Lava B M
@lavagowda86
Followers
135
Following
735
Media
619
Statuses
1K
ಶ್ರುತಂ ಚೈವ ಯತ್ ಕಂಟಕಾಕೀರ್ಣಮಾರ್ಗಮ್ ಸ್ವಯಂ ಸ್ವೀಕೃತಂ ನಃ ಸುಗಂ ಕಾರಯೇತ್
Bengaluru South, India
Joined May 2015
ಸಂಘದ ಕಾರ್ಯವು ಯಾರದೋ ಕೃಪೆಯಿಂದ ಬೆಳೆದುದಲ್ಲ, ಇನ್ಯಾರದೋ ಕೋಪದಿಂದ ಕೊನೆಗೊಳ್ಳುವುದೂ ಇಲ್ಲ. ಇದು ಸೃಷ್ಟಿಯಾಗಿರುವುದು ಕಾಗದದ ಮೇಲಿನ ಠರಾವಿನಿಂದಲ್ಲ, ಹೀಗಾಗಿ ಕಾಗದದ ಠರಾವಿನ ಮೂಲಕ ಯಾರೂ ಇದನ್ನು ನಾಶಪಡಿಸಲು ಸಹ ಸಾಧ್ಯವಿಲ್ಲ. - ಪ.ಪೂ. ಶ್ರೀ ಗುರೂಜೀ
0
0
0
ವಿವಿಧ ಪತ್ರಿಕೆಗಳಲ್ಲಿ ಸಂಘದ ಸರಸಂಘಚಾಲಕ ಡಾ॥ ಮೋಹನ್ ಭಾಗವತ್ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶೇಷ ಲೇಖನ.
0
0
0
Honoured to visit Keshav Kunj, the new RSS Headquarters in Delhi, and pay respects to the organization's centennial legacy. Inspired by the dedication and vision of the Rashtriya Swayamsevak Sangh. Had the honor of meeting Shri Sunil Ambekar Ji, Akhil Bhartiya Prachar Pramukh,
249
1K
11K
ರಾಜಸ್ಥಾನದ ಶೌರ್ಯಭೂಮಿ ಜೋಧ್ ಪುರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಸಮನ್ವಯ ಬೈಠಕ್ ನ ಮುಖ್ಯದ್ವಾರ ಕ್ಕೆ ಕರ್ನಾಟಕದ ಉಳ್ಳಾಲದ ವೀರರಾಣಿ ಅಬ್ಬಕ್ಕನ ಹೆಸರಿಡಲಾಗಿದೆ. #RSSSamanvayaBaitak
0
0
0
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಲಯ ಕೇಶವಕೃಪಾದ ಶ್ರೀಗಣೇಶ.
0
0
0
ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ ಮೊದಲ ದಿನದ 'ಸಂಘಯಾತ್ರ' ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಭಾಷಣದ ಸಾರಾಂಶ. #संघयात्रा #ಸಂಘಯಾತ್ರೆ
0
0
1
Representatives from the embassies and High Commissions of Sri Lanka, Vietnam, Laos, Singapore, Australia, China, Russia, Oman, Israel, Norway, Denmark, Serbia, Germany, Netherlands, France, Switzerland, Italy, UK, Italy, EU, Ireland, Jamaica,
राष्ट्रीय स्वयंसेवक संघ के शताब्दी वर्ष के उपलक्ष्य में आयोजित व्याख्यानमाला का प्रथम दिवस। #संघयात्रा
68
633
2K
जम्मू कश्मीर के पहलगाम में पर्यटकों पर हुआ नृशंस आतंकी हमला अत्यंत निंदनीय एवं संतापजनक है। हम घटना में मृत हुए सभी के प्रति श्रद्धांजलि अर्पित करते हैं तथा घायलों के शीघ्र स्वास्थ्य लाभ की कामना करते हैं। यह हमला देश की एकता व अखंडता पर प्रहार करने का दुःसाहस है। सभी राजनीतिक दल
918
4K
17K
ब्रम्हाकुमारी आदरणीया दादी जी का देहावसान सभी के लिए अत्यंत दुःखद है। वह श्रीवैकुंठ धाम पधार गई हैं। ब्रह्माकुमारी संस्थान की ��ुख्य व्यवस्थापिका परम पूज्य राजयोगिनी रतनमोहिनी दादीजी को श्रद्धांजलि। उन्होंने पूरे जीवन में हजारों युवा बहनों के प्रशिक्षण का महत्वपूर्ण कार्य निभाया।
226
539
2K
ಸಂಘ ಶತಾಬ್ದಿಯ ವಿಶೇಷ ಸಂದರ್ಭದ ಸಂಕಲ್ಪ ವಿಶ್ವದ ಶಾಂತಿ ಮತ್ತು ಸಮೃದ್ಧಿಗಾಗಿ ಸಮರಸ ಹಾಗೂ ಸಂಘಟಿತ ಹಿಂದೂ ಸಮಾಜದ ನಿರ್ಮಾಣ https://t.co/cmpjjlQEcW
#RSSABPS2025
0
6
12
ಮಹಾರಾಣಿ ಅಬ್ಬಕ್ಕ ಅವರ 500ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಭಾರತದ ಮಹಾನ್ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ #RSSABPS2025
https://t.co/mVSRwYRpoK
0
2
3
ಆರ್ಎಸ್ಎಸ್ ಶತಾಬ್ದಿ ವರ್ಷದಲ್ಲಿ ಸಂಘಕಾರ್ಯದ ವಿಸ್ತರಣೆ ಮತ್ತು ದೃಢೀಕರಣ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಪುನರ್ಜಾಗೃತಿಯ ಗುರಿ: ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಸುದ್ದಿಗೋಷ್ಠಿ https://t.co/k7nJ5VNQf7
0
2
4
ಸಂಘ ಶತಾಬ್ದಿ (ವಿಜಯದಶಮಿ 2025 - ವಿಜಯದಶಮಿ 2026) ವರ್ಷದ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳು ಪತ್ರಿಕಾಗೋಷ್ಠಿಯಲ್ಲಿ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿಕೆ https://t.co/kAr4uVqrZr
0
3
7