Goudrusarkar - ಗೌಡ್ರುಸರ್ಕಾರ್
            
            @Gs_0107
Followers
                4K
              Following
                63K
              Media
                13K
              Statuses
                31K
              #ಕನ್ನಡಿಗ | ಬಸವ ಪಥ | Ex State Coordinator KPYCC SM || District G.Sec KPCC Comm & SM Belagavi RD || #RTs are not endors
              
              Joined October 2022
            
            
           *ಸರಳವಾಗಿ ಜನರಿಗೆ ಅರ್ಥ ಆಗುವ ರೀತಿಯಲ್ಲಿ ಭಾಷೆಯಲ್ಲಿ ವಚನಗಳ ವಿಶ್ಲೇಷಣೆ, ತಪ್ಪದೆ ವೀಕ್ಷಿಸಿ* ಯೂಟ್ಯೂಬ್ ಲಿಂಕ್  https://t.co/KsOvF4pM4A  ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ನಮ್ಮನ್ನು ಪ್ರೋತ್ಸಾಹ ಮಾಡಿ 🙏 *subscribe link*  https://t.co/8LKeKeBVtR  ಫೇಸ್ಬುಕ್ ಲಿಂಕ್  https://t.co/pCvzlLKqCZ 
          
          
                
                0
              
              
                
                4
              
              
                
                6
              
             ಅಂಗೈಯಲ್ಲಿ ಲಿಂಗ ಹಿಡಿದುಕೊಂಡು ಸಲ್ಲಿಸುವ ವಿಶೇಷ ಪೂಜೆ ಲಿಂಗಾಯತ ಧರ್ಮದಲ್ಲಿ ಮಾತ್ರ ಸಾಧ್ಯ. ಸಾಣೇಹಳ್ಳಿ ಬಸವ ಮಹಾಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. #ಲಿಂಗಾಯತಧರ್ಮ #LingayatReligion
          
          
                
                3
              
              
                
                4
              
              
                
                29
              
             ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡುತ್ತಿರುವವರ ವಿರುದ್ಧ ಕಿಡಿ ಕಾರುತ್ತಿರುವ ಸುಳ್ಳಿನ ಸರದಾರ ಮತ್ತು ಪೇಮೆಂಟ್ ಗಿರಾಕಿ ಬಾಡಿಗೆ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವನ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಅವನು ‘ಇವರ (ಲಿಂಗಾಯತರ) ವಿರುದ್ಧ ಸಮರ್ಥರಾಗಿ ಹೋರಾಡುವಂತಹ ಕ್ಷತ್ರಿಯರು ಬೇಕಾಗಿದ್ದಾರೆ. ಆ ತರಹದ intellectual ಕ್ಷತ್ರಿಯರು 
           ಕಾನೇರಿ ಸ್ವಾಮಿಗೆ ಹಿಂದಿನಿಂದ ಯಾರು ಟ್ರೇನಿಂಗ ಕೊಡ್ತಾ ಇದಾರೆ ನೋಡಿ ತಿಳ್ಕೊಳಿ. ಸುಳ್ಳನ್ನ ಮಾರಿ ಜೀವನ ಮಾಡೋ ಇ ಬೌದ್ಧಿಕ ವ್ಯಭಿಚಾರಿ ಚಕ್ರವರ್ತಿ ಸೂಲಿಬೆಲೆಗೆ ಲಿಂಗಾಯತರ ವಿಷಯದಲ್ಲಿ ತಲೆ ಹಾಕೊ ತೆವಲು ಯಾಕೆ? RSS/ಬ್ರಾಹ್ಮಣರಿಗೆ ಅಧಿಕಾರ ಹಿಡಿಯೋಕೆ ಶೂದ್ರ ಕಾಲಾಳುಗಳು ಬೇಕು. ಕರ್ನಾಟಕದಲ್ಲಿ ಬ್ರಾಹ್ಮಣರ ಕಾಲಾಳುಗಳಾಗಿ ಲಿಂಗಾಯತರು 
            
                
                7
              
              
                
                12
              
              
                
                43
              
             The RSS has officially stated in writing that it is NOT a registered entity. If it truly serves the nation selflessly, why not register like the lakhs of NGOs that work transparently and lawfully? Where do their donations come from and who are the donors? Why does the head of 
          
                
                524
              
              
                
                1K
              
              
                
                4K
              
             ಬಡತನದಲ್ಲಿ ಹುಟ್ಟಿ ಅಧಮ್ಯ ಚೇತನವಾಗಿ ಬೆಳಗಿ ಬ್ರಿಟಿಷರ ಕಾಲದ ಮುಂಬೈ ಸರ್ಕಾರದಲ್ಲಿ ೭ ಖಾತೆಯನ್ನು ನಿರ್ವಹಿಸಿ, ಬ್ರಾಹ್ಮಣೇತರ ಚಳುವಳಿಯ ರಾಷ್ಟ್ರೀಯ ನಾಯಕರಾಗಿ ಲಿಂಗಾಯತ ಸಮಾಜ ಸಹಿತ ಇತರ ವರ್ಗವನ್ನು ಬೆಳಗಿದ ಪುಣ್ಯ ಪುರುಷ ಸರ್ ಸಿದ್ದಪ್ಪ ಕಂಬಳಿ ಅವರ ಜೀವನ ಚರಿತ್ರೆ ಮಾತುಕಥೆ ಶೀಘ್ರದಲ್ಲಿ #ಬಯಲುಬಯಲನೆಬಿತ್ತಿ 
          
                
                0
              
              
                
                4
              
              
                
                12
              
             ಲಿಂಗಾಯತ ಸಹಿತ ಇತರ ಸಮುದಾಯಕ್ಕೆ ಬೆಳಕಾಗಿ ನಿಂತ ಪುಣ್ಯ ಪುರುಷರು 🙏 ರಾವ್ ಬಹಾದ್ದೂರ್ ಗುರುಸಿದ್ದಪ್ಪ ಗಿಲಗಿಂಚಿ, ರಾವ್ ಬಹಾದ್ದೂರ್ ರುದ್ರಗೌಡ ಅರಟಾಳ ISO ಮತ್ತು ಡೆಪ್ಯೂಟಿ ಚನ್ನಬಸಪ್ಪ ಅವರು 🙏 ಚಿತ್ರ ಕೃಪೆ: #GS_Creations
          
          
                
                0
              
              
                
                4
              
              
                
                10
              
             ಕರ್ನಾಟಕದ ರಾಜ್ಯೋತ್ಸವ ವಿಶೇಷ ಬಸವಾದಿ ಶರಣರ ಕೊಡುಗೆ ಇಡೀ ವಿಶ್ವಕ್ಕೆ ಮಾದರಿ ಆದದ್ದು, ವಿಶೇಷ ಮಾಹಿತಿಗಳು ನಿಮ್ಮೆಲ್ಲರಿಗಾಗಿ. #ಕನ್ನಡದ_ಕಿರೀಟಪ್ರಾಯ_ಶರಣರು #ಬಸವಾದಿ_ಶರಣರು #Karnataka_Rajyotsava #Kannada_Rajyotsava ಚಿತ್ರಕೃಪೆ:#GS_Creations
          
          
                
                1
              
              
                
                4
              
              
                
                12
              
             ಕ್ರಿಯೇಟ್ ಮಾಡಿದ ಮೇಲೆ ಒಮ್ಮೆ ನೋಡಿದೆ ತಕ್ಷಣ ಕಣ್ಣೀರು ಮನದುಂಬಿ ಬಂತು ನನಗೆ , ನನಗಂತೂ ಇದು ಜೀವನದುದ್ದಕ್ಕೂ ಎದೆಯಲ್ಲಿ ಗಟ್ಟಿಯಾಗಿ ಉಳಿಯುವ ಚಿರಂತನ ಸಂಗತಿ ❤️❤️ 
           ಸಾರ್ಥಕ ನಮ್ಮ ಬದುಕು 😊 ಇವರಿಬ್ಬರೂ ನಮ್ಮ ಲಿಂಗವಂತ ಧರ್ಮದಲ್ಲಿ ಬಹುಶಃ ಹುಟ್ಟಿ ಬರದೆ ಇದ್ದಿದ್ದರೆ ಲಿಂಗಾಯತರ ಪರಿಸ್ಥಿತಿ ಅಯೋಮಯ ಎಂದರು ತಪ್ಪಾಗಲಾರದು. ಬಸವಾದಿ ಶರಣರ ಮಾರ್ಗದಲ್ಲಿ ಸಾಗಿ ಲಿಂಗವಂತ ಸಹಿತ ಅನೇಕ ವರ್ಗದ ಕೋಟ್ಯಂತರ ಬಡ ಜನರಿಗೆ ಶಿಕ್ಷಣ ಒದಗಿಸುವ ಲಿಂಗಾಯತ ಶಿಕ್ಷಣ ಸಂಸ್ಥೆಯ ಬೀಜ ಬಿತ್ತಿದ್ದೆ ಇವರಿಬ್ಬರೂ + 
            
                
                0
              
              
                
                0
              
              
                
                3
              
             ಸಾರ್ಥಕ ನಮ್ಮ ಬದುಕು 😊 ಇವರಿಬ್ಬರೂ ನಮ್ಮ ಲಿಂಗವಂತ ಧರ್ಮದಲ್ಲಿ ಬಹುಶಃ ಹುಟ್ಟಿ ಬರದೆ ಇದ್ದಿದ್ದರೆ ಲಿಂಗಾಯತರ ಪರಿಸ್ಥಿತಿ ಅಯೋಮಯ ಎಂದರು ತಪ್ಪಾಗಲಾರದು. ಬಸವಾದಿ ಶರಣರ ಮಾರ್ಗದಲ್ಲಿ ಸಾಗಿ ಲಿಂಗವಂತ ಸಹಿತ ಅನೇಕ ವರ್ಗದ ಕೋಟ್ಯಂತರ ಬಡ ಜನರಿಗೆ ಶಿಕ್ಷಣ ಒದಗಿಸುವ ಲಿಂಗಾಯತ ಶಿಕ್ಷಣ ಸಂಸ್ಥೆಯ ಬೀಜ ಬಿತ್ತಿದ್ದೆ ಇವರಿಬ್ಬರೂ + 
          
                
                3
              
              
                
                6
              
              
                
                14
              
             ಮುಗ್ಧ ಪರಮಾತ್ಮನೊಂದಿಗೆ ಪುಟ್ಟ ಪರಮಾತ್ಮರು ಸೇರಿ ಕನ್ನಡದ ಡಿಂಡಿಮ ನುಡಿಯನು ಹಾಡುತ್ತಿರುವ ಗಳಿಗೆ❤️ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤️❤️ 
          
                
                1
              
              
                
                0
              
              
                
                8
              
             ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿ ನಾಡಿಗೆ ಎದುರಾಗಿರುವ ಸಮಸ್ಯೆಗಳ ಮೈಮರೆತು ಕೂರಬೇಡಿ, ಯಾವುದೇ ಪಕ್ಷದ ರಾಜಕಾರಣಿ ಆಗಿರಲಿ ನಾಡಿಗಿಂತ ದೊಡ್ಡವನು ಇರಲಾರ,ಪ್ರಶ್ನಿಸೋಣ. #KarnatakaRajyotsava #ಕರ್ನಾಟಕ_ರಾಜ್ಯೋತ್ಸವ  https://t.co/T7gaAFybws 
          
          
                
                2
              
              
                
                33
              
              
                
                192
              
             ಅಪ್ಪನು ನಮ್ಮ ಮಾದಾರ ಚೆನ್ನಯ್ಯಾ ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯಾ ಚಿಕ್ಕಯ್ಯನೆಮ್ಮಯ್ಯ ಕಾಣಯ್ಯಾ ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯಾ ಎನ್ನನೇತಕ್ಕರಿಯಿರಿ, ಕೂಡಲಸಂಗಯ್ಯಾ? 
          
              @Gs_0107 ಬ್ರಾಹ್ಮಣ ಬಸವಣ್ಣ ಇಲ್ಲದೇ ಇದ್ದರೇ ಇಂಥಾ ಅಮೋಘ ಶರಣ ಸಂಸ್ಕೃತಿ ಹುಟ್ಟುತ್ತಿರಲಿಲ್ಲ. #BrahminGenes
            
          
                
                3
              
              
                
                2
              
              
                
                6
              
             ಕರ್ನಾಟಕದ ಏಕೀಕರಣದ ರೂವಾರಿ, ನಮ್ಮ ಹೆಮ್ಮೆಯ ಶಂಕರಗೌಡ ಅದರಗುಂಚಿ ಅವರು, ಕರ್ನಾಟಕದ ಏಕೀಕರಣಕ್ಕಾಗಿ ಉಪವಾಸ ಕುಳಿತ ಸುದ್ದಿ ವಿದೇಶಿ ಮಾಧ್ಯಮದಲ್ಲಿ ಸುದ್ದಿಯಾಗಿ ರಾಜಕೀಯ ರಂಗಕ್ಕೆ ದಿಕ್ಕು ತಪ್ಪಿದ್ದು ಅಂದಿನ ವಿಶೇಷ. 
          
                
                0
              
              
                
                0
              
              
                
                2
              
             ಬಸವಾದಿ ಶರಣರನ್ನು ನೆನೇಕೆ ಮಾಡುವುದೇ ಕನ್ನಡಕ್ಕೆ ಒಂದು ಕಿರೀಟಪ್ರಾಯ ಆದರ್ಶ. ಜಗತ್ತಿನಲ್ಲಿ ಅದೆಷ್ಟೋ ಮೊದಲುಗಳಿಗೆ ಆದಿಯಾಗಿ, ಕನ್ನಡದ ನೆಲವನ್ನು ಮಾನವೀಯ ನೆಲೆಗಟ್ಟಿನಲ್ಲಿ ಕಟ್ಟಿರುವುದು ನಮ್ಮ ಶರಣರ ಸಾಧನೆ ಹೀಗಾಗಿ ಲಿಂಗಾಯತ ಆಗುವುದು ನಮ್ಮ ಪಾಲಿಗೆ ಕೇವಲ ಧರ್ಮ ಮತ್ತು ಜಾತಿ ಎಂಬುದಲ್ಲ ಅದು ವಿಶ್ವ ಬಂಧುತ್ವ ಸಾರಿದಂತೆ #ನಾನುಲಿಂಗಾಯತ 
          
                
                6
              
              
                
                21
              
              
                
                144
              
             *ಉತ್ತರ ಕರ್ನಾಟಕದ ಜವಾರಿ ಖಡಕ್ ಭಾಷೆಯಲ್ಲಿ ವಚನಗಳ ವಿಶ್ಲೇಷಣೆ, ತಪ್ಪದೆ ವೀಕ್ಷಿಸಿ* ಯೂಟ್ಯೂಬ್ ಲಿಂಕ್  https://t.co/LYAjCur9fm  ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ನಮ್ಮನ್ನು ಪ್ರೋತ್ಸಾಹ ಮಾಡಿ 🙏 *subscribe link  https://t.co/8LKeKeBVtR*  ಫೇಸ್ಬುಕ್ ಲಿಂಕ್  https://t.co/gVFvXGbbtF 
          
          
            
            youtube.com
            
                
                0
              
              
                
                4
              
              
                
                11
              
             ಲಿಂಗಾಯತರ ಮೇಲೆ ಅಜೆಂಡಾ ಪಿಕ್ಸ್ ಆಗಿದೆ, "ಸಂಘ"ಟಿತವಾಗಿ . 
          
                
                10
              
              
                
                6
              
              
                
                37