ಒಂಟಿಸಲಗ Profile
ಒಂಟಿಸಲಗ

@Kumaranna755

Followers
219
Following
1K
Media
173
Statuses
798

ದ್ರಾವಿಡ ದೇಶದ ಒಕ್ಕೂಟ ಅಧ್ಯಕ್ಷ

Joined May 2022
Don't wanna be here? Send us removal request.
@Kumaranna755
ಒಂಟಿಸಲಗ
1 day
RT @BJP4Karnataka: ಈ ತಲೆ-ಬುಡವಿಲ್ಲದ-ಕೈ ನಿಂದ ಧರ್ಮಸ್ಥಳಕ್ಕೆ ಅಂಟಿದೆ ಕಳಂಕ!!. ತಲೆ - ಗುಂಡಿಯಲ್ಲಿ ಸಿಗದ ತಲೆಗಳು!! . ಬುಡ - ತಲೆ ಬುಡವಿಲ್ಲದ ಮುಸುಕುದಾರಿಯ ಆರೋ….
0
162
0
@Kumaranna755
ಒಂಟಿಸಲಗ
2 days
RT @Dharma_Drishti: ಅರ್ಥಾರ್ಥ್ ಎಡಪಂತಿಯರ ತಿಕ್ಕೆ ರಾಡ್ ಹಾಕಿ ರುಬ್ಬಿದ ಸಿಂಹಿಣಿಯರು 😁🙏.
0
1
0
@Kumaranna755
ಒಂಟಿಸಲಗ
5 days
ಈ ಸರ್ಕಾರದಲ್ಲಿರುವ ಅದ್ಬುತ ಪ್ರತಿಭೆಗಳು
Tweet media one
2
1
12
@Kumaranna755
ಒಂಟಿಸಲಗ
6 days
ನಮ್ಮ ಬೆಂಗಳೂರಿನಲ್ಲೂ ಇವುಗಳ ಕಾಟ ಜಾಸ್ತಿ ಆಗಿದೆ. ಮಾನ್ಯ ಘನತೆವೆತ್ತ ಸರ್ವೋಚ್ಚ ನ್ಯಾಯಾಲಯ ದೆಹಲಿಯಲ್ಲಿ ಬೀದಿ ನಾಯಿಗಳ ಮೇಲೆ ಕ್ರಮ ಕೈಗೊಂಡಂತೆ . ಇಲ್ಲೂ ಕೈಗೊಳ್ಳಿ ಜನ ನೆಮ್ಮದಿಯಾಗಿ ಬದುಕುತ್ತೇವೆ
0
0
3
@Kumaranna755
ಒಂಟಿಸಲಗ
6 days
ನಿನಗೆ ಸಿಕ್ಕಿಲ್ಲ ಇನ್ನು ರಾಜಣ್ಣಂಗೆ ಕೊಡುಸ್ತೀಯ 😂😂😂😂.
@tv9kannada
TV9 Kannada
6 days
Sri Ramulu: ರಾಜಣ್ಣ ನೀವು ಬಿಜೆಪಿಗೆ ಬನ್ನಿ. ನಮಗಿಂತಲೂ ಉನ್ನತ ಸ್ಥಾನಮಾನ ನೀಡ್ತೇವೆ ಎಂದ ರಾಮುಲು | #TV9D . #Tv9kannada #Sriramulu #KNrajanna #KNRajannaresignation #Siddaramaiah #Dkshivakumar
0
0
3
@Kumaranna755
ಒಂಟಿಸಲಗ
8 days
BBMP ಬಿರಿಯಾನಿ ಸ್ಕೀಮ್ ಅಲ್ಲಿ ಅಹೋರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ಏರಿಯಾ _______ ಗಳಿಗೂ ಒಂದ್ ಒಂದ್ ಪ್ಲೇಟ್ ಬಿರಿಯಾನಿ ಬರಲಿ
Tweet media one
3
3
19
@Kumaranna755
ಒಂಟಿಸಲಗ
8 days
RT @r__bharadwaj: Same constituency, same Part number but 2 different EPIC IDs of one person. Name: Abdul Muneed .Constituency: Shivajina….
0
50
0
@Kumaranna755
ಒಂಟಿಸಲಗ
9 days
ಕಲಬುರ್ಗಿಯಲ್ಲಿ ಬಾಲಕ ರಾಜಕೀಯಕ್ಕೆ ಬಂದು ಗಬ್ಬೆಬ್ಬಿಸುತ್ತಿದ್ದಾರೆ ದಯವಿಟ್ಟು ಅವರಿಗೂ ಏನಾದ್ರು ಮಾಡಿ . @Vijayavani_Digi.
@Vijayavani_Digi
Vijayavani Digital
9 days
ಬಾಲ್ಯವಿವಾಹ ತಡೆಗಟ್ಟಲು ಕಲಬುರಗಿಯ "ಮಿಷನ್​ ಸುರಕ್ಷಾ" ಯೋಜನೆ ಜಾರಿ. |MissionSuraksha .#Kalaburagi #MissionSuraksha #campaigns #harassment #students #protectgirl #trainers.
0
0
7
@Kumaranna755
ಒಂಟಿಸಲಗ
13 days
ಅದು ರೈತರು ಕೇಂದ್ರ ಸರ್ಕಾರದ ಮೇಲಿಟ್ಟಿರುವ ನಂಬಿಕೆ. ಪ್ರತಿಬಾರಿ ಕೇಂದ್ರ ಸರ್ಕಾರ ತಪ್ಪದೆ ವಿಮೆ ಹಣ ತಲುಪಿಸುತ್ತಿರುವುದರ ಪ್ರತಿಫಲ ಇದು . ಆಯ್ಕೊಂಡ್ ತಿಂತಿರೋ ದಿವಾಳಿ ಸರ್ಕಾರಕ್ಕೆ ಪರಿಹಾರ ಕೊಡುವ ತಾಕತ್ತೇ ಇಲ್ಲ ಇನ್ನೂ ಬೆಳೆವಿಮೆ ಕೊಡಲು ಸಾಧ್ಯವೇ ?.
@PriyankKharge
Priyank Kharge / ಪ್ರಿಯಾಂಕ್ ಖರ್ಗೆ
13 days
ಪ್ರಾಕೃತಿಕ ಅಸಮತೋಲನಗಳಿಂದ ಬೆಳೆ ಕಳೆದುಕೊಳ್ಳುವ ರೈತ ಸಮುದಾಯದ ಆತ್ಮವಿಶ್ವಾಸ ಕುಸಿಯದಂತೆ ನೋಡಿಕೊಳ್ಳುವ ಸಲುವಾಗಿ ಬೆಳೆ ವಿಮೆ ಮಾಡಿಸುವ ಕುರಿತು ಹೆಚ್ಚಿನ ಆಸಕ್ತಿವಹಿಸಿ ರೈತರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಇದರ ಪರಿಣಾಮ ಬೆಳೆ ವಿಮೆ ನೋಂದಣಿಯಲ್ಲಿ ಕಲಬುರಗಿ ಜಿಲ್ಲೆಯು ಮುಂಚೂಣಿಯಲ್ಲಿದೆ. ಬೆಳೆ ನಷ್ಟದ ಸಮೀಕ್ಷೆಯು ಸಮರ್ಪಕವಾಗಿ ನಡೆಯುವಂತೆ
Tweet media one
0
7
32
@Kumaranna755
ಒಂಟಿಸಲಗ
13 days
RT @KannadaKanmani_: ನಾವು ಯಾರ ಜೊತೆ ಇರ್ತೀವಿ ಅನ್ನೋದು ಮುಖ್ಯವಾಗುತ್ತೆ ಭಾವಿ ಮುಖ್ಯಮಂತ್ರಿಗಳೇ. .
0
1
0
@Kumaranna755
ಒಂಟಿಸಲಗ
16 days
ಹೀಗೂ ಉಂಟೆ . ಕಾಂಗ್ರೆಸ್ ಕಣಕಣದಲ್ಲೂ ಅಣು ಅಣುವಲ್ಲೂ ಟಿಪ್ಪುವನ್ನ ಹಿಂಬಾಲಿಸುತ್ತಿದೆ.
@Gandabherunda_1
Gandabherunda | ಗಂಡಭೇರುಂಡ
16 days
ಮಹಾಜನಗಳೇ, ಬೆಂಗಳೂರು ಸುರಂಗ ರಸ್ತೆ ಕೂಡ ಹೈದರಾಲಿ ಪ್ಲಾನ್ ಮಾಡಿದ್ದು ಅನ್ನೋದಕ್ಕೆ ಶಿವಾಜಿನಗರದ ಗುಜರಿಯಲ್ಲಿ ಶಾಸನ ಸಿಕ್ಕಿದೆ. ಚಿತ್ರದುರ್ಗದ ಕಿಂಡಿಯಲ್ಲಿ ನುಸುಳುವಾಗ ಓಬವ್ವನ ಒನಕೆಯಿಂದ ತಲೆಗೆ ಪೆಟ್ಟು ಬಿದ್ದು ಬೆಂಗಳೂರು ಸುರಂಗ ರಸ್ತೆಯ ಮಹಾನ್ ಐಡಿಯಾ ಹೊಳೆದಿದ್ದು.
0
1
2
@Kumaranna755
ಒಂಟಿಸಲಗ
16 days
RT @Gandabherunda_1: ಮಹಾಜನಗಳೇ, ಬೆಂಗಳೂರು ಸುರಂಗ ರಸ್ತೆ ಕೂಡ ಹೈದರಾಲಿ ಪ್ಲಾನ್ ಮಾಡಿದ್ದು ಅನ್ನೋದಕ್ಕೆ ಶಿವಾಜಿನಗರದ ಗುಜರಿಯಲ್ಲಿ ಶಾಸನ ಸಿಕ್ಕಿದೆ. ಚಿತ್ರದುರ್….
0
3
0
@Kumaranna755
ಒಂಟಿಸಲಗ
18 days
RT @Dharma_Drishti: Salar Jung Museum, Hyderabad is Owned by the Government of India, but closed on Fridays! . India follows Sat/Sun offs f….
0
5
0
@Kumaranna755
ಒಂಟಿಸಲಗ
20 days
RT @Narendramurthy: Congress-led Karnataka govt's 2025 Lake Bill, pushed by CM Siddaramaiah & DK Shivakumar , is a blatant sellout to buil….
0
287
0
@Kumaranna755
ಒಂಟಿಸಲಗ
21 days
ಧೂತ ಹೇಳಿದ ಬಾಡಿ ಕೊನೆಗೂ ಸಿಕ್ತು . ಅದು ಅವನಜ್ಜಿ ಬಾಡಿನೇ ಆಗಿತ್ತು. #DharmasthalaFiles.
@gollarakoosu
ಕಾಳಿಂಗನೆಂಬ ಗೊಲ್ಲ
21 days
ಧರ್ಮಸ್ಥಳದಲ್ಲಿ ಕೊನೆಗೂ ಸಿಕ್ಕಿದ ಧೂತನ ಬಾಡಿ #dharmasthalahorror #DharmasthalaMassBurial
0
1
5
@Kumaranna755
ಒಂಟಿಸಲಗ
21 days
RT @jayashivashambo: ಈ ಸ್ವಾಮಿಗಳ 'ಕೈ'ವಾಡ .
Tweet media one
0
1
0
@Kumaranna755
ಒಂಟಿಸಲಗ
24 days
ನಾಲ್ವಡಿ ಮಹಾರಾಜರ 4 ಕೂದಲಿಗೂ ಸಮನಲ್ಲ . ಮಹಾರಾಜರು ಕಟ್ಟಿಸಿದ ಕಟ್ಟಡಗಳಿಗೆ ಸುಣ್ಣ ಬಣ್ಣ ಹೊಡೆಯೋಕು ಯೋಗ್ಯತೆ ಇಲ್ಲದವನನ್ನ .ಅಪ್ಪ ಇಲ್ಲದಿದ್ರೆ ಗ್ರಾಮ ಪಂಚಾಯತಿಗೂ ಆಯ್ಕೆ ಆಗೋಕೆ ಯೋಗ್ಯತೆ ಇಲ್ಲದ ಮಗ . Transfer ಮಾಡಿ ಸೈಟ್ ಅಲ್ಲಿ ದುಡ್ಡು ಹೊಡೆಯುವುದನ್ನೇ ಸಾಧನೆ ಅನ್ಕೊಂಡು .ನಾಲ್ವಡಿ ಮಹಾರಾಜರಿಗೆ ಹೋಲಿಸುತ್ತಾನೆ
Tweet media one
5
43
161
@Kumaranna755
ಒಂಟಿಸಲಗ
26 days
ಸ್ವಾಮಿ ನೀರು ಕೇಳಿದ್ದಕ್ಕೆ ಈ ರೈತನ ಜೀವ ತೆಗೆದಿರಿ . ದಯವಿಟ್ಟು ನೀವು ಮಹದಾಯಿ ಬಗ್ಗೆ ಮಾತಾಡಬೇಡಿ .ನರಿ ಬಳಿ ನ್ಯಾಯ ಕೇಳಿದಂತೆ ಭಾಸವಾಗುತ್ತೆ
Tweet media one
@siddaramaiah
Siddaramaiah
27 days
ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹವಾಗಿದ್ದು, ಇದನ್ನು ಕರ್ನಾಟಕ ಸರ್ಕಾರ ಅತ್ಯುಗ್ರವಾಗಿ ಖಂಡಿಸುವುದು ಮಾತ್ರವಲ್ಲ ಈ ಅನ್ಯಾಯದ ವಿರುದ್ಧ ಸಮಸ್ತ ಕನ್ನಡಿಗರೊಂದಿಗೆ ಹೋರಾಟ ನಡೆಸಲಿದೆ. ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ
Tweet media one
1
0
2
@Kumaranna755
ಒಂಟಿಸಲಗ
26 days
ನಿಮ್ಮ ನವರಂಗಿ ನಾಟಕ ಬೇಡ ಮಹದಾಯಿ ನೀರು ಕೇಳಿದ್ದಕ್ಕೆ ಉತ್ತರ ಕರ್ನಾಟಕದ ರೈತರಿಗೆ, ಹೆಂಗಸರು ಮಕ್ಕಳೆಂದು ನೋಡದೆ ಹೊಡೆದು . ಒಬ್ಬ ಆಮಾಯಕ ರೈತನ ಕೊಂದ ಪಾಪದ ಶಾಪ ತಟ್ಟದೇ ಇರದು . #mahadayi #farmerssuicide #farmer #Siddaramaiah
@siddaramaiah
Siddaramaiah
27 days
ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹವಾಗಿದ್ದು, ಇದನ್ನು ಕರ್ನಾಟಕ ಸರ್ಕಾರ ಅತ್ಯುಗ್ರವಾಗಿ ಖಂಡಿಸುವುದು ಮಾತ್ರವಲ್ಲ ಈ ಅನ್ಯಾಯದ ವಿರುದ್ಧ ಸಮಸ್ತ ಕನ್ನಡಿಗರೊಂದಿಗೆ ಹೋರಾಟ ನಡೆಸಲಿದೆ. ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ
Tweet media one
1
5
12
@Kumaranna755
ಒಂಟಿಸಲಗ
26 days
RT @SharathBedra123: Indeed .@TheNameIsYash Is A Force, No Doubt. But The Shetty Gang? . Pure God's Gift To Kannada Cinema. @shetty_risha….
0
65
0