ಮಲ್ಲೇಶ್ವರಂನ ಮತದಾರರ ಶುಭಹಾರೈಕೆ, ಬೆಂಬಲಿಗರ ಸಂಘಟಿತ ಬಲ, ಪಕ್ಷದ ಹಿರಿಯರ ಆಶೀರ್ವಾದ, ರಾಜ್ಯದ ಜನರ ಪ್ರೀತಿ-ವಿಶ್ವಾಸದ ಫಲವಾಗಿ ಸಂಪುಟದಲ್ಲಿ
@BSYBJP
ರವರ ನೇತೃತ್ವದಡಿ ಮಂತ್ರಿಯಾಗಿ ಸೇವೆ ಸಲ್ಲಿಸುವ ಈ ಸೌಭಾಗ್ಯ ಒದಗಿ ಬಂದಿದೆ. ಅವಕಾಶವನ್ನು ಸಮರ್ಪಕವಾಗಿ ವಿನಿಯೋಗಿಸಿ ರಾಜ್ಯದ ಹಿತರಕ್ಷಣೆಗಾಗಿ ಶ್ರಮವಹಿಸುತ್ತೇನೆ ಎಂದು ನನ್ನ ಭರವಸೆಯಿದೆ.