themangaloremirror
@themangaloremir
Followers
206
Following
180
Media
7K
Statuses
16K
News https://t.co/hAG7zlwq6L https://t.co/DsoLh3vktc https://t.co/jsjs1unqI0
Mangalore, India
Joined August 2017
#ajithpawar ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ
themangaloremirror.in
ಮುಂಬೈ ಜನವರಿ 28: ಎನ್ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಪ್ರಯತ್ನದ
0
0
0
#mangalore ಪ್ರಚೋದನಕಾರಿ ಭಾಷಣ ಆರೋಪ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ
themangaloremirror.in
ಪುತ್ತೂರು ಜನವರಿ 23: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಪುತ್ತೂರಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಎಫ್ಐಆರ್ ವಿರುದ್ದ ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೈಕೋರ್ಟ್
0
0
0
#bbk12 #rakshithashetty ನನ್ನನ್ನು ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂತ ಹೆಚ್ಚೇನು ಬೇಕು - ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ರಕ್ಷಿತಾ ಶೆಟ್ಟಿ
themangaloremirror.in
ಉಡುಪಿ ಜನವರಿ 23: ಕನ್ನಡ ಮತ್ತು ತುಳು ಮಿಶ್ರಿತ ಯುಟ್ಯೂಬ್ ನಲ್ಲಿ ಮಿಂಚುತ್ತಿದ್ದ ರಕ್ಷಿತಾ ಶೆಟ್ಟಿ ಇದೀಗ ಬಿಗ್ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿದ್ದಾರೆ. ತಮ್ಮ ಗೆಲುವಿಗೆ ಕಾರಣರಾದ
0
0
3
#SunnyLeone ಮಥುರಾದಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಸ್ಥಳೀಯ ಮಠಾಧೀಶರ ಆಕ್ಷೇಪಣೆ
themangaloremirror.in
ಮಥುರಾ ಡಿಸೆಂಬರ್ 31: ಹೊಸ ವರ್ಷಾಚರಣೆ ಹಿನ್ನಲೆ ಮಥುರಾದಲ್ಲಿ ಆಯೋಜಿಸಲಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಕಾರ್ಯಕ್ರಮಕ್ಕೆ ಸ್ಥಳೀಯ ಮಠಾಧೀಶರ ಆಕ್ಷೇಪಣೆ ಹಿನ್ನೆಲೆಯಲ್ಲಿ
0
0
0
#bjp #mangalore ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದವರ ಬಗ್ಗೆ ಸಮಗ್ರ ತನಿಖೆಗೆ ಎಸ್ಐಟಿ ರಚಿಸಿ - ಶಾಸಕ ಭರತ್ ಶೆಟ್ಟಿ ಒತ್ತಾಯ
themangaloremirror.in
ಮಂಗಳೂರು ಡಿಸೆಂಬರ್ 31: ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದವರ ಬಗ್ಗೆ ಸಮಗ್ರ ತನಿಖೆಗೆ ಎಸ್ ಐಟಿ ರಚಿಸಬೇಕೆಂದುಿ ಶಾಸಕ ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.
0
0
0
#mangalore #ChristmasEve ಮಂಗಳೂರಿನಲ್ಲಿ ಕ್ರಿಸ್ಮಸ್ ಸಂಭ್ರಮ- ಚರ್ಚ್ ಗಳಲ್ಲಿ ವಿಶೇಷ ಪೂಜೆ, ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಚರ್ಚ್ಗಳು
themangaloremirror.in
ಮಂಗಳೂರು ಡಿಸೆಂಬರ್ 25: ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರಿದ ದೇವ ಪುತ್ರ ಯೇಸುಕ್ರಿಸ್ತರ ಜನ್ಮಾದಿನಾಚರಣೆಯನ್ನು ಪೂರ್ವದ ರೋಮ್ ಎಂದೇ ಜನಜನಿತವಾದ ಕರಾವಳಿ ನಗರ ಮಂಗಳೂರಿನಲ್ಲಿಂದು
0
0
0
#ChitradurgaAccident ಚಿತ್ರದುರ್ಗ ಬಸ್ ದುರಂತಕ್ಕೆ ರಾಷ್ಟ್ರಪತಿ, ಪ್ರಧಾನಿ ಮೋದಿ , ಸಿಎಂ ಸಿದ್ದರಾಮಯ್ಯ ಸಂತಾಪ - ಪರಿಹಾರ ಘೋಷಣೆ
themangaloremirror.in
ಚಿತ್ರದುರ್ಗ ಡಿಸೆಂಬರ್ 25: ಚಿತ್ರದುರ್ಗ ಬಳಿ ಸಂಭವಿಸಿದ ಅಪಘಾತದಲ್ಲಿ ಖಾಸಗಿ ಬಸ್ ಗೆ ಬೆಂಕಿ ಹೊತ್ತಿಕೊಂಡು 9 ಮಂದಿ ಸಜೀವ ದಹನವಾಗಿದ್ದುಸ ಘಟನೆಗೆ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ
0
0
0
#IndianRailways ಪ್ರಯಾಣಿಕರ ಗಮನಕ್ಕೆ - ಡಿಸೆಂಬರ್ 26 ರಿಂದ ರೈಲ್ವೆ ಪ್ರಯಾಣದರ ಏರಿಕೆ https://t.co/ktEpn3QCmj
themangaloremirror.in
ನವದೆಹಲಿ ಡಿಸೆಂಬರ್ 21: ಭಾರತೀಯ ರೈಲ್ವೇ ಇಲಾಖೆ ಇದೇ ಡಿಸೆಂಬರ್ 26 ರಿಂದ ರೈಲ್ವೆ ಪ್ರಯಾಣದರ ಏರಿಕೆ ಮಾಡಲು ನಿರ್ಧಾರ ಮಾಡಿದ್ದು, ಇದರಿಂದ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ತುಸು
0
0
0
#puttur ಕೇಪು ಕೋಳಿ ಅಂಕಕ್ಕೆ ಮತ್ತೆ ಪೊಲೀಸ್ ದಾಳಿ - 27 ಜನರ ವಿರುದ್ದ ಪ್ರಕರಣ ದಾಖಲು 20 ಕೋಳಿ ಸೀಜ್
themangaloremirror.in
ವಿಟ್ಲ ಡಿಸೆಂಬರ್ 21: ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಕಜಂಬು ಉತ್ಸವದ ಬಳಿಕ ವರ್ಷಂಪ್ರತಿ ನಡೆಯುವ ಕೋಳಿ ಅಂಕಕ್ಕೆ ಮತ್ತೆ ಇಂದು ಪೊಲೀಸರು ದಾಳಿ ನಡೆಸಿ, 20 ಕೋಳಿ ಸೀಜ್ ಮಾಡಿ 27 ಜನರ
0
0
0
#bombay #bekalport ಬೇಕಲಕೊಟೆಯಲ್ಲಿ ಮತ್ತೆ ಶೈಲಾ ಬಾನು ಆದ ಮನಿಷಾ ಕೊಯಿರಾಲ - ಉಯಿರೇ ಉಯಿರೇ...' ಬಾಂಬೆಯ ಸಿನೆಮಾಗೆ 30 ವರ್ಷ
themangaloremirror.in
ಮಣಿರತ್ನಂ, ಮನಿಷಾ ಕೊಯಿರಾಲ ಮತ್ತು ರಾಜೀವ್ ಮೆನನ್ ಶನಿವಾರ ಬೆಳಿಗ್ಗೆ 8 ಗಂಟೆಗೆ ಬೇಕಲ್ ತಲುಪಿದರು. 'ಉಯಿರೆ' ಹಾಡಿನ ಚಿತ್ರೀಕರಣ ನಡೆದ ಕೋಟೆಯಲ್ಲಿ ಸುತ್ತಾಡಿ ಹಳೆಯ ನೆನಪುಗಳನ್ನು ಹಂಚಿಕೊಂಡ
0
0
0
#sdpi #mangalore ಎಸ್ ಡಿಪಿಐ ಆರೋಪಗಳಿಗೆ ಪೊಲೀಸ್ ಆಯುಕ್ತರ ಖಡಕ್ ಉತ್ತರ - ಹಿಂದು- ಮುಸ್ಲಿಂ ಸಂಘಟನೆಗಳನ್ನು ಸಮಾನವಾಗಿ ನೋಡಿದ್ದೇವೆ
0
0
0
#Udupi ಕೊಲ್ಲೂರು ದೇಗುಲದ ನಕಲಿ ವೆಬ್ಸೈಟ್ ಸೃಷ್ಟಿಸಿದ ರಾಜಸ್ಥಾನದ ನಾಸೀರ್ ಹುಸೇನ್: ಭಕ್ತರಿಗೆ ಲಕ್ಷಾಂತರ ವಂಚನೆ
themangaloremirror.in
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಂಬಂಧಿಸಿದಂತೆ ರೂಮ್ ಬುಕ್ಕಿಂಗ್ ಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಸೃಷ್ಠಿಸಿ ಭಕ್ತರಿಂದ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕೊಲ್ಲೂರು...
0
0
0
ಕೋಳಿ ಕಾಳಗಕ್ಕೆ ಪೊಲೀಸ ನಿರ್ಬಂಧ: ತಾವೇ ಮುಂದೆ ನಿಂತು ಕೋಳಿ ಅಂಕ ಮಾಡಿಸಿದ ಶಾಸಕ ಅಶೋಕ್ ರೈ
0
0
0
#baglakote ಬುದ್ದಿಮಾಂದ್ಯ ಮಕ್ಕಳ ಕಣ್ಣಿಗೆ ಕಾರದಪುಡಿ ಹಾಕಿ ಮನಬಂದಂತೆ ಹಲ್ಲೆ - ವಿಡಿಯೋ ವೈರಲ್ https://t.co/XS4nkzFWSC
themangaloremirror.in
ಮನುಷ್ಯತ್ವವನ್ನೇ ಮರೆತು ವಿಶೇಷಚೇತನ ಮಕ್ಕಳ ಮೇಲೆ ದಂಪತಿ ಇಬ್ಬರು ಅಮಾನುಷ್ಯವಾಗಿ ಹಲ್ಲೆ ಮಾಡಿದ್ದು, ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
0
0
0
#puttur ವಿಟ್ಲ - ಕೋಳಿ ಅಂಕಕ್ಕೆ ದಾಳಿ ಮಾಡಲು ಬಂದ ಪೋಲೀಸರ ಮೇಲೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗರಂ
themangaloremirror.in
ವಿಟ್ಲ ಡಿಸೆಂಬರ್ 20: ಸಾಂಪ್ರದಾಯಿಕವಾಗಿ ನಡೆಯುವ ಕೋಳಿ ಅಂಕಕ್ಕೆ ದಾಳಿ ಮಾಡಿದ ಪೊಲೀಸರ ವಿರುದ್ದ ಪುತ್ತೂರು ಶಾಸಕ ಅಶೋಕ್ ರೈ ಗರಂ ಆದ ಘಟನೆ ನಡೆದಿದೆ.
0
0
0
#kukkesubramanya ಕುಕ್ಕೆ ಸುಬ್ರಹ್ಮಣ್ಯ ಕಿರುಷಷ್ಠಿ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂಯೇತರರ ಹೆಸರು - ಹಿಂದೂ ಸಂಘಟನೆಗಳಿಂದ ವಿರೋಧ https://t.co/VM2my5NnZD
themangaloremirror.in
ಪುತ್ತೂರು ಡಿಸೆಂಬರ್ 20: ದೇಶದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕಿರುಷಷ್ಠಿ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂಯೇತರರ ಹೆಸರು ನಮೂದಿಸಿರುವುದಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ
0
0
0
#YouTuber ಯುಟ್ಯೂಬರ್ ಮನೆ ಮೇಲೆ ಇಡೀ ದಾಳಿ - ಲಂಬೋರ್ಗಿನಿ, BMW Z4 ಐಷಾರಾಮಿ ಕಾರುಗಳ ನೋಡಿ ಅಧಿಕಾರಿಗಳು ಶಾಕ್
themangaloremirror.in
ನವದೆಹಲಿ ಡಿಸೆಂಬರ್ 20: ಇದೇ ಮೊದಲ ಬಾರಿಗೆ ಯುಟ್ಯೂಬರ್ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಆತನ ಗ್ಯಾರೇಜ್ ನಲ್ಲಿದ್ದ ಐಷಾರಾಮಿ ಕಾರುಗಳನ್ನು ನೋಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು
0
0
0
#dharmasthala #belthangady #mangalore ಜೈಲಿನಿಂದ ಹೊರಬಂದ ಬೆನ್ನಲ್ಲೇ ಮಹೇಶ್ ಶೆಟ್ಟಿ ತಿಮರೋಡಿ ಟೀಮ್ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ ಚಿನ್ನಯ್ಯ
themangaloremirror.in
ಬೆಳ್ತಂಗಡಿ ಡಿಸೆಂಬರ್ 20: ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರನಾಗಿ ಬಂದು ಜೈಲು ಸೇರಿ ಜೈಲಿನಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದ ಚಿನ್ನಯ್ಯ ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಐವರ
0
0
0
#sreenivaasan ಮಲೆಯಾಳಂ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ಬರಹಗಾರ ಶ್ರೀನಿವಾಸನ್ ನಿಧನ
themangaloremirror.in
ಕೇರಳ ಡಿಸೆಂಬರ್ 20: ಮಲೆಯಾಳಂ ಚಿತ್ರರಂಗದ ಖ್ಯಾತ ಹಿರಿಯ ನಟ ಶ್ರೀನಿವಾಸನ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ ಅವರಿಗೆ 69 ವರ್ಷ ವಯಸ್ಸಾಗಿತ್ತು. ಅವರು ಶನಿವಾರ ಬೆಳಿಗ್ಗೆ ತ್ರಿಪುನಿತುರ
0
0
0