
Ramchandra M | ರಾಮಚಂದ್ರ ಎಂ
@Ramchandra_INC
Followers
178
Following
4
Media
32
Statuses
82
ಮುಖ್ಯ ಸಂಘಟಕರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ Chief Organiser, Karnataka Pradesh Congress Sevadal (@SevadalKA) | Retweets are not Endorsements
Karnataka, India
Joined December 2021
ಬಿಜೆಪಿ ಯಾವತ್ತೂ ಸ್ವಂತವಾಗಿ ಸರ್ಕಾರ ರಚಿಸಿಲ್ಲ. ಜನತೆ ಅವರ ಮೇಲೆ ಯಾವತ್ತೂ ನಂಬಿಕೆ ಇಟ್ಟಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ಎಂದಿಗೂ ನೈತಿಕ ಮಾರ್ಗ ಬಳಸಿಲ್ಲ ಎಂಬುದನ್ನು ಆರ್ ಅಶೋಕ್ ಹೇಳಿಕೆ ಸಾಬೀತುಪಡಿಸುತ್ತದೆ. ಯಡಿಯೂರಪ್ಪನವರೇ ಆಗಲಿ, ಸದಾನಂದಗೌಡರಾಗಲಿ ಅಥವಾ ಬಸವರಾಜ ಬೊಮ್ಮಾಯಿಯವರಾಗಲಿ ಅನೈತಿಕ ಮಾರ್ಗ ಮೂಲಕ ಸರ್ಕಾರ ರಚಿಸಿದರು. 1/2.
ನಾವು ಮ್ಯಾಚ್ ಆಡೋಕೆ ಬಂದಿದ್ದೀವಿ, ಆಡಿ ಗೆಲ್ತೀವಿ: ಆರ್ ಅಶೋಕ್ #AssemblyElection #BJP #ExitPoll #RAshok @RAshokaBJP.
2
5
11
RT @INCKarnataka: ವರುಣಾ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ @siddaramaiah ಅವರು ಅಪಾರ ಜನಸ್ಥೋಮದೊಂದಿಗೆ ಇಂದು ನಂಜನಗೂಡಿನ ತಾ….
0
93
0
RT @DKShivakumar: ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀ ಶ್ರೀನಿವಾಸ್ ಅವರ ಪರ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗಿ ಮತ ಯಾಚಿಸಿದೆ.….
0
225
0
RT @INCKarnataka: ಭ್ರಷ್ಟ ಬಿಜೆಪಿ ಕರ್ನಾಟಕಕ್ಕೆ ತಂದಿಟ್ಟ ಸ್ಥಿತಿ.◆ಭ್ರಷ್ಟಾಚಾರದಲ್ಲಿ ಮುಂದೆ.◆ರೈತರ ಆತ್ಮಹತ್ಯೆಯಲ್ಲಿ ಮುಂದೆ.◆ಅಪರಾಧ ಪ್ರಕರಣಗಳಲ್ಲಿ ಮುಂದೆ.◆ಅತ್….
0
42
0
RT @DKShivakumar: ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು ಅನಂತ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಸಮಾಜದ ದೀ….
0
73
0
ಬೆಳಗಾವಿಯಲ್ಲಿ ನಾಳೆ ಶ್ರೀ @RahulGandhi ಅವರ ನೇತೃತ್ವದಲ್ಲಿ ಯುವ ಕ್ರಾಂತಿ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮ ನಡೆಯಲಿರುವ CPED ಮೈದಾನಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ಮತ್ತು ಮಾಜಿ ಮುಖ್ಯಮಂತ್ರಿ ಶ್ರೀ @siddaramaiah ಅವರೊಂದಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದೆ.
0
9
9
RT @INCKarnataka: ರಸ್ತೆ ನಿರ್ಮಿಸಿದ್ದು ಜನರ ಹಣದಲ್ಲೇ, ಓಡಾಡುವ ವಾಹನವೂ ಜನರದ್ದೇ, ಟೋಲ್ ಹಣ ನೀಡಬೇಕಾದವರೂ ಜನರೇ. ಪ್ರಚಾರ ಮಾತ್ರ ಕೈಬೀಸಿ ಹೋಗುವ ಮೋದಿಯದ್ದು!….
0
160
0
RT @INCKarnataka: Congratulations @narendramodi !!. ಒಂದು ವರ್ಷವಾದರೂ ಬಾಳಿಕೆ ಬರಬೇಕಿತ್ತು, ಒಂದು ತಿಂಗಳು, ಕೊನೆ ಪಕ್ಷ ಒಂದು ವಾರವಾದರೂ ಬಾಳಿಕೆ ಬರಬೇಕಿತ್….
0
176
0
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಸರ್ವ ಸದಸ್ಯರ ಪರವಾಗಿ ಶ್ರೀಯುತರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಶೋಕದಲ್ಲಿ ನಾವು ಕೂಡ ಭಾಗಿ. (2/2). @SevadalKA @INCKarnataka.
0
4
5
I am very saddened to learn about the passing away of Shri Joseph Inchiparamban, former State Chief Organiser of @SevadalKL. My heartfelt condolences to his family & well wishers. I join them in mourning this irreparable loss & pray that the departed soul rests in peace.
2
2
5
ಕಾಂಗ್ರೆಸ್ ಗ್ಯಾರೆಂಟಿ - 3. ಹಸಿವು ಮುಕ್ತ ಕರ್ನಾಟಕ.ಕಾಂಗ್ರೆಸ್ ನ ದೃಢ ಸಂಕಲ್ಪ . ಅನ್ನ ಭಾಗ್ಯ ಯೋಜನೆಯ ಮೂಲಕ ಬಿ ಪಿ ಎಲ್ ಕಾರ್ಡ್ ದಾರರಿಗೆ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ಉಚಿತ!!. ಹಿಂದೆ ನುಡಿದಂತೆ ನಡೆದಿದೆ ಕಾಂಗ್ರೆಸ್.ಮುಂದೆ ನುಡಿದಂತೆ ನಡೆಯುವುದು ಕಾಂಗ್ರೆಸ್!. #KarnatakaWantsCongress
0
6
2
RT @INCKarnataka: ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @rssurjewala, ವಿಪಕ್ಷ ನಾಯಕರಾದ @siddaramaiah ಅವರ ಸಮ್ಮುಖದಲ್ಲಿ .ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕರಾದ ಕಿ….
0
34
0
RT @INCKarnataka: ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು, ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ ಕಾಮಗಾರಿ ವಿರೋಧಿಸಿ ಮ….
0
35
0
RT @INCKarnataka: ಸಾಲ ಮಾಡಿ ತುಪ್ಪ ತಿನ್ನು ಎಂಬ ಮಾತಿದೆ, ಆದರೆ @BSBommai ಅವರದ್ದು "ಸಾಲ ಮಾಡು, ಮೂಗಿಗೆ ತುಪ್ಪ ಸವರು" ಎಂಬ ತತ್ವ!. ಮೂಗಿಗಿಂತ ಮೂಗುತಿ ಭಾರ ಎಂ….
0
43
0
RT @rssurjewala: The Congress Guarantee Card Distribution in Tumkur took off to a enthusiastic start today. ▪️200 Units of Electricity Fre….
0
99
0
RT @DKShivakumar: ಕರ್ನಾಟಕದ ಕನಸಿನ ಬಂಡಿ ಪ್ರಜಾಧ್ವನಿ ಯಾತ್ರೆಯು ಇಂದು ಬನ್ನೂರು ಪಟ್ಟಣದಲ್ಲಿ ಅದೇ ಹುರುಪಿನಿಂದ ಸಾಗಿದ್ದು, ಕಾರ್ಯಕರ್ತರು, ನಾಯಕರು ತಿರಂಗ ಹೂ ಮಾ….
0
73
0