Dr Nagalakshmi | ಡಾ. ನಾಗಲಕ್ಷ್ಮಿ
@drnagalakshmi_c
Followers
6K
Following
480
Media
2K
Statuses
3K
State Women Commission President | Pediatric Dentist | Professor | Official handle
Bengaluru, India
Joined February 2016
ನಾವೆಲ್ಲ ಒಂದು, ಸದಾ ನಾ ನಿಮ್ಮೊಂದಿಗಿರುವೆ ಇಂದು, ಮುಂದು, ಎಂದೆಂದೂ.! #reelsviral #motivationalquotes #quotesdaily #quotesaboutlife #quotestoliveby #motivationalspeech
39
30
332
ಐದು ವರ್ಷದ ಒಳಗಿನ ಪ್ರತಿಯೊಂದು ಮಗುವಿಗೂ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ. ಪೋಲಿಯೋಮುಕ್ತ ಸಮಾಜವು ಮಕ್ಕಳ ಭವ್ಯ-ಸುಂದರ ಭವಿಷ್ಯಕ್ಕೆ ನಮ್ಮ ಕೊಡುಗೆಯಾಗಲಿ. ನಿಮ್ಮ ಹತ್ತಿರದ ಪೋಲಿಯೋ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ನಿಮ್ಮ ಮಗುವಿನ ಆರೋಗ್ಯಕರ ಭವಿಷ್ಯಕ್ಕಾಗಿ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ. #pulspolio
0
0
1
ಇಂತಹ ಸಾಮಾಜಿಕ ಜಾಗೃತಿಯಿಂದಾಗಿಯೇ 500 ವರ್ಷಗಳು ಕಳೆದರೂ ಕನಕದಾಸರು ವೈಚಾರಿಕವಾಗಿ ನಮ್ಮೊಡನಿದ್ದಾರೆ. ಅವರ ನುಡಿಗಳ ದಾರಿಯಲ್ಲಿ ನಡೆಯುತ್ತಿರುವ ಮಗಳು ನಾನು. ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಹೊನ್ನಾಳಿ ಮಂಜಣ್ಣನವರಿಗೆ ಹಾರ್ದಿಕ ಅಭಿನಂದನೆಗಳು. #KanakadasaJayanti #honnali #drnagalakshmi
0
1
6
ದಾವಣಗೆರೆಯ ಹೊನ್ನಾಳಿ ತಾಲೂಕಿನಲ್ಲಿ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಕನಕದಾಸರ ಭಕ್ತಿಮಾರ್ಗವು ನಮಗೆಲ್ಲರಿಗೂ ಆದರ್ಶವಾಗಿದೆ. ದಾಸಶ್ರೇಷ್ಠರ ಪದಗಳು ಹಾಗೂ ವಿಚಾರಗಳು ಸಮಾಜದಲ್ಲಿ ನಡೆಯುತ್ತಿದ್ದಂತಹ ಅಸಮಾನತೆ-ಕಂದಾಚಾರಗಳ ವಿರುದ್ಧ ಪ್ರಬಲ ಧ್ವನಿಯಾಗಿ ಮೂಡಿಬಂದವು, #womencommission #EqualityAndJustice
1
1
8
ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಬಂಗಾರಿಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ಆಚರಿಸಲಾಗುವ ಮೂಡನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದೆ. ಈ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಗಳು ಇಲ್ಲಿವೆ. #DrNagalakshmi #StopSuperstition
0
4
5
ಹೊಸ ಬೈಯಪ್ಪನಹಳ್ಳಿಯಲ್ಲಿ ಭಕ್ತ ಕನಕದಾಸರ ಜಯಂತ್ಯೋತ್ಸವದಲ್ಲಿ ಭಾಗವಹಿಸಿ.ಪಾಲ್ಗೊಂಡ ವೇಳೆ ಸ್ಥಳೀಯ ಮಹಿಳೆಯರು ಅವರ ಸಮಸ್ಯೆಗಳನ್ನು ನನ್ನಲ್ಲಿ ಹೇಳಿಕೊಂಡರು.ಅಲ್ಲಿನ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ,ಕಮಿಷನರ್ಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಆಯೋಗಕ್ಕೆ ವರದಿ ಕಳುಹಿಸುವಂತೆ ಸೂಚಿಸಿದೆ
0
2
14
ಇಂದು ಸಂಜೆ 7.30ಕ್ಕೆ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಚಂದನ-ಮಂಥನ' ಕಾರ್ಯಕ್ರಮದಲ್ಲಿ ನಾನು 'ನಯಿ ಚೇತನ - ಮಹಿಳಾ ಅಭ್ಯುದಯಕ್ಕೆ ನೂತನ ಅಭಿಯಾನ'ದ ಕುರಿತು ಮಾತನಾಡಲಿದ್ದೇನೆ. ಕಾರ್ಯಕ್ರವನ್ನು ವೀಕ್ಷಿಸಿ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. @DDChandanaNews
1
1
6
ನನ್ನ ಕಚೇರಿಗೆ ಆಗಮಿಸಿ ಹಲವಾರು ಹೆಣ್ಣುಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅವರ ಮಾತನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ.
1
5
18
ಆದ್ದರಿಂದ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಸರ್ಕಾರ ಮುಂದಾಗಬೇಕು ಎನ್ನುವ ಮನವಿಯ ಕುರಿತಂತೆ ಪ್ರಕಟವಾಗಿರುವ ಪತ್ರಿಕಾ ವರದಿ. #WomenSafety #IllegalLiquor #LiquorBanNow #ProtectWomen #SaveFamilies #StopIllegalLiquor #PublicHealthFirst #WomenCommission #ResponsibleGovernance #EndLiquorMenace
0
0
1
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಕ್ರಮ ಮದ್ಯ ಮಾರಾಟ ಹಾಗೂ ಹೆಚ್ಚುತ್ತಿರುವ ಮದ್ಯದಂಗಡಿಗಳ ಕುರಿತಂತೆ ದೂರು ಸಲ್ಲಿಕೆಯಾಗುತ್ತಿದೆ. ಮದ್ಯಪಾನದಿಂದಾಗಿ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು, ಮಕ್ಕಳನ್ನೂ ಒಳಗೊಂಡು ಮಹಿಳೆಯರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ.
1
1
2
ಎಎಂ ಸ್ಪೋರ್ಟ್ಸ್ನವರು ಟಿ.ದಾಸರಹಳ್ಳಿಯಲ್ಲಿ ಆಯೋಜಿಸಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿದೆ. ರಾಜ್ಯದ ವಿವಿಧ ಭಾಗಗಳಿಂದ ಆಟಗಾರರು ಭಾಗವಹಿಸಿದ್ದರು. ರಾಷ್ಟ್ರೀಯ ಆಟಗಾರರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತುಂಬಿದರು. #DrNagalakshmi #WomenInSports #BadmintonTournament #AMSports
0
5
25
ಡಿಸೆಂಬರ್ 18ರಂದು ತುಮಕೂರು ಜಿಲ್ಲಾ ಪ್ರವಾಸವನ್ನು ಕೈಗೊಳ್ಳುತ್ತಿದ್ದು, ಪ್ರವಾಸದ ವಿವರಗಳನ್ನು ಒಳಗೊಂಡ ಪತ್ರಿಕಾ ವರದಿ ಇಲ್ಲಿದೆ. #DrNagalakshmi #WomensCommission #KarnatakaStateCommissionForWomen #TumakuruDistrict #DistrictTour #PublicOutreach #WomenEmpowerment #WomenRights #ServiceToSociety
1
3
5
ನಾಳೆ ದಿನಾಂಕ 18-12-2025ರಂದು ಶಿರಾದ ಐ.ಬಿ ಸರ್ಕಲ್ನಿಂದ “ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಆರೋಗ್ಯ ಹಾಗೂ ಮೂಢನಂಬಿಕೆ ಆಚರಣೆಗಳ ವಿರುದ್ಧ ವಾಕಥಾನ್ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿದೆ. ನೀವೆಲ್ಲರೂ ಈ ವಾಕಥಾನ್ನಲ್ಲಿ ಭಾಗವಹಿಸಿ. ನಾಳೆ ನಿಮ್ಮೊಡನೆ ನಾನೂ ಇರಲಿದ್ದೇನೆ. #WalkForAwareness #WomenCommission #WalkathonForChange
1
3
14
50 ವರ್ಷ ಮೇಲ್ಪಟ್ಟ ಮಹಿಳೆಯರೂ ಸಹ ಭಾಗವಹಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದನ್ನು ನೋಡಿ ವಯಸ್ಸು ಎನ್ನುವುದು ಕೇವಲ ಸಂಖ್ಯೆಯಷ್ಟೇ ಎನ್ನುವ ಮಾತನ್ನು ನೆನಪಿಸುವಂತಿತ್ತು. ಅವರೆಲ್ಲರ ಉತ್ಸಾಹ-ಸ್ಪರ್ಧಾಮನೋಭಾವ ನಿಜಕ್ಕೂ ಸ್ಪೂರ್ತಿದಾಯಕವಾದದ್ದು. #TDasarahalli #SportsForAll #AgeIsJustANumber #WomenAthletes #FitAtAnyAge
0
0
1
ಎಎಂ ಸ್ಪೋರ್ಟ್ಸ್ನವರು ಟಿ.ದಾಸರಹಳ್ಳಿಯಲ್ಲಿ ಆಯೋಜಿಸಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿದೆ. ರಾಜ್ಯದ ವಿವಿಧ ಭಾಗಗಳಿಂದ ಆಟಗಾರರು ಭಾಗವಹಿಸಿದ್ದರು. ರಾಷ್ಟ್ರೀಯ ಆಟಗಾರರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತುಂಬಿದರು. #DrNagalakshmi #WomenInSports #BadmintonTournament #AMSports
1
3
6
History made! Congratulations to the Indian Squash Team on winning their first-ever World Cup title at the SDAT Squash World Cup 2025. Joshna Chinnappa, Abhay Singh, Velavan Senthil Kumar & Anahat Singh have made the nation immensely proud!
0
0
5
ಕನ್ನಡದ ಹಿರಿಮೆ-ಶ್ರೇಷ್ಠತೆಯ ಕುರಿತಂತೆ ಮಾತನಾಡಿ ಪ್ರತಿದಿನವೂ ಕನ್ನಡದ ಸಂಭ್ರಮಾಚರಣೆಯಾಗಿರಲಿ ಎಂದು ಹೇಳಿದೆ. #KannadaRajyotsava #ProudKannadiga #KannadaCulture #LanguageAndIdentity #WomenLeadership #EmpoweringVoices #CulturalPride #CelebrateKannada #IndustrialBengaluru #CommunityEngagement
0
0
0
ಬೆಂಗಳೂರಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ನ ಮಹೀಂದ್ರಾ ಕನ್ನಡ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡೆ. ವೃತ್ತಿಜೀವನದ ಜೊತೆಜೊತೆಗೆ ಕನ್ನಡ ಪ್ರೇಮವನ್ನು ಮೆರೆಯುವಂತಹ ಇಂತಹ ಕನ್ನಡದ ಕಟ್ಟಾಳುಗಳು ನಿಜಕ್ಕೂ ಹೆಮ್ಮೆ ಮೂಡಿಸುತ್ತಾರೆ.
1
3
8
ಈ ನಾಡಿಗೆ ಅವರು ಸಲ್ಲಿಸಿರುವ ಸೇವೆ ಅಪಾರ. ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗ ಹಾಗೂ ಅಭಿಮಾನಿವರ್ಗಕ್ಕೆ ಭಗವಂತ ಕರುಣಿಸಲಿ ಹಾಗೂ ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. #condolences #shamnurushivshankrappa
0
0
0
ಹಿರಿಯ ಕಾಂಗ್ರೆಸ್ ನಾಯಕರು, ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರು ವಿಧಿವಶರಾದ ಸುದ್ದಿ ತಿಳಿದು ದುಃಖವಾಗಿದೆ.
1
4
9
ಸೌಲಭ್ಯ-ಸವಲತ್ತುಗಳನ್ನು ಉದ್ಯೋಗಸ್ಥ ಮಹಿಳೆಯರು ಹೊಂದುವುದು ಅವರ ಹಕ್ಕು ಹಾಗೂ ಅದನ್ನು ಒದಗಿಸುವುದು ಉದ್ಯೋಗದಾತರ ಕರ್ತವ್ಯ. #DrNagalakshmi #KarnatakaStateWomenCommission #WomenRights #WorkingWomen #GenderJustice #POSHAct #SafeWorkplace #WomenAtWork #EmployeeWelfare #BasicAmenities #WomenEmpowerment
0
1
1