Ravikantha27 Profile Banner
ರವಿಕಾಂತ / Ravikantha Profile
ರವಿಕಾಂತ / Ravikantha

@Ravikantha27

Followers
4K
Following
38K
Media
3K
Statuses
14K

ಆಗೋದೆಲ್ಲ ಒಳ್ಳೇದಕ್ಕೆ..🙏 Journalist at Present: @Vijayavani_Digi Past: @kprabhanews Future: Don't Know, Member: @Kuwj_R @KFJAofficial

Bangalore
Joined February 2011
Don't wanna be here? Send us removal request.
@Ravikantha27
ರವಿಕಾಂತ / Ravikantha
6 months
ಆಗಿದ್ದೆಲ್ಲವೂ ಒಳ್ಳೆಯದೇ ಆಗಿದೆ ಆಗುವುದೆಲ್ಲವೂ ಒಳ್ಳೆಯದೇ ಆಗಲಿದೆ, ಆಗಬಾರದ್ದು ಆಗಿದ್ದಾದರೂ ಏನು? ಆಗಿಸಿದ್ದೆಲ್ಲವೂ ಆ ಕೃಷ್ಣನಲ್ಲವೇನು! ಆಗಬಾರದು ಎಂದುಕೊಂಡಿದ್ದು ಆಗುವುದೀಗ ಒಳ್ಳೆಯದಿರಬಹುದು, ಆಗ ಬ��ದು ಅಂದುಕೊಂಡಿದ್ದು ಈಗ ಬಂದು ಒಳ್ಳೆಯದಾಗಬಹುದು; ಹಣವಿರದಿರೇನು ಗುಣವಿಹುದಲ್ಲ, ದನ ಕಾಯುವವನೇ ಧನ ಕಾಯಿಸಬಲ್ಲ! ಆಗಿದ್ದಾಗಲಿ..
0
2
9
@Ravikantha27
ರವಿಕಾಂತ / Ravikantha
4 days
ಇಲ್ಲಿ ಎಲ್ಲವೂ ವಿಧಿಲಿಖಿತ, ಬದುಕು ಥಕಧಿಮಿಥ.. -------------------------------------- ಈ ಜಗತ್ತಲ್ಲಿ ಯಾವುದೂ ಸುಮ್ಮನೆ ನಡಿತಿಲ್ಲ, ಎಲ್ಲವೂ ಯಾರೋ ಬರೆದಿಟ್ಟಂತೆ ನಡೆಯೋದು. ಜನರು ಕೂಡ ಅದೇ ಪ್ರಕಾರ ಬದುಕುತ್ತಿರೋದು. ಭಗವದ್ಗೀತೆ, ವೇದ, ಶಾಸ್ತ್ರ, ಬೈಬಲ್, ಕುರಾನ್ ಏನೇ ಆಗಿದ್ರೂ ಅಲ್ಲಿ ಬರ್ದಿರೋದೇ ಜನರಿಗೆ ದಾರಿದೀಪ. ಜನರು ಎಲ್ಲ
0
0
1
@Ravikantha27
ರವಿಕಾಂತ / Ravikantha
4 days
ಸಾಕ್ಷಾತ್ ಕೃಷ್ಣ ಕಣ್ಣೆದುರೇ ಹೇಳಿದರೂ ಅರ್ಜುನನಿಗೆ ಮೊದಮೊದಲು ನಂಬಿಕೆ ಬರಲಿಲ್ಲ. ಆದರೆ ಅದನ್ನು ದೃಷ್ಟಿಯೇ ಇರದ ಧೃತರಾಷ್ಟ್ರ ದಿವ್ಯದೃಷ್ಟಿ ಇರುವ ಸಂಜಯನಿಂದ ಕೇಳಿ ತಿಳಿದುಕೊಂಡ. ಕಣ್ಣಿಲ್ಲದಿರುವುದು ದೋಷವಲ್ಲ, ಕಣ್ಣಿದ್ದೂ ತಿಳಿಯದಿರುವುದೇ ದೋಷ. ©#ಕಾಂತೋಕ್ತಿ #ಭಗವದ್ಗೀತೆ #ಗೀತಾಜಯಂತಿ #GitaJayanti
0
0
1
@Ravikantha27
ರವಿಕಾಂತ / Ravikantha
4 days
ಇಲ್ಲಿ ಎಲ್ಲವೂ ವಿಧಿಲಿಖಿತ, ಬದುಕು ಥಕಧಿಮಿಥ.. -------------------------------------- ಈ ಜಗತ್ತಲ್ಲಿ ಯಾವುದೂ ಸುಮ್ಮನೆ ನಡಿತಿಲ್ಲ, ಎಲ್ಲವೂ ಯಾರೋ ಬರೆದಿಟ್ಟಂತೆ ನಡೆಯೋದು. ಜನರು ಕೂಡ ಅದೇ ಪ್ರಕಾರ ಬದುಕುತ್ತಿರೋದು. ಭಗವದ್ಗೀತೆ, ವೇದ, ಶಾಸ್ತ್ರ, ಬೈಬಲ್, ಕುರಾನ್ ಏನೇ ಆಗಿದ್ರೂ ಅ��್ಲಿ ಬರ್ದಿರೋದೇ ಜನರಿಗೆ ದಾರಿದೀಪ. ಜನರು ಎಲ್ಲ
0
0
2
@Ravikantha27
ರವಿಕಾಂತ / Ravikantha
4 days
'ಏನನ್ನಾದರೂ ಬಯಸಿ ಏನಾದರೂ ಮಾಡಿದಾಗ ನಿರಾಸೆಯೇ ಆಗುತ್ತದೆಯಲ್ಲ, ಯಾಕೆ ಕೃಷ್ಣ?' "ಅದಕ್ಕೆ ಅಲ್ವಾ ನಾನು 'ಕರ್ಮಣ್ಯೇ ವಾಧಿಕಾರಸ್ಥೆ ಮಾಫಲೇಷು ಕದಾಚನ' ಅಂತ ಹೇಳಿದ್ದು. ಫಲ ನಿರೀಕ್ಷಿಸದೆ ಕರ್ಮ ಮಾಡು ಅಂತ ನಾನು ಹೇಳಿದ್ದು ಅದಕ್ಕೇ ತಾನೇ?" 'ಆದರೂ ನಮ್ಮಂಥ ಹುಲುಮಾನವರಿಗೆ ಅಷ್ಟು ಸುಲಭದಲ್ಲಿ ಅರ್ಥ ಆಗಲ್ವಲ್ಲ ಕೃಷ್ಣ' "ಸುಲಭದಲ್ಲಿ
0
0
2
@Ravikantha27
ರವಿಕಾಂತ / Ravikantha
5 days
'ನೀನ್ ಬರ್ದಿದ್ದು ಚೆನ್ನಾಗಿರುತ್ತೆ, ಯಾವಾಗ ಬರೀತಿ ಅದನ್ನೆಲ್ಲ..?' ಎಂದ. "ತಲೆ ಕೆಟ್ಟಾಗ..😜" ಅಂದೆ. "ಈಗ ಒಂದು ಚೆನ್ನಾಗಿರೋ ಸಾಲು ಬರೀತಿಯಾ?' ಕೇಳಿದ. " ಇಲ್ಲ.. ಈಗ ತಲೆ ಸರಿ ಇದೆ..😜" ಅಂದೆ. (ಈಗ ಇದನ್ನು ಓದಿದ ನಿಮಗೆ 'ಇವನ ತಲೆ ಕೆಟ್ಟಿದೆ' ಅಥವಾ 'ಇವನ ತಲೆ ಸರಿ ಇದೆ' ಅಂತ ಯಾವುದನಿಸಿದರೂ ಸರಿಯೇ.. ನನಗೆ ಬೇಜಾರಾಗಲ್ಲ..) 😜
0
0
0
@Ravikantha27
ರವಿಕಾಂತ / Ravikantha
5 days
"ನಾನು ಹೋದಂತಾಯ್ತಲ್ವಾ?" ------------------------ 'ಉಡುಪಿಯ ಶ್ರೀಕೃಷ್ಣ ಮಠದ ಕನಕನ ಕಿಂಡಿಗೆ ಸ್ವರ್ಣಕವಚ ದಾನವಾಗಿ ಕೊಟ್ಟ ನೀವು ಅದನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣ ಮಾಡುವ ಸಂದರ್ಭದಲ್ಲಿ ಉಪಸ್ಥಿತರಿರದ ಬಗ್ಗೆ ಈಗ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.' "ಹೌದು.. ನ��ನು ಬರಬೇಕು ಎಂದು ಅಂದು ಮಠದವರು ಆಹ್ವಾನಿಸಿದಾಗಲೇ ಅವರಿಗೆ
0
0
1
@Ravikantha27
ರವಿಕಾಂತ / Ravikantha
6 days
😜 #Word #World
1
1
2
@Ravikantha27
ರವಿಕಾಂತ / Ravikantha
6 days
'ಕರ್ಮ, ಫಲ, ನಿರೀಕ್ಷೆ ಅಂತೆಲ್ಲ ಹೇಳಿದ್ದಿಯಲ್ಲ.. ನಂಗೆ ಅವೆಲ್ಲ ಸರಿಯಾಗಿ ಅರ್ಥವಾಗುವಂತೆ ಹೇಳು ಕೃಷ್ಣ' ಎಂದೆ. ಕೃಷ್ಣ "ಒಮ್ಮೆ ಜೋರಾಗಿ ಉಸಿರೆಳೆದುಕೋ.." ಎಂದ. ಸುದೀರ್ಘ ಉಸಿರೆಳೆದುಕೊಂಡು ಕೃಷ್ಣನನ್ನೇ ನೋಡುತ್ತಿದ್ದೆ.. "ನೀನೀಗ ಬಿಡುವ ಉಸಿರು ಮತ್ತೆ ಉಚ್ಛ್ವಾಸವಾಗಿ ವಾಪಸ್ ಬರುವುದಿದೆಯಲ್ಲ ಅದೇ ಫಲ. ನಿಶ್ವಾಸ ಉಚ್ಛ್ವಾಸವಾಗಿ ಮರಳಲಿ
0
0
3
@Ravikantha27
ರವಿಕಾಂತ / Ravikantha
8 days
ನಮ್ಮ ಸುತ್ತಮುತ್ತ ಹತ್ತು ಮಂದಿ ಕೆಟ್ಟವರಿದ್ದು ಒಳ್ಳೆಯವರು ಇಬ್ಬರೇ ಇದ್ದರೂ ನಾವು ಆ ಇಬ್ಬರು ಒಳ್ಳೆಯವರ ಬಗ್ಗೆ ಮಾತಾಡಬೇಕು. ನಮ್ಮೊಂದಿಗೆ ಒಬ್ಬರೇ ಇದ್ದು ಅವರಲ್ಲಿ ಹತ್ತು ಕೆಟ್ಟ ಅಂಶಗಳಿದ್ದು, ಒಳ್ಳೇ ಅಂಶಗಳು ಒಂದೆರಡೇ ಇದ್ದರೂ ನಾವು ಆ ಒಂದೆರಡು ಒಳ್ಳೇತನದ ಬಗ್ಗೆಯಷ್ಟೇ ಮಾತಾಡಬೇಕು. ಒಂದುವೇಳೆ ಇದ್ದಿದ್ದು ನಾವೊಬ್ಬರೇ ಆಗಿದ್ದರೆ, ಆ
0
0
1
@Ravikantha27
ರವಿಕಾಂತ / Ravikantha
8 days
ಜನರು ಸರಿ ಇಲ್ಲ, ಜನಸಂಖ್ಯೆಯೇ ಸಮಸ್ಯೆ, ಜನ ನಾಯಕ ಎನ್ನುವ ಬದಲು ಜನನಾಯಕ ಎನ್ನುವುದು.. ಇವೆಲ್ಲವೂ ಸಂವಿಧಾನ ವಿರೋಧಿ ಮನಸ್ಥಿತಿಗಳು. ಎಲ್ಲದಕ್ಕೂ ನಾವು ಜನರೇ ಕಾರಣ (We the people) ಎನ್ನುವುದನ್ನು ಅರಿತುಕೊಳ್ಳುವುದೇ ಸಂವಿಧಾನವನ್ನು ಅರಿತು ಗೌರವಿಸಿದಂತೆ. ಸಂವಿಧಾನದಲ್ಲಿ ನಾನು ಎನ್ನುವ ಬದಲು ನಾವು ಜನರು ಅಂದಿದ್ದಾರೆ.. ನಾವು ಜನರೇ
0
0
1
@Central_Railway
Central Railway
12 days
Travel Smart, Stay Safe! ⚠️ High-voltage appliances like electric kettles can trigger sparks, fire risks, or electrical tripping inside train coaches. Please do not use such devices and help maintain a safe environment on the train. 🚆 #CentralRailway #ResponsibleRailyatri
317
2K
9K
@Ravikantha27
ರವಿಕಾಂತ / Ravikantha
13 days
ಇಲ್ಲಿ ಒಳ್ಳೆಯ ವಿಚಾರಗಳನ್ನು ಪೋಸ್ಟ್ ಮಾಡುವುದರಿಂದ ಕೆಲವೊಮ್ಮೆ 'ಒಳ್ಳೆಯ ವಿಚಾರಗಳಿಗೆ ಜನಬೆಂಬಲ ಸಿಗಲ್ಲ' ಎನ್ನುವುದು ಇನ್ನೊಮ್ಮೆ ಖಚಿತವಾಗಿರುತ್ತದೆ. ನಾನು ಇದನ್ನು ಮತ್ತೆ ಮತ್ತೆ ಖಚಿತಪಡಿಸಿಕೊಳ್ಳುತ್ತಿರುತ್ತೇನೆ..😜
0
0
0
@Ravikantha27
ರವಿಕಾಂತ / Ravikantha
13 days
ಎಷ್ಟು ಸಲಹೆಗಳು ಬಂದಿವೆ? ಅವುಗಳಲ್ಲಿ ಎಷ್ಟನ್ನು ಕಾರ್ಯಗತಗೊಳಿಸಲಾಗಿದೆ ಅಥವಾ ಕಾರ್ಯರೂಪಕ್ಕೆ ಇಳಿಸಲು ಪರಿಗಣಿಸಲಾಗಿದೆ? ಎನ್ನುವುದನ್ನು ಇಲ್ಲೇ ತಿಳಿಸಬಹ��ದಾ? @DHFWKA
@DHFWKA
Karnataka Health Department
2 months
ಆರೋಗ್ಯ ಇಲಾಖೆಯಡಿ ಕುಂದುಕೊರತೆ ಪರಿಹಾರಕ್ಕೆ ವಿನೂತನ ವ್ಯವಸ್ಥೆ. ವಾಟ್ಸಪ್ ಮೂಲಕ ನಿಮ್ಮ ಸಮಸ್ಯೆಯನ್ನು ವರದಿ ಮಾಡಿ. ಆರೋಗ್ಯ ಸೇವೆಗಳ ಸುಧಾರಣೆಗೆ ಸಹಕರಿಸಿ. @CMofKarnataka @KarnatakaVarthe
0
1
2
@Ravikantha27
ರವಿಕಾಂತ / Ravikantha
13 days
"ಎರಡೆರಡು ತಪ್ಪಿಗ್ಯಾಕೆ ರಿಯಾಯಿತಿ..?" ಸಂಚಾರ ನಿಯಮ‌ ಉಲ್ಲಂಘಿಸಿ ದಂಡ ಪಾವತಿಸದೇ ಇರುವವರಿಂದ ದಂಡದ ಮೊತ್ತ ವಸೂಲಿ ಮಾಡಲು ಮುಂದಾಗಿರುವ ಬೆಂಗಳೂರು ಸಂಚಾರ ಪೊಲೀಸರು ರಿಯಾಯಿತಿ ಕೊಡುಗೆ ನೀಡಿದ್ದಾರೆ. ಅಂದರೆ ದಂಡದ ಮೊತ್ತದ ಶೇ.50 ಮಾತ್ರ ಪಾವತಿಸಿ ದಂಡಮುಕ್ತರಾಗುವ ಅವಕಾಶ ನೀಡಿದ್ದಾರೆ. ಈ ಅವಕಾಶ ನ.21ರಿಂದ ಡಿ.12ರ ವರೆಗೆ ಇದೆ. ಇದು
1
0
0
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
14 days
ವಾಸ್ತವ ಕಥೆ. ನಿಜವಾದ ವಂಚನೆ! ಉಪೇಂದ್ರ ಅವರು ಇತ್ತೀಚೆಗೆ ತಮಗಾದ ಸೈಬರ್ ವಂಚನೆಯ ಅನುಭವವನ್ನು ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ — ಮತ್ತು ಪೊಲೀಸರ ತ್ವರಿತ ಕ್ರಮದಿಂದ ಆರೋಪಿ ಬೆಳಕಿಗೆ ಬಂದದ್ದು ಹೇಗೆಂದು ತಿಳಿಸಿದ್ದಾರೆ. ಈ ಸಂಭಾಷಣೆಯನ್ನು ವೀಕ್ಷಿಸಿ, ನೀವೂ ಸೈಬರ್ ಮೋಸದಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿಯಿರಿ!
32
238
814
@Ravikantha27
ರವಿಕಾಂತ / Ravikantha
15 days
*ಸ್ವಲ್ಪ ತಡ್ಕೊಳ್ರೀ..* ಕೆಲಸದಲ್ಲಿ ಅವನು ತುಂಬಾ ಪರ್ಫೆಕ್ಟು, ಎಂಥ ತಿರುವಲ್ಲೂ ಸಲೀಸಾಗಿ ಬಸ್ ತಿರುಗಿಸಿ, ಹೆದ್ದಾರಿಯಲ್ಲಿ ಹೈಸರದಂತೆ ಸರಸರನೆ ಸಾಗಿ, ಸಮಯಕ್ಕೆ ಸರಿಯಾಗಿ ಗುರಿ ತಲುಪಿಸಬಲ್ಲ ಆತ ಚಾಲಾಕಿ ಎಂದೇ ಮೆಚ್ಚುಗೆ ಪಡೆದಿದ್ದ ಚಾಲಕ. ಇಂತಿಪ್ಪ ಆತ ಒಂದು ದಿನ ಕಾಯಿಲೆ ಬಿದ್ದ, ಕಂಪನಿಯಿಂದ ಹೊರಬಿದ್ದ. ಆಸ್ಪತ್ರೆಯಲ್ಲಿ ಒಂದೊಂದೇ
0
1
1
@Ravikantha27
ರವಿಕಾಂತ / Ravikantha
15 days
ಬೈಕ್-ಸ್ಕೂಟಿ ಡಿಕ್ಕಿ ಆದಾಗ ಬೈಕ್‌ ಸವಾರನದ್ದು ಏನೂ ತಪ್ಪಿಲ್ಲದಿದ್ದರೂ, ಆತನಿಗೆ ಗಾಯವಾಗಿದ್ದರೂ, ತಪ್ಪು ಮಾಡಿಯೂ ಏನೂ ಆಗದ ಸ್ಕೂಟಿ ಚಾಲಕಿ ಬಳಿ ಹೋಗಿ ಯೋಗಕ್ಷೇಮ ವಿಚಾರಿಸಿ ಬೈಕ್ ಸವಾರನನ್ನೇ ದೂಷಿಸುವ ಪುರುಷದ್ವೇಷಿಗಳನ್ನು ಹೊರತುಪಡಿಸಿ ಉಳಿದೆಲ್ಲ ಪುರುಷರಿಗೆ ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು..😉 #InternationalMensDay
1
0
0
@BlrCityPolice
ಬೆಂಗಳೂರು ನಗರ ಪೊಲೀಸ್‌ BengaluruCityPolice
16 days
ಒಂದು ಆಕಸ್ಮಿಕ ಭೇಟಿ. ಅನಿರೀಕ್ಷಿತ ಚರ್ಚೆ. ಪ್ರತಿಯೊಬ್ಬ ಬೆಂಗಳೂರಿಗರು ಕೇಳಬೇಕಾದ ಸಂದೇಶ! ಉಪೇಂದ್ರರವರು ಇಲ್ಲಿಗೆ ಭೇಟಿ ನೀಡಿದರಾದರು ಏಕೆ? ಬೆಂಗಳೂರು ನಗರ ಪೊಲೀಸ್‌ ನ ಅಧಿಕೃತ ಪುಟದಲ್ಲಿ ಶೀಘ್ರದಲ್ಲೇ ಪೂರ್ಣ ವೀಡಿಯೋವನ್ನು ವೀಕ್ಷಿಸಿ A sudden visit. A surprising talk. A message every Bengalurean must hear. Why was
16
62
429
@Ravikantha27
ರವಿಕಾಂತ / Ravikantha
16 days
ಜೀವನದಲ್ಲಿ ಸನ್ಮಾರ್ಗದಲ್ಲಿ ಸಾಗಬೇಕೆಂದು ನನಗೂ ಆಸೆ ಇದೆ.. ಏನ್ ಮಾಡೋಣ, ಎಲ್ಲೂ ಒಳ್ಳೆಯ ರಸ್ತೆ ಇಲ್ಲ. ರಾಜ್ಯ-ರಾಷ್ಟ್ರೀಯ ಹೆದ್ದಾರಿಯಲ್ಲೂ ಗುಂಡಿಯೋ ಗುಂಡಿ..😜
0
0
1