
Veerakaputra Srinivasa
@VeerakaputraSri
Followers
7K
Following
13K
Media
1K
Statuses
4K
ಉದ್ಯಮಿ||ಕನ್ನಡ ಮಾಣಿಕ್ಯ ಮಾಸ ಪತ್ರಿಕೆ ಮಾಲೀಕ||ಡಾ.ವಿಷ್ಣು ಸೇನಾನಿ||ಕನ್ನಡ ಸಾಂಸ್ಕೃತಿಕ ಪರಿಚಾರಕ||
Bangalore
Joined April 2010
ನಟಿ ಅಕ್ಷತಾ ಪಾಂಡವಪುರ ಅವರ ಹೆಚ್ಚುಗಾರಿಕೆ ಇರುವುದು ಅವರ ಸಹಜತೆಯಲ್ಲಿ. ತೀರಾ ನಾಜೂಕು ನಡೆನುಡಿಯಲ್ಲ ಅವರದ್ದು! ಮುಗ್ಧ ಮತ್ತು ಮುಕ್ತವಾಗಿಯೇ ಕಾಣುವ ಅವರ ಯೂಟ್ಯೂಬಿಗೆ ಕೊಟ್ಟ ಸಂದರ್ಶನವಿದು. ನಾನು ನನ್ನ ಊಟ ತಿಂಡಿ ವಿಚಾರಗಳ ಬಗ್ಗೆ ಮಾತನಾಡಿದ್ದು ಕಡಿಮೆ. ಆದ್ರೆ ಇಲ್ಲಿ ಅಕ್ಷತಾ ಅವರಿಗಾಗಿ ಮಾತನಾಡಿದ್ದೇನೆ. ಅವರ ಚಾನೆಲ್ಲಿನ ಮೊದಲ ಗಂಡು
3
2
73
America needs you! Join U.S. Immigration and Customs Enforcement today.
1K
3K
16K
ಕಾಂತಾರ ಚಾಪ್ಟರ್ ೧ ನಿಜಕ್ಕೂ ಚಂದದ ಸಿನಿಮಾ. ರಿಷಬ್ ಶೆಟ್ಟಿ ಕನ್ನಡದ ಹೆಮ್ಮೆಯ ಚಿತ್ರಕರ್ಮಿ. ನೈಜ ಕನಸುಗಾರ! ಆತನ ಯೋಚನೆಗಳು ತುಂಬಾ ದೊಡ್ಡವು. ಅವುಗಳನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಆತನಿಗಿರುವ ಶ್ರದ್ಧೆಯೂ ದೊಡ್ಡದು. ರಾಜಮೌಳಿ, ಸಂಜಯ್ ಲೀಲಾ ಬನ್ಸಾಲಿ, ಮಣಿರತ್ನಂ ಅವರನ್ನು ಮೀರಿಸುವಂತಹ ಕುಸುರಿ ಕೆಲಸ ಈ ಸಿನಿಮಾದಲ್ಲಿ ಆಗಿದೆ. ನನ್ನ ಈ
4
37
481
ತಾಳ್ಮೆಯಿಂದ ನೋಡಿ ತಾಳ್ಮೆಯಿದ್ದರೆ ನೋಡಿ... ಕಾಂತಾರ ಚಾಪ್ಟರ್ ಒಂದರ ಟೈಟಲ್ ಕಾರ್ಡ್ ಇದು. ಇಲ್ಲಿರುವ ಹೆಸರುಗಳು ಎಷ್ಟಿರಬಹುದು ಎಣಿಸಿ. ಆಗದಿದ್ದರೆ ಅದು ನಿಮ್ಮ ತಪ್ಪಲ್ಲ. ಅಷ್ಟು ಅದ್ಧೂರಿಯಾಗಿ ಮಾಡಿದವರ ತಪ್ಪು! #KantaraChapter1Review
3
163
2K
ರಾತ್ರಿ ಒಂಬತ್ತೂವರೆಗೆ ಕನ್ನಡ ಸಿನಿಮಾ ನೋಡೋಕೆ ಬಂದಿದ್ದೇವೆ ಅನ್ನೋದು ಸಣ್ಣ ಸಂಗತಿ ಹೇಗಾಗುತ್ತೆ? ಯಾವ್ ಯಾವುದೋ ಸಿನಿಮಾಗಳ ಪ್ರೀಮಿಯರ್ ಶೋ ಹಾಗ್ ಆಯ್ತಂತೆ, ಹೀಗ್ ಆಯ್ತಂತೆ ಅಂತ ಕೇಳಿಸಿಕೊಳ್ತಿದ್ದಿ. ಇದೀಗ ನಮ್ಮ ಕನ್ನಡ ಸಿನಿಮಾದ ಸರದಿ! ಹೌಸ್ ಫುಲ್ ಆಗಿದೆ ಅನ್ನೋದು ಸದ್ಯದ ವರದಿ. ನಮ್ಮ ಸಿನಿಮಾ ನಮ್ಮ ಹೆಮ್ಮೆ! #KantaraChapter1
1
11
151
ಹೇಮಾ ನಿರಂಜನ್... ನನ್ನ ಜೊತೆಗಿರುವ ಪಾಸಿಟೀವ್ ವ್ಯಕ್ತಿಗಳಲ್ಲೊಬ್ಬರು ಹೇಮಾ ನಿರಂಜನ್. ಗಂಡ, ಮನೆ, ಮಕ್ಕಳು ಎಂದುಕೊಂಡೇ ಬದುಕಿಬಿಡುವ ಹೆಣ್ಣುಮಕ್ಕಳ ನಡುವೆ ಇದೊಂದು ಹೆಸರು ನನಗೆ ತುಂಬಾ ವಿಶೇಷ ಮತ್ತು ಆಪ್ತ. ಏಕೆಂದರೆ ಹೇಗೋ ಬದುಕಿಬಿಡುವುದಲ್ಲ ಇವರ ಗುರಿ; ಹೀಗೇ ಬದುಕಬೇಕೆಂಬುದು ಇವರ ಗುರಿ! ಇನ್ನೈದು ವರ್ಷದೊಳಗೆ ಒಂದು ಯುನಿಕಾರ್ನ್
1
2
35
ಭೈರಪ್ಪನವರ ಅಂತಿಮ ದರ್ಶನಕ್ಕೆ ಅಂತ ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಿದ್ದೆ. ಅವರ ಪಾರ್ಥೀವ ಶರೀರವಿನ್ನೂ ಬಂದಿರಲಿಲ್ಲವಾದ್ದರಿಂದ ನಾನೂ, ಆನಂದ್ ಮತ್ತು ಅನಂತ್ ಅಲ್ಲೇ ಪಕ್ಕದಲ್ಲಿದ್ದ ಕ್ಯಾಂಟೀನಿನಲ್ಲಿ ಕೂತು ಏನೇನೋ ಹರಟುತ್ತಿದ್ದೆವು. ಆಗ ಈ ವ್ಯಕ್ತಿ ಹತ್ತಿರು ಬಂದು ಕೈಮುಗಿದು ನಿಂತ. ಇತ್ತೀಚೆಗೆ ಟಿವಿಗಳಲ್ಲಿ ಪದೇ ಪದೇ ಕಾಣಿಸಿಕೊಂಡ ಕಾರಣಕ್ಕೋ
17
56
1K
ಮನ ಮೀಟುವ ಕಣಿವೆಯ ಹಾಡು ದಕ್ಷಿಣ ಆಫ್ರಿಕಾದ ಅಜ್ಜನೊಬ್ಬನ ಕಥೆಯಿದು. ಆತನ ಎರಡೇ ಎರಡು ಆಸ್ತಿಗಳೆಂದರೆ ಒಂದು ತುಂಡು ಭೂಮಿ. ಇನ್ನೊಂದು ಆತನ ಮೊಮ್ಮಗಳು! ಎರಡರಲ್ಲಿಯೇ ತನ್ನ ಬದುಕು, ನೆಮ್ಮದಿಯನ್ನು ಹುಡುಕಿಕೊಂಡವನಾತ. ತನ್ನ ಇರುವಿಕೆ ಮತ್ತು ತುಂಡು ಭೂಮಿಯ ಬಗ್ಗೆ ಸರಕಾರಕ್ಕೆ ಗೊತ್ತಿಲ್ಲ ಅನ್ನೋದು ಅವನಿಗೆ ಹೆಮ್ಮೆ. ಏಕೆಂದರೆ ಗೊತ್ತಾದರೆ
0
4
29
ನಿಮ್ಮನ್ನು ಹುಚ್ಚಿಗೆ ಬಿದ್ದು ಓದಿದ ದಿನಗಳನ್ನು ನೆನೆದರೆ ಇಂದಿಗೂ ಪುಳಕ ಭಾವ. ನೀವು ಇಲ್ಲದ್ದಿದ್ದರೂ ನಿಮ್ಮ ಕೃತಿಗಳ ಮೂಲಕ ನಮ್ಮೊಡನೆ ಇದ್ದೇ ಇರುವಿರಿ. ತುಂಬು ಜೀವನ ಮತ್ತು ಸಾರ್ಥಕ ಜೀವನ ನಡೆಸಿ ಹೊರಟಿರುವಿರಿ. ಹೋಗಿ ಬನ್ನಿ ಸರ್. 🙏 #SLBhyrappa #omshanti
6
58
606
ವೀರಲೋಕ ಎಂಬ ಮೂರು ವರ್ಷದ ಕೂಸಿನ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಖಾಸಗಿ ಶಾಲೆಯೊಂದರ ಪ್ರಶ್ನೆ ಪತ್ರಿಕೆಯಲ್ಲಿ ಹತ್ತು ಅಂಕಕ್ಕೆ ಕೇಳಿರುವ ಪ್ರಶ್ನೆ ಇದು! ಅದೇ ಶಾಲೆಯಲ್ಲಿ ನನ್ನ ಮಗಳು ಓದ್ತಿದ್ದಾಳೆಯಾದರೂ ನನ್ನ ಮತ್ತು ಅವಳ ಪರಿಚಯ ಅಲ್ಲಿ ಯಾರಿಗೂ ಇಲ್ಲ! ಪರಿಚಯವಿದ್ದರೂ ಶಾಲೆಯೊಂದು ಖಾಸಗಿ ಸಂಸ್ಥೆಗಳ ಬಗ್ಗೆ ಯಾಕಾದರೂ ಬರೆಯಬೇಕು ಅಲ್ವಾ? ಆದರೂ
0
7
76
ಸಾಹಸಸಿಂಹರ 75ನೇ ಜನ್ಮಜಯಂತಿಯ ಶುಭಾಶಯಗಳು🙏🏼❤️ #HappyBirthdayVishnuDada #KarnatakaRatnaDrVishnuvardhan #75thBirthdayOfDrVishnuvardhan
1
68
733
On the birth anniversary of the legendary Kannada actor, Karnataka Ratna, Dr. Vishnuvardhan, fondly known as ‘The Phoenix of Indian Cinema’, I offer my respectful tributes. #YKCW #YaduveerWadiyar #MysuruKodaguMP #DrVishnuvardhan #KarnatakaRatna #PhoenixOfIndianCinema
5
107
1K
ಕನ್ನಡ ಚಿತ್ರರಂಗದ ಮೇರು ಕಲಾವಿದ, ಅಭಿನಯ ಭಾರ್ಗವ, ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಗೌರವದ ನಮನಗಳು. ತಮ್ಮ ವ್ಯಕ್ತಿತ್ವ, ಮನೋಜ್ಞ ಅಭಿನಯ ಹಾಗೂ ಹೃದಯವಂತಿಕೆಯ ಮೂಲಕ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. #ಕರ್ನಾಟಕರತ್ನ #ಡಾ_ವಿಷ್ಣುವರ್ಧನ್ #Vishnuvardhan
2
36
483
ಕನ್ನಡ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರಾಗಿದ್ದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಅನೇಕ ಸದಭಿರುಚಿಯ ಚಿತ್ರಗಳಲ್ಲಿ ನಟಿಸಿ ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದು ಚಿತ್ರರಂಗವನ್ನು ಶ್ರೀಮಂತಗೊಳಿಸಿದ ವಿಷ್ಣು ಅವರ ಜನ್ಮದಿನದ ಈ ದಿನದಂದು ನನ್ನ ಭಾವಪೂರ್ಣ ನಮನಗಳನ್ನು
6
83
1K
ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಯಶಸ್ಸಿನ ಶಿಖರವನ್ನೇರಿದ ವಿಷ್ಣುವರ್ಧನ್ ಅವರ ಸಾರ್ವಜನಿಕ ಮತ್ತು ಕಲಾ ಬದುಕು ಆದರ್ಶಪ್ರಾಯವಾದುದ್ದು. ಕನ್ನಡ - ಕನ್ನಡಿಗರ ಬಗೆಗೆ ಅವರಿಗಿದ್ದ ಅಪಾರ ಪ್ರೀತಿ, ಅಭಿಮಾನವನ್ನು ಅವರ ಜನ್ಮದಿನದ ಸಂದರ್ಭದಲ್ಲಿ ನೆನೆಯುತ್ತಾ, ನಮಿಸುತ್ತೇನೆ. ವಿಷ್ಣುವರ್ಧನ್ ಅವರ ಜೀವನ - ಸಾಧನೆಗಳು ಸಮಾಜಕ್ಕೆ ಸ್ಪೂರ್ತಿಯಾಗಲಿ
22
135
2K
ಇತಿಹಾಸ ಎಂದೂ ಮರೆಯದ ಕೆಲಸಕ್ಕೆ ನೀವು ಜೊತೆಯಾಗಿದ್ದೀರಿ ಅಣ್ಣ. ನಿಮ್ಮಿಂದ ಆರಂಭವಾಯಿತು. ಅಭಿಮಾನಿಗಳಾದ ನಾವು ಮುಕ್ತಾಯ ಹಾಡುತ್ತೇವೆ.
7
378
2K
75thBirthdayOfDrVishnuvardhan #ಕರ್ನಾಟಕ_ರತ್ನ💛❤️ #PhoenixOfTheIndianCinema
#VishnuSirLivesForEver
2
74
354
ಡಾ. ವಿಷ್ಣುವರ್ಧನ್ಗೆ 'ಕರ್ನಾಟಕ ರತ್ನ' ಗೌರವ; ಬದುಕಿನ ಜೊತೆ 'ಸಾಹಸ' ಮಾಡುತ್ತಲೇ ಇದ್ದ 'ಸಾಹಸ ಸಿಂಹ' #DrVishnuvardhan #KarnatakaRathnaVishnuvardhan
https://t.co/mfUCc4D1tZ
vijaykarnataka.com
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ, ಬರುವ ಸೆ.18ರಂದು 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಯಜಮಾನರ ಅಮೃತ ಮಹೋತ್ಸವವನ್ನು ದಾದಾ ಅಭಿಮಾನಿಗಳು ಅದ್ದೂರಿಯಾಗಿ ಮಾಡುತ್ತಿದ್ದರು. ದೈಹಿಕವಾಗಿ...
0
4
30
ಸಾಹಸಸಿಂಹ, ಅಭಿನಯ ಭಾರ್ಗವ ದಿ. ಡಾ. ವಿಷ್ಣುವರ್ಧನ್ ಹಾಗೂ ಕನ್ನಡದ ಹಿರಿಯ ನಟಿ, ಅಭಿನಯ ಸರಸ್ವತಿ ದಿ. ಡಾ. ಬಿ. ಸರೋಜಾ ದೇವಿಯವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಅಭಿಮಾನಿಗಳ ದೀರ್ಘಕಾಲದ ನಿರೀಕ್ಷೆ ಈಡೇರಿಸಿದಂತಾಗಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ
1
38
370