PeepalTV
@PeepalTv
Followers
1K
Following
27
Media
752
Statuses
4K
ಸತ್ಯ, ನ್ಯಾಯ, ಧರ್ಮ ನೈಜ ಪತ್ರಿಕೋದ್ಯಮ
Bengaluru
Joined July 2022
ಜಾತ್ಯತೀತತೆಯ ಮರ್ಯಾದಾ ಹತ್ಯೆ ನಡೆಯುತ್ತಿದೆ: ನಾರಾಯಣ ಗುರುಗಳ ಆದರ್ಶ ಪ್ರಸ್ತುತ ಆಗುತ್ತಿದೆ: ಕೆ.ವಿ.ಪ್ರಭಾಕರ್ ನಾರಾಯಣಗುರುಗಳ ಬದುಕೇ ಅಪ್ಪಟ ಮನುಷ್ಯರನ್ನು ರೂಪಿಸುವುದಾಗಿತ್ತು: ಕೆ.ವಿ.ಪ್ರಭಾಕರ್ ಕರಾವಳಿಯಲ್ಲಿ ಧರ್ಮದ ಹೆಸರಲ್ಲಿ ಬಲಿ ಆಗುತ್ತಿರುವವರೆಲ್ಲಾ ಹಿಂದುಳಿದ ಜಾತಿಗಳ ವರೇ: ಕೆ.ವಿ.ಪಿ ಬೇಸರ https://t.co/ZWNNGgk91d
peepalmedia.com
ಜಾತ್ಯತೀತತೆಯ ಮರ್ಯಾದಾ ಹತ್ಯೆ ನಡೆಯುವಾಗ ನಾರಾಯಣ ಗುರುಗಳ ಆದರ್ಶ ಪ್ರಸ್ತುತ ಆಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು...
0
0
0
ಭಾರತದಲ್ಲಿ ಶೇ. 30ರಷ್ಟು ಸಂತ್ರಸ್ತ ಮಹಿಳೆಯರು ಬದುಕಿನುದ್ದಕ್ಕೂ ಆಪ್ತ ಸಂಗಾತಿಯ ದೌರ್ಜನ್ಯಕ್ಕೆ ಒಳಗಾಗಿದ್ದಾರೆ: ವಿಶ್ವ ಆರೋಗ್ಯ ಸಂಸ್ಥೆ ನವೆಂಬರ್ 25 - ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ಅಂತರರಾಷ್ಟ್ರೀಯ ಹಿಂಸಾಚಾರ ನಿರ್ಮೂಲನಾ ದಿನ https://t.co/r8s2MXAFe2
peepalmedia.com
ಜಿನೀವಾ: ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಜಾಗತಿಕ ವರದಿಯ ಪ್ರಕಾರ, ಭಾರತದಲ್ಲಿ 15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಐದನೇ ಒಂದು ಭಾಗದಷ್ಟು (ಶೇ. 20) ಜನರು 2023ರಲ್ಲಿ ಆಪ್ತ ಸಂಗಾತಿಯಿಂದ ಹಿಂಸೆಗೆ ಒಳಗಾಗಿದ್ದಾರೆ. ಸುಮಾರು 30...
0
0
1
ಗವಾಯ್ ಅವರ ಅಧಿಕಾರಾವಧಿ ಮುಕ್ತಾಯ | 53ನೇ ಸಿಜೆಐ ಆಗಿ ನ್ಯಾಯಮೂರ್ತಿ ಸೂರ್ಯಕಾಂತ್: ಇಂದು ಪ್ರಮಾಣ ವಚನ https://t.co/hUAbX7VHWv
peepalmedia.com
ದೆಹಲಿ: 53ನೇ ಭಾರತದ ಮುಖ್ಯ ನ್ಯಾಯಮೂರ್ತಿ (CJI - Chief Justice of India) ಆಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸೋಮವಾರ (ಇಂದು) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಸ್ತುತ ಸಿಜೆಐ ಆಗಿರುವ ನ್ಯಾಯಮೂರ್ತಿ ಬಿ.ಆರ್. ಗವಾಯ್ ಅವರ...
0
0
0
3 ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಗಳ ವಿಲೀನ!: ಪ್ರಸ್ತಾವನೆಯನ್ನು ಮತ್ತೆ ಮುನ್ನೆಲೆಗೆ ತಂದ ಕೇಂದ್ರ ಸರ್ಕಾರ https://t.co/W60KNBjLAO
peepalmedia.com
ಕೇಂದ್ರ ಹಣಕಾಸು ಸಚಿವಾಲಯವು, ಸರ್ಕಾರಿ ಸ್ವಾಮ್ಯದ ಮೂರು ಸಾಮಾನ್ಯ ವಿಮಾ (General Insurance) ಕಂಪನಿಗಳನ್ನು ವಿಲೀನಗೊಳಿಸುವ ಕುರಿತು ಹಿಂದೆ ಬಂದಿದ್ದ ಪ್ರಸ್ತಾವನೆಗಳ ಮೇಲೆ ಮತ್ತೆ ಗಮನ ಹರಿಸಿದೆ. ಓರಿಯಂಟಲ್ ಇನ್ಶುರೆನ್ಸ್, ನ್ಯಾಷನಲ್...
0
0
0
ಹೊಸ ಕಾರ್ಮಿಕ ಕಾನೂನು ��ಾರಿಯಿಂದ 'ಹಿಂದಕ್ಕೆ ಸರಿದ' ಮೋದಿ ಸರ್ಕಾರ: ಕಾರ್ಮಿಕ ಸಂಘಗಳ ಪ್ರತಿಭಟನೆ ಕರೆಗೆ ಮಣಿದ ಕೇಂದ್ರ https://t.co/t7TQol4cn9
peepalmedia.com
ದೆಹಲಿ: ಶುಕ್ರವಾರದಿಂದ ಜಾರಿಗೆ ತಂದ ಹೊಸ ಕಾರ್ಮಿಕ ಸಂಹಿತೆಗಳು ಕುರಿತು ಮೋದಿ ಸರ್ಕಾರ ಕೊಂಚ ಮಟ್ಟಿಗೆ ಹಿಂದಕ್ಕೆ ಸರಿದಿದೆ. 10 ಟ್ರೇಡ್ ಯೂನಿಯನ್ಗಳು ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಕಾರಣ, ಕರಡು ನಿಯಮಗಳನ್ನು...
0
0
0
ಮುಂದಿನ ಆರು ತಿಂಗಳೊಳಗೆ ರಾಜ್ಯದಲ್ಲಿ ಯಾರೂ ನಿರೀಕ್ಷಿಸಿರದ ಬದಲಾವಣೆ ನಡೆಯಲಿದೆ: ಎಚ್.ಡಿ. ಕುಮಾರಸ್ವಾಮಿ https://t.co/I6zvbVZvDV
peepalmedia.com
ಬೆಂಗಳೂರು: ಕೇಂದ್ರ ಸಚಿವರು ಹಾಗೂ ಜೆಡಿ (ಎಸ್) ರಾಜ್ಯ ಘಟಕದ ಅಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಅವರು ಮುಂದಿನ ಆರು ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ "ರಾಜಕೀಯ ಏರುಪೇರುಗಳು" ಸಂಭವಿಸುವ ಸಾಧ್ಯತೆ ಇದೆ ಎಂದು ಶನಿವಾರ...
0
0
0
ಕಸಾಪದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ 15ನೇ ಶೈಕ್ಷಣಿಕ ಸಮ್ಮೇಳನ -ಬಿ.ಎಸ್. ದೇಸಾಯಿ https://t.co/3d7bbVPtiY
peepalmedia.com
ಹಾಸನ : ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಭವನದಲ್ಲಿ ನವೆಂಬರ್ 23ರ ಭಾನುವಾರದಂದು ಬೆಳಿಗ್ಗೆ 9ಕ್ಕೆ ಜಿಲ್ಲಾ ಚಿತ್ರಕಲಾ ಶಿಕ್ಷಕರ 15ನೇ ಶೈಕ್ಷಣಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಸನ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ...
0
0
0
ನೈಜೀರಿಯಾದ ಸೇಂಟ್ ಮೇರಿ ಶಾಲೆಯ ಮೇಲೆ ಶಸ್ತ್ರಧಾರಿಗಳ ದಾಳಿ – 280 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರು ಅಪಹರಣ
peepalmedia.com
ಅಬುಜಾ (ನೈಜೀರಿಯಾ), ನವೆಂಬರ್ 22: ನೈಜೀರಿಯಾದ ನೈಜರ್ ರಾಜ್ಯದ ಅಗ್ವಾರಾ ಪ್ರದೇಶದ ಪಾಪಿರಿ ಸಮುದಾಯದಲ್ಲಿರುವ ಸೇಂಟ್ ಮೇರಿ ಕ್ಯಾಥೋಲಿಕ್ ಶಾಲೆಗೆ ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪು ನುಗ್ಗಿ 280 ಕ್ಕೂ ವಿದ್ಯಾರ್ಥಿಗಳು ಹಾಗೂ 12...
0
0
1
ತೆಂಗಿನ ಮರಗಳ ರೋಗ, ರೈತರ ಸಂಕಷ್ಟ - ಆರ್.ಪಿ ವೆಂಕಟೇಶ್ ಮೂರ್ತಿ https://t.co/FrRu9bhGZf
peepalmedia.com
ಹವಾಮಾನ ವೈಪರೀತ್ಯ ನಡುವೆ ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡ ಸಂತೆ ಶಿವರ ಬಸವರಾಜು ಮಾದರಿ ಹಾಸನ : ಹಾಸನ ಜಿಲ್ಲೆಯಲ್ಲಿ ಸುಮಾರು 40 ಲಕ್ಷ ತೆಂಗಿನ ಮರಗಳು ವಿವಿಧ ಬಗೆಯ ರೋಗಗಳಿಗೆ ತುತ್ತಾಗಿ, ತೆಂಗಿನ ಇಳುವರಿ ತೀವ್ರವಾಗಿ ಕುಸಿದಿದೆ. ಇದರ...
0
0
0
ಹಾಸನದಲ್ಲಿ ಆರ್ಎಸ್ಎಸ್ ನಿಷೇಧಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ https://t.co/JLxbMUirMe
peepalmedia.com
ಹಾಸನ: ಸಂವಿಧಾನದ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ವಿರೋಧಿ ಮತ್ತು ದಲಿತ ವಿರೋಧಿ ಆರ್ಎಸ್ಎಸ್ ವಿರುದ್ಧ ಅದರ ಚಟುವಟಿಕೆ ನಿಷೇಧಕ್ಕೆ ಆಗ್ರಹಿಸಿ ಇದೇ ತಿಂಗಳ 28 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು...
0
0
0
ಅಂದಿನ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಕೆಡವಿದ್ದು ಇಂದಿನ ಮುಖ್ಯಮಂತ್ರಿ: ಎಚ್.ಡಿ.ದೇವೇಗೌಡ https://t.co/vfYF4vI2Hn
0
0
0
ದಕ್ಷಿಣ ಕನ್ನಡದಲ್ಲಿ ಹೂಡಿಕೆಗೆ ಆಸಕ್ತಿ ಹೆಚ್ಚಿದೆ: ಮಾಫಿಯಾಗಳಿಗೆ ಕಡಿವಾಣ ಹಾಕಿದ್ದರಿಂದಾಗಿ ಜಿಲ್ಲೆ ಶಾಂತವಾಗಿದೆ – ಸಚಿವ ದಿನೇಶ್ ಗುಂಡೂರಾವ್ https://t.co/A2WKPCl6va
0
0
0
ಮತಗಳ್ಳತನ ವಿರುದ್ಧ ಡಿ.14ರಂದು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನಾ ರ್ಯಾಲಿ https://t.co/o6vE61GqwG
0
0
0
ಕೇರಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ಪ್ರತಿಕ್ರಿಯೆ ನೀಡಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ https://t.co/zypurNGkxZ
0
0
0
ಹಾಸನದಲ್ಲಿ ಪ್ಲಾಸ್ಟಿಕ್ ಬಳಕೆ, ಟೇಸ್ಟಿಂಗ್ ಪೌಡರ್ ದುರುಪಯೋಗ - ಅಧಿಕಾರಿಗಳ ದಾಳಿ https://t.co/u4qgE58MwH
peepalmedia.com
ಪಾಲಿಕೆಯ ದಾಳಿಗೆ ಸಿಕ್ಕಿ ಬಿದ್ದ ಬಾರ್-ಹೋಟೆಲ್ಗಳಿಗೆ ಕಠಿಣ ಕ್ರಮ, ಎರಡು ಟಿಪ್ಪರ್ ಪ್ಲಾಸ್ಟಿಕ್ ವಶ ಹಾಸನ : ನಗರದ ಸ್ವಚ್ಛತೆಗೆ ಗಂಭೀರ ಅಡ್ಡಿಯಾಗಿರುವ ಪ್ಲಾಸ್ಟಿಕ್ ಬಳಕೆ ಹಾಗೂ ಆಹಾರದ ಗುಣಮಟ್ಟಕ್ಕೆ ಹಾನಿ ತರುವ ಟೇಸ್ಟಿಂಗ್ ಪೌಡರ್ ಬಳಕೆಯ...
0
0
0
ದುಬೈ ಏರ್ ಶೋದಲ್ಲಿ ತೇಜಸ್ ಯುದ್ಧವಿಮಾನ ಪತನ, ಪೈಲಟ್ ಸಾವು
peepalmedia.com
ದುಬೈ: ದುಬೈ ಏರ್ ಶೋ ವೇಳೆ ಭಾರತೀಯ ವಾಯುಪಡೆಯ ತೇಜಸ್ ಯುದ್ಧ ವಿಮಾನ ಪತನಗೊಂಡಿದ್ದು, ಪೈಲಟ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಶುಕ್ರವಾರ (ನವೆಂಬರ್ 21) ಸ್ಥಳೀಯ ಸಮಯ ಮಧ್ಯಾಹ್ನ 2:10ರ ಸುಮಾರಿಗೆ ಸಂಭವಿಸಿದ ಈ ದುರ್ಘಟನೆಯಿಂದ ಸ್ಥಳದಲ್ಲಿ...
0
0
0
ಮೆಕ್ಕೆಜೋಳ ಆಮದು ನಿಲ್ಲಿಸುವಂತೆ ಕೇಂದ್ರಕ್ಕೆ ಒತ್ತಾಯ | ಮೆಕ್ಕೆಜೋಳದ ಬೆಲೆಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ನೆರವು-ಮುಖ್ಯಮಂತ್ರಿ ಸಿದ್ದರಾಮಯ್ಯ https://t.co/DdxWQgNGIi
peepalmedia.com
ಮೈಸೂರು, ನವೆಂಬರ್ 21: ಮೆಕ್ಕೆ ಜೋಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಎಲ್ಲ ರೀತಿಯ ನೆರವು ಒದಗಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ...
0
0
0
ಪಾಕಿಸ್ತಾನದ ಪರ ಬೇಹುಗಾರಿಕೆ: ಮಲ್ಪೆಯಲ್ಲಿ ಇಬ್ಬರ ಬಂಧನ
peepalmedia.com
ಮಲ್ಪೆ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರೋಹಿತ್ ಹಾಗೂ ಸಂತ್ರಿ ಎಂದು ಗುರುತಿಸಲಾಗಿದೆ. ಇಬ್ಬರೂ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್ಯಾರ್ಡ್ ಘಟಕದಲ್ಲಿ ಕೆಲಸ...
0
0
0
ಹಾಥ್ರಸ್ ಕಾಲ್ತುಳಿತ ಪ್ರಕರಣ: ವಿಚಾರಣೆ ನವೆಂಬರ್ 27ಕ್ಕೆ ಮುಂದೂಡಿಕೆ https://t.co/SInEns2ogA
peepalmedia.com
ಲಕ್ನೋ: ಹಾಥ್ರಸ್ ಕಾಲ್ತುಳಿತ ಪ್ರಕರಣದ ಮುಂದಿನ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯವು ಈ ತಿಂಗಳ 27 ಕ್ಕೆ ಮುಂದೂಡಿದೆ. ಗುರುವಾರ ನಡೆದ ವಿಚಾರಣೆಯಲ್ಲಿ, ಹಾಥ್ರಸ್ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮಹೇಂದ್ರ ಶ್ರೀವಾಸ್ತವ...
0
0
0
ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ; ಟೆಸ್ಟ್ ಪಂದ್ಯಕ್ಕೆ ಅಡಚಣೆ, ಭಾರತದಲ್ಲೂ ಕಂಪನ https://t.co/jtJvX3Gnpc
peepalmedia.com
ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ (Bangladesh) ಪ್ರಬಲ ಭೂಕಂಪ (Earthquake) ಸಂಭವಿಸಿದೆ. ರಾಜಧಾನಿ ಢಾಕಾದಲ್ಲಿ (Dhaka) ಶುಕ್ರವಾರ ಬೆಳಿಗ್ಗೆ 10:08 ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 5.5...
0
0
0