_ Shankar _
@Sudarshn_chakra
Followers
3K
Following
7K
Media
5K
Statuses
8K
Hats off to the creator of this video.. The entire history of our civilization in 5 mins. And we are only taught of Mughals in our history books...
345
7K
13K
ಸತ್ಯ, ಧೈರ್ಯ, ಭಕ್ತಿ ಮತ್ತು ಸೇವಾ ಮನೋಭಾವದ ಸಾಕ್ಷಾತ್ ರೂಪವೇ ಆದ ಶ್ರೀ ಹನುಮಂತನ ಕೃಪಾಶೀರ್ವಾದವು ನಿಮ್ಮೆಲ್ಲರ ಮೇಲೆ ಸದಾ ಇರಲಿ. ನಾಡಿನ ಸಮಸ್ತ ಜನತೆಗೆ ಹನುಮದ್ ವ್ರತ ದ ಹೃತ್ಪೂರ್ವಕ ಶುಭಾಶಯಗಳು. #hanumanchalisa #Hanumanvrata
0
0
1
ಜಯ ಹನುಮಾನ ಜ್ಞಾನ ಗುಣ ಸಾಗರ । ಜಯ ಕಪೀಶ ತಿಹು ಲೋಕ ಉಜಾಗರ ॥ ರಾಮದೂತ ಅತುಲಿತ ಬಲಧಾಮಾ । ಅಂಜನಿ ಪುತ್ರ ಪವನಸುತ ನಾಮಾ ॥ ಹನುಮದ್ ವ್ರತ 🚩🕉️🙏🏼 ಮಾರ್ಗಶಿರ ಶುದ್ಧ ತ್ರಯೋದಶಿಯ ದಿನವಾದ ಇಂದು ಹನುಮದ್ವ್ರತವನ್ನು ಆಚರಿಸಲಾಗುತ್ತದೆ. #hanumanchalisa #Hanumavrata
1
0
2
@JM_Scindia @DoT_India Launched in 2023, the app has sped up recovery and prevention, making our telecom ecosystem safer. 👏🏼🇮🇳 @JM_Scindia @DoT_India
#DigitalIndia #TelecomReforms #SancharSaathi #InnovationInAction
0
0
1
1 phone traced every minute 42 lakh phones blocked so far Check stolen status, verify SIMs on your name, block instantly, and get real-time alerts to police if a thief inserts a SIM. @JM_Scindia @DoT_India
1
0
1
Ever since @JM_Scindia took charge of Telecom, the sector has seen a remarkable turnaround. The ‘Sanchar Saathi’ App has become a national game-changer: 50,000+ stolen phones recovered — a 47% rise since June @DoT_India
1
0
1
ನಾವೆಲ್ಲರೂ ಈ ದಿನದಂದು ಪರಿಸರದ ಸ್ವಾಸ್ಥ್ಯ ಕಾಪಾಡುವ ಮತ್ತು ವಾಯು ಮಾಲಿನ್ಯ ತಡೆಯುವ ಪ್ರತಿಜ್ಞೆ ಮಾಡೋಣ.
0
0
2
1984ರಲ್ಲಿ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ಅನಿಲ ದುರಂತದಲ್ಲಿ ಮಡಿದ ಲಕ್ಷಾಂತರ ಜನರ ಸ್ಮರಣಾರ್ಥ ಮತ್ತು ಮಾಲಿನ್ಯ ನಿಯಂತ್ರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 02 ರಂದು ರಾಷ್ಟ್ರೀಯ ವಾಯುಮಾಲಿನ್ಯ ನಿಯಂತ್ರಣ ದಿನ ಆಚರಿಸಲಾಗುತ್ತದೆ.
1
0
2
Let us nurture nature for a cleaner future On this pollution control day, let us take a pledge to adopt an eco-friendly lifestyle to move towards a pollution free future. It is our collective responsibility to lower pollution and protect nature.
0
0
1
🗓️ 6 years ago today — a man in Wuhan first felt ill, marking what scientists consider the earliest confirmed case of COVID-19. From one patient to a global pandemic — a grim reminder of how fragile life is 🌍 #COVID19 #Wuhan #Pandemic #StaySafe #Remember2025 #HealthMatters
0
0
1
ಮತ್ತು ಕರ್ತವ್ಯದ ಮಾರ್ಗದಲ್ಲಿ ನಡೆಸಲಿ. ಶ್ರೇಷ್ಠ ಜೀವನ ಮೌಲ್ಯಗಳಿಗಾಗಿ ಭಗವದ್ಗೀತೆಯ ಅಧ್ಯಯನ ಮಾಡೋಣ. ಗೀತೆಯ ಸಾರವನ್ನು ಅರಿತು ಸಾಗೋಣ. ಸರ್ವರಿಗೂ ಗೀತಾ ಜಯಂತಿಯ ಶುಭಾಶಯಗಳು.
0
0
1
ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಗೀತೋಪದೇಶ ಮಾಡಿದ ದಿನವಿಂದು. ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ಜಗತ್ತಿನ ಸಾರವಾದ ಭಗವದ್ಗೀತೆಯ ಬೋಧನೆಗಳನ್ನು ನೀಡಿದ ಪವಿತ್ರ ದಿನವಾದ ಇಂದು ಗೀತಾ ಜಯಂತಿ ಶುಭಾಶಯಗಳು. ಪ್ರತಿಯೊಬ್ಬರ ಜೀವನದ ಹಾದಿಗೆ ಬೆಳಕಾದ ಭಗವದ್ಗೀತೆಯ ಅಮರ ಸಂದೇಶಗಳು ಸದಾ ನಮ್ಮನ್ನು ಧರ್ಮ
1
0
1
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ | ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ || ಗೀತಾಧ್ಯಯನಶೀಲಸ್ಯ ಪ್ರಾಣಾಯಾಮಪರಸ್ಯ ಚ। ನೈವ ಸಂತಿ ಹಿ ಪಾಪಾನಿ ಪೂರ್ವಜನ್ಮಕೃತಾನಿ ಚ|| ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ । ಮಾ ಕರ್ಮಫಲ ಹೇತುರ್ಭೂ ಮಾ ತೇ ಸಂಗೋಸ್ತ್ವ ಕರ್ಮಣಿ ।।
1
0
2
ವಿಶ್ವ ಏಡ್ಸ್ ದಿನಾಚರಣೆ #WorldAIDSDay ಏಡ್ಸ್ ರೋಗದ ಕುರಿತು ಮಾನಸಿಕ ಸ್ಥೈರ್ಯ ತುಂಬುವ ದಿನವಾಗಿದ್ದು, ಏಡ್ಸ್ ರೋಗದ ಕುರಿತು ಜಾಗೃತಿ ಮೂಡಿಸುವ ಮೂಲಕ ಜನರ ಮೌಢ್ಯತೆಯನ್ನು ಹೋಗಲಾಡಿಸಲು ನಾವೆಲ್ಲರೂ ಶ್ರಮಿಸೋಣ.
0
0
1
ಕನ್ನಡ ಚಿತ್ರರಂಗದ ಅವಿಸ್ಮರಣೀಯ ನಿರ್ದೇಶಕ "ಶ್ರೀ ಪುಟ್ಟಣ್ಣ ಕಣಗಾಲ್" ರ ಜನ್ಮಜಯಂತಿಯಾದ ಇಂದು ಅವರಿಗೆ ನಮ್ಮ ಸ್ಮರಣಪೂರ್ವಕ ನಮನಗಳು
0
0
1
ತಮ್ಮ ಶೌರ್ಯ, ಸಾಹಸಗಳಿಂದ ದೇಶ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಬಿಎಸ್ಎಫ್ ಸಂಸ್ಥಾಪನಾ ದಿನದ ಶುಭಾಶಯಗಳು. ಬಿಎಸ್ಎಫ್ ಯೋಧರ ದೇಶ ಸೇವೆ, ತ್ಯಾಗ, ಬಲಿದಾನಕ್ಕೆ ನಾವು ಕೃತಜ್ಞರಾಗಿದ್ದೇವೆ. @BSF_India
0
0
1
ಕರ್ನಾಟಕ ಏಕೀಕರಣಗೊಳಿಸಲು ಶ್ರಮಿಸಿದ ಧೀಮಂತ ನಾಯಕ, ನಾಡು ಕಂಡ ಸರಳ, ಸಜ್ಜನ ರಾಜಕಾರಣಿ, ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿಯಂದು ಗೌರವ ನಮನಗಳು.
0
0
2
ಅಂತಹ ಮನೋಜ್ಞ ಅಭಿನಯದ ಅದ್ಭುತ ಕಲಾವಿದ ಕ್ಯಾನ್ಸರ್ ರೋಗದಿಂದ ನರಳಿ ಪ್ರಾಣ ಬಿಡುವಂತಾಗಿದ್ದು ದುರ್ದೈವ, ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅತ್ಯುತ್ತಮ ಕಲಾವಿದನನ್ನು ಕಳೆದುಕೊಂಡಿದೆ, ಅವರ ಅಭಿಮಾನಿಗಳಿಗೆ ಮತ್ತು ಅವರ ಕುಟುಂಬವರ್ಗಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
0
0
1
ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ಸೇರಿದಂತೆ ಕನ್ನಡದ ಎಲ್ಲಾ ನಾಯಕ ನಟರ ಜೊತೆಯಲ್ಲಿ ಅಭಿನಯಿಸಿದ ಹೆಗ್ಗಳಿಕೆ ಉಮೇಶ್ ಅವರದ್ದು, ಗುರು ಶಿಷ್ಯರು, ಗೋಲ್ಮಾಲ್ ರಾಧಾಕೃಷ್ಣ ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯ ಮರೆಯಲಾಗದಂತಹುದು.
1
0
1
ಕಳಚಿದ ಹಾಸ್ಯದ ಕೊಂಡಿ ; ಎಂ ಎಸ್ ಉಮೇಶ್ ನಿಧನ ಕನ್ನಡ ಚಿತ್ರರಂಗದ ಹಿರಿಯ ನಟ ಮತ್ತು ಹಾಸ್ಯದ ಕೊಂಡಿ ಎಂ ಎಸ್ ಉಮೇಶ್ ಇಂದು ನಿಧನರಾಗಿದ್ದಾರೆ. ಉಮೇಶ್ ಅವರು ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ನಟ,ಬಾಲಕಲಾವಿದರಾಗಿ ಮಕ್ಕಳರಾಜ್ಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಮ್ಮನ್ನು ರಂಜಿಸಿದ್ದಾರೆ.
1
0
1
ಸರಳತೆಯ ಸಾಕಾರಮೂರ್ತಿ, ಸ್ವದೇಶಿ ರಥದ ರೂವಾರಿ , ಪ್ರಖರವಾಗ್ಮಿ, ಖಾದಿ ಬಟ್ಟೆಗಳನ್ನೇ ತೊಡಿ, ಮಾತೃ ಭಾಷೆಯಲ್ಲೇ ಮಾತನಾಡಿ, ದಿನದಲ್ಲಿ ಕೆಲವು ನಿಮಿಷಗಳನ್ನಾದರೂ ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕಾಗಿ ಮೀಸಲಿಡಿ ಎಂದು ಸ್ವದೇಶಿಕ್ರಾಂತಿ ಮಾಡಿದ ಪ್ರೀತಿಯ ರಾಜಿವ್ ದೀಕ್ಷಿತ್ ಅವರ ಪುಣ್ಯತಿಥಿಯ ದಿನವಾದ ಇಂದು ಅವರಿಗೆ ನನ್ನ ಶತ ಕೋಟಿ ನಮನಗಳು.
0
0
2