SuddiSamagra Profile Banner
Samagra Suddi Profile
Samagra Suddi

@SuddiSamagra

Followers
12
Following
1
Media
3K
Statuses
12K

The True Picture. Always. For the Best of India News, Entertainment, Cricket, Business, Lifestyle updates, log on to https://t.co/Q4V1oUT0Qv

India, Karnataka, Chitradurga
Joined May 2021
Don't wanna be here? Send us removal request.
@SuddiSamagra
Samagra Suddi
17 hours
#joboppertunity *Air India jobs : ಏರ್‌ಪೋರ್ಟ್‌ನಲ್ಲಿ ಕೆಲಸ ಪಡೆಯುವುದು ಹೇಗೆ? ವಿದ್ಯಾರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ.* https://t.co/gWBDuv3Xlq *ಸಮಗ್ರ ಸುದ್ದಿ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ* 
Tweet card summary image
samagrasuddi.co.in
ಭಾರತೀಯ ಯುವಜನತೆಯ ಪಾಲಿಗೆ ವಿಮಾನ ನಿಲ್ದಾಣದ (ಏರ್‌ಪೋರ್ಟ್) ಉದ್ಯೋಗಗಳು ಯಾವಾಗಲೂ ಆಕರ್ಷಣೆಯ ಕೇಂದ್ರಬಿಂದು. ಅತ್ಯಾಧುನಿಕವಾದ ಕೆಲಸದ ವಾತಾವರಣ, ಸಮಾಜದಲ್ಲಿ ಸಿಗುವ ವೃತ್ತಿಪರ ಗೌರವ ಹಾಗೂ ಕೈತುಂಬಾ ಸಂಬಳವು ಈ ಕ್ಷೇತ್ರವನ್ನು ಯುವಕರ ನೆಚ್ಚಿನ...
0
0
0
@SuddiSamagra
Samagra Suddi
17 hours
#chitraduranews *ವೀರಶೈವ ಸಮಾಜದಿಂದ ಏ. 2ರಂದು ಶ್ರೀ ವೀರಭದ್ರ ದೇವರ ಗುಗ್ಗುಳ-ಅಗ್ನಿಕುಂಡ ಉತ್ಸವ: ಭಕ್ತರಿಗೆ ಭಾಗವಹಿಸಲು ಆಹ್ವಾನ.* https://t.co/uGvdB8z7TT *ಸಮಗ್ರ ಸುದ್ದಿ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ* 
Tweet card summary image
samagrasuddi.co.in
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಮಾ. 28 ನಗರದ ವೀರಶೈವ ಸಮಾಜ (ರಿ.)ದವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹಾ ಏ, 2 ರ ಗುರುವಾರದಂದು ನಗರದಲ್ಲಿ ಶ್ರೀ ವೀರಭದ್ರ ದೇವರ…
0
0
0
@SuddiSamagra
Samagra Suddi
17 hours
*ಗಜ್ಜುಗಾನಹಳ್ಳಿ ಸರ್ಕಾರಿ ಶಾಲೆಗೆ 1 ಲಕ್ಷ ರೂಪಾಯಿ ದೇಣಿಗೆ: ನಾಗರಾಜ್ ಸಂಗಮ ದಂಪತಿಗಳ ಸಾಮಾಜಿಕ ಕಾಳಜಿ.* https://t.co/7dSoA67ZLK *ಸಮಗ್ರ ಸುದ್ದಿ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ* 
Tweet card summary image
samagrasuddi.co.in
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಮಾ. 28 ಜಿಲ್ಲಾ ಪಂಚಾಯತ್‍ನಲ್ಲಿ ವ್ಯವಸ್ಥಾಪಕರ ಹುದ್ದೆಯಲ್ಲಿ ನಿವೃತ್ತಿ ಹೊಂದಿ ಈಗ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ನಾಗರಾಜ್ ಸಂಗಮರವರು ತಮ್ಮ ತಾಯಿ...
0
0
0
@SuddiSamagra
Samagra Suddi
17 hours
*ಚಿತ್ರದುರ್ಗ|ಶ್ರೀ ಪೇಟೆ ಆಂಜನೇಯಸ್ವಾಮಿ ದೇವಸ್ಥಾನ ಶತಮಾನೋತ್ಸವ: ರಾಮನವಮಿ ಸಂಭ್ರಮಾಚರಣೆ ಭರ್ಜರಿ.* https://t.co/vWINlwqVzX *ಸಮಗ್ರ ಸುದ್ದಿ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ* 
Tweet card summary image
samagrasuddi.co.in
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಮಾ. 28 ನಗರದ ವಾಸವಿ ಶಾಲೆ ಬಳಿಯಲ್ಲಿನ ತ್ಯಾಗರಾಜ ಬೀದಿಯಲ್ಲಿನ ಶ್ರೀ ಪೇಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ 100ವರ್ಷ(1926- 2026)ತುಂಬಿದ ಈ ಹಿನ್ನಲೆಯಲ್ಲಿ ಮಾ....
0
0
0
@SuddiSamagra
Samagra Suddi
17 hours
#joboppertunity *ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ: ವಯೋಮಿತಿ, ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ.* https://t.co/QrWVKQ836B *ಸಮಗ್ರ ಸುದ್ದಿ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ* 
Tweet card summary image
samagrasuddi.co.in
ಸರ್ಕಾರಿ ವಲಯದಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಉತ್ತಮ ಅವಕಾಶವೊಂದನ್ನು ಒದಗಿಸಿದೆ. ಕರ್ನಾಟಕ ಕಂದಾಯ ಇಲಾಖೆಯು ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಉಪ ತಹಶೀಲ್ದಾರ್...
0
0
0
@SuddiSamagra
Samagra Suddi
17 hours
#Earth_Hour *ಇಂದು ಜಾಗತಿಕ ‘ಅರ್ಥ್ ಅವರ್’: ಕೃತಕ ಬೆಳಕಿನಿಂದ ದೂರಾಗಿ, ನಿಸರ್ಗದೊಂದಿಗೆ ಬೆರೆಯುವ ಸುಂದರ ಕ್ಷಣ.* https://t.co/c2zhbRndCx *ಸಮಗ್ರ ಸುದ್ದಿ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ* 
Tweet card summary image
samagrasuddi.co.in
ಅರ್ಥ್ ಅವರ್: ಕೇವಲ ದೀಪ ಆರಿಸುವ ಪ್ರಕ್ರಿಯೆಯಲ್ಲ, ನಮ್ಮ ಹಾಗೂ ಭೂಮಿಯ ಆರೋಗ್ಯದ ಮರುಪರಿಶೀಲನೆಗೆ ಒಂದು ಅವಕಾಶ ಭೂಮಿಯ ಮೇಲಿನ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ (Climate Change) ವಿರುದ್ಧ ಜಾಗತಿಕ ಮಟ್ಟದಲ್ಲಿ ಹೋರಾಡಲು ಇರುವ ಒಂದು...
0
0
0
@SuddiSamagra
Samagra Suddi
17 hours
*ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ: ಮಲಗುವ 3 ಗಂಟೆ ಮುನ್ನ ರಾತ್ರಿಯ ಊಟವೇಕೆ ಅಗತ್ಯ?* https://t.co/bVtVwoj9cK *ಸಮಗ್ರ ಸುದ್ದಿ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ* 
Tweet card summary image
samagrasuddi.co.in
ಇಂದಿನ ವೇಗದ ಬದುಕಿನಲ್ಲಿ ಮಧುಮೇಹ (Diabetes) ಮತ್ತು ಅಧಿಕ ರಕ್ತದೊತ್ತಡ (Hypertension) ಎಂಬುದು ಮನೆಮಾತಾಗಿಬಿಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂಕಿ-ಅಂಶಗಳನ್ನೇ ಗಮನಿಸಿದರೆ, ಪ್ರಪಂಚದಾದ್ಯಂತ ಸುಮಾರು 1.4 ಶತಕೋಟಿ ಜನರು ಬಿಪಿ...
0
0
0
@SuddiSamagra
Samagra Suddi
3 days
*2026 ಶ್ರೀರಾಮನವಮಿ: ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಆಧ್ಯಾತ್ಮಿಕ ಮಹತ್ವದ ಸಂಪೂರ್ಣ ಮಾಹಿತಿ* - https://t.co/fyvt1rkGQG *ಸಮಗ್ರ ಸುದ್ದಿ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ*  https://t.co/pxvxJEUv9I
0
0
0
@SuddiSamagra
Samagra Suddi
4 days
#Sports #Cricket #RCB RCB New Era:ಬೃಹತ್ ಮೊತ್ತಕ್ಕೆ ಮಾರಾಟವಾದ ಆರ್‌ಸಿಬಿ; ಹೊಸ ಮಾಲೀಕರು ಯಾರು? ಕೊಹ್ಲಿ ಭವಿಷ್ಯವೇನು? ಸಂಪೂರ್ಣ ವಿವರ.* https://t.co/9b8ITtdPu8 *ಸಮಗ್ರ ಸುದ್ದಿ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ* 
Tweet card summary image
samagrasuddi.co.in
ಐಪಿಎಲ್ (IPL) ಇತಿಹಾಸದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (RCB) ತಂಡದ ಮಾಲೀಕತ್ವ ಬದಲಾವಣೆಯಾಗುವ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಇದೀಗ ಅಧಿಕೃತ ತೆರೆ ಬಿದ್ದಿದೆ. ಬರೋಬ್ಬರಿ 16,706...
0
0
0
@SuddiSamagra
Samagra Suddi
7 days
#chitradurga *ಚಿತ್ರದುರ್ಗ: ಮಾ. 23ರಂದು ಉಜ್ಜಯಿನಿ ಮಠದಲ್ಲಿ ಜಗದ್ಗುರು ಶ್ರೀ ಮರುಳಾರಾಧ್ಯ ಶಿವಾಚಾರ್ಯರ 31ನೇ ಪುಣ್ಯ ಸ್ಮರಣೋತ್ಸವ*. - https://t.co/NyF4gMZxAT *ಸಮಗ್ರ ಸುದ್ದಿ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ* 
Tweet card summary image
samagrasuddi.co.in
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಮಾ. 22 ಶ್ರೀಮದ್ ಉಜ್ಜಯನೀ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀ 1008 ಜಗದ್ಗುರು ಲಿಂ|| ಮರುಳಾರಾಧ್ಯ ಶಿವಾಚಾರ್ಯ ಮಹಾಭಗವತ್ಪಾದರ 31 ನೇ ವರ್ಷದ ಪುಣ್ಯ ಸ್ಮರಣೋತ್ಸವ...
0
0
0