Gs_0107 Profile Banner
Goudrusarkar - ಗೌಡ್ರುಸರ್ಕಾರ್ Profile
Goudrusarkar - ಗೌಡ್ರುಸರ್ಕಾರ್

@Gs_0107

Followers
4K
Following
63K
Media
13K
Statuses
31K

#ಕನ್ನಡಿಗ | ಬಸವ ಪಥ | Ex State Coordinator KPYCC SM || District G.Sec KPCC Comm & SM Belagavi RD || #RTs are not endors

Joined October 2022
Don't wanna be here? Send us removal request.
@Gs_0107
Goudrusarkar - ಗೌಡ್ರುಸರ್ಕಾರ್
10 months
71
1K
6K
@vachansahitya
ಬಯಲು ಬಯಲನೆ ಬಿತ್ತಿ
1 hour
0
2
3
@vachansahitya
ಬಯಲು ಬಯಲನೆ ಬಿತ್ತಿ
19 hours
*ಸರಳವಾಗಿ ಜನರಿಗೆ ಅರ್ಥ ಆಗುವ ರೀತಿಯಲ್ಲಿ ಭಾಷೆಯಲ್ಲಿ ವಚನಗಳ ವಿಶ್ಲೇಷಣೆ, ತಪ್ಪದೆ ವೀಕ್ಷಿಸಿ* ಯೂಟ್ಯೂಬ್ ಲಿಂಕ್ https://t.co/KsOvF4pM4A ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ನಮ್ಮನ್ನು ಪ್ರೋತ್ಸಾಹ ಮಾಡಿ 🙏 *subscribe link* https://t.co/8LKeKeBVtR ಫೇಸ್ಬುಕ್ ಲಿಂಕ್ https://t.co/pCvzlLKqCZ
0
4
6
@AkhandLINGAYATH
LINGAYATH OFFICIAL
1 day
ಅಂಗೈಯಲ್ಲಿ ಲಿಂಗ ಹಿಡಿದುಕೊಂಡು ಸಲ್ಲಿಸುವ ವಿಶೇಷ ಪೂಜೆ ಲಿಂಗಾಯತ ಧರ್ಮದಲ್ಲಿ ಮಾತ್ರ ಸಾಧ್ಯ. ಸಾಣೇಹಳ್ಳಿ ಬಸವ ಮಹಾಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. #ಲಿಂಗಾಯತಧರ್ಮ #LingayatReligion
3
4
29
@Gs_0107
Goudrusarkar - ಗೌಡ್ರುಸರ್ಕಾರ್
1 day
ಅಷ್ಟೇ ಅಷ್ಟೇ
4
3
21
@AkhandLINGAYATH
LINGAYATH OFFICIAL
2 days
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡುತ್ತಿರುವವರ ವಿರುದ್ಧ ಕಿಡಿ ಕಾರುತ್ತಿರುವ ಸುಳ್ಳಿನ ಸರದಾರ ಮತ್ತು ಪೇಮೆಂಟ್ ಗಿರಾಕಿ ಬಾಡಿಗೆ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವನ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಅವನು ‘ಇವರ (ಲಿಂಗಾಯತರ) ವಿರುದ್ಧ ಸಮರ್ಥರಾಗಿ ಹೋರಾಡುವಂತಹ ಕ್ಷತ್ರಿಯರು ಬೇಕಾಗಿದ್ದಾರೆ. ಆ ತರಹದ intellectual ಕ್ಷತ್ರಿಯರು
@AkhandLINGAYATH
LINGAYATH OFFICIAL
6 days
ಕಾನೇರಿ ಸ್ವಾಮಿಗೆ ಹಿಂದಿನಿಂದ ಯಾರು ಟ್ರೇನಿಂಗ ಕೊಡ್ತಾ ಇದಾರೆ ನೋಡಿ ತಿಳ್ಕೊಳಿ. ಸುಳ್ಳನ್ನ ಮಾರಿ ಜೀವನ ಮಾಡೋ ಇ ಬೌದ್ಧಿಕ ವ್ಯಭಿಚಾರಿ ಚಕ್ರವರ್ತಿ ಸೂಲಿಬೆಲೆಗೆ ಲಿಂಗಾಯತರ ವಿಷಯದಲ್ಲಿ ತಲೆ ಹಾಕೊ ತೆವಲು ಯಾಕೆ? RSS/ಬ್ರಾಹ್ಮಣರಿಗೆ ಅಧಿಕಾರ ಹಿಡಿಯೋಕೆ ಶೂದ್ರ ಕಾಲಾಳುಗಳು ಬೇಕು. ಕರ್ನಾಟಕದಲ್ಲಿ ಬ್ರಾಹ್ಮಣರ ಕಾಲಾಳುಗಳಾಗಿ ಲಿಂಗಾಯತರು
7
12
43
@vachansahitya
ಬಯಲು ಬಯಲನೆ ಬಿತ್ತಿ
1 day
0
1
14
@PriyankKharge
Priyank Kharge / ಪ್ರಿಯಾಂಕ್ ಖರ್ಗೆ
2 days
The RSS has officially stated in writing that it is NOT a registered entity. If it truly serves the nation selflessly, why not register like the lakhs of NGOs that work transparently and lawfully? Where do their donations come from and who are the donors? Why does the head of
524
1K
4K
@vachansahitya
ಬಯಲು ಬಯಲನೆ ಬಿತ್ತಿ
2 days
ಬಡತನದಲ್ಲಿ ಹುಟ್ಟಿ ಅಧಮ್ಯ ಚೇತನವಾಗಿ ಬೆಳಗಿ ಬ್ರಿಟಿಷರ ಕಾಲದ ಮುಂಬೈ ಸರ್ಕಾರದಲ್ಲಿ ೭ ಖಾತೆಯನ್ನು ನಿರ್ವಹಿಸಿ, ಬ್ರಾಹ್ಮಣೇತರ ಚಳುವಳಿಯ ರಾಷ್ಟ್ರೀಯ ನಾಯಕರಾಗಿ ಲಿಂಗಾಯತ ಸಮಾಜ ಸಹಿತ ಇತರ ವರ್ಗವನ್ನು ಬೆಳಗಿದ ಪುಣ್ಯ ಪುರುಷ ಸರ್ ಸಿದ್ದಪ್ಪ ಕಂಬಳಿ ಅವರ ಜೀವನ ಚರಿತ್ರೆ ಮಾತುಕಥೆ ಶೀಘ್ರದಲ್ಲಿ #ಬಯಲುಬಯಲನೆಬಿತ್ತಿ
0
4
12
@vachansahitya
ಬಯಲು ಬಯಲನೆ ಬಿತ್ತಿ
1 day
ಲಿಂಗಾಯತ ಸಹಿತ ಇತರ ಸಮುದಾಯಕ್ಕೆ ಬೆಳಕಾಗಿ ನಿಂತ ಪುಣ್ಯ ಪುರುಷರು 🙏 ರಾವ್ ಬಹಾದ್ದೂರ್ ಗುರುಸಿದ್ದಪ್ಪ ಗಿಲಗಿಂಚಿ, ರಾವ್ ಬಹಾದ್ದೂರ್ ರುದ್ರಗೌಡ ಅರಟಾಳ ISO ಮತ್ತು ಡೆಪ್ಯೂಟಿ ಚನ್ನಬಸಪ್ಪ ಅವರು 🙏 ಚಿತ್ರ ಕೃಪೆ: #GS_Creations
0
4
10
@Gs_0107
Goudrusarkar - ಗೌಡ್ರುಸರ್ಕಾರ್
2 days
ಛೇ ನಿಮ್ಮ ಹಿರ್ದೌಳ🥱. ಒಟ್ಟ ಹೇ ರಾಡಿ ಮಾಡ್ರಿ 😆
0
0
10
@vachansahitya
ಬಯಲು ಬಯಲನೆ ಬಿತ್ತಿ
4 days
ಕರ್ನಾಟಕದ ರಾಜ್ಯೋತ್ಸವ ವಿಶೇಷ ಬಸವಾದಿ ಶರಣರ ಕೊಡುಗೆ ಇಡೀ ವಿಶ್ವಕ್ಕೆ ಮಾದರಿ ಆದದ್ದು, ವಿಶೇಷ ಮಾಹಿತಿಗಳು ನಿಮ್ಮೆಲ್ಲರಿಗಾಗಿ. #ಕನ್ನಡದ_ಕಿರೀಟಪ್ರಾಯ_ಶರಣರು #ಬಸವಾದಿ_ಶರಣರು #Karnataka_Rajyotsava #Kannada_Rajyotsava ಚಿತ್ರಕೃಪೆ:#GS_Creations
1
4
12
@Gs_0107
Goudrusarkar - ಗೌಡ್ರುಸರ್ಕಾರ್
3 days
ಕ್ರಿಯೇಟ್ ಮಾಡಿದ ಮೇಲೆ ಒಮ್ಮೆ ನೋಡಿದೆ ತಕ್ಷಣ ಕಣ್ಣೀರು ಮನದುಂಬಿ ಬಂತು ನನಗೆ , ನನಗಂತೂ ಇದು ಜೀವನದುದ್ದಕ್ಕೂ ಎದೆಯಲ್ಲಿ ಗಟ್ಟಿಯಾಗಿ ಉಳಿಯುವ ಚಿರಂತನ ಸಂಗತಿ ❤️❤️
@vachansahitya
ಬಯಲು ಬಯಲನೆ ಬಿತ್ತಿ
3 days
ಸಾರ್ಥಕ ನಮ್ಮ ಬದುಕು 😊 ಇವರಿಬ್ಬರೂ ನಮ್ಮ ಲಿಂಗವಂತ ಧರ್ಮದಲ್ಲಿ ಬಹುಶಃ ಹುಟ್ಟಿ ಬರದೆ ಇದ್ದಿದ್ದರೆ ಲಿಂಗಾಯತರ ಪರಿಸ್ಥಿತಿ ಅಯೋಮಯ ಎಂದರು ತಪ್ಪಾಗಲಾರದು. ಬಸವಾದಿ ಶರಣರ ಮಾರ್ಗದಲ್ಲಿ ಸಾಗಿ ಲಿಂಗವಂತ ಸಹಿತ ಅನೇಕ ವರ್ಗದ ಕೋಟ್ಯಂತರ ಬಡ ಜನರಿಗೆ ಶಿಕ್ಷಣ ಒದಗಿಸುವ ಲಿಂಗಾಯತ ಶಿಕ್ಷಣ ಸಂಸ್ಥೆಯ ಬೀಜ ಬಿತ್ತಿದ್ದೆ ಇವರಿಬ್ಬರೂ +
0
0
3
@vachansahitya
ಬಯಲು ಬಯಲನೆ ಬಿತ್ತಿ
3 days
ಸಾರ್ಥಕ ನಮ್ಮ ಬದುಕು 😊 ಇವರಿಬ್ಬರೂ ನಮ್ಮ ಲಿಂಗವಂತ ಧರ್ಮದಲ್ಲಿ ಬಹುಶಃ ಹುಟ್ಟಿ ಬರದೆ ಇದ್ದಿದ್ದರೆ ಲಿಂಗಾಯತರ ಪರಿಸ್ಥಿತಿ ಅಯೋಮಯ ಎಂದರು ತಪ್ಪಾಗಲಾರದು. ಬಸವಾದಿ ಶರಣರ ಮಾರ್ಗದಲ್ಲಿ ಸಾಗಿ ಲಿಂಗವಂತ ಸಹಿತ ಅನೇಕ ವರ್ಗದ ಕೋಟ್ಯಂತರ ಬಡ ಜನರಿಗೆ ಶಿಕ್ಷಣ ಒದಗಿಸುವ ಲಿಂಗಾಯತ ಶಿಕ್ಷಣ ಸಂಸ್ಥೆಯ ಬೀಜ ಬಿತ್ತಿದ್ದೆ ಇವರಿಬ್ಬರೂ +
3
6
14
@Gs_0107
Goudrusarkar - ಗೌಡ್ರುಸರ್ಕಾರ್
3 days
ಮುಗ್ಧ ಪರಮಾತ್ಮನೊಂದಿಗೆ ಪುಟ್ಟ ಪರಮಾತ್ಮರು ಸೇರಿ ಕನ್ನಡದ ಡಿಂಡಿಮ ನುಡಿಯನು ಹಾಡುತ್ತಿರುವ ಗಳಿಗೆ❤️ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤️❤️
1
0
8
@Gs_0107
Goudrusarkar - ಗೌಡ್ರುಸರ್ಕಾರ್
3 days
ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿ ನಾಡಿಗೆ ಎದುರಾಗಿರುವ ಸಮಸ್ಯೆಗಳ ಮೈಮರೆತು ಕೂರಬೇಡಿ, ಯಾವುದೇ ಪಕ್ಷದ ರಾಜಕಾರಣಿ ಆಗಿರಲಿ ನಾಡಿಗಿಂತ ದೊಡ್ಡವನು ಇರಲಾರ,ಪ್ರಶ್ನಿಸೋಣ. #KarnatakaRajyotsava #ಕರ್ನಾಟಕ_ರಾಜ್ಯೋತ್ಸವ https://t.co/T7gaAFybws
2
33
192
@Gs_0107
Goudrusarkar - ಗೌಡ್ರುಸರ್ಕಾರ್
3 days
ಅಪ್ಪನು ನಮ್ಮ ಮಾದಾರ ಚೆನ್ನಯ್ಯಾ ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯಾ ಚಿಕ್ಕಯ್ಯನೆಮ್ಮಯ್ಯ ಕಾಣಯ್ಯಾ ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯಾ ಎನ್ನನೇತಕ್ಕರಿಯಿರಿ, ಕೂಡಲಸಂಗಯ್ಯಾ?
@BanniThinni
Srikanth_Prasad
3 days
@Gs_0107 ಬ್ರಾಹ್ಮಣ ಬಸವಣ್ಣ ಇಲ್ಲದೇ ಇದ್ದರೇ ಇಂಥಾ ಅಮೋಘ ಶರಣ ಸಂಸ್ಕೃತಿ ಹುಟ್ಟುತ್ತಿರಲಿಲ್ಲ. #BrahminGenes
3
2
6
@Gs_0107
Goudrusarkar - ಗೌಡ್ರುಸರ್ಕಾರ್
4 days
ಕರ್ನಾಟಕದ ಏಕೀಕರಣದ ರೂವಾರಿ, ನಮ್ಮ ಹೆಮ್ಮೆಯ ಶಂಕರಗೌಡ ಅದರಗುಂಚಿ ಅವರು, ಕರ್ನಾಟಕದ ಏಕೀಕರಣಕ್ಕಾಗಿ ಉಪವಾಸ ಕುಳಿತ ಸುದ್ದಿ ವಿದೇಶಿ ಮಾಧ್ಯಮದಲ್ಲಿ ಸುದ್ದಿಯಾಗಿ ರಾಜಕೀಯ ರಂಗಕ್ಕೆ ದಿಕ್ಕು ತಪ್ಪಿದ್ದು ಅಂದಿನ ವಿಶೇಷ.
0
0
2
@Gs_0107
Goudrusarkar - ಗೌಡ್ರುಸರ್ಕಾರ್
4 days
ಬಸವಾದಿ ಶರಣರನ್ನು ನೆನೇಕೆ ಮಾಡುವುದೇ ಕನ್ನಡಕ್ಕೆ ಒಂದು ಕಿರೀಟಪ್ರಾಯ ಆದರ್ಶ. ಜಗತ್ತಿನಲ್ಲಿ ಅದೆಷ್ಟೋ ಮೊದಲುಗಳಿಗೆ ಆದಿಯಾಗಿ, ಕನ್ನಡದ ನೆಲವನ್ನು ಮಾನವೀಯ ನೆಲೆಗಟ್ಟಿನಲ್ಲಿ ಕಟ್ಟಿರುವುದು ನಮ್ಮ ಶರಣರ ಸಾಧನೆ ಹೀಗಾಗಿ ಲಿಂಗಾಯತ ಆಗುವುದು ನಮ್ಮ ಪಾಲಿಗೆ ಕೇವಲ ಧರ್ಮ ಮತ್ತು ಜಾತಿ ಎಂಬುದಲ್ಲ ಅದು ವಿಶ್ವ ಬಂಧುತ್ವ ಸಾರಿದಂತೆ #ನಾನುಲಿಂಗಾಯತ
6
21
144
@vachansahitya
ಬಯಲು ಬಯಲನೆ ಬಿತ್ತಿ
4 days
*ಉತ್ತರ ಕರ್ನಾಟಕದ ಜವಾರಿ ಖಡಕ್ ಭಾಷೆಯಲ್ಲಿ ವಚನಗಳ ವಿಶ್ಲೇಷಣೆ, ತಪ್ಪದೆ ವೀಕ್ಷಿಸಿ* ಯೂಟ್ಯೂಬ್ ಲಿಂಕ್ https://t.co/LYAjCur9fm ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ನಮ್ಮನ್ನು ಪ್ರೋತ್ಸಾಹ ಮಾಡಿ 🙏 *subscribe link https://t.co/8LKeKeBVtR* ಫೇಸ್ಬುಕ್ ಲಿಂಕ್ https://t.co/gVFvXGbbtF
Tweet card summary image
youtube.com
0
4
11
@Gs_0107
Goudrusarkar - ಗೌಡ್ರುಸರ್ಕಾರ್
4 days
ಲಿಂಗಾಯತರ ಮೇಲೆ ಅಜೆಂಡಾ ಪಿಕ್ಸ್ ಆಗಿದೆ, "ಸಂಘ"ಟಿತವಾಗಿ .
10
6
37