Ajit Boppanalli
@boppanalli
Followers
3K
Following
2K
Media
566
Statuses
1K
ಪ್ರಿಯಂ ಭಾರತಮ್ ತತ್ ಸದಾ ಪೂಜನೀಯಂ 🇮🇳
sirsi karnataka
Joined July 2014
ನಾರ್ಮಲ್ ಇದ್ದಾಗ ರೋಡಲ್ಲಿ ಓಡಾಡೋದೇ ಕಷ್ಟ ಇದೆ. ಅಂತದ್ರಲ್ಲಿ ಎಣ್ಣೆ ಹಾಕ್ಕೊಂಡು ಬೇಕು ಅಂತಲೇ ಜಗಳ ಶುರು ಮಾಡ್ಕೊಂಡು ಉಳಿದವರಿಗೆ ತಡ ಮಾಡ್ಕೊಂಡು ಹೋಗೋದು, ಎಣ್ಣೆ ಏಟಲ್ಲಿ ಬೇಕಾಬಿಟ್ಟಿ ಡ್ರೈವ್ ಮಾಡಿಕೊಂಡು ಇನ್ನೊಬ್ಬರಿಗೆ ಸಮಸ್ಯೆ ಮಾಡಬಹುದು ಇಂಥವರು @blrcitytraffic
@BlrCityPolice
0
0
0
ಚಿತ್ರದುರ್ಗ ಗುಯಿಲಾಳು ಟೋಲ್ ನಮ್ಮ ಎದುರಿಗೆ ಒಂದು ಇನ್ನೋವಾ, ನಂಬರ್ KA 03 NS 9587 ಸುಮಾರು ಐದರಿಂದ ಆರು ನಿಮಿಷ ಆಗಿದೆ. ಎದ್ರು ಇದ್ದ ಗೇಟ್ ಓಪನ್ , ಗ್ರೀನ್ ಲೈಟ್ ಬಂದಿದೆ. ಆದ್ರೆ ಕಾರಲ್ಲಿ ಇರೋನು ಇಳಿದು ಬಂದ, ಜಗಳ ಶುರು ಮಾಡಿದ ಏನಾಯ್ತು ಅಂತ ಕೇಳಿದ್ರೆ ಎಣ್ಣೆ ಎಣ್ಣೆ ಅಂದ್ರು ಟೋಲ್ ಸಿಬ್ಬಂದಿ 😄
1
1
19
ಹೀಗಿರುತ್ತೆ ವೀಕ್ಷಣಾ ಭಿಕ್ಷಾಟನೆ.. ಅಪರಿಚಿತ ಅರುಣ್ ಜಾವಗಲ್ ಅವ್ರೇ.. https://t.co/pqC0ILvHXM
0
0
0
ನನ್ನ ಗ್ರಾಮದ ಹೆಸರು ಬೊಪ್ಪನಳ್ಳಿ.. ಅದು ಬೊಪ್ಪನಳ್ಳಿ ಗ್ರಾಮವಾಗಿಯೇ ಇರುತ್ತೆ. ಗಾಂಧಿ ಗ್ರಾಮ ಆಗಲ್ಲ.. ಯಾವ್ ಕುನ್ನಿಯೂ ಹಾಗೇ ಕರೆಯಲ್ಲ. ಗಾಂಧಿ ಹೇರಿಕೆ ತಗೊಂಡು ಬರಬೇಡಿ.. ನೋಟಲ್ಲಿ ಇರದಿದ್ದರೆ ಅವರು ಮರೆತೇ ಬಿಡ್ತಾ ಇದ್ರೂ ಜನರು.. ಗಾಂಧಿವಾದ ಅಸ್ತಿತ್ವದಲ್ಲಿದೆ.. ಟೇಬಲ್ ಮೇಲಿನ ಟಿಷ್ಯೂ ಪೇಪರ್ ಥರ. ಅವಶ್ಯಕತೆ ಇದ್ದಾಗ ಅಷ್ಟೇ.
ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿ, ಆ ಮೂಲಕ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಆಶಯವಾಗಿತ್ತು. ಈ ಚಿಂತನೆಯ ಮೇಲೆ ಜೀವ ತಳೆದದ್ದೇ ಮನರೇಗಾ ಯೋಜನೆ. ಬಡಜನರಿಗೆ ಕೆಲಸವನ್ನು ಸಂವಿಧಾನಾತ್ಮಕ ಹಕ್ಕನ್ನಾಗಿಸಿ, ವರ್ಷದ ಯಾವುದೇ ದಿನಗಳಲ್ಲಿ, ಅವರು ವಾಸಿಸುವ ಸ್ಥಳದಲ್ಲೇ ಉದ್ಯೋಗ ಒದಗಿಸುವುದು
0
0
4
ಶ್ರೀಕ್ಷೇತ್ರ ಬೆಂಗಳೂರು ಇಂದ ಸುಕ್ಷೇತ್ರ ಶಿರಸಿಗೆ ತುಂಬಾ ಅವಧಿ ಕೇಳುವ ದಾರಿ. ಆದ್ರೆ ನಮ್ಮ ಬೆಂಗಳೂರಿಂದ ಶಿರಸಿಗೂ ಜಾಸ್ತಿ ದೂರ ಇರೋ ಗದಗ.. ಹುಬ್ಬಳ್ಳಿ..ರಾಯಚೂರು.. ಬೆಳಗಾವಿ..ಹೀಗೆ 500 km ದೂರ ಇರೋ ಊರುಗಳಿಗೆ ಹೊರಡ್ತಾ ಇರೋ ಬಸ್ ಯಾವ್ದು ಗೊತ್ತಾ..? BMTC ಬಸ್.. ಕಂಫರ್ಟ್? ಬೊಬ್ಬೆ ಹಾಕ್ಕೋ
0
0
6
👇👇
Davos 2026: @JoshiPralhad Showcases India as a Global Beacon for Clean Energy Transition! https://t.co/OOPyVwLQQL
0
0
0
ಈ X ಅಪ್ಲಿಕೇಶನ್ನ ಶೇವಿಂಗ್ ಕಿಟ್ ಥರ ಬಳಸ್ತಾ ಇದಾರೆ ಹೇಯ್ ಗ್ರೂಕ್ ಅದನ್ನ ತೆಗಿ.. ಇದನ್ನ ತೆಗೀ ಅಂದ್ಕೊಂಡು 🤦
0
0
0
ನಿನ್ನೆ ಆಸ್ಟ್ರೇಲಿಯಾದಲ್ಲಿ ಯಹೂದಿಗಳ ಹನುಕ್ಕಾ ಹಬ್ಬದ ಆಚರಣೆ ವೇಳೆ 16 ಕಾಫೀರರನ್ನು ಕೊಂ*ದ ಗುಂಡಿನ ದಾಳಿಗೆ ಕಾರಣವೇನು..? ಆಯ್ಕೆ 01 : ಅನಕ್ಷರತೆ ಆಯ್ಕೆ 02: ನಿರುದ್ಯೋಗ ಆಯ್ಕೆ 03 : ಅಮಾಯಕತೆ ಆಯ್ಕೆ 04 : RSS & BJP ನಿಮ್ಮ ಸಮಯ ಈಗ ಶುರು ⏳
0
0
0
1..2. 3
0
0
5
ಹಾಡಿಗೆ ಒಂದು ಕಳೆ ಬಂತು 😬
1
0
2
ಕೇರಳದ ಗುರುವಾಯೂರು ಬಯೋ ಪಾರ್ಕಿನಲ್ಲಿ ಕಂಡ ಮೋಹನದಾಸ್ ಪ್ರತಿಮೆ. ಮಹಾತ್ಮ ಮಾಡು ಅಂದ್ರೆ ಪ್ರೇತಾತ್ಮ ಮಾಡಿದ್ರಲ್ಲ ಎಂದು ಗಾಂಧಿ ಅಭಿಮಾನಿಗಳ ಆಕ್ರೋಶ. ಕೋಲು ಇರೋದಕ್ಕೆ ಇವರೂ ದನ ಕಾಯ್ತಾ ಇದ್ರಾ ಅನ್ನೋ ಗೊಂದಲದಲ್ಲಿ ಬಿಕೆ ಹರಿ ಪ್ರಸಾದ್. ಸಂಸದೆ ಪ್ರಿಯಾಂಕಾ ಕುಟುಂಬ ಸಮೇತರಾಗಿ ಪ್ರತಿಭಟನೆ ಮಾಡ್ತಾರೆ ಅನ್ನೋ ನಂಬಿಕೆಯಲ್ಲಿ ಕಾರ್ಯಕರ್ತರು
0
0
4
ಬಟ್ಟೆ ಹೆಲ್ಮೆಟ್ ಕೂಡ ಓಕೆ ಅನ್ನೋ ಹೊಸ ರೂಲ್ಸ್ ಬಂದಿದ್ದು ಗೊತ್ತೇ ಆಗಿಲ್ಲ ನೋಡಿ 😬
0
0
4
ಆರ್ ಎಸ್ ಎಸ್ ವಿರೋಧಿಸುವವರು ಈ ನಾಣ್ಯವನ್ನು ಹೇಗೆ ಒಪ್ಪಿಯಾರು? 😉 ಥ್ಯಾಂಕ್ಸ್ ಮೋದಿಜಿ 😎 #RSS100Years
0
0
7