nalinkateel Profile Banner
Nalinkumar Kateel Profile
Nalinkumar Kateel

@nalinkateel

Followers
140K
Following
882
Media
5K
Statuses
9K

Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.

Joined November 2011
Don't wanna be here? Send us removal request.
@nalinkateel
Nalinkumar Kateel
4 days
ಉಪ್ಪಿನಂಗಡಿಯಲ್ಲಿ.ಆತ್ಮೀಯರಾದ ಶ್ರೀ ಸುದರ್ಶನ್ ರಕ್ಷಾ ಅವರ ಮಾಲೀಕತ್ವದ ಶಿವ ದರ್ಶನ್ ಫ್ಯುಯೆಲ್ ಜಂಕ್ಷನ್ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರೊಂದಿಗೆ ಭಾಗಿಯಾಗಿ ಶುಭ ಹಾರೈಸಿದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.
Tweet media one
0
0
3
@nalinkateel
Nalinkumar Kateel
10 days
ನಮ್ಮ ಕಡಬದ ಸವಣೂರಿನ ಆರೇಲ್ತಡಿ ಉಳ್ಳಾಕ್ಲು ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದ ಪುನರ್ ನಿರ್ಮಾಣದ ಅಂಗವಾಗಿ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶ, ನೇಮೋತ್ಸವದ ಸಭಾ ಕಾರ್ಯಕ್ರಮ ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕರಾದ ಶ್ರೀ
Tweet media one
Tweet media two
0
0
4
@nalinkateel
Nalinkumar Kateel
11 days
ಪಂಜಾಬ್ ರಾಜ್ಯದ ಆದಮ್ ಪುರ ವಾಯುಸೇನಾ ಕೇಂದ್ರದ ಮೇಲೆ ಕಣ್ಣು ಹಾಕಿ ನಮ್ಮ ವೀರಯೋಧರ ಸಾಮರ್ಥ್ಯಕ್ಕೆ ಸವಾಲು ಹಾಕಲು ಹೊರಟಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿರುವ ಸೈನಿಕರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಮೋದಿಜಿಯವರ ಈ ಭೇಟಿ ನಮ್ಮ ಯೋಧರಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಿದರೆ,
Tweet media one
Tweet media two
Tweet media three
Tweet media four
1
2
11
@nalinkateel
Nalinkumar Kateel
14 days
ಕಾಸರಗೋಡು ಜಿಲ್ಲೆಯ ದೇಲಂಪಾಡಿಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ
Tweet media one
Tweet media two
0
0
9
@nalinkateel
Nalinkumar Kateel
14 days
ಪಾಕಿಸ್ತಾನಕ್ಕೆ ಪೂರ್ಣ ಪ್ರಮಾಣದಲ್ಲಿ ಬುದ್ಧಿ ಕಲಿಸಲು ನಮ್ಮ ಭಾರತೀಯ ಸೈನ್ಯ ತಯಾರಾಗಿದೆ. ಪಾಕಿಸ್ತಾನ ಉಗ್ರವಾದವನ್ನು ಪೋಷಣೆ ಮಾಡುತ್ತಾ ಬಂದಿರುವುದರಿಂದ ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತದ ಜೊತೆ ನಿಂತಿವೆ. #IndianArmy .#OperationSindoor
0
0
8
@nalinkateel
Nalinkumar Kateel
15 days
RT @blsanthosh: As Bharat makes decisive & visible gains in #OperationSindooor , slowly De escalate , Peace , Say no to War have all starte….
0
301
0
@nalinkateel
Nalinkumar Kateel
15 days
ಆಪರೇಶನ್ ಸಿಂಧೂರ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತಿದೆ ಪಾಕಿಸ್ತಾನ!. ಆಪರೇಶನ್ ಸಿಂಧೂರದ ಸರಣಿಯನ್ನು ಆರಂಭಿಸಿರುವ ನಮ್ಮ ವೀರಯೋಧರು ಪಾಕಿಸ್ತಾನದ ಬಿಲದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರ ಮರಣಶಾಸನವನ್ನು ಬರೆಯುತ್ತಿದ್ದಾರೆ. ಉಗ್ರರ ದಮನ ಕಾರ್ಯದಿಂದ ಕಂಗೆಟ್ಟ ಪಾಕಿಸ್ತಾನ ಅದಕ್ಕೆ ಪ್ರತ್ಯುತ್ತರವಾಗಿ ಭಾರತವನ್ನು ಸುಖಾಸುಮ್ಮನೆ.
0
0
4
@nalinkateel
Nalinkumar Kateel
17 days
ಆಪರೇಶನ್ ಸಿಂಧೂರ್!. ಪೆಹಲ್ಗಾಮ್ ನಲ್ಲಿ ನಮ್ಮ ತಾಯಂದಿರ, ಸಹೋದರಿಯರ ಸಿಂಧೂರವನ್ನು ಅಳಿಸಿಹಾಕಿದ ಪಾಕಿ ಉಗ್ರರಿಗೆ ಭಾರತ ಖಡಕ್ ಜವಾಬ್ ನೀಡಿದೆ. ಪಾಕಿಸ್ತಾನ ಪೋಷಿಸುತ್ತಿರುವ ಭಯೋತ್ಪಾದಕರ ವಿವಿಧ ಅಡಗುದಾಣಗಳನ್ನು ಪುಡಿ ಮಾಡಿರುವ ಭಾರತದ ಸೇನೆಯ ವೀರಯೋಧರಿಗೆ ಅಭಿನಂದನೆಗಳು. ಕೋಟ್ಯಾಂತರ ರಾಷ್ಟ್ರಭಕ್ತರ ಆಶಯವನ್ನು ಈಡೇರಿಸಲು ಶಪಥಗೈದಿರುವ
1
1
32
@nalinkateel
Nalinkumar Kateel
18 days
ಹಿಂದೂ ಅಸ್ಮಿತೆಗಾಗಿ ಹೋರಾಡಿ ಹುತಾತ್ಮನಾಗಿರುವ ನಮ್ಮ ಹಿಂದೂ ಸಹೋದರ ಸುಹಾಸ್ ಶೆಟ್ಟಿಯ ಮನೆಯಲ್ಲಿ ಆವನ ಹೆತ್ತ ಜೀವಗಳೊಂದಿಗೆ ಅವರದ್ದೇ ಕುಟುಂಬದ ಸದಸ್ಯನಾಗಿ ಕೆಲಹೊತ್ತು ಕಳೆದೆ. ಹಿಂದೂ ಸಮಾಜ ಈ ಬಲಿದಾನವನ್ನು ಯಾವತ್ತೂ ಮರೆಯುವುದಿಲ್ಲ. ಆ ಪರಿವಾರದ ಜೊತೆ ನಾವೆಲ್ಲರೂ ಒಂದಾಗಿ ನಿಲ್ಲುವ ಮೂಲಕ ಸುಹಾಸನ ಪ್ರಾಣಾರ್ಪಣೆಯನ್ನು ಸದಾಕಾಲ
Tweet media one
Tweet media two
Tweet media three
Tweet media four
1
1
13
@nalinkateel
Nalinkumar Kateel
19 days
ಶಿವಗಿರಿ ಮಠದ ಪದ್ಮಶ್ರೀ ಪುರಸ್ಕೃತ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶುದ್ಧಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಗುರುಪುರದ ಗುರುನಗರದಲ್ಲಿರುವ ಬಿಲ್ಲವ ಸಮಾಜ ಸೇವಾ ಸಂಘ (ರಿ) ಇದರ ವಠಾರದಲ್ಲಿ ನೂತನವಾಗಿ ನಿರ್ಮಿಸಿರುವ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ
Tweet media one
Tweet media two
Tweet media three
0
0
7
@nalinkateel
Nalinkumar Kateel
20 days
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದ, ಶ್ರೀ ಸದಾಶಿವ ಜೀಯವರ ಅಗಲುವಿಕೆ ನಮ್ಮಂತಹ ಸಂಘದ ಸ್ವಯಂಸೇವಕರಿಗೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಹಿತೈಷಿಗಳಿಗೆ, ಬಂಧು ಮಿತ್ರರಿಗೆ, ಸಂಘದ ಸ್ವಯಂಸೇವಕರಿಗೆ ಈ ದು:ಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು
Tweet media one
0
1
9
@nalinkateel
Nalinkumar Kateel
20 days
ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದೇವರ ನೂತನ ಬಿಂಬ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ, ಆರ್ಶೀವಾದ ಪಡೆಯಲಾಯಿತು. ಶಾಸಕರಾದ ಶ್ರೀ ರಾಜೇಶ್ ನಾಯ್ಕ್, ದೇವಳದ ಪ್ರಮುಖರು, ಗಣ್ಯರು, ಭಕ್ತರು ಉಪಸ್ಥಿತರಿದ್ದರು.
Tweet media one
0
0
11
@nalinkateel
Nalinkumar Kateel
21 days
ನಮ್ಮ ಹಿಂದೂ ಸಹೋದರ ಸುಹಾಸ್ ಶೆಟ್ಟಿಯ ಬಲಿದಾನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರದಿಂದ ನ್ಯಾಯ ಸಿಗುತ್ತದೆ ಎನ್ನುವ ಯಾವ ನಿರೀಕ್ಷೆಯನ್ನು ಹಿಂದೂ ಸಮಾಜ ಇಷ್ಟುಕೊಳ್ಳಲು ಸಾಧ್ಯವಿಲ್ಲ. ಮಂಗಳೂರಿನಲ್ಲಿ ಈ ಪ್ರಕರಣದ ಬಗ್ಗೆ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿ ಸಚಿವ ದಿನೇಶ್.
4
5
15
@nalinkateel
Nalinkumar Kateel
23 days
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮತಾಂಧರ ದ್ವೇಷಕ್ಕೆ ಬಲಿಯಾಗಿದ್ದು, ಮಂಗಳೂರಿನಲ್ಲಿ ಮತ್ತೇ ಮೂಲಭೂತವಾದಿಗಳ ಅಟ್ಟಹಾಸಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಗ್ರೀನ್ ಸಿಗ್ನಲ್ ನೀಡಿರುವುದು ಸ್ಪಷ್ಟ. ಸುಹಾಸ್ ಆತ್ಮಕ್ಕೆ ಸದ್ಗತಿ ಕೋರುತ್ತಾ, ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತೊಬ್ಬ ನಮ್ಮ ಹಿಂದೂ ಕಾರ್ಯಕರ್ತ ಶೀಘ್ರ
Tweet media one
Tweet media two
59
715
2K
@nalinkateel
Nalinkumar Kateel
23 days
ಮೂಡಬಿದಿರೆ ಶ್ರೀ ಕ್ಷೇತ್ರ ಇಟಲದ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವರ ಆಶೀರ್ವಾದ ಪಡೆಯಲಾಯಿತು.
Tweet media one
Tweet media two
2
0
6
@nalinkateel
Nalinkumar Kateel
23 days
ಮೂಡಬಿದಿರೆ ಶ್ರೀ ಕ್ಷೇತ್ರ ಇಟಲದ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವರ ಆಶೀರ್ವಾದ ಪಡೆಯಲಾಯಿತು.
Tweet media one
Tweet media two
0
0
3
@nalinkateel
Nalinkumar Kateel
23 days
ಟಿಪ್ಪುವಿನ ದಾಳಿಯಿಂದ ಸಂಪೂರ್ಣವಾಗಿ ನಶಿಸಿ ಹೋಗಿದ್ದ ಐತಿಹಾಸಿಕ ಗಂಜಿಮಠ ಶ್ರೀ ಶಿವಕ್ಷೇತ್ರ ಪುನರ್ ನಿರ್ಮಾಣದ ಅಂಗವಾಗಿ ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ 108 ಕಾಯಿ ಗಣಯಾಗ ಹಾಗೂ 48 ದಿನಗಳ ಸಂಧ್ಯಾ ಭಜನೆ ಕಾರ್ಯಕ್ರಮದ ಕೊನೆಯ ಹಂತವಾಗಿ ಶ್ರೀ ಕ್ಷೇತ್ರದಲ್ಲಿ ನಡೆದ ರುದ್ರಯಾಗದಲ್ಲಿ
Tweet media one
0
0
4
@nalinkateel
Nalinkumar Kateel
23 days
ಪ್ರತಿ ದೇಶದ ಆಸ್ತಿಯಾಗಿರುವ, ಕಠಿಣ ಪರಿಶ್ರಮದ ಮೂಲಕ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ರಾಷ್ಟ್ರದ ಏಳಿಗೆಗೆ ಬೆವರು ಹರಿಸುತ್ತಿರುವ ಎಲ್ಲಾ ಕಾರ್ಮಿಕ ಮಿತ್ರರಿಗೂ ಕಾರ್ಮಿಕ ದಿನದಂದು ಹೃದಯಸ್ಪರ್ಶಿ ವಂದನೆಗಳು.
Tweet media one
0
0
1
@nalinkateel
Nalinkumar Kateel
24 days
ಸಾಮಾಜಿಕ ಹರಿಕಾರರೂ, ಮಹಾನ್ ತತ್ವಜ್ಞಾನಿಗಳೂ, ಕಾಯಕಯೋಗಿಗಳೂ, ಪರಮಪೂಜ್ಯರಾದ ಜಗಜ್ಯೋತಿ ಬಸವಣ್ಣನವರ ಸಂದೇಶಗಳನ್ನು ಅನುದಿನವೂ ಸ್ಮರಿಸೋಣ. #basavajayanti2025
Tweet media one
1
0
11
@nalinkateel
Nalinkumar Kateel
24 days
ಅಕ್ಷಯ ತೃತೀಯದಂದು ಭಗವಾನ್ ವಿಷ್ಣು ಹಾಗೂ ಲಕ್ಷ್ಮೀ ದೇವಿಯ ಅನುಗ್ರಹ ನಿಮ್ಮ ಮನೆ, ವ್ಯವಹಾರದಲ್ಲಿ ಅಕ್ಷಯವಾಗಲಿ ಎಂದು ಹಾರೈಕೆ. #AkshayaTritiya
Tweet media one
0
0
3