PeepalTv Profile Banner
PeepalTV Profile
PeepalTV

@PeepalTv

Followers
1K
Following
27
Media
752
Statuses
4K

ಸತ್ಯ, ನ್ಯಾಯ, ಧರ್ಮ ನೈಜ ಪತ್ರಿಕೋದ್ಯಮ

Bengaluru
Joined July 2022
Don't wanna be here? Send us removal request.
@PeepalTv
PeepalTV
20 hours
ಜಾತ್ಯತೀತತೆಯ ಮರ್ಯಾದಾ ಹತ್ಯೆ ನಡೆಯುತ್ತಿದೆ: ನಾರಾಯಣ ಗುರುಗಳ ಆದರ್ಶ ಪ್ರಸ್ತುತ ಆಗುತ್ತಿದೆ: ಕೆ.ವಿ.ಪ್ರಭಾಕರ್ ನಾರಾಯಣಗುರುಗಳ ಬದುಕೇ ಅಪ್ಪಟ ಮನುಷ್ಯರನ್ನು ರೂಪಿಸುವುದಾಗಿತ್ತು: ಕೆ.ವಿ.ಪ್ರಭಾಕರ್ ಕರಾವಳಿಯಲ್ಲಿ ಧರ್ಮದ ಹೆಸರಲ್ಲಿ ಬಲಿ ಆಗುತ್ತಿರುವವರೆಲ್ಲಾ ಹಿಂದುಳಿದ ಜಾತಿಗಳ ವರೇ: ಕೆ.ವಿ.ಪಿ ಬೇಸರ https://t.co/ZWNNGgk91d
Tweet card summary image
peepalmedia.com
ಜಾತ್ಯತೀತತೆಯ ಮರ್ಯಾದಾ ಹತ್ಯೆ ನಡೆಯುವಾಗ ನಾರಾಯಣ ಗುರುಗಳ ಆದರ್ಶ ಪ್ರಸ್ತುತ ಆಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು...
0
0
0
@PeepalTv
PeepalTV
20 hours
ಭಾರತದಲ್ಲಿ ಶೇ. 30ರಷ್ಟು ಸಂತ್ರಸ್ತ ಮಹಿಳೆಯರು ಬದುಕಿನುದ್ದಕ್ಕೂ ಆಪ್ತ ಸಂಗಾತಿಯ ದೌರ್ಜನ್ಯಕ್ಕೆ ಒಳಗಾಗಿದ್ದಾರೆ: ವಿಶ್ವ ಆರೋಗ್ಯ ಸಂಸ್ಥೆ ನವೆಂಬರ್‌ 25 - ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ಅಂತರರಾಷ್ಟ್ರೀಯ ಹಿಂಸಾಚಾರ ನಿರ್ಮೂಲನಾ ದಿನ https://t.co/r8s2MXAFe2
Tweet card summary image
peepalmedia.com
ಜಿನೀವಾ: ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಜಾಗತಿಕ ವರದಿಯ ಪ್ರಕಾರ, ಭಾರತದಲ್ಲಿ 15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಐದನೇ ಒಂದು ಭಾಗದಷ್ಟು (ಶೇ. 20) ಜನರು 2023ರಲ್ಲಿ ಆಪ್ತ ಸಂಗಾತಿಯಿಂದ ಹಿಂಸೆಗೆ ಒಳಗಾಗಿದ್ದಾರೆ. ಸುಮಾರು 30...
0
0
1
@PeepalTv
PeepalTV
3 days
ಅಂದಿನ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರವನ್ನು ಕೆಡವಿದ್ದು ಇಂದಿನ ಮುಖ್ಯಮಂತ್ರಿ: ಎಚ್.ಡಿ.ದೇವೇಗೌಡ https://t.co/vfYF4vI2Hn
0
0
0
@PeepalTv
PeepalTV
3 days
ದಕ್ಷಿಣ ಕನ್ನಡದಲ್ಲಿ ಹೂಡಿಕೆಗೆ ಆಸಕ್ತಿ ಹೆಚ್ಚಿದೆ: ಮಾಫಿಯಾಗಳಿಗೆ ಕಡಿವಾಣ ಹಾಕಿದ್ದರಿಂದಾಗಿ ಜಿಲ್ಲೆ ಶಾಂತವಾಗಿದೆ – ಸಚಿವ ದಿನೇಶ್ ಗುಂಡೂರಾವ್ https://t.co/A2WKPCl6va
0
0
0
@PeepalTv
PeepalTV
3 days
ಮತಗಳ್ಳತನ ವಿರುದ್ಧ ಡಿ.14ರಂದು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನಾ ರ್‍ಯಾಲಿ https://t.co/o6vE61GqwG
0
0
0
@PeepalTv
PeepalTV
3 days
ಕೇರಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ಪ್ರತಿಕ್ರಿಯೆ ನೀಡಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ https://t.co/zypurNGkxZ
0
0
0
@PeepalTv
PeepalTV
4 days
ಮೆಕ್ಕೆಜೋಳ ಆಮದು ನಿಲ್ಲಿಸುವಂತೆ ಕೇಂದ್ರಕ್ಕೆ ಒತ್ತಾಯ | ಮೆಕ್ಕೆಜೋಳದ ಬೆಲೆಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ನೆರವು-ಮುಖ್ಯಮಂತ್ರಿ ಸಿದ್ದರಾಮಯ್ಯ https://t.co/DdxWQgNGIi
Tweet card summary image
peepalmedia.com
ಮೈಸೂರು, ನವೆಂಬರ್ 21: ಮೆಕ್ಕೆ ಜೋಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಎಲ್ಲ ರೀತಿಯ ನೆರವು ಒದಗಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ...
0
0
0