಲ ಇದು . ಆಯ್ಕೊಂಡ್ ತಿಂತಿರೋ ದಿವಾಳಿ ಸರ್ಕಾರಕ್ಕೆ ಪರಿಹಾರ ಕೊಡುವ ತಾಕತ್ತೇ ಇಲ್ಲ ಇನ್ನೂ ಬೆಳೆವಿಮೆ ಕೊಡಲು ಸಾಧ್ಯವೇ ?.
ಪ್ರಾಕೃತಿಕ ಅಸಮತೋಲನಗಳಿಂದ ಬೆಳೆ ಕಳೆದುಕೊಳ್ಳುವ ರೈತ ಸಮುದಾಯದ ಆತ್ಮವಿಶ್ವಾಸ ಕುಸಿಯದಂತೆ ನೋಡಿಕೊಳ್ಳುವ ಸಲುವಾಗಿ ಬೆಳೆ ವಿಮೆ ಮಾಡಿಸುವ ಕುರಿತು ಹೆಚ್ಚಿನ ಆಸಕ್ತಿವಹಿಸಿ ರೈತರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಇದರ ಪರಿಣಾಮ ಬೆಳೆ ವಿಮೆ ನೋಂದಣಿಯಲ್ಲಿ ಕಲಬುರಗಿ ಜಿಲ್ಲೆಯು ಮುಂಚೂಣಿಯಲ್ಲಿದೆ. ಬೆಳೆ ನಷ್ಟದ ಸಮೀಕ್ಷೆಯು ಸಮರ್ಪಕವಾಗಿ ನಡೆಯುವಂತೆ
0
7
32
ಹೀಗೂ ಉಂಟೆ . ಕಾಂಗ್ರೆಸ್ ಕಣಕಣದಲ್ಲೂ ಅಣು ಅಣುವಲ್ಲೂ ಟಿಪ್ಪುವನ್ನ ಹಿಂಬಾಲಿಸುತ್ತಿದೆ.
ಮಹಾಜನಗಳೇ, ಬೆಂಗಳೂರು ಸುರಂಗ ರಸ್ತೆ ಕೂಡ ಹೈದರಾಲಿ ಪ್ಲಾನ್ ಮಾಡಿದ್ದು ಅನ್ನೋದಕ್ಕೆ ಶಿವಾಜಿನಗರದ ಗುಜರಿಯಲ್ಲಿ ಶಾಸನ ಸಿಕ್ಕಿದೆ. ಚಿತ್ರದುರ್ಗದ ಕಿಂಡಿಯಲ್ಲಿ ನುಸುಳುವಾಗ ಓಬವ್ವನ ಒನಕೆಯಿಂದ ತಲೆಗೆ ಪೆಟ್ಟು ಬಿದ್ದು ಬೆಂಗಳೂರು ಸುರಂಗ ರಸ್ತೆಯ ಮಹಾನ್ ಐಡಿಯಾ ಹೊಳೆದಿದ್ದು.
0
1
2
RT @Gandabherunda_1: ಮಹಾಜನಗಳೇ, ಬೆಂಗಳೂರು ಸುರಂಗ ರಸ್ತೆ ಕೂಡ ಹೈದರಾಲಿ ಪ್ಲಾನ್ ಮಾಡಿದ್ದು ಅನ್ನೋದಕ್ಕೆ ಶಿವಾಜಿನಗರದ ಗುಜರಿಯಲ್ಲಿ ಶಾಸನ ಸಿಕ್ಕಿದೆ. ಚಿತ್ರದುರ್….
0
3
0
RT @Dharma_Drishti: Salar Jung Museum, Hyderabad is Owned by the Government of India, but closed on Fridays! . India follows Sat/Sun offs f….
0
5
0
RT @Narendramurthy: Congress-led Karnataka govt's 2025 Lake Bill, pushed by CM Siddaramaiah & DK Shivakumar , is a blatant sellout to buil….
0
287
0
ಧೂತ ಹೇಳಿದ ಬಾಡಿ ಕೊನೆಗೂ ಸಿಕ್ತು . ಅದು ಅವನಜ್ಜಿ ಬಾಡಿನೇ ಆಗಿತ್ತು. #DharmasthalaFiles.
0
1
5
ಸ್ವಾಮಿ ನೀರು ಕೇಳಿದ್ದಕ್ಕೆ ಈ ರೈತನ ಜೀವ ತೆಗೆದಿರಿ . ದಯವಿಟ್ಟು ನೀವು ಮಹದಾಯಿ ಬಗ್ಗೆ ಮಾತಾಡಬೇಡಿ .ನರಿ ಬಳಿ ನ್ಯಾಯ ಕೇಳಿದಂತೆ ಭಾಸವಾಗುತ್ತೆ
ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹವಾಗಿದ್ದು, ಇದನ್ನು ಕರ್ನಾಟಕ ಸರ್ಕಾರ ಅತ್ಯುಗ್ರವಾಗಿ ಖಂಡಿಸುವುದು ಮಾತ್ರವಲ್ಲ ಈ ಅನ್ಯಾಯದ ವಿರುದ್ಧ ಸಮಸ್ತ ಕನ್ನಡಿಗರೊಂದಿಗೆ ಹೋರಾಟ ನಡೆಸಲಿದೆ. ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ
1
0
2
ನಿಮ್ಮ ನವರಂಗಿ ನಾಟಕ ಬೇಡ ಮಹದಾಯಿ ನೀರು ಕೇಳಿದ್ದಕ್ಕೆ ಉತ್ತರ ಕರ್ನಾಟಕದ ರೈತರಿಗೆ, ಹೆಂಗಸರು ಮಕ್ಕಳೆಂದು ನೋಡದೆ ಹೊಡೆದು . ಒಬ್ಬ ಆಮಾಯಕ ರೈತನ ಕೊಂದ ಪಾಪದ ಶಾಪ ತಟ್ಟದೇ ಇರದು . #mahadayi #farmerssuicide #farmer #Siddaramaiah
ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹವಾಗಿದ್ದು, ಇದನ್ನು ಕರ್ನಾಟಕ ಸರ್ಕಾರ ಅತ್ಯುಗ್ರವಾಗಿ ಖಂಡಿಸುವುದು ಮಾತ್ರವಲ್ಲ ಈ ಅನ್ಯಾಯದ ವಿರುದ್ಧ ಸಮಸ್ತ ಕನ್ನಡಿಗರೊಂದಿಗೆ ಹೋರಾಟ ನಡೆಸಲಿದೆ. ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ
1
5
12
RT @SharathBedra123: Indeed .@TheNameIsYash Is A Force, No Doubt. But The Shetty Gang? . Pure God's Gift To Kannada Cinema. @shetty_risha….
0
65
0