Sagar Khandre
@SagarKhandre12
Followers
7K
Following
8K
Media
869
Statuses
6K
Member of Parliament Bidar Loksabha Constituency | State General Secretary NSUI Karnataka | Secretary S.V.E Society Bhalki RT's are not Endorsement
Bhalki, India
Joined July 2018
ನಮ್ಮ ಪ್ರೀತಿಯ ಬೀದರ ಲೋಕಸಭಾ ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದಾಗಿ ಇಂದು ದೆಹಲಿಯ ಸಂಸತ ಭವನದಲ್ಲಿ 18ನೇ ಲೋಕಸಭೆಯ ಸದಸ್ಯನಾಗಿ, ಬೀದರ ಕ್ಷೇತ್ರದ ಪ್ರತಿನಿಧಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆನು. ಈ ಅಧ್ಭೂತ, ಅವಿಸ್ಮರಣೀಯ ಕ್ಷಣಕ್ಕೆ ಕಾರಣೀಭೂತರಾದ ಬೀದರ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ನಾನು ಅನಂತ ಧನ್ಯವಾದಗಳು ಅರ್ಪಿಸುತ್ತೇನೆ.
147
373
4K
Heartfelt congratulations to our women warriors for lifting the World Cup! 🏆🇮🇳 Your hard work, determination, and spirit have made the entire nation proud. #iccwomensworldcup2025
0
4
10
ನಮ್ಮ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದೆನು. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿ ನಮ್ಮ ಹೆಮ್ಮೆಯ ಗುರುತು. ಕನ್ನಡ ರಾಜ್ಯೋತ್ಸವವು ಕನ್ನಡಿಗರ ಏಕತೆಯ ಪ್ರತೀಕ. ನಾವೆಲ್ಲರೂ ಸೇರಿ ಕನ್ನಡದ ಬೆಳವಣಿಗೆಗೆ ಕೆಲಸ ಮಾಡೋಣ. ಸಮಸ್ತ
0
3
24
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛 ❤️ ನಮ್ಮ ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಸದಾ ಚಿರಸ್ಥಾಯಿಯಾಗಲಿ. ನಾವು ಎಲ್ಲರೂ ಸೇರಿ ಕನ್ನಡದ ಹೆಮ್ಮೆ, ಕೀರ್ತಿ ಮತ್ತು ಗೌರವವನ್ನು ವಿಶ್ವದ ಮಟ್ಟಿಗೆ ಹರಡೋಣ. ಜೈ ಕನ್ನಡ, ಜೈ ಕರ್ನಾಟಕ! #ಕನ್ನಡರಾಜ್ಯೋತ್ಸವ
1
7
68
ದೇಶದ ಪ್ರಗತಿ ಮತ್ತು ಜನಹಿತಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಿಸಿದ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯಂದು ಆ ಮಹಾನ್ ನಾಯಕಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅವರ ಅಚಲ ಧೈರ್ಯ ಮತ್ತು ದೃಢ ನಾಯಕತ್ವ ಸದಾ ಪ್ರೇರಣೆಯಾಗಿದೆ. #IndiraGandhi #IronLadyOfIndia
1
4
13
ದೇಶದ ಏಕತೆ ಮತ್ತು ಶಕ್ತಿಶಾಲಿ ಭಾರತದ ನಿರ್ಮಾಣಕ್ಕಾಗಿ ಅಸಾಧಾರಣ ದೃಢನಿಶ್ಚಯದಿಂದ ಸೇವೆ ಸಲ್ಲಿಸಿದ ಉಕ್ಕಿನ ಮನುಷ್ಯ, ಭಾರತದ ಮೊದಲ ಗೃಹಮಂತ್ರಿಗಳಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮಜಯಂತಿಯಂದು ಆ ಮಹಾನ್ ನಾಯಕನಿಗೆ ಗೌರವಪೂರ್ವಕ ನಮನಗಳು. #SardarVallabhbhaiPatel #RashtriyaEktaDiwas #IronManOfIndia
0
5
21
ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ, 2026ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ನ ಪಶ್ಚಿಮ ಮತ್ತು ಆಗ್ನೇಯ ಪದವೀಧರ ಕ್ಷೇತ್ರಗಳು ಹಾಗೂ ಈಶಾನ್ಯ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳ ಸಿದ್ಧತೆ ಕುರಿತು ಕೆಪಿಸಿಸಿ ವತಿಯಿಂದ ಭಾರತ್ ಜೋಡೋ ಭವನದಲ್ಲಿ
2
8
26
Happy Deepavali 🪔
ದೀಪಾವಳಿ ಹಬ್ಬದ ಪವಿತ್ರ ಸಂದರ್ಭದಲ್ಲಿ, ಭಾಲ್ಕಿಯ ಸ್ವಗೃಹದಲ್ಲಿ ಕುಟುಂಬ ಸಮೇತವಾಗಿ ಲಕ್ಷ್ಮೀ ಪೂಜೆಯನ್ನು ನೆರವೇರಿಸಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಕಿನ, ಶಾಂತಿಯ ಮತ್ತು ಸಮೃದ್ಧಿಯ ಸಂಕೇತವಾದ ಈ ಹಬ್ಬವು ರಾಜ್ಯದ ಎಲ್ಲರ ಜೀವನಕ್ಕೂ ಸಿರಿ, ಸಂಪತ್ತು ಮತ್ತು ಸುಖವನ್ನು ತರಲಿ ಎಂದು ಹಾರೈಸುತ್ತೇನೆ. ಈ ಸಂದರ್ಭದಲ್ಲಿ
0
5
50
ದೀಪದಿಂದ ದೀಪ ಬೆಳಗುವಂತೆ ಸಾಮರಸ್ಯದಿಂದ ಆಭಿವೃದ್ಧಿಯ ಪಥದತ್ತ ಹೆಜ್ಜೆ ಹಾಕಲು ದೀಪಾವಳಿ ನಾಂದಿ ಹಾಡಲಿ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು. #Deepavali2025
0
4
27
ಅಂಧಕಾರದ ಮೇಲೆ ಬೆಳಕಿನ ಜಯವನ್ನು ಪ್ರತಿನಿಧಿಸುವ ಈ ದೀಪಾವಳಿ ಹಬ್ಬವು ಎಲ್ಲರ ಜೀವನಗಳಲ್ಲಿ ಬೆಳಕು, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಎಲ್ಲರ ಮನೆಗಳಲ್ಲಿ ಶಾಂತಿ, ಸಂತೋಷ ಮತ್ತು ಹರ್ಷೋದ್ಗಾರ ನೆಲೆಸಿರಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು🪔 #Deepavali2025
3
9
59
ಭಾಲ್ಕಿ ಕ್ಷೇತ್ರದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ದೃಢ ನಿಶ್ಚಯದಿಂದ ₹16.50 ಕೋಟಿ ವೆಚ್ಚದಲ್ಲಿ 150 ಹಾಸಿಗೆಯ ಅತ್ಯಾಧುನಿಕ ಹೈಟೆಕ್ ಆಸ್ಪತ್ರೆ ನಿರ್ಮಾಣ ಕಾರ್ಯ ಭಾಲ್ಕಿ ಪಟ್ಟಣದಲ್ಲಿ ವೇಗವಾಗಿ ಮುಂದುವರಿಯುತ್ತಿದೆ. ಇಂದು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ, ಆಸ್ಪತ್ರೆಯ ನಿರ್ಮಾಣದಲ್ಲಿ ಗುಣಮಟ್ಟ,
1
16
111
The Law is Supreme — No One is Above It Be it Jindal or any other industry — if they violate environmental norms, action will be swift and uncompromising. Environment protection is not optional — it’s our duty to future generations.
30
28
144
ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪ ಕಾಮಗಾರಿಗೆ ಇಂದು ₹50 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಸುಮಾರು ₹742 ಕೋಟಿ ರೂ ವೆಚ್ಚದ ಈ ಭವ್ಯ ಯೋಜನೆ 2026ರೊಳಗೆ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ. 770 ಕಂಬಗಳ ಮೇಲೆ 770 ಅಮರ ಗಣಂಗಳ ವಚನಗಳು ಕೆತ್ತಲ್ಪಟ್ಟಿರುವ ಈ ಮಂಟಪವು ಬಸವ ತತ್ವ, ಶರಣರ ವಚನಗಳು ಹಾಗೂ ಇಷ್ಟಲಿಂಗ
16
13
140
ಎಂ.ಜಿ.ಎಸ್.ಎಸ್.ಕೆ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಮರ ಖಂಡ್ರೆ ಅವರ ನೇತೃತ್ವದ ಪ್ಯಾನೆಲ್ ಭರ್ಜರಿ ಜಯಭೇರಿ ಭಾರಿಸಿದೆ. ಅವರ ನೇತೃತ್ವದ ಎಲ್ಲಾ 13 ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಕಾರ್ಖಾನೆ ಸದಸ್ಯರು, ರೈತ ಸಹಕಾರಿಗಳು ಹಾಗೂ ಜನರ ವಿಶ್ವಾಸದ
1
3
16
The attempt to hurl a shoe at CJI B.R. Gavai is an attack on the Constitution — I strongly condemn this incident. Anger must never translate into courtroom violence; such incidents should not be exploited for communal gain but treated as a wake-up call to strengthen courtroom
0
5
12
ಜಗತ್ತಿಗೆ ‘ಶ್ರೀ ರಾಮಾಯಣ’ ಎಂಬ ಅಮರ ಕೃತಿ ನೀಡಿ ಧರ್ಮ, ಸಂಸ್ಕೃತಿ, ನೀತಿವಂತಿಕೆಯ ಮೌಲ್ಯಗಳನ್ನು ಬೋಧಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯ ಶುಭಾಶಯಗಳು. #ValmikiJayanti
0
7
27
ಬೆಂಗಳೂರನಲ್ಲಿ ನಾಳೆ ನಡೆಯಲಿರುವ " ಬಸವ ಸಂಸ್ಕೃತಿ ಅಭಿಯಾನ " ಸಮಾರೋಪ ಸಮಾರಂಭಕ್ಕೆ ಬೀದರ ಲೋಕಸಭಾ ಕ್ಷೇತ್ರದಿಂದ ಬಸವ ಭಕ್ತರಿಗೆ ತೆರಳಲು ವಿಶೇಷ ರೈಲು ಸೇವೆಯ ವ್ಯವಸ್ಥೆಯನ್ನು ಮಾಡಿದ್ದೆ, ಇಂದು ಆ ರೈಲ್ವೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆಯನ್ನು ನೀಡಿ, ಬಸವ ಭಕ್ತರ ಪ್ರಯಾಣ ಆರಾಮದಾಯಕವಾಗಲಿ ಎಂದು ಶುಭ ಹಾರೈಸಿದೆನು. #specialtrain
1
5
36
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು. “ಸತ್ಯವೇ ದೇವರು, ಅಹಿಂಸೆಯೇ ಧರ್ಮ” ಎಂಬ ಮಹಾತ್ಮ ಗಾಂಧಿಜಿಯವರ ತತ್ವಗಳು ಇಂದಿಗೂ ಪ್ರಸ್ತುತ. ಸತ್ಯ, ಅಹಿಂಸೆ, ಸಹಿಷ್ಣುತೆ ಮತ್ತು ಸಮಾಜ ಸೇವೆಯ ಮೌಲ್ಯಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿ, ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆ ಬೆಳೆಸುವ ಮಾರ್ಗದೀಪವಾಗಲಿ.
0
2
13
ಇಂದು ��ೀದರ ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ನಡೆದ ದಸರಾ ಪೂಜೆಯಲ್ಲಿ ಪಾಲ್ಗೊಂಡು, ತಾಯಿ ಶ್ರೀ ಭವಾನಿ ಮಾತೆಯ ಆಶೀರ್ವಾದ ನನ್ನ ಲೋಕಸಭಾ ಕ್ಷೇತ್ರದ ಸಮಸ್ತ ಜನತೆಯ ಮೇಲಿರಲಿ, ನಾಡಿನೆಲ್ಲೆಡೆ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದೆ. #Navratri #DasaraFestival #AyudhaPooja #MahaNavami #Bidar
1
5
23
ಅತಿವೃಷ್ಟಿಯಿಂದಾಗಿ ನಮ್ಮ ಭಾಲ್ಕಿ ತಾಲೂಕಿನ ಮಹಾರಾಷ್ಟ್ರ ಗಡಿಭಾಗದ ಮಾಂಜ್ರಾ ನದಿ ತೀರದ ಸಾಯಿಗಾವ್, ಮೇಹಕರ, ಹಲ್ಸಿ ತೂಗಾವ್, ವಾಂಜೆರ್ಖೇಡ್, ಕೊಂಗಳಿ ಸೇರಿದಂತೆ ಪ್ರವಾಹ ಪೀಡಿತ ಗ್ರಾಮಗಳಿಗೆ ಇಂದು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದೆ. ಅಧಿಕಾರಿಗಳಿಗೆ ತುರ್ತು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದು,
0
6
36